ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.39.0-wmf.22
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡೀಯವಿಕಿ ಚರ್ಚೆ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆ
ಸಹಾಯ
ಸಹಾಯ ಚರ್ಚೆ
ವರ್ಗ
ವರ್ಗ ಚರ್ಚೆ
ಕರಡು
ಕರಡು ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆ
Gadget
Gadget talk
Gadget definition
Gadget definition talk
ಸದಸ್ಯರ ಚರ್ಚೆಪುಟ:Pavanaja
3
871
1109473
1108427
2022-07-28T14:18:45Z
Haoreima
68366
/* CIS-A2K Newsletter, March & April 2018 */
wikitext
text/x-wiki
{| class="wikitable" style="background-color:#FFFFC0; border: 2px solid #0000FF; padding: 5px 5px 5px 5px; "
|-
|ಇದು ಕನ್ನಡ ವಿಕಿಪೀಡಿಯ ಸದಸ್ಯ ಹಾಗೂ ನಿರ್ವಾಹಕ [[ಸದಸ್ಯ:Pavanaja|ಯು. ಬಿ. ಪವನಜ]] ಅವರ ಚರ್ಚಾಪುಟ. ಇದರಲ್ಲಿ ಲಾಗಿನ್ ಆಗದೆ ಸಂದೇಶ ಬರೆಯುವುದನ್ನು ನಿರ್ಬಂಧಿಸಲಾಗಿದೆ. ಹಾಗೆಯೇ ಸಾದ್ಯವಿದ್ದಷ್ಟೂ ಕನ್ನಡ ಲಿಪಿ ಹಾಗೂ ಭಾಷೆಯಲ್ಲೇ ಬರೆಯಿರಿ
|}
ನಮಸ್ಕಾರ,
ನಿಮ್ಮ ಅನುಮತಿಯಿಲ್ಲದೆ ನಿಮ್ಮ ಯೂಸರ್ ಪೇಜ್ ಬದಲಾಯಿಸಿರುವೆ. ಕ್ಷಮೆ. ಸೇರಿಸಿರುವ ಮಾಹಿತಿಯಲ್ಲಿ ಏನಾದರೂ ತಪ್ಪುಗಳಿದ್ದಲ್ಲಿ ತಪ್ಪದೇ ತಿಳಿಸಿ - ಸರಿಪಡಿಸುವೆ. :) --[[User:Hpnadig|ಹರಿ ಪ್ರಸಾದ್ ನಾಡಿಗ್]] ೦೬:೦೩, ೨೪ July ೨೦೦೫ (UTC)
ಸರ್,
ಎರಡು ಆರ್ಟಿಕಲ್ ಗಳನ್ನು ಎಡಿಟ್ ಮಾಡಿದ್ದೇನೆ ಮತ್ತೊಂದು ಹೊಸಾ ಆರ್ಟಿಕಲ್ ಕೂಡಾ ಬರೆದಿದ್ದೇನೆ. ಒಟ್ಟು ೩ ಸಾಧಕಿಯರ ಆರ್ಟಿಕಲ್ ಆಗಿವೆ. [[ಸದಸ್ಯ:Lakshmichaitanya|Lakshmichaitanya]] ([[ಸದಸ್ಯರ ಚರ್ಚೆಪುಟ:Lakshmichaitanya|talk]]) ೧೭:೨೨, ೨೧ ಮಾರ್ಚ್ ೨೦೧೩ (UTC)
:ಲೇಖನಗಳ ಕೊಂಡಿ ನೀಡಿದರೆ ಚೆನ್ನಾಗಿತ್ತು--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೨:೦೨, ೨೨ ಮಾರ್ಚ್ ೨೦೧೩ (UTC)
ಲೇಖನದ ಕೊಂಡಿಯನ್ನು ಕೊಡುವುದು ಹೇಗೆ ಸರ್ ? [[ಸದಸ್ಯ:Lakshmichaitanya|Lakshmichaitanya]] ([[ಸದಸ್ಯರ ಚರ್ಚೆಪುಟ:Lakshmichaitanya|talk]]) ೦೫:೪೮, ೨೨ ಮಾರ್ಚ್ ೨೦೧೩ (UTC)
:ಉದಾಹರಣೆಗೆ [[ಹೇಮಲತಾ_ಮಹಿಷಿ|ಹೇಮಲತಾ ಮಹಿಷಿ]] ಲೇಖನ. ಈ ಪುಟವನ್ನು "ಸಂಪಾದಿಸಿ" ಕ್ಲಿಕ್ ಮಾಡಿ ನೋಡಿದರೆ ಕೊಂಡಿ ಹೇಗೆ ನೀಡಿದ್ದು ಎಂದು ತಿಳಿಯುತ್ತದೆ. --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೮:೪೧, ೨೨ ಮಾರ್ಚ್ ೨೦೧೩ (UTC)
== ಭಾರತೀಯ ಗೋತಳಿಗಳ ಬಗ್ಗೆ ==
ಭಾರತೀಯ ಗೋತಳಿಗಳ ಬಗ್ಗೆ ಈಗಾಗಲೇ ಎರಡು ಪುಟ ಸೇರಿಸಿದ್ದೇನೆ. ಮಾಹಿತಿಯನ್ನು ನೇರವಾಗಿ ಗೋವಿಶ್ವ ಇಪತ್ರಿಕೆಯಿಂದಲೇ ತೆಗೆದುಕೊಂಡಿದ್ದೇನೆ. ಎಲ್ಲಾ ತಳಿಗಳ ಬಗ್ಗೆಯೂ ಸೇರಿಸುತ್ತೇನೆ. ಆದರೆ ಟೆಂಪ್ಲೇಟ್ ಮತ್ತು ಫೋಟೋ ಅಪ್ಲೋಡಿಂಗ್ ಮಾಡುವ ಬಗ್ಗೆ ಕಲಿಯಬೇಕಿದೆ ನಾನಿನ್ನೂ !
- ವಿಕಾಸ್ ಹೆಗಡೆ
:ಯಾವ್ ಯಾವ ತಳಿಗಳ ಬಗ್ಗೆ ಹಾಕಿ ಆಗಿದೆ?--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೪:೨೭, ೭ ಏಪ್ರಿಲ್ ೨೦೧೩ (UTC)
ಖೇರಿ
== ಆಕ್ಸೆಸ್ ಟು ನಾಲೆಜ್ ಪ್ರೋಗ್ರಾಂ ೨೦೧೩ ==
ಕಾರ್ಯಕ್ರಮ ಪ್ರಣಾಳಿಕೆ ಓದಿದೆ. ವಿಕಿಪೀಡಿಯಕ್ಕೆ ಮಾಹಿತಿ ಸೇರಿಸುವ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದೇನೋ ಸರಿ, ಆದರೆ ಹೆಚ್ಚುಹೆಚ್ಚಿನ ಪ್ರಮಾಣದಲ್ಲಿ ಲೇಖನಗಳನ್ನು ಸೇರಿಸಲು ಲೇಖಕರನ್ನು ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಸೇರಿಸಿಕೊಳ್ಳುವುದೂ ಒಳ್ಳೆಯದು ಎಂದು ನನ್ನ ಅನಿಸಿಕೆ. ನಿರ್ದಿಷ್ಟ ವಿಷಯಗಳ ಕುರಿತಂತೆ ಬರಹಗಾರರ ಕಾರ್ಯಾಗಾರ ಮಾಡಿ ಪ್ರತಿ ಕಾರ್ಯಾಗಾರದಿಂದಲೂ ಇಂತಿಷ್ಟು ಲೇಖನಗಳು ವಿಕಿಪೀಡಿಯಾ ಸೇರಬೇಕೆಂಬ ಗುರಿ ಇಟ್ಟುಕೊಂಡರೆ ಹೇಗೆ? --[[ಸದಸ್ಯ:Srimysore|ಟಿ. ಜಿ. ಶ್ರೀನಿಧಿ]] ([[ಸದಸ್ಯರ ಚರ್ಚೆಪುಟ:Srimysore|talk]]) ೦೯:೨೩, ೩ ಜೂನ್ ೨೦೧೩ (UTC)
:ಈ ಪ್ರತಿಕ್ರಿಯೆಯನ್ನು ದಯವಿಟ್ಟು ಪ್ರಣಾಳಿಕೆಯ ಚರ್ಚಾಪುಟದಲ್ಲೇ ಹಾಕಿ. ಯಾರೂ ಪ್ರತಿಕ್ರಿಯಿಸಿಯೇ ಇಲ್ಲ ಎಂಬ ಭಾವನೆ ಬರುತ್ತಿದೆ --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೨:೫೦, ೩ ಜೂನ್ ೨೦೧೩ (UTC)
== ಅಭಿನಂದನೆಗಳು ==
ಕನ್ನಡ ವಿಕಿಪೀಡಿಯ ದಲ್ಲಿ ನಿಮ್ಮ ೫೦೦ ಕಾಣಿಕೆಗಳು...
:ಸಾವಿರ ಆಗಲಿ --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೩:೨೨, ೧೨ ಜೂನ್ ೨೦೧೩ (UTC)
== Article requests ==
Hi! Where do I post article requests? [[:en:Water cycle]] does not yet have an article on here. There is a diagram, [[:File:Watercyclekannadahigh.jpg]], in Kannada which can be used in the article
Thank you
[[ಸದಸ್ಯ:WhisperToMe|WhisperToMe]] ([[ಸದಸ್ಯರ ಚರ್ಚೆಪುಟ:WhisperToMe|talk]]) ೦೨:೨೯, ೨೩ ಜೂನ್ ೨೦೧೩ (UTC)
==[[ಲಲಿತ ಪ್ರಬಂಧ]] ಪ್ರಕಟಿಸುವುದರ ಬಗ್ಗೆ ==
ದಯವಿಟ್ಟು [[ಲಲಿತ ಪ್ರಬಂಧ]]ವನ್ನು ಎಲ್ಲಿ ಪ್ರಕಟಿಸಬೇಕೆಂದು ತಿಳಿಸುವಿರಾ....?
[[ಸದಸ್ಯ:--ನಾಗೇಶ ಮರವಂತೆ]] ([[ಸದಸ್ಯರ ಚರ್ಚೆಪುಟ:--ನಾಗೇಶ ಮರವಂತೆ]])
:ವಿಕಿಪೀಡಿಯದಲ್ಲಿ ಲಲಿತ ಪ್ರಬಂಧಗಳನ್ನು ಸೇರಿಸುವಂತಿಲ್ಲ. ಇದು ವಿಶ್ವಕೋಶ. ಮಾಹಿತಿ ಪೂರಿತ ವಿಶ್ವಕೋಶ ಮಾದರಿಯ ಲೇಖನಗಳನ್ನು ಮಾತ್ರ ಇಲ್ಲಿ ಸೇರಿಸಬಹುದು. ಲಲಿತ ಪ್ರಬಂಧಗಳನ್ನು ನಿಮ್ಮ ಬ್ಲಾಗ್ ನಲ್ಲಿ ಸೇರಿಸಿ.--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೧:೫೭, ೩೦ ಜೂನ್ ೨೦೧೩ (UTC)
(suMkadavar ೧೦:೨೫, ೩ ಜುಲೈ ೨೦೧೩ (UTC))
ಸರ್,
ನಾನೊಬ್ಬ ಹವ್ಯಾಸಿ ಕನ್ನಡ ವಿಕಿಪೀಡಿಯ ಬರಹಗಾರ. ನನ್ನ ಲೇಖನಗಳ ಬಗ್ಗೆ ಈಗ ನನಗಾಗಲೇ ಚೆನ್ನಾಗಿ ಮನವರಿಕೆಯಾಗಿರುವಂತೆ, ಅತಿ ಹೆಚ್ಚಿನ ಎತ್ತರವನ್ನು ನಾನು ಕಂಡುಕೊಳ್ಳಲಾರೆ ಎನ್ನುವುದು ಇದುವರೆಗೂ ನನ್ನ ಬಗ್ಗ್ಗೆ, ನಾನೇ ಮಾಡಿಕೊಂಡ ಆತ್ಮಾವಲೋಕನದಿಂದ ಗೊತ್ತಾಗಿದೆ. ಹೆಚ್ಚು ಓದುತ್ತೇನೆ. ಆದರೆ ಬರೆಯುವಾಗ ನನಗೆ ಕಣ್ಣಿನ ತೊಂದರೆಯಿಂದಾಗಿ ಹೆಚ್ಚು ಕೆಲಸಮಾಡಲಾಗಿಲ್ಲ. ನಾನು ಹೇಳುವುದೇನೆಂದರೆ, ಈಗ ನಾವು ಮಾಡುವ ಕೆಲಸ ಕೇವಲ ಶಹರಿನ ಜನರಿಗೆ, ಇಲ್ಲವೇ ಸೆಲೆಬ್ರೆಟಿಗಳಿಗೇ ಮೀಸಲೇನೋ ಎನ್ನುವಂತಿವೆ. ನೋಡಿ. ನಾನು ಏರ್ ಕಮ್ಯಾಂಡರ್ ಕ್ಯಾಸ್ಟಲಿನೊ ಬಗ್ಗೆ ಬರೆದೆ. ಹೆಚ್ಚು ವಿಶಯಗಳು ಸಿಗುತ್ತಿವೆ. ಅವರ ಜೊತೆ ತಮ್ಮ ಪ್ರಾಣಕಳೆದುಕೊಂಡ ಬಿ ಎಸ್. ಎಫ್ ಯೋಧನ ಬಗ್ಗೆ ನನಿಗೆ ಮಾಹಿತಿ ಸಿಗುತ್ತಿಲ್ಲ. ಆತನ ದೇಹ ಹುಬ್ಬಳ್ಳಿಗೆ ಬಂತೋ ಇಲ್ಲವೊ ಗೊತ್ತಾಗಲಿಲ್ಲ. ಅದರಂತೆ, ದೊಡ್ಡ ದೊಡ್ಡ ನಾಯಕರ ಬಗ್ಗೆ ಎಲ್ಲೆಲ್ಲೂ ಮಾಹಿತಿ ಸಿಗುತ್ತವೆ. ಕಣಜ, ಮತ್ತು ಬೇರೆ ಬೇರೆ ವರದಿ ಮಾಧ್ಯಮಗಳು ಅವುಗಳ ಬಗ್ಗೆ ಚರ್ಚಿಸುತ್ತವೆ. ಬರೆಯುತ್ತವೆ.
ನಮ್ಮ ಕನ್ನಡ ನಾಡಿನ ಮತ್ತು ರಾಷ್ಟ್ರದ ಕೆಳಸ್ತರದಲ್ಲಿ ಅಪಾರ ಸೇವೆಮಾಡಿದ ವ್ಯಕ್ತಿ ಹೆಚ್ಚಿಗೆ ಓದಿರದಿರಬಹುದು. ಅತ್ಯುತ್ತಮ ಹುದ್ದೆಯಲ್ಲಿ ಇರದೆಯೂ ಅವರು ನಮ್ಮ ಜನಮನದಲ್ಲಿ ದೊಡ್ಡ ವ್ಯಕ್ತಿಯಾಗಿ ಶೋಭಿಸುತ್ತಾರೆ. ಅದ್ದರಿಂದ ಅಂತಹವರ ಬಗ್ಗೆ ಬರೆಯುವ ಅವರ ಜೀವನವನ್ನು ಎಲ್ಲರಿಗೂ ತಿಳಿಯಪಡಿಸುವುದೂ ಸಹ ಅಷ್ಟೇ ಮುಖ್ಯಎನ್ನುವುದು ನನ್ನ ಅಭಿಮತ. ಇನ್ನು ನನ್ನ ತಾಂತ್ರಿಕ ಕೊರತೆ ಮುಂದುವರೆಯಲು ದೊಡ್ಡ ಸ್ಪೀಡ್ ಬ್ರೇಕರ್ ಆಗಿದೆ. ಆ ಲೇಖನಗಳನ್ನು ತಾವು ಓದಿ ತಿದ್ದಿ. ಹೀಗೆ ಬರೆಯಬಹುದು ಎಂದು ತೋರಿಸಿದರೆ ಒಳ್ಳೆಯ ಉಪಕಾರ ವಾಗುತ್ತದೆ. ನಮಸ್ಕಾರ.
-ರಾಧಾತನಯ(ಕನ್ನಡ) ರಂಗಕುವರ(ಇಂಗ್ಲೀಷ್)
:ಈ ವಿಷಯದಲ್ಲಿ ನಾನೂ ನಿಮ್ಮಷ್ಟೆ ಅಸಹಾಯಕ. ನಿಮ್ಮ ಕಾಯಕ ಮುಂದುವರೆಸಿ. ನೀವು ಮುಂಬಯಿಯಲ್ಲಿರುವಂತೆ ತೋರುತ್ತದೆ. ನಾನು ಜುಲೈ ೨೩ಕ್ಕೆ (ಅಪರಾಹ್ನ) ಮುಂಬಯಿ ವಿವಿಯ ಕನ್ನಡ ವಿಭಾಗದಲ್ಲಿ ಕನ್ನಡ ವಿಕಿಪೀಡಿಯ ಬಗ್ಗೆ ಮಾತನಾಡುವವನಿದ್ದೇನೆ. ನೀವೂ ಬನ್ನಿ--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೦:೫೯, ೩ ಜುಲೈ ೨೦೧೩ (UTC)
== ಧನ್ಯವಾದಗಳು ==
ನೀವು ಮೈಸೂರಿನಲ್ಲಿ ಹೇಳಿಕೊಟ್ಟ ಹಾಗೆ ನಾನು ವಿಕಿಪೀಡಿಯಾದಲ್ಲಿ ಒಂದು ಪುಟವನ್ನು ರಚಿಸಿ, ಕೆಲವು ಪುಟಗಳನ್ನು ಸಂಪಾದಿಸಿದ್ದೇನೆ.ತುಂಬ ತುಂಬ ಧನ್ಯವಾದಗಳು.--[[ಸದಸ್ಯ:Vighnesh HJ|Vighnesh HJ]] ([[ಸದಸ್ಯರ ಚರ್ಚೆಪುಟ:Vighnesh HJ|talk]]) ೧೩:೪೯, ೮ ಆಗಸ್ಟ್ ೨೦೧೩ (UTC)
ನಿನ್ನೆ ತಾವು ಸಾಗರದಲ್ಲಿ ಹೇಳಿಕೊಟ್ಟ ಸಂಗತಿಗಳು ತುಂಬಾ ಉಪಯುಕ್ತವಾಗಿವೆ. ಇವತ್ತೇ ಮೂರು ಸಂಪಾದನೆಗಳನ್ನು ಮಾಡಿದ್ದೇನೆ. ಲೇಖನಗಳನ್ನು ಬರೆಯುವ ಹುಮ್ಮಸ್ಸಿದೆ. ನಿಮ್ಮ ಮಾರ್ಗದರ್ಶನದ ಬೆಳಕು ಅದನ್ನು ಆಗುಮಾಡೀತೆಂದು ನಿರೀಕ್ಷಿಸುತ್ತೇನೆ. ಮತ್ತೊಮ್ಮೆ ನಿನ್ನೆಯ ಪಾಠಗಳಿಗಾಗಿ ಧನ್ಯವಾದಗಳು--[[ಸದಸ್ಯ:Manjappabg|Manjappabg]] ([[ಸದಸ್ಯರ ಚರ್ಚೆಪುಟ:Manjappabg|talk]]) ೧೪:೧೨, ೨೯ ಜುಲೈ ೨೦೧೩ (UTC)
:ತುಂಬ ಸಂತೋಷ. ಈ ಕಾಯಕ ಹೀಗೆಯೇ ಮುಂದುವರೆಯಲಿ. --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೪:೩೨, ೨೯ ಜುಲೈ ೨೦೧೩ (UTC)
== ಅಭಿನಂದನೆಗಳು ==
ಕನ್ನಡ ವಿಕಿಪೀಡಿಯ ದಲ್ಲಿ ನಿಮ್ಮ ೧,೦೦೦ ಕಾಣಿಕೆಗಳು. --[[ಸದಸ್ಯ:Visdaviva|Visdaviva]] ([[ಸದಸ್ಯರ ಚರ್ಚೆಪುಟ:Visdaviva|talk]]) ೨೧:೫೩, ೩೧ ಜುಲೈ ೨೦೧೩ (UTC)
:ಧನ್ಯವಾದಗಳು --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೪:೩೭, ೧ ಆಗಸ್ಟ್ ೨೦೧೩ (UTC)
== ಹೊಸ ಲೇಖನಗಳ ಸೇರ್ಪಡೆ ಬಗ್ಗೆ ==
ನನಗೆ ತಿಳಿದಿರುವಂತೆ ಕನ್ನಡ ವಿಕಿಪೀಡೀಯಾದಲ್ಲಿ ಕೆಲವು ಧಾರ್ಮಿಕ ವಿಚಾರಗಳ ಬಗೆಗೆ ಲೇಖನಗಳು ಇಲ್ಲ. ಇದ್ದರೂ ಮಾಹಿತಿ ಪೂರ್ಣವೆಂಬಂತೆ ಇಲ್ಲ. ಇದಕ್ಕೆ ಹೊಸ ಲೇಖನ ಸೇರ್ಪಡೆ ಮಾಡಬಹುದೇ ?
ವಿಕಿಪೀಡಿಯಾದಲ್ಲೆಲ್ಲೋ ಸಹಿ ಹಾಕುತ್ತಾರೆ ಎಂದು ಕೇಳಿದ್ದೆ. ಅದು ಹೇಗೆ ?
:ಧಾರ್ಮಿಕ ವಿಷಯಗಳ ಬಗ್ಗೆ ಖಂಡಿತ ಲೇಖನ ಸೇರಿಸಬಹುದು. ಆದರೆ ಅದು ವಿಶ್ವಕೋಶದ ಲೇಖನದ ಧಾಟಿಯಲ್ಲಿರತಕ್ಕದ್ದು. ಯಾವುದೇ ವಿಷಯವನ್ನು ಉತ್ಪ್ರೇಕ್ಷೆ ಮಾಡಿ ಬರೆಯುವಂತಿಲ್ಲ. --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೦:೧೪, ೩ ಆಗಸ್ಟ್ ೨೦೧೩ (UTC)
== ವಿಕಿ ನಿಯಮಗಳು ==
*ಈ ಕೆಳಗೆ ಇರುವ ಹೆಸರಿನವರಂತೆ-ಆತ್ಮ ಚರಿತ್ರೆ, ಬ್ಲಾಗ್ ಗಳು. ನಮ್ಮ ಇಷ್ಟದ ಕವಿಗಳ ಬಗ್ಗೆ ನಮ್ಮ ಮೆಚ್ಚುಗೆಯ ವಿಮರ್ಶೆಗಳು /ಅಭಿಪ್ರಾಯಗಳು, ಸ್ವಂತ ವಿಚಾರಗಳು, ಕಾಪಿ ರೈಟ್ ಇರಬಹುದಾದ ಪದ್ಯಗಳ ಪೂರ್ಣಭಾಗ, ಲೇಖನದ ಕೊನೆಯಲ್ಲಿ ನಮ್ಮ ಹೆಸರು- ವಿಳಾಸ -ನಾವೂ ವಿಕಿ ಗೆ ಹಾಕಬಹುದೇ? Bschandrasgr ೧೬:೨೭, ೨೧ ಸೆಪ್ಟೆಂಬರ್ ೨೦೧೩ (UTC)
* [[ಸದಸ್ಯ:Satyanbr]]
* ನನ್ನ ಹೈಸ್ಕೂಲು ದಿನಗಳು
* ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು
* ಕುವೆಂಪು ಕವಿತೆ : ದೇವರು ರುಜು ಮಾಡಿದನು
* ಕುವೆಂಪು ಕವಿತೆ : ನವಿಲುಕಲ್ಲಿನಲ್ಲಿ ಉಷಃಕಾಲ & ನವಿಲುಕಲ್ಲಿನಲ್ಲಿ ಸೂರ್ಯೋದಯ
* ಕುವೆಂಪು ಕವಿತೆ : ಶಿಲಾತಪಸ್ವಿ
* ಕುವೆಂಪು ಕವಿತೆ : ವರ್ಧನ್ತಿ
* ಅಜ್ಞಾತವರ್ಣಶಿಲ್ಪಿ, ನಿನಗಿದೊ ನಮಸ್ಕಾರ!;
*
:ಖಂಡಿತ ಇಲ್ಲ. ಅವರು ತಪ್ಪು ಮಾಡಿದ್ದಾರೆ. ಅವರಿಗೆ ಸಂದೇಶ ರವಾನಿಸಿದ್ದೇನೆ--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೮:೦೮, ೨೧ ಸೆಪ್ಟೆಂಬರ್ ೨೦೧೩ (UTC)
== ಎಲ್ಲಾ ಗ್ರಾಮಗಳ ಇತಿಹಾಶಾ ಒಂದೆ ತರಹ ==
Pavanaja ಯವರೆ,
ರಾಜ್ ಯಾದವ್ ಬಿಜಾಪುರ ಯವರು ನೂರಾರು ಗ್ರಾಮಗಳ ಇತಿಹಾಸಗಳನ್ನು ಸೇರಿಸಿದ್ದಾರೆ.ಸಂತೋಷ.ಆದರೇ ಗ್ರಾಮಗಳ ಹೆಸರನ್ನು ಬಿಟ್ಟಿದರೆ ಎಲ್ಲಾ ಗ್ರಾಮಗಳ ಇತಿಹಾಸ ಒಂದೇ ತರಗ ಇದೆ.ಎಲ್ಲಾ ಗ್ರಾಮ ಜನಾಭಾ ೨೫೦೦,ಅಂದುಅದರಲ್ಲಿ 1300 ಪುರುಷರು ಮತ್ತು 1200 ಮಹಿಳೆಯರು ಇದ್ದಾರೆ.ದೇವಾಲಯಗಳು,ಬೇಸಾಯ,ಉಡಿಗೊರೆ ಎಲ್ಲಾ ಒಂದೇ ತರಹ್ ಇದೇ.ನೂರಾರು ಗ್ರಾಮಗಳು ಹಿಗೆ ಒಂದೇತರಹ ಇರುವುದು ಸಾಧ್ಯವೇ.ನೋಡಿರಿ.[[ಸದಸ್ಯ:Palagiri|ಪಾಲಗಿರಿ]] ([[ಸದಸ್ಯರ ಚರ್ಚೆಪುಟ:Palagiri|talk]]) ೧೦:೧೫, ೫ ಅಕ್ಟೋಬರ್ ೨೦೧೩ (UTC)
== ದೋಷಗಳು ==
Pavanaja ಯವರೆ,ನೀವು ಹೆಳಿದ್ದು ನಿಜ.ಅದರಿಂದ ಎಂತ ಪ್ರಯತ್ನಪಟ್ಟು ಬರೆದಿದ್ದರು,ದೋಷಗಳು ಬರ್ತಾಯಿದಾವೆ,ಕಾರಣ ನನ್ನ ಮಾತೃಭಾಷೆ ತೆಲುಗು.ಇದರೆ ಬಗ್ಗೆ ನಿಮ್ಮಸಲಹ ತಿಳಿಸಿರಿ.ಏರಾದರೂ ಇವನ್ನು ಸರಿಮಾಡುವದೋ,ಇಲ್ಲನನೆಗೆ ಸೂಚನೆ ಕೊಟ್ಟಿದ್ದರೆ ಸಂತೋಷ.೧೧:೧೦, ೨೬ ಅಕ್ಟೋಬರ್ ೨೦೧೩ (UTC)[[ಸದಸ್ಯ:Palagiri|ಪಾಲಗಿರಿ]] ([[ಸದಸ್ಯರ ಚರ್ಚೆಪುಟ:Palagiri|talk]]) ೧೪:೦೬, ೪ ನವೆಂಬರ್ ೨೦೧೩ (UTC)
ಸರ್,
ನಮಸ್ತೆ 🙏
ಬಸವರಾಜ ಕಮತ ಸಂಗೊಳ್ಳಿ ರಾಯಣ್ಣ ಇತಿಹಾಸ ಸಂಶೋಧಕರು ಸಂಗೊಳ್ಳಿ ತಾವು ವಿಕಿಪೀಡಿಯದಲ್ಲಿ ಸಂಗೊಳ್ಳಿ ರಾಯಣ್ಣ ಕುರಿತು ಮಾಹಿತಿ ನೀಡಿರುವುದಕ್ಕೆ ತಮಗೆ ಅಭಿನಂದನೆಗಳು ಆದರೆ ಅದರಲ್ಲಿ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನ 15 ಆಗಸ್ಟ 1796 ಎಂದು ನಮೂದಿಸಬೇಕು ಭರಮಪ್ಪ ಮತ್ತು ಕೆಂಚಮ್ಮ ದಂಪತಿಗಳ ಏಕೈಕ ಮಗ ಎಂದು ಅಜ್ಜ ರೋಗಪ್ಪ ಆಯುರ್ವೇದ ಪಂಡಿತ ಮತ್ತು ಸಾವಿರ ಒಂಟೆಯ ಸರ್ದಾರ ಎಂಬ ಬಿರುದನ್ನು ಹೊಂದಿದ್ದು ಈತನೇ ಮರಣದ ಅಂಕಣದಲ್ಲಿ ಸಂಗೊಳ್ಳಿ ಗ್ರಾಮದ ಬಿಚ್ಚುಗತ್ತಿ ಚನ್ನಬಸಪ್ಪ ಎಂದು ನಮೂದಾಗಬೇಕೆಂದು ವಿನಂತಿಸುತ್ತೇನೆ [[ಸದಸ್ಯ:Basavaraj S Kamat|Basavaraj S Kamat]] ([[ಸದಸ್ಯರ ಚರ್ಚೆಪುಟ:Basavaraj S Kamat|ಚರ್ಚೆ]]) ೧೩:೪೧, ೧೮ ಆಗಸ್ಟ್ ೨೦೨೦ (UTC)
== ವಾಕ್ಯ ದೋಷಗಳು,ಬೆರಚ್ಚು ತಪ್ಪುಗಳು ==
Pavanaja ಯವರೆ,ನನ್ನ ಲೇಖನಗಳಲ್ಲಿ ಇದ್ದ ಬೆರಳಚ್ಚು ಮತ್ತು ವ್ಯಾಕರಣ ದೋಷಗಳನ್ನು ಸರಿಮಾಡಿದೆ.ನಿಮಗೆ ಸಮಯ ಇದ್ದರೆ ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿರಿ.ಧನ್ಯವಾದಗಳು.[[ಸದಸ್ಯ:Palagiri|ಪಾಲಗಿರಿ]] ([[ಸದಸ್ಯರ ಚರ್ಚೆಪುಟ:Palagiri|talk]]) ೧೪:೦೬, ೪ ನವೆಂಬರ್ ೨೦೧೩ (UTC)
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|talk]]) ೦೩:೨೧, ೮ ನವೆಂಬರ್ ೨೦೧೩ (UTC)ನಮಸ್ಕಾರ ಸಾರ್, ನೀವು ಹೇಳಿದಂತೆ ವಚನಗಳನ್ನು ಬೇರೆಡೆ ಸೇರಿಸುವ ರೀತಿ ನನಗಿನ್ನು ಗೊತ್ತಾಗಿಲ್ಲ. ನನ್ನ ಬರವಣಿಗೆಯಲ್ಲೇನಾದರೂ ತಪ್ಪು ,ದೋಷಗಳಿದ್ದರೆ ತಿಳಿಸಿ. ಬರವಣಿಗೆಯನ್ನು ಗಮನಿಸುತ್ತಿರುವುದಕ್ಕಾಗಿ ವಂದನೆಗಳು.
== ಆಂಗ್ಲ ಭಾಷೆಯಲ್ಲಿ ಇದೆ, ಕನ್ನಡದಲ್ಲಿ ಮತ್ತೆ ಹಾಕಬಹುದಾ? ==
ಸರ್, ಆಂಗ್ಲ ಭಾಷೆಯಲ್ಲಿ ಈಗಾಗಲೇ ಇರುವ ಮಾಹಿತಿಯನ್ನು ಮತ್ತೆ ನಾವು ಕನ್ನಡದಲ್ಲಿ ಹಾಕಬಹುದೇ?ಉದಾಹರಣೆಗೆ: ನಮ್ಮ ಗ್ರಾಮ 'ಪುಣಚ' ದ ಬಗ್ಗೆ ಆಂಗ್ಲ ಭಾಷೆಯಲ್ಲಿ ಈಗಾಗಲೇ ಮಾಹಿತಿ ಇದೆ. ಅದನ್ನೇ ಈಗ ನಾನು ಕನ್ನಡದಲ್ಲಿ ಸೇರಿಸಬಹುದೇ? ಸೇರಿಸಬಹುದಾದರೆ, ಅದೇ ಮಾಹಿತಿಗಳನ್ನು ಹಾಕಬಹುದೇ?
:ಇಂಗ್ಲಿಶ್ ವಿಕಿಪೀಡಿಯದಲ್ಲಿ ಲೇಖನ ಇದ್ದರೆ ಅದೇ ವಿಷಯದ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಖಂಡಿತ ಲೇಖನ ಸೇರಿಸಬಹುದು. ಅಷ್ಟು ಮಾತ್ರವಲ್ಲ, ಅದನ್ನು ಇಂಗ್ಲಿಶ್ ವಿಕಿಪೀಡಿಯಕ್ಕೆ ಲಿಂಕ್ ಮಾಡಬಹುದು. ಮೊದಲು ಕನ್ನಡದಲ್ಲಿ ಲೇಖನ ಮಾಡಿ. ನಂತರ ನಾನು ಅದನ್ನು ಇಂಗ್ಲಿಶ್ ವಿಕಿಪೀಡಿಯಕ್ಕೆ ಲಿಂಕ್ ಮಾಡುತ್ತೇನೆ.--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೫:೦೨, ೧೯ ನವೆಂಬರ್ ೨೦೧೩ (UTC)
== ವಿಕಿಪೀಡಿಯ ==
ವಿಕಿಪೀಡಿಯ ದಶಮಾನೋತ್ಸವದ ಸ್ಮರಣಿಕೆ ಮತ್ತು ಟಿ-ಷರಟು ತಲುಪಿದೆ; ಕಳಿಸಿದವರ ವಿಳಾಸ ಹೆಸರು ಇಲ್ಲ;
ಹೇಗಾದರೂಇರಲಿ .ಅದು ನೀವೇ ಕಳಿಸಿರಬೇಕೆಂದು ಭಾವಿಸುತ್ತೇನೆ./ಧನ್ಯವಾದಗಳು/Bschandrasgr ೦೯:೪೩, ೨೧ ನವೆಂಬರ್ ೨೦೧೩ (UTC)/[[ಬಿ.ಎಸ್ ಚಂದ್ರಶೇಖರ]]
:ಹೌದು. ಅದು ನಾನು ಕಳುಹಿಸಿದ್ದು. ನಮ್ಮ ಕಚೇರಿ ಹುಡುಗರು from ವಿಳಾಸ ಬರೆಯದೆ ಕಳುಹಿಸಿದ್ದಾರೆಂದು ಅನ್ನಿಸುತ್ತದೆ --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೦:೨೦, ೨೧ ನವೆಂಬರ್ ೨೦೧೩ (UTC)
== ಕರಿಘಟ್ಟ ಚಿತ್ರ ==
ಕರಿಘಟ್ಟ ಪುಟಕ್ಕೆ ಚಿತ್ರ ಸೇರಿಸಿದ್ದೇನೆ.--[[ಸದಸ್ಯ:Kannadawiki123|Kannadawiki123]] ([[ಸದಸ್ಯರ ಚರ್ಚೆಪುಟ:Kannadawiki123|talk]]) ೧೨:೦೦, ೧೨ ಡಿಸೆಂಬರ್ ೨೦೧೩ (UTC)
==kannada font converters==
I saw some articles written in non-unicode font. I couldn't find any toolin the internet. I'm interested to convert them. Can you tell me the most used kannada fonts, which are not unicode? Please help me faster. :) -[[ಸದಸ್ಯ:தமிழ்க்குரிசில்|ತಮಿೞ್ಕ್ಕುರಿಸಿಲ್ தமிழ்க்குரிசில்]] ([[ಸದಸ್ಯರ ಚರ್ಚೆಪುಟ:தமிழ்க்குரிசில்|talk]]) ೧೫:೫೯, ೧೪ ಡಿಸೆಂಬರ್ ೨೦೧೩ (UTC)
:I saw you have already converted them. --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೫:೪೨, ೧೫ ಡಿಸೆಂಬರ್ ೨೦೧೩ (UTC)
:Fortunately, I found [http://aravindavk.in/ascii2unicode/ a site] to convert that font. This is available for only one layout. Pleas tell me the names of most used kannada fonts. I will try to convert them to unicode. Need your help. Help me faster.
Also, create a category for the articles with unreadable font. We can convert them later. -[[ಸದಸ್ಯ:தமிழ்க்குரிசில்|ತಮಿೞ್ಕ್ಕುರಿಸಿಲ್ தமிழ்க்குரிசில்]] ([[ಸದಸ್ಯರ ಚರ್ಚೆಪುಟ:தமிழ்க்குரிசில்|talk]]) ೦೮:೫೮, ೧೫ ಡಿಸೆಂಬರ್ ೨೦೧೩ (UTC)
==ಕಣಜ ಬಗ್ಗೆ==
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|talk]]) ೦೪:೨೫, ೨೮ ಡಿಸೆಂಬರ್ ೨೦೧೩ (UTC)[[ಸದಸ್ಯ : Dr.K.Soubhagyavathi Iಡಾ.ಕೆ.ಸೌಭಾಗ್ಯವತಿ]]([[ಸದಸ್ಯರ ಚರ್ಚೆ ಪುಟ :Dr.K.Soubhagyavathi Italk]])ನಮಸ್ಕಾರ ಸರ್, ನಾನೀಗ ಸೇರ್ಪಡೆಗೊಳಿಸಲಿರುವ ಲೇಖನ ಮುಖ್ಯವಾಗಿ 'ಕಣ'ಕ್ಕೆ ಸಂಬಂಧಿಸಿದ್ದು. ಈಗಾಗಲೇ ವಿಜ್ಞಾನದ ಕಣ ಇರುವುದರಿಂದ ಶೀರ್ಷಿಕೆಯನ್ನು ಕಣ/ಜ ಎಂದು ಕೊಟ್ಟಿದ್ದೆ. ಆದರೆ ಕಣಕ್ಕೂ, ಕಣಜಕ್ಕೂ ಬಹಳ ವ್ಯತ್ಯಾಸವಿದೆ. ನೀವು ಕೊಟ್ಟಿರುವ ಶೀರ್ಷಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿ ಈ ಲೇಖನಕ್ಕೆ ಒಳ್ಳೆ ತಲೆಬರಹ ಕೊಡಿ. ವಂದನೆಗಳು
:ವಿಕಿಪಪೀಡಿಯದಲ್ಲಿ [[ಕಣಜ]] ಎಂಬ ಪುಟ ಈಗಾಗಲೆ ಇದೆ. ನೀವು ಕಣಜ ಎಂಬ ಜಾಲತಾಣದ ಬಗ್ಗೆ ಲೇಖನ ತಯಾರಿಸಲು ಹೊರಟಿದ್ದೀರಿ ಅಂದುಕೊಂಡೆ. ಈಗ ನೋಡಿದರೆ ನೀವು ರೈತರು ಬಳಸುವ ಕಣಜದ ಬಗ್ಗೆಯೇ ಬರೆಯುತ್ತಿದ್ದೀರಿ. ದಯವಿಟ್ಟು ಈಗಾಗಲೆ ಇರುವ [[ಕಣಜ]] ಪಟವನ್ನೇ ವಿಸ್ತೃತಗೊಳಿಸಿರಿ--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೬:೦೪, ೨೮ ಡಿಸೆಂಬರ್ ೨೦೧೩ (UTC)
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|talk]]) ೦೭:೪೫, ೨೯ ಡಿಸೆಂಬರ್ ೨೦೧೩ (UTC)ನಮಸ್ತೆ ಸರ್, ಕಣ ಎಂದರೆ ಧಾನ್ಯಗಳನ್ನು ಒಕ್ಕಣೆ ಮಾಡುವ ಸ್ಥಳ, ಕಣಜ ಎಂದರೆ ಹಸನು ಮಾಡಿದ ಧವಸ-ಧಾನ್ಯಗಳನ್ನು ಶೇಖರಿಸುವ ಗುಡಾಣ. ವಿಕಿಪೀಡಿಯಾದಲ್ಲಿ ಈಗಾಗಲೇ 'ಕಣ' ಎಂಬ ಹೆಸರಿನ ವಿಜ್ಞಾನ ಲೇಖನ ಇರುವುದರಿಂದ ನನ್ನ ಲೇಖನಕ್ಕೆ ಕಣ/ಜ ಎಂಬ ಶೀರ್ಷಿಕೆ ಕೊಟ್ಟಿದ್ದೆ. ಇಲ್ಲಿ 'ಜ' ಎಂದರೆ ಜನಪದರು, ಕಣಕ್ಕೆ ಮೇಲೆ ಹೇಳಿದ ಅರ್ಥವಿದೆ. ಧನ್ಯವಾದಗಳು.
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|talk]]) ೦೮:೩೯, ೨೯ ಡಿಸೆಂಬರ್ ೨೦೧೩ (UTC)ಸರ್ ಕಣಕ್ಕೂ ಕಣಜಕ್ಕೂ ಬಹಳ ವ್ಯತ್ಯಾಸವಿದೆ. ನೀವು ಕಣದ ಲೇಖನವನ್ನೂ, ಕಣಜದ ಲೇಖನವನ್ನು ದಯವಿಟ್ಟು ಓದಿ ಅವುಗಳಲ್ಲಿನ ವ್ಯತ್ಯಾಸವನ್ನು ಗಮನಿಸಿ. ನನ್ನ ಲೇಖನದ ಶೀರ್ಷಿಕೆ 'ಕಣ(ಕೃಷಿ)', ಅಥವಾ 'ಕೃಷಿಕಣ' ಎಂದು ಮಾಡಿ ಬಿಡಿ. ವಂದನೆಗಳು..
:ನೀವು ಸೂಚಿಸಿದಂತೆ [[ಕಣ (ಕೃಷಿ)]] ಎಂದು ಮಾಡಿದ್ದೇನೆ. ನೀವು [[ಕಣಜ]]ದ ಲೇಖನದಲ್ಲಿ [[ಕಣಜ (ಜಾಲತಾಣ)]]ದ ಬಗ್ಗೆ ಸೇರಿಸಿದ್ದನ್ನು ಪ್ರತ್ಯೇಕ ಲೇಖನವಾಗಿಸಿದ್ದೇನೆ--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೯:೨೯, ೨೯ ಡಿಸೆಂಬರ್ ೨೦೧೩ (UTC)
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|talk]]) ೦೯:೩೩, ೨೯ ಡಿಸೆಂಬರ್ ೨೦೧೩ (UTC)ಧನ್ಯವಾದಗಳು ಸರ್.
== Some problem ==
:Dear Sir,
:Ple, Somebody Help me
:Kannada Language button does not appear in MY Kannada wiki page ;
"Control M" also is not working ?? So I cannot type in kannada in wiki Page and make corrections Please add a button for selecting kannada language ! What shall I do??Bschandrasgr ೧೬:೦೧, ೨೧ ಜನವರಿ ೨೦೧೪ (UTC)
:ಪ್ರಾಶಸ್ತ್ಯಗಳು ಪುಟಕ್ಕೆ ಹೋಗಿ - > ಅಂತರರಾಷ್ಟ್ರೀಕರಣ ವಿಭಾಗದಲ್ಲಿ -> Universal Language Selector ಎನೇಬಲ್ ಮಾಡಿಕೊಳ್ಳಿ.. Universal Language Selector--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೩:೫೯, ೨೨ ಜನವರಿ ೨೦೧೪ (UTC)
== Continued ==
I did as you advised ; But no avail even using Cntrl-M
{| class="wikitable"
|-
|Universal Language Selector has been disabled on 21-01-2014 to work out some performance issues that had affected the Wikimedia sites. Users who need it can enable it by following:
User Preferences -> Internationalisation -> Enable the Universal Language Selector.
More information about this change will be made available shortly. (this was the notice)
|}Can you give a button for the "selection of Kannada"; Thank you.Bschandrasgr ೧೩:೧೧, ೨೨ ಜನವರಿ ೨೦೧೪ (UTC)
:It was set right -again problem started.
==5-2-2014==
;HELP- Editing Format does not open since 5-2-2014;did I Commit any mistake ?
;My sand box does not appear .
;Kannada Language button does not appear
;Settings checked; but settings do not work
Bschandrasgr ೧೦:೪೭, ೫ ಫೆಬ್ರುವರಿ ೨೦೧೪ (UTC)
::ಕ್ಷಮಿಸಿ. ನನಗೆ ನಿಮ್ಮ ಸಮಸ್ಯೆ ಏನು ಎಂದು ಸರಿಯಾಗಿ ಅರ್ಥವಾಗಲಿಲ್ಲ --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೧:೦೨, ೫ ಫೆಬ್ರುವರಿ ೨೦೧೪ (UTC)
::'''Help'''
೧ ಕನ್ನಡ ಭಾಷೆಯಲ್ಲಿ ಟೈಪು ಮಾಡಲು ಕನ್ನಡ ಭಾಷೆಗೆ ಬದಲಾವಣೆ ಆಗುತ್ತಿಲ್ಲ.
೨ ನಾನು ಸಂಪಾದನೆ ಮಾಡುವ ಪುಟದ ಮೇಲುಗಡೆ ಪ್ರಯೋಗ ಪುಟದ ಸೂಚನೆ ಬರುವುದಿಲ್ಲ.
೩. ಸಂಪಾದನೆ ಮಾಡುವಾಗ ಮೇಲುಗಡೆ ಬೇಕಾದ ಫಾರ್ಮ್ಯಾಟ್ (gallary- ಚಿನ್ಹೆಗಳು ) ಯಾವ್ಯದೂ ಓಪನ್ ಆಗುವುದಿಲ್ಲ.
೪. ಪ್ರಾಶಸ್ತ್ಯಗಳಿಗೆ ಹೋಗಿ ಸೆಟ್ ಮಾಡಿದರೂ ಸರಿಯಾಗಲಿಲ್ಲ . ಅದರಲ್ಲಿ ಏನಾದರೂ ತಪ್ಪಾಗಿರಬಹುದೇ ?ನನ್ನ ವಿಕಿಪೀಡಿಯಾ ಪುಟ ಸರಿಯಾಗಿ ಓಪನ್ ಆಗಿಲ್ಲವೇ ?
In English site it opens Not in Kannada site ?
(BoldItalicSignature and timestampLinkEmbedded fileReferenceAdvancedSpecial charactersHelpCite
HeadingFormatBulleted listNumbered listIndentationNo wiki formattingNew lineBigSmallSuperscriptSubscriptInsertPicture galleryRedirectTable)
(ವರ್ಡನಿಂದ ಕನ್ನಡ ಕನ್ವರ್ಟರ್ ಉಪಯೋಗಿಸಿ ಹಾಕಿದ್ದೇನೆ)Bschandrasgr ೧೨:೪೭, ೫ ಫೆಬ್ರುವರಿ ೨೦೧೪ (UTC)
:೬-೨-೨೦೧೪ -ಈಗ ಸರಿಯಾಗಿದೆ ಧನ್ಯವಾದಗಳು Bschandrasgr ೦೭:೧೧, ೬ ಫೆಬ್ರುವರಿ ೨೦೧೪ (UTC)
----
==7-2-2014==
(I apologize for writing in english, will soon learn to type in kannada)<br>
Sir, Could you please let me know how to add "cleanup" tags in kannada? I didn't find any help elsewhere. <br>Thank you in advance.<br>
[[ಸದಸ್ಯ:Preethikasanilwiki|Preethikasanilwiki]] <sup> [[ಸದಸ್ಯರ ಚರ್ಚೆಪುಟ:Preethikasanilwiki|ಚರ್ಚೆ]]</sup>
== ಬಿಜಾಪುರ ಜಿಲ್ಲೆ ಗ್ರಾಮಗಳ ಇತಿಹಾಸ ==
[[ಸದಸ್ಯ:Pavanaja|Pavanaja]] ಯವರೆ,
[[ವಿಕಿಪೀಡಿಯ:ಅರಳಿ ಕಟ್ಟೆ | ಅರಳಿ ಕಟ್ಟೆ]] ಪುಟದಲ್ಲಿ ಬಿಜಾಪುರ ಜಿಲ್ಲಿಯ ಗ್ರಾಮಗಳ ಇತಿಹಾಸ ಲೇಖನಗಳಲ್ಲಿ ಇದ್ದ ತಪ್ಪುಗಳ ಬಗ್ಗೆ ಒಂದು ಸಂದೇಶ ಇದೆ.ದಯವಿಟ್ಟು ಅದರೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ.[[ಸದಸ್ಯ:Palagiri|ಪಾಲಗಿರಿ]] ([[ಸದಸ್ಯರ ಚರ್ಚೆಪುಟ:Palagiri|talk]]) ೦೨:೫೭, ೧೦ ಫೆಬ್ರುವರಿ ೨೦೧೪ (UTC)
==Request==
Hello,
I work with Right To Information network. Please do help me in writing/improving [[ವಿಲಾಸ ಬಾರಾವಕರ]] this article.
Thanka you.
[[ಸದಸ್ಯ:ಕನ್ನಡ ಹುಡುಗಿ|ಕನ್ನಡ ಹುಡುಗಿ]] ([[ಸದಸ್ಯರ ಚರ್ಚೆಪುಟ:ಕನ್ನಡ ಹುಡುಗಿ|talk]]) ೧೧:೧೨, ೨೬ ಮಾರ್ಚ್ ೨೦೧೪ (UTC)
:I saw the article it has to be totally re-written. Is there any English article for reference?--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೧:೨೧, ೨೬ ಮಾರ್ಚ್ ೨೦೧೪ (UTC)
== ಕತೆಗಾರ್ತಿ ಅಳಿಸಿದ್ದುಯಾತಕ್ಕೆ? ==
ಕತೆಗಾರ್ತಿ ಅಳಿಸಿದ್ದುಯಾತಕ್ಕೆ? [[ವಿಶೇಷ:Contributions/182.73.165.90|182.73.165.90]] ೦೮:೪೨, ೨೨ ಮೇ ೨೦೧೪ (UTC)
:ಅದನ್ನು ಅಳಿಸಲು ಹಾಕಲಾಗಿತ್ತು. ಈಗ ಇನ್ನೊಮ್ಮೆ ಪರಿಶೀಲಿಸಿದೆ. ಕಥೆಗಾರ್ತಿ ಲೇಖನ ಇದೆ ಆದುದರಿಂದ ಕತೆಗಾರ್ತಿ ಲೇಖನವನ್ನು ಅಳಿಸಬೇಕು ಎಂಬುದಾಗಿ ಸೂಚಿಸಲಾಗಿತ್ತು. ಈಗ ಕತೆಗಾರ್ತಿಯನ್ನು ಕಥೆಗಾರ್ತಿಗೆ ಮರುನಿರ್ದೇಶನ ಮಾಡಿದ್ದೇನೆ.--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೯:೦೯, ೨೨ ಮೇ ೨೦೧೪ (UTC)
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|talk]]) ೧೦:೨೮, ೯ ಜೂನ್ ೨೦೧೪ (UTC)ನಮಸ್ಕಾರ ಸರ್, ಈಗಷ್ಟೇ ನೋಡಿದೆ. ನಾನು ಈಗಾಗಲೇ ಸಂಪಾದಿಸಿದ್ದ ಸುಮಾರು ಐದಾರು ಪುಟದ "ಕೆರೆಗೆಹಾರ ಕಥನಗೀತೆ" ಲೇಖನ ಕಣ್ಮರೆಯಾಗಿದೆ. ಅದನ್ನು ನೀವೆನಾದರೂ ಅಳಿಸಿ ಹಾಕಿರುವಿರಾ ?
:ಇಲ್ಲಿದೆ - [[ಕೆರೆಗೆ ಹಾರ ಕಥನಗೀತೆ]]--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೦:೪೦, ೯ ಜೂನ್ ೨೦೧೪ (UTC)
== ನೋಡಿ ==
[[ವಿ.ಟಿ.ಸ್ವಾಮಿ]]; --Bschandrasgr ೧೬:೫೬, ೨೧ ಆಗಸ್ಟ್ ೨೦೧೪ (UTC)
== {{int:right-upload}}, [[commons:Special:MyLanguage/Commons:Upload Wizard|{{int:uploadwizard}}]]? ==
[[Image:Commons-logo.svg|right|100px|alt=Wikimedia Commons logo]]
Hello! Sorry for writing in English. As you're an administrator here, please check the message I left on [[MediaWiki talk:Licenses]] and the village pump. Thanks, [[m:User:Nemo_bis|Nemo]] ೧೯:೨೨, ೧೮ ಸೆಪ್ಟೆಂಬರ್ ೨೦೧೪ (UTC)
<!-- Message sent by User:Nemo bis@metawiki using the list at http://meta.wikimedia.org/w/index.php?title=User_talk:Nemo_bis/Unused_local_uploads&oldid=9923284 -->
==[[ಸರ್ದಾರ್ ವಲ್ಲಭಭಾಯ್ ಪಟೇಲ್]]==
;ಈ ಲೇಖನವನ್ನು ಯಾರೋ ವಿಳಾಸ ಕೊಡದ ವ್ಯಕ್ತಿ -ದುರುದ್ದೇಶದ- ಅನಾಮಧೇಯ -ಫುರ್ವಾಗ್ರಹವಿದ್ದಂತೆ ತೋರುವ -(ದುರುಪಯೋಗದ ಅನುಕ್ರಮಣಿಕೆ)ಗೆ ಸೇರಿರುವವರು "ನಾಶ ಮಾಡಿ ಅಸಂಬದ್ಧವಾಕ್ಯಗಳುಳ್ಳ ಲೇಖನವನ್ನು ಸೇರಿಸುತ್ತಿದ್ದಾರೆ. [[ದಯವಿಟ್ಟು ಈ ಬಗೆಯ ದುರುಪಯೋಗ ತಡೆಯಿರಿ]], [[ಉತ್ತಮ ಲೇಖನವನ್ನು ನಾಶಮಾಡುತ್ತಿದ್ದಾರೆ]].ದಯವಿಟ್ಟು, ಹಿಂದಿನ ಉತ್ತಮ ಲೇಖನವನ್ನು ಪುನಹ ಹಾಕಿ.Bschandrasgr ೦೪:೪೪, ೧೪ ನವೆಂಬರ್ ೨೦೧೪ (UTC)
:ಧನ್ಯವಾದಗಳು -ಸರಿಪಡಿಸಿದೆ.Bschandrasgr
== ಕರ್ಪುರ ಪುಟ ಅಳಿಸಲು ಮನವಿ ==
ಪವನಜರೇ ,
ಕರ್ಪುರ ಪುಟದ ಮಾಹಿತಿಯನ್ನು ಕರ್ಪೂರ ಪುಟಕ್ಕೆ ಸೇರಿಸಿದ್ದೇನೆ. ಕರ್ಪುರ ಪುಟವನ್ನು ಅಳಿಸಿ/ಕರ್ಪೂರ ಪುಟಕ್ಕೆ ರೀಡೈರೆಕ್ಟ್ ಮಾದಿ
--[[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|talk]]) ೦೫:೩೫, ೧೧ ಡಿಸೆಂಬರ್ ೨೦೧೪ (UTC)
:ನೀವು <nowiki>{{ಅಳಿಸುವಿಕೆ| .... ಕಾರಣ.....}}</nowiki> ಎಂದು ಅಳಿಸುವಿಕೆಗೆ ಮಾರ್ಕ್ ಮಾಡಿದರೆ ನಾನು ಅಥವಾ ಯಾವುದೇ ನಿರ್ವಾಹಕರು ಅದನ್ನು ಅಳಿಸಬಹುದು--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೩:೪೧, ೧೧ ಡಿಸೆಂಬರ್ ೨೦೧೪ (UTC)
==[[ಭಾರತದ ಕೇಂದ್ರ ಸರ್ಕಾರದ ಮುಂಗಡ ಪತ್ರ;2015-2016]]==
*ಪವನಜರೇ ,
[[ಕೇಂದ್ರ ಸರ್ಕಾರದ ಮುಂಗಡ ಪತ್ರ-ಆದಾಯ ತೆರಿಗೆ]]
:ಕನ್ನಡ ತಾಣಗಳಿಗೆ ಭೇಟಿ ಕೊಡುವ ನಮ್ಮ ಮತ್ತು ಇತರೆ ಕನ್ನಡ ಬಲ್ಲವರಿಗೆ / ಮಕ್ಕಳಿಗೆ ಈ ಕನ್ನಡ ಅಂಕೆಗಳು ತೊಡಕಾಗಿವೆ . ನಾವು ಕೇವಲ ಕನ್ನಡ ಅಂಕೆಗಳನ್ನು ಉಪಯೋಗಿಸುವುದರಿಂದ ಕನ್ನಡ ಓದುಗರನ್ನು ಕನ್ನಡ ವಿಕಿಯಿಂದ ದೂರವಿಟ್ಟಂತಾಗುವುದು ; ಈಗ ಶಾಲೆಗಳಲ್ಲಿ ಕನ್ನಡ ಅಂಕೆಗಳನ್ನು ಉಪಯೋಗಿಸುವುದಿಲ್ಲ/ಹೇಳಿಯೂ ಕೊಡಡುವುದಿಲ್ಲ ; ಅವರೇ ಬೇಕಾದರೆ ಕಲಿತುಕೊಳ್ಳಬೇಕಾಗುವುದು. ಇದರಿಂದ ಕನ್ನಡ ಮಕ್ಕಳು /ಕನ್ನಡಿಗರು ವಿಕಿ ತಾಣಗಳಿಂದ ದೂರವಿರುವಂತಾಗಿದೆ,; ಸರ್ಕಾರವೂ ಕನ್ನಡ ಅಂಕೆಗಳನ್ನು ಉಪಯೋಗಿಸುವುದಿಲ್ಲ. ಇದು ಅನೇಕರ ಅಭಿಪ್ರಾಯವೂ ಆಗಿದೆ . ಸುಲಭವಾಗಿ ಇಂಗ್ಲಿಷ್ ತಾಣಗಳಿಗೆ ಹೋಗಿಬಿಡುತ್ತಾರೆ.ಕೇವಲ ಅಭಿಮಾನದಿಂದ ಏನು ಪ್ರಯೋಜನ? ಇದು/ ಈ ತಾಣ ಕನ್ನಡ ಜನರಿಗೆ/ಹುಡುಗರಿಗ ಉಪಯೋಗವಾಗಬೇಕು. ಕನ್ನಡ ಅಂಕೆ ೧ =ಒಂದು ಸೊನ್ನೆಯಂತೆ ಕಾಣುತ್ತೆ,ಓದಲು ತೊಡಕು. .ದಯವಿಟ್ಟು ಇಂಗ್ಲಿಷ್ ಅಂಕೆಗಳೆ ಇರಲಿ.
:[[ಕೇಂದ್ರ ಸರ್ಕಾರದ ಮುಂಗಡ ಪತ್ರ-ಆದಾಯ ತೆರಿಗೆ]] ಮತ್ತು [[ಕೇಂದ್ರ ಸರ್ಕಾರದ ಮುಂಗಡ ಪತ್ರ ೨೦೧೫-೨೦೧೬]]-ಇವು ಎರಡು ಬೇರೆ ವಿಷಯಗಳು-ವೈಯುಕ್ತಿಕ ಆದಾಯ ತೆರಿಗೆಯನ್ನು ಮಾತ್ರಾಹಾಕಿದೆ; ([[ಆದಾಯ ತೆರಿಗೆ]]-ಎಂಬ ಬೇರೆ ತಾಣವೂ ಇದೆ; ಅದು ದೊಡ್ಡ ವಿಷಯ). ಯಾರಾದರೂ ತಾವು ಆದಾಯ ತೆರಿಗೆ ಮಿತಿಯಲ್ಲಿ ಇದ್ದೇವೆಯೋ ಇಲ್ಲವೋ ಎಂದು ನೋಡಲು ಅನುಕೂಲ. [[ಕೇಂದ್ರ ಸರ್ಕಾರದ ಮುಂಗಡ ಪತ್ರ ೨೦೧೫-೨೦೧೬]] ದಲ್ಲಿ ಪ್ರಾಸ್ತಾವಿಕವಾಗಿ ವೈಯುಕ್ತಿಕ ಆದಾಯ ತೆರಿಗೆ ವಿಷಯ ಬಂದಿದೆ, ಆದರೆ ವೈಯುಕ್ತಿಕ ಆದಾಯ ತೆರಿಗೆ ವಿಷಯ,[[ಕೇಂದ್ರ ಸರ್ಕಾರದ ಮುಂಗಡ ಪತ್ರ-ಆದಾಯ ತೆರಿಗೆ]] ತಾಣದಲ್ಲಿ ಹೆಚ್ಚು ಸ್ಪಷ್ಟವಾಗಿದೆ. ಮಂದಿನ ಬಜೆಟ್`ನ ಬದಲಾವಣೆಗಳನ್ನೂ ಇದರಲ್ಲಿ ಹಾಕಬಹುದು; ಮುಂದುವರಿಸಬಹುದು.- ಆದ್ದರಿಂದ ತಲೆಬರೆಹದಲ್ಲಿ 2015-16 ಹಾಕಿಲ್ಲ. ಅದು ಹಾಗೆಯೇ ಇದ್ದರೆ ಈ ವಿಷಯ ಹುಡುಕುವವರಿಗೆ ಅನುಕೂಲವೆಂದು ನನ್ನ ಅಭಿಪ್ರಾಯ.ಅದರ ಅಗತ್ಯವಿರುವವರಿಗೆ ಬಜೆಟ್ ತಾನದಲ್ಲಿ ಹುಡುಕಿ ತೆಗೆಯುವುದು ಕಷ್ಟ. ಅದು ಹಾಗೆಯೇ ಇದ್ದು ಪ್ರತಿ ವರ್ಷ ಮುಂದುವರಿಯಲಿ ಎಂಬುದು ನನ್ನ ವಿಚಾರ.Bschandrasgr ೧೨:೩೫, ೧ ಮಾರ್ಚ್ ೨೦೧೫ (UTC) [[ಸದಸ್ಯ:Bschandrasgr]][[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]
==[[ಬಿ.ಎಸ್.ಚಂದ್ರಶೇಖರ್]] ಹೆಸರಿಗೆ ನನ್ನ ಹೆಸರನ್ನು ಜೋಡಿಸಿದ ಬಗೆಗೆ==
ẋẋ
ಈ ದಿನ ೧೫-೩-೨೦೧೫ ನಅನು ನನ್ನ ಹೆಸರನ್ನು ಕ್ರಿಕೆಟ್ ಆಟಗಾರ [[ಬಿ.ಎಸ್.ಚಂದ್ರಶೇಖರ್]]ಅವರ ಹೆಸರಿಗೆ ಪುನರ್ನಿರ್ದೇಶನ ಮಾಡಿರುವುದನ್ನು ನೋಡಿದೆ. ಇದು ತೀರಾ ಅನುಚಿತ ಮತ್ತು ನನ್ನ ಹೆಸರಿನ ಮೇಲೆ ಅನಾವಶ್ಯಕ ಆಕ್ರಮಣ. ನೀವು ನನ್ನ ಹೆಸರಿನ ಪುಟವನ್ನೇ ಬೇಕಾದರೆ ರದ್ದುಗೊಳಿಸಬುಹದಿತ್ತು . ಅದರ ಬದಲು ಈ ರೀತಿ ಮಾಡಿರುವುದು ವಿಕಿಪೀಡಿಯಾದಲ್ಲಿ ಎಲ್ಲಿಯೂ ನನ್ನ ಹೆಸರು ಬರಬಾರದು ಎಂಬ ಭಾವನೆ ಕಾಣುತ್ತದೆ. ಗೂಗಲ್ಅನಲ್ಲಿ ನನ್ನ ಹೆಹೆರಿನ ಬ್ಲಾಗ್ ಇದೆ ಅದಕ್ಕೂ ಇದು ತೊಂದರೆ ಕೊಡಬಹುದು. ಈಗ ನನ್ನ ಸದಸ್ಯ ಪುಟದಲ್ಲಿಯೂ ನನ್ನ ಹೆಸರು ಹಾಕಿಕೊಳ್ಳುವಂತಿಲ್ಲ !!!.
;ದಯವಿಟ್ಟು ಆ ಪುನರ್ನಿರ್ದೇಶನವನ್ನು ರದ್ದು ಮಾಡಿ;ಆ ನನ್ನ ಪುಟವನ್ನೇ ಬೇಕಾದರೆ ರದ್ದುಗೊಳಿಸಿ. ನನ್ನ ಬಗ್ಗೆ ಬೇಸರವಿದ್ದರೆ ಅದನ್ನು ಪ್ರತ್ಯೇಕ ತಿಳಿಸಿ.
:[[ಎಚ್.ಶಿವರಾಂ]] ಲೇಖಕರು-ಇವರ ಬಗೆಗೆ ಅವರದ್ದೇ ಬ್ಲಾಗ್ ಆಧಾರ ಹಾಕಿದ್ದೀರಿ (?) ಅವರು ನನಗಿಂತ ಉತ್ತಮ ಲೇಖಕರು ಇದ್ದಾರೆ. ಆದರೆ ನಿಯಮ ಅವರಿಗೂ ಅಂತಹವರಿಗೂ ಅನ್ವಯಿಸದೇ? ಕನ್ನಡ ವಿಕಿಗೆ ಅವರ ಕೊಡಿಗೆ ಏನು?? ಆಧಾರವೇ ಇಲ್ಲದವು ಇನ್ನೂ ಕೆಲವು ಇವೆ- ಇರಲಿ ನನಗೆ ಅದರ ಗೊಡವೆಬೇಡ ; ಆ ನಂಂತರ ಅವರ ಬಗೆಗೆ ಹಾಕಿದ ಉಳಿದ ಸೈಟುಗಳು ತೆರೆಯುವುದೇ ಇಲ್ಲ. ಆ ಬಗೆಯ ತೆರೆಯದ ಸೈಟಿನ ಆಧಾರಗಳು ಅನೇಕ ಇವೆ ಎಂದು ನನ್ನ ಭಾವನೆ.
:ಒಂದೇ ಬಗೆಯ ಎರಡು ಹೆಸರುಗಳು ಇದ್ದರೆ ಈ ಕೆಳಗಿನ ಬಗೆಯ ಪುಟ ತೆರೆಯಿರಿ:
:This disambiguation page (ಸಂದಿಗ್ಧ ನಿವಾರಣ ಪುಟ)
*ವಂದನೆಗಳು.:Bschandrasgr ೦೯:೧೭, ೧೫ ಮಾರ್ಚ್ ೨೦೧೫ (UTC)[[ಸದಸ್ಯ:Bschandrasgr]][[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]
:[[ಎಚ್.ಶಿವರಾಂ]] ಲೇಖನವನ್ನು ಖುದ್ದು [[User:HShivaRam ]] ಅವರೇ ಸೃಷ್ಟಿಸಿದ್ದು ಇಂತದ್ದನ್ನು ಬೆಂಬಲಿಸುವುದೇ ತಪ್ಪು. [[ಸದಸ್ಯ:Bschandrasgr]] ಇದನ್ನು ತಿಳಿಯಪಡಿಸಿದ್ದಕ್ಕೆ ಧನ್ಯವಾದಗಳು. ಈ ಲೇಖನವನ್ನು ಶೀಘ್ರ ಅಳಿಸುವಿಕೆಗೆ ಹಾಕಿದ್ದೇನೆ. ~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೪:೨೨, ೧೫ ಮಾರ್ಚ್ ೨೦೧೫ (UTC)
==ನನ್ನ ಹೆಸರಿನ ಮೇಲೆ ಆಕ್ರಮಣ==
:ಎಚ್.ಶಿವರಾಂ ಲೇಖನವನ್ನು ಖುದ್ದು User:HShivaRam ಅವರೇ ಸೃಷ್ಟಿಸಿದ್ದು ಇಂತದ್ದನ್ನು ಬೆಂಬಲಿಸುವುದೇ ತಪ್ಪು. ಸದಸ್ಯ:Bschandrasgr ಇದನ್ನು ತಿಳಿಯಪಡಿಸಿದ್ದಕ್ಕೆ ಧನ್ಯವಾದಗಳು. ಈ ಲೇಖನವನ್ನು ಶೀಘ್ರ ಅಳಿಸುವಿಕೆಗೆ ಹಾಕಿದ್ದೇನೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೪:೨೨, ೧೫ ಮಾರ್ಚ್ ೨೦೧೫ (UTC)
*
:ಓಂಶಿವಪ್ರಕಾಶ್-ರೇ
ಎಚ್.ಶಿವರಾಂ ಲೇಖನವನ್ನು ಖುದ್ದು User:HShivaRam ಅವರೇ ಸೃಷ್ಟಿಸಿದ್ದು ಅದನ್ನು ಅಳಿಸಿ ನಂತರ ಒಬ್ಬ ಪ್ರಸಿದ್ಧ ಸಂಪಾದಕರು ಯಾವ ಆಧಾರವೂ ಇಲ್ಲದೆ ಸೃಷ್ಟಿಸಿದ್ದರು. ನಂತರ ಅವರದೇ ಬ್ಲಾಗ್ ಆಧಾರ ಹಾಕಿದರು. ನನಗೆ ಅದು ಸಂಬಂಧವಿಲ್ಲ-ಅದು ಮುಖ್ಯವೂ ಅಲ್ಲ. ನನ್ನ ಹೆಸರಿನ ತಾಣವನ್ನ ಸೃಷ್ಟಿಸಿದ್ದು ಶ್ರೀಮತಿ ಜ್ಞಾನಾ ಎನ್ನುವವರು.ಅದರಲ್ಲಿ ಕೆಲವಕ್ಕೆ ಆಧಾರ ವಿಶೇಷ ಸ್ಮರಣಸಂಚಿಕೆಯಲ್ಲಿ ಇತ್ತು; ಉಳಿದುದನ್ನು ನನ್ನನ್ನು ಕೇಳಿಹಾಕಿದರು. ಅವರು ವಿಕಿಲೇಖನ ಹಾಕಲು ಕಲಿಯಲು ಹಾಕಿದ್ದು. ಅದರೆ ಏನೂ ಆಧಾರವಿಲ್ಲದ ಕೆಲವು ವ್ಯಕ್ತಿಗಳ ಪರಿಚಯ ಲೇಖನವಿದೆ; ಅದು ಹೇಗಾದರೂ ಇರಲಿ; ನನ್ನ ಹೆಸರನ್ನು ಕ್ರಿಕೆಟ್ ಆಟಗಾರರ ಹೆಸರಿಗೆ ಟ್ಯಾಗ್ ಮಾಡಿದ್ದು ಸರಿಯೇ?? ಅದನ್ನು ರದ್ದು ಮಾಡಿ ಎಂದು ನಾನು ಹೇಳಿದರೆ ಅದು ತಪ್ಪೇ ? ಬೇರೆಯವರ ವಿಷಯ ನನಗೆ ಬೇಡ; ನಾನೇ ಅದನ್ನು ರದ್ದು ಮಾಡಬಹುದಿತ್ತು ಆದರೆ ನನ್ನ ಹೆಸರಿಗೆ ಆದ ಅಪಚಾರ ಎಡಿಟಿಂಗ್ ಹೆಸರಿನಲ್ಲಿ ಬೇರೆಯವರಿಗೆ ಆಗಬಾರದು- ಅದ್ದರಿಂದ '''ನನ್ನ ಹೆಸರಿಗೆ ಆದ ಅಪಚಾರ/ಅವ್ಯವಸ್ಥೆಯನ್ನು ಅವರೇ ಸರಿಪಡಿಸಬೇಕು''' ಎಂದು ಬಿಟ್ಟಿದ್ದೇನೆ. ಇದು ಹುಡುಗಾಟಿಕೆಯಾಗಿದೆ (Mischief) ಮತ್ತು ನನಗೆ ಮುಜುಗರ- ಬೇಸರ.
;ದಯವಿಟ್ಟು ಪರಿಹಾರ ಹೇಳಿ -ನಿಮ್ಮವ, [[ಸದಸ್ಯ:Bschandrasgr]] [[ಸದಸ್ಯ:Bschandrasgr|ಚರ್ಚೆ]] ೧೫-೩-೨೦೧೫
== ಚುಟುಕು ಲೇಖನಗಳ ಪಟ್ಟಿ ==
http://kn.wikipedia.org/w/index.php?title=Special:AbuseLog&wpSearchFilter=2
== Translating the interface in your language, we need your help ==
<div lang="en" dir="ltr" class="mw-content-ltr">Hello Pavanaja, thanks for working on this wiki in your language. [http://laxstrom.name/blag/2015/02/19/prioritizing-mediawikis-translation-strings/ We updated the list of priority translations] and I write you to let you know. The language used by this wiki (or by you in your preferences) needs [[translatewiki:Translating:Group_statistics|about 100 translations or less]] in the priority list. You're almost done!
[[Image:Translatewiki.net logo.svg|frame|link=translatewiki:|{{int:translateinterface}}]]
Please [[translatewiki:Special:MainPage|register on translatewiki.net]] if you didn't yet and then '''[[translatewiki:Special:Translate/core-0-mostused|help complete priority translations]]''' (make sure to select your language in the language selector). With a couple hours' work or less, you can make sure that nearly all visitors see the wiki interface fully translated. [[User:Nemo_bis|Nemo]] ೧೪:೦೬, ೨೬ ಏಪ್ರಿಲ್ ೨೦೧೫ (UTC)
</div>
<!-- Message sent by User:Nemo bis@metawiki using the list at http://meta.wikimedia.org/w/index.php?title=Meta:Sandbox&oldid=12031713 -->
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|ಚರ್ಚೆ]]) ೧೭:೦೮, ೨೪ ಮೇ ೨೦೧೫ (UTC)ಧನ್ಯವಾದ ಸರ್. ನೀವ್ ಹೇಳಿದ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳುವೆ.
==ಬಿ.ಎಸ್.ಚಂದ್ರಶೇಖರ-ಸಾಗರ ಲೇಖನ ಬಗ್ಗೆ==
ನಮಸ್ತೆ, ಸರ್ 'ಬಿ.ಎಸ್.ಚಂದ್ರಶೇಖರ-ಸಾಗರ' ಇವರು ಒಬ್ಬ ಕನ್ನಡ ಪ್ರಾಧ್ಯಾಪಕರು ಮಾಡದಷ್ಟು ಕೆಲಸಗಳನ್ನು ಈ ಎರಡು ಮೂರು ವರ್ಷಗಳಲ್ಲಿ ವಿಕಿಪೀಡಿಯಾಗೆ ಮಾಡಿಕೊಟ್ಟಿದ್ದಾರೆ. ಅವರ ಒಂದು ಚಿಕ್ಕ ಆಸೆ ಎಂದರೆ ತಮ್ಮ ಪರಿಚಯಾತ್ಮಕ ಪುಟ ವಿಕಿಪೀಡಿಯಾದಲ್ಲಿ ಇರಬೇಕೆಂಬುದಾಗಿದೆ. ಬೆಳಿಗ್ಗೆ ನಾನು 'ಬಿ.ಎಸ್.ಚಂದ್ರಶೇಖರ-ಸಾಗರ'ಅನ್ನುವ ಹೆಸರಿನಲ್ಲಿ ಅವರ ಪರಿಚಯಾತ್ಮಕ ಪುಟವನ್ನು ಮರುಸೃಷ್ಠಿ ಮಾಡಿದ್ದೆ. ಆದರೆ ಯಾರೋ 'ಪುಣ್ಯಾತ್ಮರು' ಅನಾಮಧೇಯರಾಗಿ ಅವರ ಪುಟವನ್ನು ಅಳಿಸುವಿಕೆಗೆ ಮತ್ತೆ ಹಾಕಿದ್ದಾರೆ. ಅಳಿಸುವಿಕೆಗೆ ಮತ್ತೆ ಹಾಕಿರುವ 'ಮಹಾತ್ಮರು' ಈವರೆಗೆ ವಿಕಿಪೀಡಿಯಾದಲ್ಲಿ ಏನೆನನ್ನು ಕಡೆದು ಕಟ್ಟೆ ಹಾಕಿ ಸಾಧನೆ ಮಾಡಿರುವರೋ ನನಗೆ ಗೊತ್ತಿಲ್ಲ. ಒಂದಂತು ಸತ್ಯ 'ಬಿ.ಎಸ್.ಚಂದ್ರಶೇಖರ-ಸಾಗರ' ಅವರ ವಯಸ್ಸಿನಲ್ಲಿ ಅವರು ಮಾಡಿರುವ ಸಾಧನೆ ಬಹಳ ಅಮೂಲ್ಯವಾದುದೆಂದು ನನ್ನ ಅನಿಸಿಕೆ. ಈ ವಿಷಯವನ್ನು ನೀವು ಗಂಭಿರವಾಗಿ ಪರಿಗಣಿಸಿ ಇತ್ಯರ್ಥ ಮಾಡಬೇಕೆಂಬುದು ನನ್ನ ಕಳಕಳಿಯ ವಿನಂತಿ. ವಂದನೆಗಳು.
ವಿಕಿಪೀಡಿಯಾ 'ಒಂದು ಸ್ವತಂತ್ರ ವಿಶ್ವಕೋಶ' ಎಂಬ ಧ್ಯೇಯವಾಕ್ಯದಡಿಯಲ್ಲಿ ಸೃಷ್ಠಿಯಾಗಿರುವಂತಹುದು. ಯಾವಾಗಲು ಕಟ್ಟುವ ಕೆಲಸ ಶ್ರಮದಾಯಕವಾದುದು. ಅದನ್ನು ಕೆಡಹುವ ಕೆಲಸ ಒಂದೇ ನಿಮಿಷದಲ್ಲಿ ನಡೆಯುವಂತಹುದು. ನಾವೆಲ್ಲ ಒಂದಾಗಿ ವಿಕಿಪೀಡಿಯಾವನ್ನು ಕಟ್ಟುವ ಕೆಲಸ ಮಾಡಬೇಕೆ ಹೊರತು ಅತೀ ಬುದ್ದಿವಂತಿಕೆಯ ಅಮಲಿನಿಂದ ಕೆಡಹುವ ಕೆಲಸ ಮಾಬಾರದು. ಇದಕ್ಕೆ ನೀವು ಅವಕಾಶವನ್ನು ಕೊಡಬಾರದು. ಇಲ್ಲಿ ಸಂಪಾದನೆ ಮಾಡುವವರು, ಪರಸ್ಪರ ಸೌಹಾರ್ದಯುತವಾಗಿ ಸಂಪಾದಕರ ಸಂಭಂಧಗಳನ್ನು ಬೆಸೆಯಬೇಕೇ ಹೊರತು ಸರ್ವಾಧಿಕಾರಿಗಳಂತೆ ವರ್ತಿಸುವ "ಹಿಟ್ಲರ್"ಗಳಾಗಬಾರದು. ಹಾಗಾದಾಗ ವಿಕಿಪೀಡಿಯಾ ಸೊರಗಿ ಹೋಗಬಹುದು. ನಮ್ಮ ನಮ್ಮ ವೈಯಕ್ತಿಕ ಪ್ರತಿಷ್ಠೆಗೋಸ್ಕರ ಇಡೀ ಒಂದು ಸಮುದಾಯ ಪುಟವೇ ನಾಶವಾಗಬಹುದು. ಹಾಗಾಗದಿರಲಿ ಎಂಬ ಕಾಳಜಿ ಕಳಕಳಿ ಮಾತ್ರ ನನ್ನದಾಗಿದೆ.--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|ಚರ್ಚೆ]]) ೧೦:೨೭, ೧೯ ಜೂನ್ ೨೦೧೫ (UTC)
:ಅಳಿಸುವಿಕೆಗೆ ಹಾಕಿದವರು ಬರೆದ ಟಿಪ್ಪಣಿ ಹೀಗಿತ್ತು -'''ಸದಸ್ಯರ ವೈಯಕ್ತಿಕ ಪುಟವನ್ನೇ ವಿಕಿ ಲೇಖನ ಮಾಡಿದಂತಿದೆ. ಈ ವ್ಯಕ್ತಿಯ ಸಾಧನೆಗಳಿಗೆ ಯಾವುದೇ ಉಲ್ಲೇಖ ನೀಡಿಲ್ಲ'''. ನಾನು ಈ ಮಾತುಗಳನ್ನು ಒಪ್ಪುತ್ತೇನೆ. ಇಲ್ಲಿ ಎರಡು ವಿಷಯಗಳಿವೆ. ಮೊದಲನೆಯದಾಗಿ ಸದಸ್ಯ ಪುಟವನ್ನೇ ವಿಕಿಪೀಡಿಯ ಲೇಖನವನ್ನಾಗಿಸಿದ್ದು. ಇದು ಸರಿಯಲ್ಲ. ವಿಕಿಪೀಡಿಯ ಲೇಖನ ಶೈಲಿ ಮತ್ತು ಸದಸ್ಯರ ಪರಿಚಯ ಪುಟ (ವೈಯಕ್ತಿಕ ಪುಟ) ಎರಡೂ ಒಂದೇ ಆಗಲು ಸಾದ್ಯವಿಲ್ಲ. ಆದುದರಿಂದ ಅದನ್ನು ವಿಕಿಪೀಡಿಯ ಶೈಲಿಗೆ ನೀವು ಬದಲಿಸಬೇಕು. ಇನ್ನು ಎರಡನೆಯದಾಗಿ ಈ ವ್ಯಕ್ತಿ ಏನು ಸಾಧನೆ ಮಾಡಿದ್ದಾರೆ ಎಂಬ ವಿಷಯ. ವಿಕಿಪೀಡಿಯದಲ್ಲಿ ಸಾವಿರ ಲೇಖನ ಸೇರಿಸಿದ ಮಾತ್ರಕ್ಕೆ ಅವರ ಬಗ್ಗೆ ವಿಕಿಪೀಡಿಯದಲ್ಲೇ ಪರಿಚಯಾತ್ಮಕ ಲೇಖನ ಸೇರಿಸುವ ಪದ್ಧತಿ ವಿಕಿಪೀಡಿಯದಲ್ಲಿಲ್ಲ. ಅವರು ಅಧ್ಯಾಪಕರಾಗಿ, ಅಥವಾ ಸಮಾಜ ಸೇವಕರಾಗಿ, ಅಥವಾ ಲೇಖಕರಾಗಿ, ಅಥವಾ ಇನ್ಯಾವುದೇ ವಿಭಾಗದಲ್ಲಿ ಗಮನಾರ್ಹ ಸಾಧನೆ ಇದ್ದಲ್ಲಿ ಮತ್ತು ಅದಕ್ಕೆ ಸಾಕಷ್ಟು ಉಲ್ಲೇಖಗಳು ಇದ್ದಲ್ಲಿ ಆಗ ಮಾತ್ರ ಅವರ ಬಗ್ಗೆ ವಿಕಿಪೀಡಿಯ ಲೇಖನ ಸೃಷ್ಟಿ ಮಾಡಬಹುದು. ಜೀವಂತ ವ್ಯಕ್ತಿಗಳ ಪರಿಚಯಾತ್ಮಕ ಲೇಖನ ಮಾಡುವ ನೀತಿ ನಿಯಮಗಳನ್ನು ಈ [[w:Wikipedia:Biographies of living persons|ಪುಟದಲ್ಲಿ ಓದಬಹುದು]]. ಒಮ್ಮೆ ಯಾರಾದರೂ ಒಂದು ಲೇಖನವನ್ನು ಅಳಿಸಲು ಹಾಕಿದಲ್ಲಿ ಆ ಸೂಚನೆಯನ್ನು ತೆಗೆದುಹಾಕಬಾರದು. ಆ ಬಗ್ಗೆ ಪ್ರತ್ಯೇಕ ಚರ್ಚೆ ಪುಟದಲ್ಲಿ ಅದನ್ನು ಯಾಕೆ ಅಳಿಸಬಾರದು ಎಂದು ಚರ್ಚೆ ಮಾಡಬೇಕು. ಆ ಚರ್ಚಾ ಪುಟ [[ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು|ಇಲ್ಲಿದೆ]]. ಆ ಲೇಖನವನ್ನು ಯಾಕೆ ಅಳಿಸಬಾರದು ಎಂದು ಕಾರಣವನ್ನು ಈ ಪುಟದಲ್ಲಿ ನೀವು ನೀಡಬೇಕು. <nowiki>{{ಅಳಿಸುವಿಕೆ}}</nowiki> ಎಂಬ ಟೆಂಪ್ಲೇಟನ್ನು ತೆಗೆದುಹಾಕಬಾರದು.
:ಅಂದ ಹಾಗೆ ನೀವು ನನ್ನ ಚರ್ಚಾಪುಟದಲ್ಲಿ ''ಸರ್ವಾಧಿಕಾರಿಗಳಂತೆ ವರ್ತಿಸುವ "ಹಿಟ್ಲರ್"ಗಳಾಗಬಾರದು'' ಎಂದು ಬರೆದದ್ದು ಯಾಕೆಂದು ತಿಳಿಯಲಿಲ್ಲ. ನಾನು ಹಾಗೆ ವರ್ತಿಸಿಲ್ಲ ಅಲ್ಲವೇ?--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೧:೫೮, ೧೯ ಜೂನ್ ೨೦೧೫ (UTC)
::ನಮಸ್ಕಾರ ನಾನು ನಿಮ್ಮನ್ನು ಎಲ್ಲಿಯೂ 'ಹಿಟ್ಲರ್' ಎಂದು ಕರೆದಿಲ್ಲ. ಬಿ.ಎಸ್. ಚಂದ್ರಶೇಖರ್ ಅವರ ಲೇಖನವನ್ನು ಅಳಿಸುವಿಕೆಗೆ ಹಾಕಿದವರು ತಮ್ಮ ಹೆಸರನ್ನು ನಮೂದಿಸಿರಲಿಲ್ಲವಾದ್ದರಿಂದ ಅವರಿಗೆ ಹಾಗೆ ಹೇಳಿದ್ದೆ. ಯಾರನ್ನು ನೋಯಿಸುವ, ಬೇಸರಗೊಳಿಸುವ ಇಚ್ಛೆ ನನ್ನದಲ್ಲ. ನನ್ನಿಂದೇನಾದರೂ ನಿಮಗೆ ಬೇಸರವಾಗಿದ್ದರೆ ಕ್ಷಮೆಕೋರುತ್ತೇನೆ. ವಂದನೆಗಳೊಂದಿಗೆ --[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|ಚರ್ಚೆ]]) ೧೪:೫೩, ೧೯ ಜೂನ್ ೨೦೧೫ (UTC)
:::ನೀವು ನನ್ನ ಚರ್ಚಾಪುಟದಲ್ಲಿ ಬರೆದ ಕಾರಣ ಅದನ್ನು ಓದುವವರಿಗೆ ಹಾಗೆ ಕಾಣಿಸುತ್ತದೆ ಅಷ್ಟೆ. ನೀವು ನನಗೆ ಹಾಗೆ ಹೇಳಿಲ್ಲ ಎಂದು ನನಗೆ ಗೊತ್ತು. ಆದರೆ ಓದುವವರಿಗೆ ಬೇರೆ ರೀತಿ ಕಾಣಿಸುತ್ತದೆ.--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೫:೧೯, ೧೯ ಜೂನ್ ೨೦೧೫ (UTC)
== ಟೆಂಪ್ಲೇಟು:Infobox settlement - ಇಂಪೋರ್ಟ್ ಬಗ್ಗೆ ==
ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಮತ್ತೆ ಇಂಗ್ಲೀಷ್ ವಿಕಿಯಿಂದ ಇಂಪೋರ್ಟ್ ಮಾಡದಿರಿ. ಮಾಡಿದ ಪಕ್ಷದಲ್ಲಿ, ಕನ್ನಡ ಅನುವಾದಗಳನ್ನು ಉಳಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಟೆಂಪ್ಲೇಟು ಬಳಸುವ ಎಲ್ಲ ಪುಟಗಳಲ್ಲಿನ ಇನ್ಫೋಬಾಕ್ಸ್ಗಳಲ್ಲಿ ಇಂಗ್ಲೀಷ್ ರಾರಾಜಿಸುತ್ತದೆ. ~[[User:Omshivaprakash|ಓಂಶಿವಪ್ರಕಾಶ್/Omshivaprakash]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೦:೫೩, ೬ ಜುಲೈ ೨೦೧೫ (UTC)
== A barnstar for you ==
{| style="border: 1px solid gray; background-color: #fdffe7; width:100%;"
|rowspan="2" valign="middle" | {{#ifeq:{{{2}}}|alt|[[File:Helping New Users Barnstar Hires.png|100px]]|[[File:Barnstar-abc.png|100px]]}}
|rowspan="2" |
|style="font-size: x-large; padding: 0; vertical-align: middle; height: 1.1em;" | '''Wiki workshop barnstar'''
|-
|style="vertical-align: middle; border-top: 1px solid gray;" | A barnstar for you for your work at Kannada Wikipedia workshop today. -- [[ಸದಸ್ಯ:Titodutta|Titodutta]] ([[ಸದಸ್ಯರ ಚರ್ಚೆಪುಟ:Titodutta|ಚರ್ಚೆ]]) 16:25, 24 June 2012 (UTC)
|}
== ಚರ್ಚೆ ==
ನಮಸ್ಕಾರ, ನಾನು ವಿಕಿಗೆ ಹೊಸಬ ನಾನು ನಿಮ್ಮಿಂದ ಒಂದು ಸಹಾಯ ಯಾಚಿಸುತ್ತಿದ್ದೇನೆ. ಲೇಖನಗಳಿಗೆ ಫೋಟೋಗಳನ್ನು ಹೇಗೆ ಸೇರಿಸುವುದೆಂದು ದಯವಿಟ್ಟು ಹೇಳಿಕೊಡಿ.
[[ಸದಸ್ಯ:ಸುಮಂತ ಹೆಗಡೆ]] ([[ಚರ್ಚೆಪುಟ:ಸುಮಂತ ಹೆಗಡೆ]])
:ವಿಕಿಪೀಡಿಯಕ್ಕೆ ಸೇರಿಸಬೇಕಾದ ಚಿತ್ರ [https://commons.wikimedia.org ವಿಕಿ ಕಾಮನ್ಸ್] ಜಾಲತಾಣದಲ್ಲಿರತಕ್ಕದ್ದು. ಅಲ್ಲಿ ನಿಮಗೆ ಬೇಕಾದ ಚಿತ್ರ ಇದೆಯೇ ಎಂದು ಹುಡುಕಿ. ಉದಾಹರಣೆಗೆ [[ಕಂಸಾಳೆ]] ಲೇಖನ ನೋಡಿ. ಅದನ್ನು ಸಂಪಾದಿಸಿ. ಆಗ ನಿಮಗೆ ಅದರಲ್ಲಿ ಚಿತ್ರ ಸೇರಿಸಿದ್ದು ಹೇಗೆ ಎಂದು ತಿಳಿಯುತ್ತದೆ. ಕಂಸಾಳೆ ಚಿತ್ರ ಕಾಮನ್ಸ್ನಲ್ಲಿ ಇದೆ. ಅದರ ಪೂರ್ತಿ ಕೊಂಡಿ ಈ ರೀತಿ ಇದೆ. - https://commons.wikimedia.org/wiki/File:Beesu_Kamsale_01.JPG. ಕಂಸಾಳೆ ಲೇಖನದಲ್ಲಿ ಅದನ್ನು <nowiki>[[File:Beesu Kamsale 01.JPG|thumb|ಬೀಸು ಕಂಸಾಳೆ]]</nowiki> ಎಂದು ಸೇರಿಸಲಾಗಿದೆ. ಕಾಮನ್ಸ್ನಲ್ಲಿ ನಿಮಗೆ ಬೇಕಾದ ಚಿತ್ರ ಇಲ್ಲದಿದ್ದಲ್ಲಿ ಅದೇ ಜಾಲತಾಣದಲ್ಲಿ ಎಡಗಡೆ ಕಾಣುವ Upload file ಎಂದು ಬರೆದ ಕೊಂಡಿ ಮೇಲೆ ಕ್ಲಿಕ್ಕಿಸುವ ಮೂಲಕ ನಿಮ್ಮ ಚಿತ್ರವನ್ನು ಸೇರಿಸಬಹುದು. ಚಿತ್ರದ ಸಂಪೂರ್ಣ ಹಕ್ಕು ನಿಮ್ಮದಾಗಿರಬೇಕು. ಬೇರೆಯವರು ತೆಗೆದ ಫೋಟೋ, ಫೋಟೋದ ಫೋಟೋ, ಗೂಗ್ಲ್ನಿಂದ ಡೌನ್ಲೋಡ್ ಮಾಡಿದ ಫೊಟೋ, ಇತ್ಯಾದಿಗಳನ್ನು ಸೇರಿಸುವಂತಿಲ್ಲ.--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೧:೪೧, ೨೫ ಆಗಸ್ಟ್ ೨೦೧೫ (UTC)
ಪವನಜ ಸಾರ್ ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಅನ್ನು ಕೊಡಬಹುದೇ?
Pavanaja ಸಿರ ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಕೊಡಬಹುದೇ?
== Ramyatalanki ==
ಈ ಪುಟ ನನ್ನ ಕಾಲೇಜ್ ನಾ ಒಂದು ಚಟುವಟಿಕೆ. ನಾನು ಆಂಗ್ಲ ಪುಟವನ್ನು ಭಾಷಾಂತರಮಾಡಿದೇನೆ Think Pair Share(https://en.wikipedia.org/wiki/Think-pair-share ). ಇದು ಒಂದು ಬೋಧನಾ ಮಾದರಿ.
:ಯಾವ ಲೇಖನ?--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೩:೫೫, ೨೩ ಸೆಪ್ಟೆಂಬರ್ ೨೦೧೫ (UTC)
==ಶೀತಕ==
ಧನ್ಯವಾದಗಳು,ಉಲ್ಲೇಖಗಳನ್ನು ಹಾಕುವ ರೀತಿ ಗೊತ್ತಾಗಲಿಲ್ಲ, ಸರ್. ತಿಳಿಸಿಕೊಡಿ.-[[ಸದಸ್ಯ:Nithinhegde.mb|Nithinhegde.mb]] ([[ಸದಸ್ಯರ ಚರ್ಚೆಪುಟ:Nithinhegde.mb|ಚರ್ಚೆ]]
== ವಿಕಿಪೀಡಿಯ ಕ್ಕೆ ಚಿತ್ತ ಗಳನ್ನು ಸೇರಿಸುವ ಬಗ್ಗೆ ==
ಸಾರ್,
ತಮ್ಮ ಸದಸ್ಯರ ಪುಟದಲ್ಲಿ ಈ ತರ ಇದೆ:
"...ತಮ್ಮ ವೆಬ್ ಸೈಟಿನಲ್ಲಿರುವ ಚಿತ್ರಗಳು ಹಾಗೂ ಲೇಖನಗಳನ್ನು ವಿಕಿಪೀಡಿಯಾದ ಮುಕ್ತ ಲೈಸೆನ್ಸಿನಡಿ ಹಾಕುವುದಕ್ಕೆ ಅನುಮತಿ ನೀಡಿರುವ ಇವರಿಗೆ ಕನ್ನಡ ವಿಕಿಪೀಡಿಯ ಸಮುದಾಯ ಚಿರಋಣಿ ಎಂದು ಹೇಳಿದರೆ ಬಹುಶ: ತಪ್ಪಾಗದು..."
ಅಂದರೆ, ತಮ್ಮ ವೆಬ್ ಸೈಟ್ ನಲ್ಲಿರುವ ಚಿತ್ರಗಳನ್ನು ವಿಕಿಪೀಡಿಯಾದಲ್ಲಿ ಹಾಕಲು ಲೈಸೆನ್ಸಿದಯಾ?
== ಸಹಾಯ ==
ನಮಸ್ಕಾರ,ನಾನು [[ಸೆಂಟ್ ಥಾಮಸ್ ಪ್ರೌಢಶಾಲೆ, ಹೊನ್ನಾವರ]] ಎಂಬ ಲೇಖನಕ್ಕೆ ಮಾಹಿತಿಯನ್ನು ಸೇರಿಸಿದೆ. ನಂತರ ಪ್ರೌಢಶಾಲೆ ಮಧ್ಯೆ ಸ್ಪೇಸ್ ಇರುವ[[ಸೆಂಟ್ ಥಾಮಸ್ ಪ್ರೌಢ ಶಾಲೆ, ಹೊನ್ನಾವರ]] ಎಂಬ ಕಡಿಮೆ ಮಾಹಿತಿ ಇರುವ ಪುಟ ಕಾಣಿಸಿತು, ಅದನ್ನು ಹೇಗೆ ಅಳಿಸುವಿಕೆಗೆ ಸೇರಿಸುವುದೆಂದು ತಿಳಿಯುತ್ತಿಲ್ಲ. ದಯವಿಟ್ಟು ಸೇರಿಸಿ
([[ಸದಸ್ಯ:Sumanth Hegde S]]) ([[ಚರ್ಚೆಪುಟ]])
== ಪುಟವನ್ನು ಅಳಿಸಿದ್ದರ ಬಗ್ಗೆ ==
ಗುರುಗಳೇ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪುಟವನ್ನು ಯಾಕೆ ಅಳಿಸಿದಿರಿ ಅಂತಾ ಗೊತ್ತಾಗಲಿಲ್ಲ.. [[ಸದಸ್ಯ:Gopikaravindra|Gopikaravindra]] ([[ಸದಸ್ಯರ ಚರ್ಚೆಪುಟ:Gopikaravindra|ಚರ್ಚೆ]]) ೧೫:೦೧, ೪ ಜನವರಿ ೨೦೧೬ (UTC)
:ಇಲ್ಲಿದೆ -[[ಕನ್ನಡ ಮತ್ತು ಸಂಸ್ಕೃತಿ ಇಲಾಖೆ]]. ನಾನು ಅಳಿಸಿದ್ದು ಖಾಲಿ ಪುಟವನ್ನು--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೫:೪೦, ೪ ಜನವರಿ ೨೦೧೬ (UTC)
==ವರ್ಗಗಳನ್ನು ವಿಲೀನಗೊಳಿಸುವ ಬಗ್ಗೆ==
ಕೆಲವು ವರ್ಗಗಳನ್ನು ವಿಲೀನಗೊಳಿಸುವುದು ಒಳ್ಳೆಯದು. ಉದಾಹರಣೆಗೆ ವರ್ಗ:ಖಾದ್ಯ, ತಿನಿಸು ವರ್ಗ:ಖಾದ್ಯ ವರ್ಗ:ತಿನಿಸು . ಈ ಮೂರೂ ವರ್ಗಗಳು ತಿನ್ನುವ ಪದಾರ್ಥಗಳ ಬಗ್ಗೆಯೇ ಇವೆ. ಬಹುಶಃ redirect ಮಾಡಬಹುದು. ಧನ್ಯವಾದಗಳು. [[ವಿಶೇಷ:Contributions/117.192.200.246|117.192.200.246]] ೧೮:೨೬, ೨೦ ಮಾರ್ಚ್ ೨೦೧೬ (UTC)
=== ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ ===
{| style="background-color: #DACEE3; border: 1px solid #fceb92;"
|rowspan="2" style="vertical-align: middle; padding: 5px;" | [[File:St. Aloysius College.jpg|125px]]
|style="font-size: large; padding: 3px 3px 0 3px; height: 1.00;" | '''ವಿಕಿಪೀಡಿಯ [[ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ|ಹದಿಮೂರನೆಯ ವರ್ಷಾಚರಣೆ]] @ ಮಂಗಳೂರು'''
|rowspan="2" style="vertical-align: middle; padding: 5px;" | [[File:Wikipedia-logo-v2-kn.svg|130px|alt="Wikidata"]]
|-
|style="vertical-align: middle; padding: 3px;" | ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ '''ವಿಕಿಪೀಡಿಯ ಫೋಟೋ ನಡಿಗೆ''' ಕಾರ್ಯಕ್ರಮವನ್ನು '''ಬಂಟ್ವಾಳ''' ಅಥವಾ '''ಪಿಲಿಕುಳ'''ದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, [[ಮಂಗಳೂರು|ಮಂಗಳೂರಿನ]] [[ಸಂತ ಅಲೋಶಿಯಸ್ ಕಾಲೇಜು|ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ]], '''ಎರಿಕ್ ಮಥಾಯಿಸ್ ಸಭಾಂಗಣ'''ದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ [[ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ|ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ]] ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ [[ವಿಕಿಪೀಡಿಯ:ಸಂಪಾದನೋತ್ಸವಗಳು|ಸಂಪಾದನೋತ್ಸವ]]ಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ [[ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ|ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ]] ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ.--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೩:೫೧, ೧೭ ಜನವರಿ ೨೦೧೬ (UTC)
|}
== GI edit-a-thon 2016 updates ==
Geographical Indications in India Edit-a-thon 2016 has started, here are a few updates:
# More than 80 Wikipedians have joined this edit-a-thon
# More than 35 articles have been created/expanded already (this may not be the exact number, see "Ideas" section #1 below)
# [[:en:Template:Infobox geographical indication|Infobox geographical indication]] has been started on English Wikipedia. You may help to create a similar template for on your Wikipedia.
[[File:Spinning Ashoka Chakra.gif|right|150px]]
; Become GI edit-a-thon language ambassador
If you are an experienced editor, [[:meta:CIS-A2K/Events/Geographical Indications in India Edit-a-thon/Ambassadors|become an ambassador]]. Ambassadors are community representatives and they will review articles created/expanded during this edit-a-thon, and perform a few other administrative tasks.
; Translate the Meta event page
Please translate [[:meta:CIS-A2K/Events/Geographical Indications in India Edit-a-thon|this event page]] into your own language. Event page has been started in [[:bn:উইকিপিডিয়া:অনলাইন এডিটাথন/২০১৬/ভারতীয় ভৌগোলিক স্বীকৃতি এডিটাথন|Bengali]], [[:en:Wikipedia:WikiProject India/Events/Geographical Indications in India Edit-a-thon|English]] and [[:te:వికీపీడియా:వికీప్రాజెక్టు/జాగ్రఫికల్ ఇండికేషన్స్ ఇన్ ఇండియా ఎడిట్-అ-థాన్|Telugu]], please start a similar page on your event page too.
; Ideas
# Please report the articles you are creating or expanding [[:meta:CIS-A2K/Events/Geographical Indications in India Edit-a-thon|here]] (or on your local Wikipedia, if there is an event page here). It'll be difficult for us to count or review articles unless you report it.
# These articles may also be created or expanded:
:* Geographical indication ([[:en:Geographical indication]])
:* List of Geographical Indications in India ([[:en:List of Geographical Indications in India]])
:* Geographical Indications of Goods (Registration and Protection) Act, 1999 ([[:en:Geographical Indications of Goods (Registration and Protection) Act, 1999]])
See more ideas and share your own [[:meta:Talk:CIS-A2K/Events/Geographical_Indications_in_India_Edit-a-thon#Ideas|here]].
; Media coverages
Please see a few media coverages on this event: [http://timesofindia.indiatimes.com/city/bengaluru/Wikipedia-initiative-Celebrating-legacy-of-Bangalore-Blue-grapes-online/articleshow/50739468.cms The Times of India], [http://indiaeducationdiary.in/Shownews.asp?newsid=37394 IndiaEducationDiary], [http://www.thehindu.com/news/cities/Kochi/gitagged-products-to-get-wiki-pages/article8153825.ece The Hindu].
; Further updates
Please keep checking [[:meta:CIS-A2K/Events/Geographical Indications in India Edit-a-thon|the Meta-Wiki event page]] for latest updates.
All the best and keep on creating and expanding articles. :) --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೨೦:೪೬, ೨೭ ಜನವರಿ ೨೦೧೬ (UTC)
<!-- Message sent by User:Titodutta@metawiki using the list at https://meta.wikimedia.org/w/index.php?title=User:Titodutta/lists/GI_participants&oldid=15282198 -->
== 7 more days to create or expand articles ==
[[File:Seven 7 Days.svg|right|250px]]
Hello, thanks a lot for participating in [[:meta:CIS-A2K/Events/Geographical Indications in India Edit-a-thon|Geographical Indications in India Edit-a-thon]]. We understand that perhaps 7 days (i.e. 25 January to 31 January) were not sufficient to write on a topic like this, and/or you may need some more time to create/improve articles, so let's extend this event for a few more days. '''The edit-a-thon will continue till 10 February 2016''' and that means you have got 7 more days to create or expand articles (or imprpove the articles you have already created or expanded).
; Rules
The [[:meta:CIS-A2K/Events/Geographical_Indications_in_India_Edit-a-thon#Rules|rules]] remain unchanged. Please [[:meta:CIS-A2K/Events/Geographical_Indications_in_India_Edit-a-thon|report your created or expanded articles]].
; Joining now
Editors, who have not joined this edit-a-thon, may [[:meta:CIS-A2K/Events/Geographical Indications in India Edit-a-thon/Participants|also join now]].
[[File:Original Barnstar Hires.png|150px|right]]
; Reviewing articles
Reviewing of all articles should be done before the end of this month (i.e. February 2016). We'll keep you informed. You may also [[:meta:CIS-A2K/Events/Geographical Indications in India Edit-a-thon|check the event page]] for more details.
; Prizes/Awards
A special barnstar will be given to all the participants who will create or expand articles during this edit-a-thon. The editors, who will perform exceptionally well, may be given an Indic [[:en:List of Geographical Indications in India|Geographical Indication product or object]]. However, please note, nothing other than the barnstar has been finalized or guaranteed. We'll keep you informed.
; Questions?
Feel free to ask question(s) [[:meta:Talk:CIS-A2K/Events/Geographical Indications in India Edit-a-thon|here]]. -- [[User:Titodutta]] ([[:meta:User talk:Titodutta|talk]]) sent using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೧:೦೮, ೨ ಫೆಬ್ರುವರಿ ೨೦೧೬ (UTC)
<!-- Message sent by User:Titodutta@metawiki using the list at https://meta.wikimedia.org/w/index.php?title=User:Titodutta/lists/GI_participants&oldid=15282198 -->
== GI edit-a-thon updates ==
[[File:Geographical Indications in India collage.jpg|right|200px]]
Thank you for participating in the [[:meta:CIS-A2K/Events/Geographical_Indications_in_India_Edit-a-thon|Geographical Indications in India]] edit-a-thon. The review of the articles have started and we hope that it'll finish in next 2-3 weeks.
# '''Report articles:''' Please report all the articles you have created or expanded during the edit-a-thon '''[[:meta:CIS-A2K/Events/Geographical_Indications_in_India_Edit-a-thon|here]]''' before 22 February.
# '''Become an ambassador''' You are also encouraged to '''[[:meta:CIS-A2K/Events/Geographical Indications in India Edit-a-thon/Ambassadors|become an ambassador]]''' and review the articles submitted by your community.
; Prizes/Awards
Prizes/awards have not been finalized still. These are the current ideas:
# A special barnstar will be given to all the participants who will create or expand articles during this edit-a-thon;
# GI special postcards may be sent to successful participants;
# A selected number of Book voucher/Flipkart/Amazon coupons will be given to the editors who performed exceptionally during this edit-a-thon.
We'll keep you informed.
; Train-a-Wikipedian
[[File:Biology-icon.png|20px]] We also want to inform you about the program '''[[:meta:CIS-A2K/Train-a-Wikipedian|Train-a-Wikipedian]]'''. It is an empowerment program where groom Wikipedians and help them to become better editors. This trainings will mostly be online, we may conduct offline workshops/sessions as well. More than 10 editors from 5 Indic-language Wikipedias have already joined the program. We request you to have a look and '''[[:meta:CIS-A2K/Train-a-Wikipedian#Join_now|consider joining]]'''. -- [[User:Titodutta|Titodutta (CIS-A2K)]] using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೨೧:೦೧, ೧೭ ಫೆಬ್ರುವರಿ ೨೦೧೬ (UTC)
<!-- Message sent by User:Titodutta@metawiki using the list at https://meta.wikimedia.org/w/index.php?title=User:Titodutta/lists/GI_participants&oldid=15355753 -->
==Regarding my edits==
Hello Pavanaj,
If there is any wrong in my edits please let me know.
:Since you did not put your signature, I can't make out which are your edits.--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೩:೦೬, ೧೪ ಏಪ್ರಿಲ್ ೨೦೧೬ (UTC)
== CIS-A2K Newsletter 2016 March ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br/>
[[:m:CIS-A2K|CIS-A2K]] has published their March 2016 newsletter. The edition includes details about these topics:
# CIS-A2K's work-plan for the year 2016-2017
# National-level Wikipedia Education Program review workshop conducted in Bangalore in mid-January;
# BHASHA-Indian Languages Digital Festival event and CIS-A2K's participation;
# A learning pattern describing the importance of storytelling over demonstration in a Wikipedia outreach;
Please read the complete newsletter '''[[:m:CIS-A2K/Reports/Newsletter/March 2016|here]]'''.<br/><small>If you want to subscribe/unsubscibe this newsletter, click [[:m:CIS-A2K/Reports/Newsletter/Subscribe|here]].</small> --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೨:೫೮, ೧೩ ಏಪ್ರಿಲ್ ೨೦೧೬ (UTC)
<!-- Message sent by User:Titodutta@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=15522006 -->
== CIS-A2K April 2016 Newsletter ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their April 2016 newsletter. The edition includes details about these topics:
# Edit-a-thon organised at Christ University, Bangalore to celebrate Women’s Day;
# Celebrating the 13th anniversary of Kannada Wikipedia;
# Odia-language Women’s History Month edit-a-thons;
# Upcoming 14th birth anniversary of Odia Wikipedia;
Please read the complete newsletter '''[[:m:CIS-A2K/Reports/Newsletter/April 2016|here]]'''.<br /><small>If you want to subscribe/unsubscibe this newsletter, click [[:m:CIS-A2K/Reports/Newsletter/Subscribe|here]].</small> --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೨:೪೧, ೨೩ ಮೇ ೨೦೧೬ (UTC)
<!-- Message sent by User:Titodutta@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=15593585 -->
== ಬೊಗಸೆಯಲ್ಲಿ ಮಳೆ ==
ಎಲ್ಲ್ರರಿಗೂ ನಮಸ್ತೆ. ನಾನು [[ಬೊಗಸೆಯಲ್ಲಿ ಮಳೆ (ಪುಸ್ತಕ)|ಬೊಗಸೆಯಲ್ಲಿ ಮಳೆ]] ಪುಸ್ತಕದ ಬಗ್ಗೆ ವಿಕಿ ಬರೆದು ಅದರ ಮುಖಪುಟವನ್ನು ವಿಕಿ ಕಾಮನ್ಸ್ ಮೂಲಕ ಪುಟಕ್ಕೆ ಸೇರಿಸಿದ್ದೆ, ಆದರೆ ಅದು ಇವಾಗ ಕಾಣಿಸುತ್ತಿಲ್ಲ. ಸಹಾಯ ಮಾಡಬೇಕಾಗಿ ಸದಸ್ಯರಲ್ಲಿ ಕೋರುತ್ತೇನೆ. [[ಸದಸ್ಯ:Vageesha jm|ವಾಗೀಶ ಜಾಜೂರು]] ([[ಸದಸ್ಯರ ಚರ್ಚೆಪುಟ:Vageesha jm|talk]])
:ಪುಸ್ತಕದ ಮುಖಪುಟ ಹಕ್ಕುಸ್ವಾಮ್ಯದ ಅಡಿಯಲ್ಲಿ ಬರುತ್ತದೆ. ಆದುದರಿಂದ ಅದನ್ನು ಕಾಮನ್ಸ್ನಲ್ಲಿ ಸೇರಿಸಲು ಅಗುವುದಿಲ್ಲ. ಸದ್ಬಳಕೆಗೆ ಎಂದು ಸ್ಥಳೀಯವಾಗಿ, ಅಂದರೆ ಕನ್ನಡ ವಿಕಿಪೀಡಿಯದಲ್ಲೇ ಸೇರಿಸುವ ಸವಲತ್ತು ಇನ್ನೂ ಬಂದಿಲ್ಲ, ಅದಕ್ಕೆ ಬೇಕಾದ ಅಗತ್ಯ ಕೆಲಸಗಳು ನಡೆಯುತ್ತಿವೆ. ಒಮ್ಮೆ ಆ ಸವಲತ್ತು ಬಂದ ನಂತರ ಪುಸ್ತಗಳ ಮುಖಪುಟ, ಸಿನಿಮಾ ಪೋಸ್ಟರ್ ಎಲ್ಲ ಸ್ಥಳೀಯವಾಗಿ ಸೇರಿಸಬಹುದು.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೧:೩೭, ೧೦ ಜೂನ್ ೨೦೧೬ (UTC)
== CIS-A2K Newsletter : May and June ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their consolidated newsletter for the months of May and June, 2016. The edition includes details about these topics:
* Train-the-trainer and MediaWiki training for Indian language Wikimedians
* Wikimedia Community celebrates birthdays of Odia Wikipedia, Odia Wiktionary and Punjabi Wikipedia
* Programme reports of outreach, education programmes and community engagement programmes
* Event announcements and press releases
* Upcoming events (WikiConference India 2016)
* Articles and blogs, and media coverage
Please read the complete newsletter '''[[:m:CIS-A2K/Reports/Newsletter/May 2016|here]]'''.<br /><small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]]. </small> -- [[:m:CIS-A2K|CIS-A2K]] [[:m:Talk:CIS-A2K|(talk)]] <small>sent using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೪:೩೭, ೧೪ ಜುಲೈ ೨೦೧೬ (UTC)</small>
<!-- Message sent by User:Titodutta@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=15758527 -->
== Rio Olympics Edit-a-thon ==
Dear Friends & Wikipedians, Celebrate the world's biggest sporting festival on Wikipedia. The Rio Olympics Edit-a-thon aims to pay tribute to Indian athletes and sportsperson who represent India at Olympics. Please find more details '''[[:m:WMIN/Events/India At Rio Olympics 2016 Edit-a-thon/Articles|here]]'''. The Athlete who represent their country at Olympics, often fail to attain their due recognition. They bring glory to the nation. Let's write articles on them, as a mark of tribute.
For every 20 articles created collectively, a tree will be planted. Similarly, when an editor completes 20 articles, a book will be awarded to him/her. Check the main page for more details. Thank you. [[:en:User:Abhinav619|Abhinav619]] <small>(sent using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೬:೫೪, ೧೬ ಆಗಸ್ಟ್ ೨೦೧೬ (UTC), [[:m:User:Abhinav619/UserNamesList|subscribe/unsubscribe]])</small>
<!-- Message sent by User:Titodutta@metawiki using the list at https://meta.wikimedia.org/w/index.php?title=User:Abhinav619/UserNamesList&oldid=15842813 -->
== CIS-A2K Newsletter: July 2016 ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their newsletter for the months of July 2016. The edition includes details about these topics:
* Event announcement: Tools orientation session for Telugu Wikimedians of Hyderabad
* Programme reports of outreach, education programmes and community engagement programmes
* Ongoing event: India at Rio Olympics 2016 edit-a-thon.
* Program reports: Edit-a-thon to improve Kannada-language science-related Wikipedia articles, Training-the-trainer programme and MediaWiki training at Pune
* Articles and blogs, and media coverage
Please read the complete newsletter '''[[:m:CIS-A2K/Reports/Newsletter/July 2016|here]]'''.<br /><small>If you want to subscribe/unsubscibe this newsletter, click [[:m:CIS-A2K/Reports/Newsletter/Subscribe|here]]. </small> [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೨೦:೪೬, ೨೪ ಆಗಸ್ಟ್ ೨೦೧೬ (UTC)
<!-- Message sent by User:Titodutta@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=15789024 -->
==ಆಂಗ್ಲ ವಿಕಿಪೀಡಿಯದ ಲಿಂಕ್ ==
ಕನ್ನಡ ವಿಕಿಪೀಡಿಯ ಮುಖ್ಯ ಪುಟದ ,'''ಈ ತಿಂಗಳ ಪ್ರಮುಖ ದಿನಗಳು''','''ಸುದ್ದಿಯಲ್ಲಿ''','''ವಿಶೇಷ ಲೇಖನ''','''ನಮ್ಮ ಹೊಸ ಲೇಖನಗಳಲ್ಲಿ''' ಬಳಸಲಾದ ಕೆಲವು ಲೇಖನಗಳು ಕನ್ನಡ ವಿಕಿಪೀಡಿಯದಲ್ಲಿ ಇರದಿದ್ದರೆ,ಆಂಗ್ಲ ವಿಕಿಪೀಡಿಯದ ಲಿಂಕ್ ಕೊಡಬಹುದೇ?
ಉದಾ:[[ಸ್ಪುಟ್ನಿಕ್ ೧]] = [[m:en:Sputnik 1|ಸ್ಪುಟ್ನಿಕ್ ೧]] --[[ಸದಸ್ಯ:Sangappadyamani|Sangappadyamani]] ([[ಸದಸ್ಯರ ಚರ್ಚೆಪುಟ:Sangappadyamani|ಚರ್ಚೆ]]) ೦೮:೨೧, ೮ ಅಕ್ಟೋಬರ್ ೨೦೧೬ (UTC)
:ಈ ವಿಷಯವನ್ನು ಅರಳಿಕಟ್ಟೆಯಲ್ಲಿ ಚರ್ಚಿಸಿದರೆ ಉತ್ತಮ--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೫:೩೧, ೧೧ ಅಕ್ಟೋಬರ್ ೨೦೧೬ (UTC)
ಧನ್ಯವಾದಗಳು [[ಸದಸ್ಯ:Sangappadyamani|Sangappadyamani]] ([[ಸದಸ್ಯರ ಚರ್ಚೆಪುಟ:Sangappadyamani|ಚರ್ಚೆ]]) ೦೪:೦೯, ೧೨ ಅಕ್ಟೋಬರ್ ೨೦೧೬ (UTC)
== CIS-A2K Newsletter August 2016 ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their newsletter for the months of August 2016. The edition includes details about these topics:
* Event announcement: Tools orientation session for Telugu Wikimedians of Hyderabad
* Programme reports of outreach, education programmes and community engagement programmes
* Ongoing event: India at Rio Olympics 2016 edit-a-thon.
* Program reports: Edit-a-thon to improve Kannada-language science-related Wikipedia articles, Training-the-trainer programme and MediaWiki training at Pune
* Articles and blogs, and media coverage
Please read the complete newsletter '''[[:m:CIS-A2K/Reports/Newsletter/August 2016|here]]'''. --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೮:೨೫, ೨೯ ಸೆಪ್ಟೆಂಬರ್ ೨೦೧೬ (UTC) <br /><small>If you want to subscribe/unsubscibe this newsletter, click [[:m:CIS-A2K/Reports/Newsletter/Subscribe|here]]. </small>
<!-- Message sent by User:Titodutta@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=15874164 -->
==Adding templates==
Pavanaja you have added a Template saying that add a proper reference to the article, Instead of adding that Template why can't you add the proper reference ?--[[ಸದಸ್ಯ:Swathipv|Swathipv]] ([[ಸದಸ್ಯರ ಚರ್ಚೆಪುಟ:Swathipv|ಚರ್ಚೆ]]) ೦೯:೧೫, ೧೧ ಅಕ್ಟೋಬರ್ ೨೦೧೬ (UTC)
:ಈ ರೀತಿ ಉತ್ತರಿಸುವ ಅಗತ್ಯವೇನಿದೆ? ವಿಕಿಪೀಡಿಯದಲ್ಲಿ ಲೇಖನಗಳಲ್ಲಿ ಬರೆದ ವಿಷಯಗಳಿಗೆ ಸೂಕ್ತ ಉಲ್ಲೇಖ ಅಗತ್ಯವಿದೆ ಎಂಬುದನ್ನು ನಾನು ನೆನಪಿಸಿದ್ದು, ಅಷ್ಟೆ. ಈ ಹಿಂದೆಯೂ ನಾನು ಈ ರೀತಿ ನೆನಪಿಸಿದಾಗ ಕೆಟ್ಟದಾಗಿ ಉತ್ತರಿಸಿದ್ದೀರಿ. ದಯವಿಟ್ಟು [[ವಿಕಿಪೀಡಿಯ:ಐದು ಆಧಾರ ಸ್ತಂಭಗಳು]] ಪುಟವನ್ನು ಓದಿ--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೫:೨೯, ೧೧ ಅಕ್ಟೋಬರ್ ೨೦೧೬ (UTC)
== CIS-A2K Newsletter September 2016 ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their newsletter for the months of September 2016. The edition includes details about these topics:
* Gender gap study: Another 5 Years: What Have We Learned about the Wikipedia Gender Gap and What Has Been Done?
* Program report: Wikiwomen’s Meetup at St. Agnes College Explores Potentials and Plans of Women Editors in Mangalore, Karnataka
* Program report: A workshop to improve Telugu Wikipedia articles on Nobel laureates
* Article: ସଫ୍ଟଓଏର ସ୍ୱାଧୀନତା ଦିବସ: ଆମ ହାତେ ଆମ କୋଡ଼ ଲେଖିବା
Please read the complete newsletter '''[[:m:CIS-A2K/Reports/Newsletter/September 2016|here]]'''. --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೧೫, ೧೯ ಅಕ್ಟೋಬರ್ ೨೦೧೬ (UTC) <br /><small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]]. </small>
<!-- Message sent by User:Titodutta@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=16000176 -->
== CIS-A2K Newsletter October 2016 ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their newsletter for the months of October 2016. The edition includes details about these topics:
* '''Blog post''' Wikipedia Asian Month — 2016 iteration starts on 1 November — a revisit
* '''Program report''': Impact Report form for the Annual Program Grant
* '''Program report''': Kannada Wikipedia Education Program at Christ university: Work so far
* '''Article''': What Indian Language Wikipedias can do for Greater Open Access in India
* '''Article''': What Indian Language Wikipedias can do for Greater Open Access in India
* . . . '''and more'''
Please read the complete newsletter '''[[:m:CIS-A2K/Reports/Newsletter/October 2016|here]]'''. --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೫:೧೮, ೨೧ ನವೆಂಬರ್ ೨೦೧೬ (UTC)<br /><small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]]. </small>
<!-- Message sent by User:Titodutta@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=16015143 -->
== Translation request ==
Hello, please pardon my use of English. I was wondering if you would be able to read [http://vijaykarnataka.indiatimes.com/district/ballari/siddaramaiah-supports-chaganur-bellary-airport/articleshow/56069213.cms this article] and give me its main points. I am doing research on the [[:en:New Bellary airport|New Ballari airport]] and had not found much recent news until I came upon this article. Thank you very much for your time if this is possible. I was not able to find many active Wikipedians who speak both Kannada and English fluently. [[ಸದಸ್ಯ:Sunnya343|Sunnya343]] ([[ಸದಸ್ಯರ ಚರ್ಚೆಪುಟ:Sunnya343|ಚರ್ಚೆ]]) ೦೧:೨೧, ೧೨ ಜನವರಿ ೨೦೧೭ (UTC)
:ನಿಮ್ಮಗೆ ಟೈಮ್ ಇಲ್ಲ? {{smiley}} [[ಸದಸ್ಯ:Sunnya343|Sunnya343]] ([[ಸದಸ್ಯರ ಚರ್ಚೆಪುಟ:Sunnya343|ಚರ್ಚೆ]]) ೨೧:೦೦, ೧೯ ಜನವರಿ ೨೦೧೭ (UTC)
=== Request===
Sir, Would you please tell the name of any Kannada Wikipedian from Bangalore who is ready to interact with the the Kannada Professor. At the time may I shareyour telephone no (What I do have with me ending with 113) with one professor of Kannada. you may let me know on 09447021351.--[[ಸದಸ್ಯ:Drcenjary|Drcenjary]] ([[ಸದಸ್ಯರ ಚರ್ಚೆಪುಟ:Drcenjary|ಚರ್ಚೆ]]) ೧೦:೨೫, ೨೫ ಜನವರಿ ೨೦೧೭ (UTC)
== proposal for admin rights ==
ನಾನು ನಿರ್ವಾಹಕ ಆಗಲು ಬಯಸುತ್ತೇನೆ, ಕಾರಣ
*ನಾನು ಕೆಲವು ಭಾಷಾಂತರಿಸದ ಮೀಡಿಯವಿಕಿ ಪುಟಗಳನ್ನು ಅನುವಾದಿಸಲು.
*ಲೇಖನದ ಗುಣಮಟ್ಟ ನಿರ್ವಹಿಸಲು.
*ಅನಗತ್ಯ ಪುಟಗಳನ್ನು ಅಳಿಸಲು ಅಥವಾ ಸರಿಯಾದ ಸ್ಥಳದಲ್ಲಿ ಸರಿಸಲು.
<span style="border-radius:1px;padding:5px 5px;background:#ced7e5; text-shadow: 0 0 8px red; color:silver; font-family: papyrus;">[[user:AnoopZ|'''Anoop''']]<sup>([[ಸದಸ್ಯರ_ಚರ್ಚೆಪುಟ:Anoop_Rao|'''Talk''']])</sup>></span> ೧೬:೩೯, ೨೧ ಏಪ್ರಿಲ್ ೨೦೧೭ (UTC)
===request===
{| class="wikitable"
|
| colspan="2" |ನಮಸ್ಕಾರ {{PAGENAME}}
|
| ವಿಕಿ ನಿರ್ವಹಣೆ
ನನ್ನ ವಿನಂತಿಯನ್ನು ಬೆಂಬಲಕ್ಕಾಗಿ /ವಿರೋಧಿಸಲು ಲಿಂಕ್ : [[ವಿಕಿಪೀಡಿಯ:ನಿರ್ವಾಹಕ_ಮನವಿ_ಪುಟ#Anoop_Rao]]
ನಿರ್ವಾಹಕರಾಗಿರಲು ನಾನು ನಿಮ್ಮ ಬೆಂಬಲವನ್ನು ಬಯಸುತ್ತೇನೆ. <span style="border-radius:1px;padding:5px 5px;background:#ced7e5; text-shadow: 0 0 8px red; color:silver; font-family: papyrus;">[[user:AnoopZ|'''Anoop''']]<sup>([[ಸದಸ್ಯರ_ಚರ್ಚೆಪುಟ:Anoop_Rao|'''Talk''']])</sup>></span> ೧೪:೦೧, ೧೨ ಮೇ ೨೦೧೭ (UTC)
|}
== Bot request for welcoming new users ==
ಬಾಟ್ ವಿನಂತಿಸಲು ನಾನು ಬಯಸುತ್ತೇನೆ: ಇದರಿಂದಾಗಿ ಹೊಸ ಸದಸ್ಯರನ್ನು ಸ್ವಾಗತಿಸುವಾಗ ಇತ್ತೀಚಿನ ಬದಲಾವಣೆಗಳಲ್ಲಿ ತು೦ಬುವುದಿಲ್ಲ, ಬಾಟ್ ಬಳಸಿಕೊಂಡು ಯಾವುದೇ ಸ್ವಯಂಚಾಲಿತ ಸಂಪಾದನೆ ಮಾಡುವುದಿಲ್ಲ ಎಂದು ತಿಳಿಸುತ್ತೆನೆ.
English translation: I would like to request bot access for [[User:AnoopBot]] so that recent changes wont flood with changes regarding welcoming new users, that being said i would also letting no automated editing will be done using Bot all work will be done manually. <span style="border: 0px solid black; padding:4px; background: silver; color: blue; font-weight:bold;"> [[User:Anoop Rao|Anoop]] .<sup>([[User talk:Anoop Rao|Talk]])</sup><sub>([[Special:Contributions/Anoop Rao|Contributions]])</sub></span> ೧೪:೧೯, ೨೩ ಜೂನ್ ೨೦೧೭ (UTC)
== ಸ್ಥಳ ಬದಲಾವಣೆ ಮಾಡಬೇಕಾದ ಪುಟ ==
ನಮಸ್ಕಾರ [[ಸದಸ್ಯ:Pavanaja|ಪವನಜ]] ,ಹಳೆಯ ಪ್ರಯೋಗಪುಟಗಳಿಂದ ಮಾಹಿತಿ ಪುನರ್ನಿರ್ದೆಸಿಸಲು. ನಿಮ್ಮ ಸಹಮತವಿದ್ದರೆ ನಾನು ಪುಟಗಳನ್ನು ಜರುಗಿಸಲು ಪ್ರಾರಂಬಿಸ ಬಯಸುತ್ತೆನೆ. <span style="text-shadow: 0 0 8px red; padding:4px; background: silver; color: blue; font-weight:bold;"> [[User:Anoop Rao|Anoop/ಅನೂಪ್]] <sup>([[User talk:Anoop Rao|Talk]])</sup><sub>([[Special:Contributions/Anoop Rao|Edits]])</sub></span> ೧೦:೫೩, ೫ ಜುಲೈ ೨೦೧೭ (UTC)
:ಯಾವ ಹಳೆಯ ಪುಟಗಳಿಂದ? ನೀವೇ ಬರೆದುದಾದರೆ ಧಾರಾಳವಾಗಿ ಸ್ಥಳಾಂತರಿಸಿ--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೪:೪೩, ೫ ಜುಲೈ ೨೦೧೭ (UTC)
:: ನಾನು ಬರೆದ ಪುಟವಲ್ಲ, ಬೇರೆ ಲೇಖಕರ ಪ್ರಯೋಗಪುಟಗಳ ಲೇಖನಗಳು, <span style="text-shadow: 0 0 8px red; padding:4px; background: silver; color: blue; font-weight:bold;"> [[User:Anoop Rao|Anoop/ಅನೂಪ್]] <sup>([[User talk:Anoop Rao|Talk]])</sup><sub>([[Special:Contributions/Anoop Rao|Edits]])</sub></span> ೧೫:೩೩, ೫ ಜುಲೈ ೨೦೧೭ (UTC)
:::ಆ ವಿಷಯದಲ್ಲಿ ಲೇಖನ ಇಲ್ಲವಾಗಿದ್ದಲ್ಲಿ, ಲೇಖನದ ಭಾಷೆ ವಿಕಿಪೀಡಿಯ ಶೈಲಿಯಲ್ಲಿದ್ದಲ್ಲಿ, ಲೇಖನ [[ವಿಕಿಪೀಡಿಯ:ಉತ್ತಮ ಲೇಖನ|ಉತ್ತಮ ಲೇಖನವಾಗಿದ್ದಲ್ಲಿ]], ಮಾಡಬಹುದು--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೬:೫೦, ೫ ಜುಲೈ ೨೦೧೭ (UTC)
== CIS-A2K Newsletter July 2017 ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their newsletter for the months of July 2017. The edition includes details about these topics:
* Telugu Wikisource Workshop
* Marathi Wikipedia Workshop in Sangli, Maharashtra
* Tallapaka Pada Sahityam is now on Wikisource
* Wikipedia Workshop on Template Creation and Modification Conducted in Bengaluru
Please read the complete newsletter '''[[:m:CIS-A2K/Reports/Newsletter/July 2017|here]]'''.<br /><small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]]. </small> --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೩:೫೮, ೧೭ ಆಗಸ್ಟ್ ೨೦೧೭ (UTC)
<!-- Message sent by User:Titodutta@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=16294961 -->
== Bhubaneswar Heritage Edit-a-thon starts with great enthusiasm ==
[[File:Bhubaneswar_Heritage_Edit-a-thon_poster.svg|right|200px]]
Hello,<br/>
Thanks for signing up as a participant of [[:m:Bhubaneswar Heritage Edit-a-thon|Bhubaneswar Heritage Edit-a-thon]] (2017). The edit-a-thon has started with great enthusiasm and will continue till 10 November 2017. Please create/expand articles, or create/improve Wikidata items. You can see some suggestions [[:m:Bhubaneswar_Heritage_Edit-a-thon/List|here]]. Please report you contribution '''[[:m:Bhubaneswar Heritage Edit-a-thon/Report contribution|here]]'''.
If you are an experienced Wikimedian, and want to lead this initiative, [[:m:Bhubaneswar_Heritage_Edit-a-thon/Participants#Ambassadors|become an ambassador]] and help to make the event a bigger success.
Thanks and all the best. -- [[:m:User:Titodutta|Titodutta]] using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೮:೦೫, ೧೪ ಅಕ್ಟೋಬರ್ ೨೦೧೭ (UTC)
<small>You are getting this message because you have joined as a participant/ambassador. You can subscribe/unsubscribe [[:m:User:Titodutta/lists/BHEAT|here]].</small>
<!-- Message sent by User:Titodutta@metawiki using the list at https://meta.wikimedia.org/w/index.php?title=User:Titodutta/lists/BHEAT&oldid=17328544 -->
== CIS-A2K Newsletter August September 2017 ==
Hello,<br />
[[:m:CIS-A2K|CIS-A2K]] has published their newsletter for the months of August and September 2017. Please find below details of our August and September newsletters:
August was a busy month with events across our Marathi and Kannada Focus Language Areas.
# Workshop on Wikimedia Projects at Ismailsaheb Mulla Law College, Satara
# Marathi Wikipedia Edit-a-thon at Dalit Mahila Vikas Mandal
# Marathi Wikipedia Workshop at MGM Trust's College of Journalism and Mass Communication, Aurangabad
# Orientation Program at Kannada University, Hampi
Please read our Meta newsletter '''[[:m:CIS-A2K/Reports/Newsletter/August_2017|here]]'''.
September consisted of Marathi language workshop as well as an online policy discussion on Telugu Wikipedia.
# Marathi Wikipedia Workshop at Solapur University
# Discussion on Creation of Social Media Guidelines & Strategy for Telugu Wikimedia
Please read our Meta newsletter here: '''[[:m:CIS-A2K/Reports/Newsletter/September_2017|here]]'''<br /><small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]]. </small>
Sent using --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೪:೨೩, ೬ ನವೆಂಬರ್ ೨೦೧೭ (UTC)
<!-- Message sent by User:Titodutta@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=17391006 -->
== CS1 Error resolved ==
CS1 error has been resolved, Modules that resolve CS1 error are in sandbox version please copy the same to actual modules. <span style="text-shadow: 0 0 8px silver; padding:4px; background: ivory; font-weight:bold;"> [[User:Anoop Rao|★ Anoop / ಅನೂಪ್]] <sup>[[User talk:Anoop Rao|<big>✉</big>]]</sup><sub>[[Special:Contributions/Anoop Rao|<big> ©</big>]]</sub></span> ೦೫:೦೨, ೨೧ ನವೆಂಬರ್ ೨೦೧೭ (UTC)
== CIS-A2K Newsletter October 2017 ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their newsletter for the months of October 2017. The edition includes details about these topics:
* Marathi Wikipedia - Vishwakosh Workshop for Science writers in IUCAA, Pune
* Bhubaneswar Heritage Edit-a-thon
* Odia Wikisource anniversary
* CIS-A2K signs MoU with Telangana Government
* Indian Women Bureaucrats: Wikipedia Edit-a-thon
* Interview with Asaf Bartov
Please read the complete newsletter '''[[:m:CIS-A2K/Reports/Newsletter/October 2017|here]]'''.<br /><small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]]. </small>
Sent using --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೫:೪೪, ೪ ಡಿಸೆಂಬರ್ ೨೦೧೭ (UTC)
<!-- Message sent by User:Titodutta@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=17428960 -->
== Bhubaneswar Heritage Edit-a-thon Update ==
Hello,<br/>
Thanks for signing up as a participant of [[:m:Bhubaneswar Heritage Edit-a-thon|Bhubaneswar Heritage Edit-a-thon]] (2017). The edit-a-thon has ended on 20th November 2017, 25 Wikipedians from more than 15 languages have created around 180 articles during this edit-a-thon. Make sure you have reported your contribution on [[Bhubaneswar Heritage Edit-a-thon/Report contribution|this page]]. Once you're done with it, Please put a {{tick}} mark next to your username in the list by 10th December 2017. We will announce the winners of this edit-a-thon after this process.-- [[:m:User:Saileshpat|Sailesh Patnaik]] using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೭:೩೦, ೪ ಡಿಸೆಂಬರ್ ೨೦೧೭ (UTC)
<small>You are getting this message because you have joined as a participant/ambassador. You can subscribe/unsubscribe [[:m:User:Titodutta/lists/BHEAT|here]].</small>
<!-- Message sent by User:Saileshpat@metawiki using the list at https://meta.wikimedia.org/w/index.php?title=User:Titodutta/lists/BHEAT&oldid=17509628 -->
==ಎಲ್ ಮಹಲಿಂಗಪ್ಪ ಅಳಿಸಿದ್ದೇಕೆ ?==
ಒಬ್ಬ ಮೂರ್ಖ ರಾಜಕೀಯ ವ್ಯಕ್ತಿಯ ಬಗ್ಗೆ ವಿಕಿ ಬರೆಯುತ್ತೀರಿ , ಆದ್ರೆ ಇಲ್ಲಿ ಒಬ್ಬ ಸಾಧಾರಣ ಕವಿಯ ಬಗ್ಗೆ ಬರೆದಿದ್ದ ಪೇಜ್ ಅಳಿಸಿದ್ದೇಕೆ ?
ಹಿಂದೆ ಇದೆ ಚರ್ಚೆ ಪುಟದಲ್ಲಿ ಇದರ ಬಗ್ಗೆ ಪ್ರೆಶ್ನೆ ಆಕಿದ್ದನ್ನು ಆಕಿದ್ದನ್ನು ಅಳಿಸಿದ್ದೇರೆಂದರೆ , ನನಗೆ ಎ ವಿಕಿ ಪೀಡಿಯಾ ಬಗ್ಗೆ ನಂಬಿಕೆ ಬರುತ್ತಿಲ್ಲ.ಅಸ್ಟೊಂದು ಪ್ರಶ್ನೆಗಳಿಗೆ ಯಾರಾದರೂ ಉತ್ತಮವಾಗಿ ಸ್ಪಂದಿಸಲೇ ಇಲ್ಲ. ಇದು ನಿಮ್ಮ ಏಕ ಸದಸ್ಯತ್ವ ಅನಿಸಿಕೆ ತೋರಿಸುತ್ತಿದೆ.
ಹಿಂದೆ ಇದೆ ಚರ್ಚೆ ಪುಟದಲ್ಲಿ ಇದರ ಬಗ್ಗೆ ಪ್ರೆಶ್ನೆ
---Sangappadyamani ಅವರಿಗೆ ನೀವು ಕಳುಹಿಸಿದ ಸಂದೇಶದ ಪ್ರತಿ: ವಿಕಿಪೀಡಿಯ ವಿ-ಅಂಚೆ
ವಿಕಿಪೀಡಿಯ <wiki@wikimedia.org> Unsubscribe
9/19/17
ಹೆಲೋ, ನಮಸ್ಕಾರ.
ನಾನು ಒಂದು ವಿಕಿ ಪುಟವನ್ನು ತೆರೆದಿದ್ದೇನೆ. ಇದರಲ್ಲಿ ಒಬ್ಬ ಯುವ ಕವಿ, ಕನ್ನಡಪರ ಹೋರಾಟಗಾರರ ಬಗ್ಗೆ ಕೆಳೆವೊಂದು ಅಂಶಗಳನ್ನು ಗುರ್ತಿಸಿ , ನನೆಗೆ ತಿಳಿದಿರುವ ಹಾಗೆ ತುಂಬಾ ಚೆನ್ನಾಗಿ ಮಾಡಿದ್ದೇನೆ. ತಾವು ಇದನ್ನ ರಿವ್ಯೂ ಮಾಡುವಿರಾ?
ರೀಗಾರ್ಡ್ಸ್,
ಧರಣೇಶ
ವಿಕಿಪೀಡಿಯ <wiki@wikimedia.org>
9/19/17
ಒಪ್ಪಿದೆ, ಆದರೆ ಇವರು ಕವಿಗಳೂ ಕೂಡ, ಕ ಸಾ ಪ ಬಿಡಿ, ಆದರೆ ಕವಿಗಳಾಗಿ ಮಾಡಿರುವ ಸಾಧನೆ ಮರೆಯಬರದಲ್ವ, ಎಸ್ಟೋ ವಿಕಿ ಪೇಜ್ ಕೆಲಸಕ್ಕೆ ಬರದ ರಾಜಕೀಯದವರ ಬಗ್ಗೆ ಬರೆದಿದ್ದಾರೆ. ಸೊ ಇದು ಗಮನಾರ್ಹವಾದುದು ಅಲ್ವಾ ?
ವಿಕಿಪೀಡಿಯ <wiki@wikimedia.org> Unsubscribe
9/19/17
to me
ನಮಸ್ಕಾರ Dharanesha.e ರವರೆ.
ನಿಮ್ಮ ಈ ಲೇಖನ ವಿಕಿಪೀಡಿಯಕ್ಕೆ ತಕ್ಕುದಾಗಿಲ್ಲ.ಕರ್ನಾಟಕದಲ್ಲಿ 200ಕಿಂತ ಹೆಚ್ಚು ತಾಲೂಕುಗಳಿವೆ. ತಲೂಕಿಗೊಂದು ಕನ್ನಡ ಸಾಹಿತ್ಯ ಪರಿಷತ್ ಗಳಿವೆ . ಐದು ವರ್ಷಕೊಮ್ಮೆ ಬದಲಾಗುತ್ತಾರೆ.ಹೀಗೆ ಅವರ ಬಗ್ಗೆ ಪುಟ ತೆರೆದರೆ ಎಲ್ಲರೂ ಅದನ್ನೇ ಅನುಸರಿಸುತ್ತಾರೆ.
ಅನ್ಯತಾ ಭಾವಿಸಬೇಡಿ.
-------------
:[[ವಿಕಿಪೀಡಿಯ:ಅಳಿಸುವಿಕೆಗೆ_ಹಾಕಲಾಗಿರುವ_ಲೇಖನಗಳು#ಎಲ್_ಮಹಲಿಂಗಪ್ಪ|ಇಲ್ಲಿ ಚರ್ಚೆಯಾಗಿದೆ]].--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೦:೫೪, ೧೯ ಮಾರ್ಚ್ ೨೦೧೮ (UTC)
== Share your experience and feedback as a Wikimedian in this global survey ==
Hello! Sorry for writing in English. The Wikimedia Foundation is asking for your feedback in a survey. We want to know how well we are supporting your work on and off wiki, and how we can change or improve things in the future. The opinions you share will directly affect the current and future work of the Wikimedia Foundation. You have been randomly selected to take this survey as we would like to hear from your Wikimedia community. The survey is available in various languages and will take between 20 and 40 minutes.
<big>'''[https://wikimedia.qualtrics.com/jfe/form/SV_5ABs6WwrDHzAeLr?aud=PL Take the survey now]'''</big>
You can find more information about this survey [[m:Special:MyLanguage/Community_Engagement_Insights/About_CE_Insights|on the project page]] and see how your feedback helps the Wikimedia Foundation support editors like you. This survey is hosted by a third-party service and governed by this [[:foundation:Community_Engagement_Insights_2018_Survey_Privacy_Statement|privacy statement]] (in English). Please visit our [[m:Special:MyLanguage/Community_Engagement_Insights/Frequently_asked_questions|frequently asked questions page]] to find more information about this survey. If you need additional help, or if you wish to opt-out of future communications about this survey, send an email through the EmailUser feature to [[:m:Special:EmailUser/WMF Surveys|WMF Surveys]] to remove you from the list.
Thank you!
--[[User:WMF Surveys|WMF Surveys]] ([[User talk:WMF Surveys|talk]]) ೦೧:೩೨, ೩೧ ಮಾರ್ಚ್ ೨೦೧೮ (UTC)
<!-- Message sent by User:EGalvez (WMF)@metawiki using the list at https://meta.wikimedia.org/w/index.php?title=Community_Engagement_Insights/MassMessages/Lists/2018/pl&oldid=17888276 -->
== Reminder: Share your feedback in this Wikimedia survey ==
Every response for this survey can help the Wikimedia Foundation improve your experience on the Wikimedia projects. So far, we have heard from just 26% of Wikimramedia contributors who Wikimedia programs like the Education program, editathons, or image contests. The survey is available in various languages and will take between 20 and 40 minutes to be completed. '''[https://www.example.com Take the survey now.]'''
If you are not fluent in English, I apologize again for posting in English. If you have already taken the survey, we are sorry you've received this reminder. We have designed the survey to make it impossible to identify which users have taken the survey, so we have to send reminders to everyone.If you wish to opt-out of the next reminder or any other survey, send an email through EmailUser feature to [[:m:Special:EmailUser/WMF Surveys|WMF Surveys]]. You can also send any questions you have to this user email. [[m:Community_Engagement_Insights/About_CE_Insights|Learn more about this survey on the project page.]] This survey is hosted by a third-party service and governed by this Wikimedia Foundation [[:foundation:Community_Engagement_Insights_2018_Survey_Privacy_Statement|privacy statement]]. Thank you! —[[m:User:WMF Surveys|WMF Surveys]] ([[:User talk:WMF Surveys|talk]]) ೧೭:೧೮, ೧೫ ಏಪ್ರಿಲ್ ೨೦೧೮ (UTC)
<!-- Message sent by User:EGalvez (WMF)@metawiki using the list at https://meta.wikimedia.org/w/index.php?title=Community_Engagement_Insights/MassMessages/Lists/2018/pl&oldid=17888276 -->
== Reminder: Wikimedia survey (corrected link) ==
Every response for this survey can help the Wikimedia Foundation improve your experience on the Wikimedia projects. So far, we have heard from just 26% of Wikimramedia contributors who Wikimedia programs like the Education program, editathons, or image contests. The survey is available in various languages and will take between 20 and 40 minutes to be completed.'''[https://wikimedia.qualtrics.com/jfe/form/SV_5ABs6WwrDHzAeLr?aud=PL Take the survey now.]'''
If you are not fluent in English, I apologize for posting in English. If you have already taken the survey, we are sorry you've received this reminder. We have designed the survey to make it impossible to identify which users have taken the survey, so we have to send reminders to everyone. If you wish to opt-out of the next reminder or any other survey, send an email through EmailUser feature to [[:m:Special:EmailUser/WMF Surveys|WMF Surveys]]. You can also send any questions you have to this user email. [[m:Community_Engagement_Insights/About_CE_Insights|Learn more about this survey on the project page.]] This survey is hosted by a third-party service and governed by this Wikimedia Foundation [[:foundation:Community_Engagement_Insights_2018_Survey_Privacy_Statement|privacy statement]]. Thanks! —[[m:User:WMF Surveys|WMF Surveys]] ([[m:User talk:WMF Surveys|talk]]) ೧೭:೨೪, ೧೫ ಏಪ್ರಿಲ್ ೨೦೧೮ (UTC)
<!-- Message sent by User:EGalvez (WMF)@metawiki using the list at https://meta.wikimedia.org/w/index.php?title=Community_Engagement_Insights/MassMessages/Lists/2018/pl&oldid=17888276 -->
: I have already taken the survey--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೭:೪೫, ೧೬ ಏಪ್ರಿಲ್ ೨೦೧೮ (UTC)
== Your feedback matters: Final reminder to take the global Wikimedia survey ==
Hello! This is a final reminder that the Wikimedia Foundation survey will close on '''23 April, 2018 (07:00 UTC)'''. The survey is available in various languages and will take between 20 and 40 minutes. '''[https://wikimedia.qualtrics.com/jfe/form/SV_5ABs6WwrDHzAeLr?aud=PL Take the survey now.]'''
If you are not a native speaker of English, I apologize for writing in English. '''If you already took the survey - thank you! We will not bother you again.''' We have designed the survey to make it impossible to identify which users have taken the survey, so we have to send reminders to everyone. To opt-out of future surveys, send an email through EmailUser feature to [[:m:Special:EmailUser/WMF Surveys|WMF Surveys]]. You can also send any questions you have to this user email. [[m:Community_Engagement_Insights/About_CE_Insights|Learn more about this survey on the project page.]] This survey is hosted by a third-party service and governed by this Wikimedia Foundation [[:foundation:Community_Engagement_Insights_2018_Survey_Privacy_Statement|privacy statement]]. Thank you!! --[[m:User:WMF Surveys|WMF Surveys]] ([[m:User_talk:WMF Surveys|talk]]) ೦೫:೫೪, ೨೦ ಏಪ್ರಿಲ್ ೨೦೧೮ (UTC)
<!-- Message sent by User:EGalvez (WMF)@metawiki using the list at https://meta.wikimedia.org/w/index.php?title=Community_Engagement_Insights/MassMessages/Lists/2018/pl&oldid=17888276 -->
== CIS-A2K Newsletter, March & April 2018 ==
<div style="width:90%;margin:0% 0% 0% 0%;min-width:40em; align:center;">
<div style="color:white;">
:[[File:Access To Knowledge, The Centre for Internet Society logo.png|170px|left|link=https://meta.wikimedia.org/wiki/File:Access_To_Knowledge,_The_Centre_for_Internet_Society_logo.png]]<span style="font-size:35px;color:#ef5317;"> </span>
<div style="color: #3b475b; font-family: times new roman; font-size: 25px;padding: 25px; background: #73C6B6;">
<div style="text-align:center">The Center for Internet and Society</div>
<div style="text-align:center">Access to Knowledge Program</div>
<div style="color: #3b475b; font-family: comforta; font-size: 20px;padding: 15px; background: #73C6B6;">
<div style="text-align:center">Newsletter, March & April 2018</div>
</div>
</div>
</div>
<div style="width:70%;margin:0% 0% 0% 0%;min-width:40em;">
{| style="width:120%;"
| style="width:120%; font-size:15px; font-family:times new roman;" |
;From A2K
* [[:m:Women's Day Workshop at Jeevan Jyoti Women Empowerment Centre, Dist.Pune|Documenting Rural Women's Lifestyle & Culture at Jeevan Jyoti Women Empowerment Centre]]
* [[:m:Institutional Partnership with Tribal Research & Training Institute|Open knowledge repository on Biodiversity & Forest Management for Tribal communities in Collaboration with Tribal Research & Training Institute(TRTI), Pune]]
* [[:m:Telugu Wikipedia Reading list|Telugu Wikipedia reading list is created with more than 550 articles to encourage discourse and research about Telugu Wikipedia content.]]
* [[:m:Telugu Wikipedia Mahilavaranam/Events/March 2018/Visakhapatnam|To address gender gap in participation, a workshop for women writers and literary enthusiasts was conducted in Visakhapatnam under Telugu Wikipedia Mahilavaranam.]]
*[[:m:Sambad Health and Women Edit-a-thon|18 journalists from Sambad Media house joined together with Odia Wikipedians to create articles on Women's health, hyiegene and social issues.]]
*[[:Incubator:Wp/sat/ᱠᱟᱹᱢᱤᱥᱟᱲᱟ ᱑ (ᱥᱤᱧᱚᱛ)/en|Santali Wikipedians along with Odia Wikipedians organised the first Santali Wikipedia workshop in India]].
*[[:kn:ವಿಕಿಪೀಡಿಯ:ಕಾರ್ಯಾಗಾರ/ಮಾರ್ಚ್ ಬೆಂಗಳೂರು|Wikimedia Technical workshop for Kannada Wikipedians to help them understand Wikimedia Tools, Gadgets and Auto Wiki Browser]]
*[[:m:CIS-A2K/Events/Indian women and crafts|Women and Craft Edit-a-thon, to archive the Women achievers in the field of art and craft on Kannada Wikipedia.]]
; In other News
*[[:m:CIS-A2K/Work plan July 2018 - June 2019|CIS-A2K has submitted its annual Work-plan for the year 2018-19 to the APG.]]
*[[:m:Supporting Indian Language Wikipedias Program/Contest/Stats|Project Tiger has crossed 3077 articles with Punjabi community leading with 868 articles]].
*[https://lists.wikimedia.org/pipermail/wikimediaindia-l/2018-May/013342.html CIS-A2K is supporting three Wikipedians from India to take part in Wikimania 2018.]
*[https://lists.wikimedia.org/pipermail/wikimedia-l/2018-May/090145.html Users have received Multiple failed attempts to log in notifications, Please change your password regularly.]
*[[:outreach:2017 Asia report going forward|Education Program team at the Wikimedia Foundation has published a report on A snapshot of Wikimedia education activities in Asia.]]
<div style="margin-top:10px; font-size:90%; padding-left:5px; font-family:Georgia, Palatino, Palatino Linotype, Times, Times New Roman, serif;"> If this message is not on your home wiki's talk page, [[m:CIS-A2K/Reports/Newsletter/Subscribe|update your subscription]].--[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೮:೫೪, ೨೩ ಮೇ ೨೦೧೮ (UTC)
</div>
</div>
</div>
<!-- Message sent by User:Saileshpat@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=18069676 -->
== A request ==
Hello Pavanaja! Could you please add the word "Manipuri wikipedia" (mni.wikipedia.org) to the list of Indian wikipedias in the Kannada wiki's main page? Thanks! --[[ಸದಸ್ಯ:Haoreima|Haoreima]] ([[ಸದಸ್ಯರ ಚರ್ಚೆಪುಟ:Haoreima|ಚರ್ಚೆ]]) ೧೪:೧೮, ೨೮ ಜುಲೈ ೨೦೨೨ (UTC)
== Translation request ==
Hello.
Can you translate and upload the articles [[:en:National Museum of History of Azerbaijan]] and [[:en:National Art Museum of Azerbaijan]] in Kannada Wikipedia?
Yours sincerely, [[ಸದಸ್ಯ:Multituberculata|Multituberculata]] ([[ಸದಸ್ಯರ ಚರ್ಚೆಪುಟ:Multituberculata|ಚರ್ಚೆ]]) ೧೩:೨೩, ೯ ಮೇ ೨೦೨೨ (UTC)
== Please unlock the talk page of the Main page for discussion ==
Please unlock the talk page of the Main page/Wikipedia welcome page for discussion
== ವಿಕಿಪೀಡಿಯ:ಸೇವಾ ಪ್ರಶಸ್ತಿಗಳು ==
ನಮಸ್ಕಾರ. ಕನ್ನಡ ವಿಕಿಪೀಡಿಯದಲ್ಲಿ [[ವಿಕಿಪೀಡಿಯ:ಸೇವಾ ಪ್ರಶಸ್ತಿಗಳು|ಸೇವಾ ಪ್ರಶಸ್ತಿಗಳ]] ಪದಕಗಳು ಲಭ್ಯವಿದೆ. ದಯವಿಟ್ಟು ಇದರ ಉಪಯೋಗ ಪಡಿಯಬೇಕಾಗಿ ವಿನಂತಿ. ಧನ್ಯವಾದಗಳು. [[ಸದಸ್ಯ:TheUnbeatable|TheUnbeatable]] ([[ಸದಸ್ಯರ ಚರ್ಚೆಪುಟ:TheUnbeatable|ಚರ್ಚೆ]]) ೧೧:೩೮, ೩ ಜೂನ್ ೨೦೧೮ (UTC)
== ಹೊಸ ಲೇಖನದ ಬಗ್ಗೆ ==
ವೈಜ್ಞಾನಿಕ ಹೆಸರು ಅದರೆ ಏನು....?
ಅದ್ರೆ ಮೊದಲು ಆ ಹೆಸರಿನಿಂದ ಯಾಕೆ ಕರಿತ್ತಾ ಇದ್ರು....
ಏಕೆ ವೈಜ್ಞಾನಿಕ ಅಂತ ಕರಎದರು...ಅಂತ ತಿಳಿಸಿ ಹೇಳಿ
:ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ. ಅಂದ ಹಾಗೆ, ನೀವು ಲಾಗಿನ್ ಆಗಿಯೇ ಪ್ರಶ್ನೆ ಕೇಳಿ. ಅನಾಮಧೇಯರಿಗೆ ಉತ್ತರಿಸುವುದಿಲ್ಲ--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೬:೩೬, ೨೬ ಜುಲೈ ೨೦೧೮ (UTC)
ಇಂಗ್ಲಿಷ್ ಇಂದ ಕನ್ನಡಕ್ಕೆ ಅನುವಾದ ಮಾಡುವಾಗ, ಆ ಇಂಗ್ಲಿಷ್ ಪುಟದ Infoboxನಲ್ಲಿ ಇರುವ ಇಮೇಜ್ ಕನ್ನಡ ಪುಟಕ್ಕೆ ಸೇರಿಸುವುದು ಹೇಗೆ?? --[[ಸದಸ್ಯ:Raghuveer1995|Raghuveer1995]] ([[ಸದಸ್ಯರ ಚರ್ಚೆಪುಟ:Raghuveer1995|ಚರ್ಚೆ]]) ೧೨:೦೪, ೨೦ ಅಕ್ಟೋಬರ್ ೨೦೧೯ (UTC)
== CIS-A2K Newsletter January 2019 ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their newsletter for the month of January 2019. The edition includes details about these topics:
;From A2K
* Mini MediaWiki Training, Theni
* Marathi Language Fortnight Workshops (2019)
* Wikisource training Bengaluru, Bengaluru
* Marathi Wikipedia Workshop & 1lib1ref session at Goa University
* Collaboration with Punjabi poet Balram
;From Community
*TWLCon (2019 India)
;Upcoming events
* Project Tiger Community Consultation
* Gujarati Wikisource Workshop, Ahmedabad
* Train the Trainer program
Please read the complete newsletter '''[[:m:CIS-A2K/Reports/Newsletter/January 2019|here]]'''.<br /><small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]]. </small> using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೬:೩೬, ೨೨ ಫೆಬ್ರುವರಿ ೨೦೧೯ (UTC)
<!-- Message sent by User:Saileshpat@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=18336051 -->
== Merging potentially identical pages ==
(Apologies for writing in English.) In performing some maintenance on Wikidata I have come across some possibly duplicate pages on this wiki. As I do not speak Kannada, it would be helpful if you could merge each pair of pages into whichever name is most appropriate, or leave a note as to why a certain pair of pages should not be merged. (Note that this list may expand as I find more potential duplicates.) [[ಸದಸ್ಯ:Mahir256|ಮಾಹಿರ್೨೫೬]] ([[ಸದಸ್ಯರ ಚರ್ಚೆಪುಟ:Mahir256|ಚರ್ಚೆ]]) ೨೧:೦೨, ೩ ಏಪ್ರಿಲ್ ೨೦೧೯ (UTC)
*[[:ವರ್ಗ:ಗುಲಬರ್ಗಾ ಜಿಲ್ಲೆ]] ↔ [[:ವರ್ಗ:ಗುಲ್ಬರ್ಗ ಜಿಲ್ಲೆ]] ↔ [[:ವರ್ಗ:ಕಲಬುರಗಿ ಜಿಲ್ಲೆ]]
*[[:ವರ್ಗ:ವಿಜಾಪುರ ಜಿಲ್ಲೆ]] ↔ [[:ವರ್ಗ:ಬಿಜಾಪುರ ಜಿಲ್ಲೆ]] ↔ [[:ವರ್ಗ:ವಿಜಯಪುರ ಜಿಲ್ಲೆ]]
*[[:ವರ್ಗ:ಗದಗ ಜಿಲ್ಲೆ]] ↔ [[:ವರ್ಗ:ಗದಗ್ ಜಿಲ್ಲೆ]]
*[[:ವರ್ಗ:ಬಾಗಲಕೋಟೆ ಜಿಲ್ಲೆ]] ↔ [[:ವರ್ಗ:ಬಾಗಲಕೋಟ ಜಿಲ್ಲೆ]]
*[[:ವರ್ಗ:ಉಡುಪಿ ಜಿಲ್ಲೆ]] ↔ [[:ವರ್ಗ:ಉಡಿಪಿ ಜಿಲ್ಲೆ]]
*[[ವಿಜಾಪೂರ ತಾಲ್ಲೂಕು]] ↔ [[ವಿಜಯಪುರ ತಾಲ್ಲೂಕು]] ↔ [[ಬಿಜಾಪೂರ ತಾಲ್ಲೂಕು]] ↔ [[ವಿಜಾಪುರ ತಾಲ್ಲೂಕು]]
*[[ಬಸವನ ಬಾಗೇವಾಡಿ ತಾಲ್ಲೂಕು]] ↔ [[ಬಸವನಬಾಗೇವಾಡಿ ತಾಲ್ಲೂಕು]]
== CIS-A2K Newsletter February 2019 ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m: CIS-A2K|CIS-A2K]] has published their newsletter for the month of February 2019. The edition includes details about these topics:
; From A2K
*Bagha Purana meet-up
*Online session on quality improvement Wikimedia session at Tata Trust's Vikas Anvesh Foundation, Pune
*Wikisource workshop in Garware College of Commerce, Pune
*Mini-MWT at VVIT (Feb 2019)
*Gujarati Wikisource Workshop
*Kannada Wiki SVG translation workshop
*Wiki-workshop at AU Delhi
Please read the complete newsletter '''[[:m:CIS-A2K/Reports/Newsletter/February 2019|here]]'''.<br /><small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]].</small> using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೧:೪೨, ೨೬ ಏಪ್ರಿಲ್ ೨೦೧೯ (UTC)
<!-- Message sent by User:Saileshpat@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=18336051 -->
== CIS-A2K Newsletter March 2019 ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their newsletter for the month of March 2019. The edition includes details about these topics:
; From A2K
*Art+Feminism Edit-a-thon
*Wiki Awareness Program at Jhanduke
*Content donation sessions with authors
*SVG Translation Workshop at KBC
*Wikipedia Workshop at KBP Engineering College
*Work-plan submission
Please read the complete newsletter '''[[:m:CIS-A2K/Reports/Newsletter/March 2019|here]]'''.<br /><small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]].</small> using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೧:೪೭, ೨೬ ಏಪ್ರಿಲ್ ೨೦೧೯ (UTC)
<!-- Message sent by User:Saileshpat@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=18336051 -->
== CIS-A2K Newsletter March 2019 ==
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their newsletter for the month of March 2019. The edition includes details about these topics:
; From A2K
*Art+Feminism Edit-a-thon
*Wiki Awareness Program at Jhanduke
*Content donation sessions with authors
*SVG Translation Workshop at KBC
*Wikipedia Workshop at KBP Engineering College
*Work-plan submission
Please read the complete newsletter '''[[:m:CIS-A2K/Reports/Newsletter/March 2019|here]]'''.<br /><small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]].</small> using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೧:೫೪, ೨೬ ಏಪ್ರಿಲ್ ೨೦೧೯ (UTC)
<!-- Message sent by User:Saileshpat@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=18336051 -->
== Gadget Installation ==
I request you to enable the following gadgets which will enhance the editing of the community members
* External tools
* Extra toolbar buttons
* ExternalSearch
* RegexMenuFramework
* Mobile-sidebar
* MobileMaps --[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೧೭:೫೬, ೨ ಜೂನ್ ೨೦೧೯ (UTC)
:Has it been discussed in VP?--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೩:೪೦, ೪ ಜೂನ್ ೨೦೧೯ (UTC)
== ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆ ==
ನಮಸ್ಕಾರ,
ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯಅಂಗವಾಗಿ ತಯಾರದ ಲೇಖನಗಳ ಪಟ್ಟಿ, ಈ [https://kn.wikipedia.org/wiki/ವರ್ಗ:ಕ್ರೈಸ್ಟ್_ವಿಶ್ವವಿದ್ಯಾಲಯದ_ವಿದ್ಯಾರ್ಥಿಗಳು_ಸಂಪಾದಿಸಿದ_ಲೇಖನಗಳು ವರ್ಗದಲ್ಲಿ] ವೀಕ್ಷಿಸಬಹುದು. ಈ ಲೇಖನಗಳನ್ನು ವಿದ್ಯಾರ್ಥಿಗಳು ರಚಿಸಲಾಗಿರುವುದರಿಂದ ಅವು ಸಮುದಾಯದ ಅಗತ್ಯತೆಗಳ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಈ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಮಾಡ ಬೇಕೆಂದು ಕೋರುತ್ತೇನೆ.--[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೦೮:೨೩, ೭ ಆಗಸ್ಟ್ ೨೦೧೯ (UTC)
{{clear}}
==ಅರ್ಜಿಯನ್ನು ಬೆಂಬಲಿಸಲು ವಿನಂತಿ ==
{|class="wikitable" style="color:#000080; background-color:#ffffcc; border:solid 4px cyan;"
| ಪ್ರಾಜೆಕ್ಟ್ ಟೈಗರ್'ನ ಲ್ಯಾಪ್ಟಾಪ್ / ಇಂಟರ್ನೆಟ್ ಬೆಂಬಲ ಯೋಜನೆಯ ನನ್ನ ಅರ್ಜಿಯನ್ನು ಬೆಂಬಲಿಸಿ.
Link: [[meta:Growing Local Language Content on Wikipedia (Project Tiger 2.0)/Support/AnoopZ]]
|-
| ಧನ್ಯವಾದಗಳು--<span style="background: linear-gradient(to right, grey, ivory, #F3F3EA); letter-spacing: 1.5px;">[[User:AnoopZ|★ Ano]][[User talk:AnoopZ|op✉]]</span>{{CURRENTTIME}}, {{CURRENTDAYNAME}} [[{{CURRENTMONTHNAME}} {{CURRENTDAY}}]] [[{{CURRENTYEAR}}]] ([[w:UTC|UTC]])
|}
== Unblocking of User:Ananth subray(Bot) ==
Hello,
I request you to unblock my Bot account. I had requested you to block this account initially as the edit made with the help of pywikibot was out of my control. Now I have fixed those issues and there is a need of my bot account to run OCR4Wikisource and I request you to do the needful. --[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೦೮:೨೯, ೧೦ ಸೆಪ್ಟೆಂಬರ್ ೨೦೧೯ (UTC)
:ಕನ್ನಡ ವಿಕಿಪೀಡಿಯದಲ್ಲಿ ಬಾಟ್ಗಳ ಕೋರಿಕೆಗಾಗಿ [[ವಿಕಿಪೀಡಿಯ:ಬಾಟ್/ಅನುಮೋದನೆಗಾಗಿ ವಿನಂತಿಗಳು|ಪುಟ]] ಮಾಡಲಾಗಿದೆ. ಅಲ್ಲಿ ಕೋರಿಕೆ ಸಲ್ಲಿಸಬಹುದು.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೧:೨೩, ೧೧ ಸೆಪ್ಟೆಂಬರ್ ೨೦೧೯ (UTC)
== ಬೆಂಬಲಕ್ಕಾಗಿ ವಿನಂತಿ ==
ಪ್ರಾಜೆಕ್ಟ್ ಟೈಗರ್ ಬೆಂಬಲಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ದಯಮಾಡಿ ನನ್ನ ಅರ್ಜಿಯನ್ನು ಬೆಂಬಲಿಸಬೇಕೆಂದು ಕೇಳಿಕೊಳ್ಳುತ್ತೇನೆ. https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/Manjappabg [[ಸದಸ್ಯ:Manjappabg|Manjappabg]] ([[ಸದಸ್ಯರ ಚರ್ಚೆಪುಟ:Manjappabg|ಚರ್ಚೆ]]) ೧೮:೨೯, ೧೪ ಸೆಪ್ಟೆಂಬರ್ ೨೦೧೯ (UTC)
== Issue with the Infobox template ==
In the template "[[Template:Infobox ಊರು|Infobox ಊರು]]" we have an extra "<nowiki>{{#if:|</nowiki>". Which is showing up in all the article where this template has been used. I request you to fix this issue at the earliest. --[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೦೭:೪೦, ೭ ನವೆಂಬರ್ ೨೦೧೯ (UTC)
:I had also noticed it and tried to fix. But could not find out which is extra. It is extremely difficult to find the nested "if"s. Is there any tool like sublimetext to edit templates, which will show in color the mismatch? Alternatively, can you pinpoint that extra "<nowiki>{{#if:|</nowiki>" by line number?--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೦:೫೫, ೭ ನವೆಂಬರ್ ೨೦೧೯ (UTC)
== [[ವಿಕಿಪೀಡಿಯಾ: ಏಷಿಯನ್ ತಿಂಗಳು/೨೦೧೯]] ==
ನಮಸ್ಕಾರ, Wikipedia: Asian Month/2019 ಆರಂಭವಾಗಿದ್ದು ಇದನ್ನು ಆಯೋಜಿಸುವಲ್ಲಿ ತಮ್ಮ ಸಹಾಯವನ್ನು ಕೋರುತ್ತಿದ್ದೇನೆ. [[ಸದಸ್ಯ:Manthara|Manthara]] ([[ಸದಸ್ಯರ ಚರ್ಚೆಪುಟ:Manthara|ಚರ್ಚೆ]]) ೧೫:೩೬, ೯ ನವೆಂಬರ್ ೨೦೧೯ (UTC)
:ಯಾವ ರೀತಿಯ ಸಹಾಯ?--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೭:೦೬, ೯ ನವೆಂಬರ್ ೨೦೧೯ (UTC)
::ಕ್ಷಮಿಸಿ, ನಾವು ಈ ಸ್ಪರ್ಧೆಯನ್ನು ಅಕ್ಟೋಬರ್ ತಿಂಗಳಲ್ಲೇ ಪ್ರಾರಂಬಿಸಿರಬೇಕಿತ್ತು. ಸ್ಪರ್ಧೆಯ ನಿರ್ವಹಣೆಯಲ್ಲಿ ನಿಮ್ಮ ಸಹಾಯ ಬೇಕಾಗಿತ್ತು. ಇದೀಗ ತಡವಾಗಿ ಹೋಗಿದೆ. ಕ್ಷಮೆಯಿರಲಿ.-[[ಸದಸ್ಯ:Manthara|Manthara]] ([[ಸದಸ್ಯರ ಚರ್ಚೆಪುಟ:Manthara|ಚರ್ಚೆ]]) ೦೭:೧೫, ೧೦ ನವೆಂಬರ್ ೨೦೧೯ (UTC)
== Template import ==
I request you to import the templates and update them at the earliest. Was working on an article and was not able to find ಟೆಂಪ್ಲೇಟು:Infobox civil servant. Please do the needful at the earliest. --[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೧೪:೦೮, ೧೧ ನವೆಂಬರ್ ೨೦೧೯ (UTC)
:Done.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೫:೩೭, ೧೧ ನವೆಂಬರ್ ೨೦೧೯ (UTC)
== Gangaasoonu ಮತ್ತು smjalageri ಎರಡೂ ಒಂದೇ ಎಂದು ಪರಿಗಣಿಸಲು ಮನವಿ ==
ಮಾನ್ಯ ಪವನಜರಿಗೆ ನಮನಗಳು,
ನಾನು ಎಸ್ ಎಂ ಜಲಗೇರಿ, ನನ್ನ ವಿಕಿ ನಾಮಪದವನ್ನು ಗಂಗಾಸೂನು ಎಂದು ಬದಲಿಸಿಕೊಂಡಿದ್ದೇನೆ.
[https://tools.wmflabs.org/fountain/editathons/project-tiger-2.0-kn ಪ್ರಾಜೆಕ್ಟ್ ಟೈಗರ್]ನಲ್ಲಿ ಎರಡನ್ನೂ ಪರ್ತ್ಯೇಕವಾಗಿ ಪರಿಗಣಿಸಲ್ಪಟ್ಟಿದೆ.
ದಯವಿಟ್ಟು, ಎರಡನ್ನೂ ಒಂದೇ ಅಕೌಂಟ್ ಎಂದು ಪರಿಗಣಿಸಲು ಮನವಿ.
ತಮ್ಮ ವಿಶ್ವಾಸಿ,
[[ಸದಸ್ಯ:Gangaasoonu|Gangaasoonu]] ([[ಸದಸ್ಯರ ಚರ್ಚೆಪುಟ:Gangaasoonu|ಚರ್ಚೆ]]) ೧೬:೦೦, ೨೧ ಜನವರಿ ೨೦೨೦ (UTC)
== Interest in learning more ==
Hello,
My name is Karishma Mehrotra. I am a reporter with the Indian Express. I want to explore Wikipedia editors who are helping increase the use of Indian languages on the website.
I would like to know a little bit about you and what you enjoy about Wikipedia.
Can you email karishmaindianexpress@gmail.com to discuss further?
Karishma Mehrotra [[ಸದಸ್ಯ:Karishmamehrotra|Karishmamehrotra]] ([[ಸದಸ್ಯರ ಚರ್ಚೆಪುಟ:Karishmamehrotra|ಚರ್ಚೆ]]) ೧೨:೪೨, ೧೧ ಮಾರ್ಚ್ ೨೦೨೦ (UTC)
:Thanks for contacting. I have sent an email. Check.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೧:೦೦, ೧೨ ಮಾರ್ಚ್ ೨೦೨೦ (UTC)
== ಕನ್ನಡ ವಿಕಿಪೀಡಿಯದ ಬಗ್ಗೆ ==
ಸರ್, ನೀವು ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯರಾಗಿ ಹೊಸ ಪುಟಗಳನ್ನು ರಚಿಸುತ್ತಿರುವುದರಿಂದ ಕನ್ನಡ ವಿಕಿಪೀಡಿಯ ಶ್ರೀಮಂತಗೊಳ್ಳುತ್ತಿದೆ. ಆದರೆ ನಮ್ಮ ವಿಕಿಪೀಡಿಯ ಪುಟಗಳ ಸಂಖ್ಯೆಯಲ್ಲಿ ೧೦೯ನೇ ಸ್ಥಾನದಿಂದ ೧೧೧ನೇ ಸ್ಥಾನಕ್ಕೆ ಇಳಿದಿರುವುದು ಬೇಸರದ ಸಂಗತಿ. ಸಕ್ರಿಯ ಸದಸ್ಯರ ಸಂಖ್ಯೆಯೂ ಕಡಿಮೆ ಆಗಿದೆ. ಅದಕ್ಕೆ ನಾವೆಲ್ಲರೂ ಸೇರಿ ಕನ್ನಡ ವಿಕಿಪೀಡಿಯವನ್ನು ಉನ್ನತ ಸ್ಥಾನಕ್ಕೆ ಏರಿಸಬೇಕು. ಸದಸ್ಯರು ಹೊಸ ಪುಟಗಳನ್ನು ರಚಿಸಬೇಕಾಗಿದೆ. ಅದಕ್ಕಾಗಿ ಹಿರಿಯರಾದ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ನೀವು ಎಲ್ಲರಿಗೂ ಮಾರ್ಗದರ್ಶಕರಾಗಿ ಎಲ್ಲ ಕನ್ನಡ ವಿಕಿಪೀಡಿಯ ಸದಸ್ಯರು ಸಕ್ರಿಯರಾಗುವಂತೆ ಏನಾದರೂ ಒಂದು ಯೋಜನೆ ಅಥವಾ ಮನವಿ ಮಾಡಿ.
ನಾನು ದೂರದ ಮೂಡುಬಿದಿರೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವುದರಿಂದ ಸಕ್ರಿಯವಾಗಿ ಪುಟ ರಚನೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನೂ ನನಗೆ ಸಾಧ್ಯವಾಗುವಷ್ಟು ಪುಟಗಳನ್ನು ಸೇರಿಸಲು ಪ್ರಯತ್ನಿಸುತ್ತೇನೆ.
ನಾನು ಹೇಳುವುದಿಷ್ಟೇ ಕನ್ನಡ ವಿಕಿಪೀಡಿಯದ ಉನ್ನತಿಗಾಗಿ ಎಲ್ಲರೂ ಕೈಗೂಡಿಸಬೇಕು. ನನ್ನ ಮನದ ಅಭಿಪ್ರಾಯದಲ್ಲಿ ಏನಾದರೂ ತಪ್ಪಿದ್ದರೆ ನನ್ನನ್ನು ಕ್ಷಮಿಸಿ. [[ಸದಸ್ಯ:VINAY C Hukkeri|VINAY C Hukkeri]] ([[ಸದಸ್ಯರ ಚರ್ಚೆಪುಟ:VINAY C Hukkeri|ಚರ್ಚೆ]]) ೧೪:೩೮, ೧೯ ಮಾರ್ಚ್ ೨೦೨೦ (UTC)
== ಚರ್ಚೆಪುಟ:ಭಾರತದಲ್ಲಿ_ಪ್ರಸವ_ಮರಣ ==
* ಒಮ್ಮೆ ನೋಡಿ: [[ಚರ್ಚೆಪುಟ:ಭಾರತದಲ್ಲಿ_ಪ್ರಸವ_ಮರಣ]]
[[ಸದಸ್ಯ:Gshguru|ಗುರುಪಾದ್ ಹೆಗಡೆ ಮುಂಡಿಗೇಸರ]] ([[ಸದಸ್ಯರ ಚರ್ಚೆಪುಟ:Gshguru|ಚರ್ಚೆ]]) ೦೪:೧೬, ೨ ಏಪ್ರಿಲ್ ೨೦೨೦ (UTC)
:ಅಲ್ಲೇ ಉತ್ತರಿಸಲಾಗಿದೆ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೦೮, ೨ ಏಪ್ರಿಲ್ ೨೦೨೦ (UTC)
== Template import ==
I request you to import the templates and update them at the earliest. Was working on an article and was not able to find
* ಟೆಂಪ್ಲೇಟು:Infobox genome
* ಟೆಂಪ್ಲೇಟು:Medical resources
* ಟೆಂಪ್ಲೇಟು:Block indent
* ಟೆಂಪ್ಲೇಟು:Collapsed infobox section begin
*ಟೆಂಪ್ಲೇಟು:Collapsed infobox section end
*ಟೆಂಪ್ಲೇಟು:Block indent
*ಟೆಂಪ್ಲೇಟು:Time interval
*ಟೆಂಪ್ಲೇಟು:Stringsplit
Please do the needful at the earliest. --[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೦೭:೦೦, ೫ ಏಪ್ರಿಲ್ ೨೦೨೦ (UTC)
:{{ping|Pavanaja}} Please do the needful at the earliest, these templates are related COVID-19 aricles. --[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೦೫:೫೮, ೮ ಏಪ್ರಿಲ್ ೨೦೨೦ (UTC)
:: Done --[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೬:೫೦, ೮ ಏಪ್ರಿಲ್ ೨೦೨೦ (UTC)
== REMINDER - Feedback from writing contest jury of Project Tiger 2.0 ==
<div style="border:8px red ridge;padding:6px;>
[[File:Emoji_u1f42f.svg|right|100px|tiger face]]
Dear Wikimedians,
We hope this message finds you well.
We sincerely thank you for your participation in Project Tiger 2.0 and we want to inform you that almost all the processes such as prize distribution etc related to the contest have been completed now. As we indicated earlier, because of the ongoing pandemic, we were unsure and currently cannot conduct the on-ground community Project Tiger workshop.
We are at the last phase of this Project Tiger 2.0 and as a part of the online community consultation, we request you to spend some time to share your valuable feedback on the article writing jury process.
Please '''fill this [https://docs.google.com/forms/d/1UoEQV-3LGbe_YJoalDXBdPgWp1i-HQWIwQglZZyIwB8/viewform form]''' to share your feedback, suggestions or concerns so that we can improve the program further.
'''Note: If you want to answer any of the descriptive questions in your native language, please feel free to do so.'''
Thank you. [[User:Nitesh Gill|Nitesh Gill]] ([[User talk:Nitesh Gill|talk]]) 06:24, 13 June 2020 (UTC)
</div>
<!-- Message sent by User:Nitesh Gill@metawiki using the list at https://meta.wikimedia.org/w/index.php?title=User:Nitesh_Gill/list/PT2.0_Jury_members&oldid=20159288 -->
==ಫೋಟೋ ಸೇರಿಸುವ ಬಗ್ಗೆ==
(suMkadavar ೦೪:೦೬, ೧೫ ಜುಲೈ ೨೦೨೦ (UTC))
ನಮಸ್ಕಾರ. ಸರ್, ಇದುವರೆಗೆ ನಾನು ನನ್ನ ತೊಂದರೆಯನ್ನು ನಿವಾರಿಸಿಕೊಳ್ಳಲು ಆಗಿಲ್ಲ. ನೀವೂ ಯಾಕೋ ಗಮನ ಹರಿಸುತ್ತಿಲ್ಲ. ದಯಮಾಡಿ ನನಗೆ ನನ್ನ ಕ್ಯಾಮರದಲ್ಲಿ ತೆಗೆದ ಫೋಟೋಗಳನ್ನು ಅಪ್ಲೋಡ್ ಮಾಡಲು ಸಹಾಯಮಾಡಿ. ದ್ಯನ್ಯವಾದಗಳು.
:ನೀವು ಕನ್ನಡ ವಿಕಿಪೀಡಿಯದಲ್ಲಿ ಸ್ಥಳೀಯವಾಗಿ ಫೋಟೋ ಸೇರಿಸಬಹುದು. ದಯವಿಟ್ಟು [[ವಿಕಿಪೀಡಿಯ:ಸದ್ಬಳಕೆ|ಸದ್ಬಳಕೆ]] ಪುಟ ನೋಡಿ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೩೫, ೧೫ ಜುಲೈ ೨೦೨೦ (UTC)
==ಸಂಗೊಳ್ಳಿ ರಾಯಣ್ಣ==
ಸರ್ 🙏💐
ಸಂಗೊಳ್ಳಿ ರಾಯಣ್ಣ ವಿಕಿಪೀಡಿಯ ಪುಟದಲ್ಲಿ ತಾವು ಒಪ್ಪಿಗೆ ಸೂಚಿಸಿದರೆ This page is protected to prevent vandalism ಲಾಕ್ ತೆರವು ಮಾಡಿದರೆ ಅದನ್ನು ನಾನು ಸಂಪಾದಿಸಲು ಬಯಸಿದ್ದೇನೆ
:ಆ ಪುಟವನ್ನು ಅನಾಮಧೇಯರು ಸಂಪಾದನೆ ಮಾಡದಂತೆ ಮಾತ್ರ ರಕ್ಷಣೆ ಮಾಡಲಾಗಿರುವುದು. ವಿಕಿಪೀಡಿಯಕ್ಕೆ ಲಾಗಿನ್ ಆದರೆ ಸಂಪಾದನೆ ಮಾಡಬಹುದು.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೪:೧೩, ೨೦ ಆಗಸ್ಟ್ ೨೦೨೦ (UTC)
== ಪುಟಗಳ ವಿಲೀನ ==
ನಮಸ್ಕಾರ ಸರ್, ಕನ್ನಡ ವಿಕಿಪೀಡಿಯದಲ್ಲಿ ಔಷಧೀಯ ಸಸ್ಯಗಳ ಬಗ್ಗೆ ಎರಡು ಪುಟಗಳಿರುವುದನ್ನು ನಾನು ಗಮನಿಸಿದೆ - https://kn.m.wikipedia.org/wiki/%E0%B2%94%E0%B2%B7%E0%B2%A7%E0%B2%BF%E0%B2%AF_%E0%B2%B8%E0%B2%B8%E0%B3%8D%E0%B2%AF%E0%B2%97%E0%B2%B3%E0%B3%81 ಮತ್ತು https://kn.m.wikipedia.org/wiki/%E0%B2%94%E0%B2%B7%E0%B2%A7%E0%B3%80%E0%B2%AF_%E0%B2%B8%E0%B2%B8%E0%B3%8D%E0%B2%AF%E0%B2%97%E0%B2%B3%E0%B3%81
ಇದನ್ನು ಎಲ್ಲಿ ಪ್ರಸ್ತಾಪಿಸಬೇಕು ಅಂತ ಗೊತ್ತಿಲ್ಲ, ಅದಕ್ಕೆ ಇಲ್ಲಿ ತಂದಿದ್ದೇನೆ. ಈ ಪುಟಗಳನ್ನು ನೀವು ದಯವಿಟ್ಟು ವಿಲೀನಗೊಳಿಸಿಬಹುದೇ? [[ಸದಸ್ಯ:AVSmalnad77|AVSmalnad77]] ([[ಸದಸ್ಯರ ಚರ್ಚೆಪುಟ:AVSmalnad77|ಚರ್ಚೆ]]) ೧೪:೪೭, ೭ ಅಕ್ಟೋಬರ್ ೨೦೨೦ (UTC)
:ಹೌದು. ಎರಡನ್ನು ವಿಲೀನ ಮಾಡಬೇಕು.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೪:೫೪, ೭ ಅಕ್ಟೋಬರ್ ೨೦೨೦ (UTC)
== ವಿಕಿಪೀಡಿಯ ಏಷ್ಯಾದ ತಿಂಗಳು ==
{{clear}}
{| class="wikitable" style="background-color: #b0c4d9; border: 2px solid #000; padding: 5px 5px 5px 5px; "
|-
|[[File:Wikipedia_Asian_Month_Logo.svg|50px|link=[[ವಿಕಿಪೀಡಿಯ:ವಿಕಿಪೀಡಿಯ_ಏಷ್ಯನ್_ತಿಂಗಳು_೨೦೨೦]]]]
|ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. [[ವಿಕಿಪೀಡಿಯ:ವಿಕಿಪೀಡಿಯ_ಏಷ್ಯನ್_ತಿಂಗಳು_೨೦೨೦|ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ]].
|-
!colspan="2"|ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span>
|}
--[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೯, ೧೯ ನವೆಂಬರ್ ೨೦೨೦ (UTC)
{{clear}}
<!-- Message sent by User:ಅನೂಪ್@knwiki using the list at https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:%E0%B2%85%E0%B2%A8%E0%B3%82%E0%B2%AA%E0%B3%8D/messagelist&oldid=1015909 -->
== CIS-A2K Newsletter January 2021 ==
<div style="border:6px black ridge; background:#EFE6E4;width:60%;">
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their newsletter for the month of January 2021. The edition includes details about these topics:
{{Div col|colwidth=30em}}
*Online meeting of Punjabi Wikimedians
*Marathi language fortnight
*Online workshop for active citizen groups
*Lingua Libre workshop for Marathi community
*Online book release event with Solapur University
*Punjabi Books Re-licensing
*Research needs assessment
*Wikipedia 20th anniversary celebration edit-a-thon
*Wikimedia Wikimeet India 2021 updates
{{Div col end|}}
Please read the complete newsletter '''[[:m:CIS-A2K/Reports/Newsletter/January 2021|here]]'''.<br />
<small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]]</small>.
</div> [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೬:೧೩, ೮ ಫೆಬ್ರುವರಿ ೨೦೨೧ (UTC)
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=19307097 -->
== ವಿಕಿಮೀಡಿಯಾ ಫೌಂಡೇಶನ್ನ ಆಡಳಿತ ಮಂಡಳಿಯ ಟ್ರಸ್ಟಿಗಳ ಆಯ್ಕೆ ಪ್ರಕ್ರಿಯೆಯ ಬಗ್ಗೆ ಪ್ರತಿಕ್ರಿಯೆಗಾಗಿ ಸಮ ==
Hi, I am writing this message to bring you attention to the discussion at ''[[ವಿಕಿಪೀಡಿಯ:ಅರಳಿ_ಕಟ್ಟೆ#ವಿಕಿಮೀಡಿಯಾ_ಫೌಂಡೇಶನ್%E2%80%8Cನ_ಆಡಳಿತ_ಮಂಡಳಿಯ_ಟ್ರಸ್ಟಿಗಳ_ಆಯ್ಕೆ_ಪ್ರಕ್ರಿಯೆಯ_ಬಗ್ಗೆ_ಪ್ರತಿಕ್ರಿಯೆಗಾಗಿ_ಸಮ]]''. Thank you, [[ಸದಸ್ಯ:KCVelaga (WMF)|KCVelaga (WMF)]] ([[ಸದಸ್ಯರ ಚರ್ಚೆಪುಟ:KCVelaga (WMF)|ಚರ್ಚೆ]]) ೧೫:೧೩, ೧೭ ಫೆಬ್ರುವರಿ ೨೦೨೧ (UTC)
== ವಿಕಿಮೀಡಿಯ ಫೌಂಡೇಶನ್ನ ಆಡಳಿತ ಮಂಡಳಿಯ ಚುನಾವಣೆಯ ಬಗ್ಗೆ ಪ್ರತಿಕ್ರಿಯೆಯಾಗಿ ಕನ್ನಡ ಮತ್ತು ತುಳು ಸಮುದ ==
ಫೆಬ್ರವರಿ 1 ಮತ್ತು ಮಾರ್ಚ್ 14 ರ ನಡುವೆ ವಿಕಿಮೀಡಿಯಾ ಫೌಂಡೇಶನ್ನ ಆಡಳಿತ ಮಂಡಳಿಗೆ (ಬೋರ್ಡ್ ಆಫ್ ಟ್ರಸ್ಟೀಸ್) ಸಮುದಾಯದ ಸದಸ್ಯರ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸಮುದಾಯದಲ್ಲಿ ವಿನಂತಿಸುತ್ತಿದೆ. ಕನ್ನಡ ಮತ್ತು ತುಳು ಸಮುದಾಯದ ಸದಸ್ಯರೊಂದಿಗೆ 22 ಫೆಬ್ರವರಿ (ಸೋಮವಾರ) ಸಂಜೆ 3 ರಿಂದ 4:30 ರ ವರೆಗೆ ಸಭೆ ನಡೆಯಲಿದೆ. ನೀವೆಲ್ಲರೂ ಇದರಲ್ಲಿ ಪಾಲ್ಗೊಂಡಲ್ಲಿ ತುಂಬಾ ಒಳ್ಳೆಯದು. ಈ ಕೊಂಡಿಗೆ ಭೇಟಿ ನೀಡುವ ಮೂಲಕ ಸಭೆಗೆ ಹಾಜರಾಗಬಹುದು https://meet.google.com/pnd-sqdv-odw ಹಾಗೂ ನಿಮ್ಮ ಗೂಗಲ್ ಕ್ಯಾಲೆಂಡರ್ಗೆ [https://calendar.google.com/event?action=TEMPLATE&tmeid=NDhoa2Y2b2hmcGs5Nm5qZHFwbThjNHFjNjgga2N2ZWxhZ2EtY3RyQHdpa2ltZWRpYS5vcmc&tmsrc=kcvelaga-ctr%40wikimedia.org ಕಾರ್ಯಕ್ರಮವನ್ನು ಸೇರಿಸಿಕೊಳ್ಳಬಹುದು]. [[:m:User:KCVelaga (WMF)|KCVelaga (WMF)]], ೧೫:೧೬, ೨೦ ಫೆಬ್ರುವರಿ ೨೦೨೧ (UTC)
<!-- Message sent by User:KCVelaga (WMF)@metawiki using the list at https://meta.wikimedia.org/w/index.php?title=Global_message_delivery/Targets/Kannada_and_Tulu_volunteers&oldid=21133101 -->
== CIS-A2K Newsletter February 2021 ==
<div style="border:6px black ridge; background:#EFE6E4;width:60%;">
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their newsletter for the month of February 2021. The edition includes details about these topics:
{{Div col|colwidth=30em}}
*Wikimedia Wikimeet India 2021
*Online Meeting with Punjabi Wikimedians
*Marathi Language Day
*Wikisource Audiobooks workshop
*2021-22 Proposal Needs Assessment
*CIS-A2K Team changes
*Research Needs Assessment
*Gender gap case study
*International Mother Language Day
{{Div col end|}}
Please read the complete newsletter '''[[:m:CIS-A2K/Reports/Newsletter/February 2021|here]]'''.<br />
<small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]]</small>.
</div>
[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೭:೨೨, ೮ ಮಾರ್ಚ್ ೨೦೨೧ (UTC)
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=21092460 -->
== Invitation for Functionary consultation 2021 ==
Greetings, Admins of the emerging community,
I'm letting you know in advance about a meeting I'd like to invite you to regarding the [[:m:Universal Code of Conduct|Universal Code of Conduct]] and the community's ownership of its future enforcement. I'm still in the process of putting together the details, but I wanted to share the date with you: 10/11 July, 2021. I do not have a time on this date yet, but I will let you soon. We have created a [[:m:Universal Code of Conduct/Functionary consultations/June and July 2021|meta page]] with basic information. Please take a look at the meta page and sign up your name under the appropriate section.
Thank you for your time.--[[User:BAnand (WMF)|BAnand (WMF)]] 15:14, 10 June 2021 (UTC)
<!-- Message sent by User:BAnand (WMF)@metawiki using the list at https://meta.wikimedia.org/w/index.php?title=MassMessage/Lists/UCoC_Group&oldid=21568660 -->
==Short url==
{{Ping|Pavanaja}}
Pardon! for writing in English, I want to ask something to help.Is there any possible ways to make custom url at the top of every page in mni.wikipedia.org. (same as kn.m.wikipedia.org) In tools section of '''Mniwiki''' there is still missing Short Url options.
[[ಸದಸ್ಯ:Awangba Mangang|Awangba Mangang]] ([[ಸದಸ್ಯರ ಚರ್ಚೆಪುಟ:Awangba Mangang|ಚರ್ಚೆ]]) ೦೭:೫೬, ೨೯ ಜೂನ್ ೨೦೨೧ (UTC)
::@{{ping|Awangba Mangang}} you can request shorturl extention through phabricator, https://phabricator.wikimedia.org/tag/mediawiki-extensions-shorturl/ , '''Note:'''please discuss with community on your wiki VP, this is example phabricator ticket i created for kn.wikisource - [[phab:T189287]].--<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> ೧೪:೩೩, ೨೯ ಜೂನ್ ೨೦೨೧ (UTC)
== [Wikimedia Foundation elections 2021] Candidates meet with South Asia + ESEAP communities ==
Hello,
As you may already know, the [[:m:Wikimedia_Foundation_elections/2021|2021 Wikimedia Foundation Board of Trustees elections]] are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are [[:m:Template:WMF elections candidate/2021/candidates gallery|20 candidates for the 2021 election]].
An <u>event for community members to know and interact with the candidates</u> is being organized. During the event, the candidates will briefly introduce themselves and then answer questions from community members. The event details are as follows:
*Date: 31 July 2021 (Saturday)
*Timings: [https://zonestamp.toolforge.org/1627727412 check in your local time]
:*Bangladesh: 4:30 pm to 7:00 pm
:*India & Sri Lanka: 4:00 pm to 6:30 pm
:*Nepal: 4:15 pm to 6:45 pm
:*Pakistan & Maldives: 3:30 pm to 6:00 pm
* Live interpretation is being provided in Hindi.
*'''Please register using [https://docs.google.com/forms/d/e/1FAIpQLSflJge3dFia9ejDG57OOwAHDq9yqnTdVD0HWEsRBhS4PrLGIg/viewform?usp=sf_link this form]
For more details, please visit the event page at [[:m:Wikimedia Foundation elections/2021/Meetings/South Asia + ESEAP|Wikimedia Foundation elections/2021/Meetings/South Asia + ESEAP]].
Hope that you are able to join us, [[:m:User:KCVelaga (WMF)|KCVelaga (WMF)]], ೦೬:೩೪, ೨೩ ಜುಲೈ ೨೦೨೧ (UTC)
<!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21774789 -->
== ''Wiki Loves Women South Asia 2021 Newsletter #1'' ==
<div style="line-height: 1.2;margin-top:3px; padding:10px 10px 10px 20px; border:2px solid #808080; border-radius:4px;">
<div style="background-color:#FAC1D4; padding:10px"><span style="font-size:200%;">'''Wiki Loves Women South Asia 2021'''</span><br>'''September 1 - September 30, 2021'''<span style="font-size:120%; float:right;">[[m:Wiki Loves Women South Asia 2021|<span style="font-size:10px;color:red">''view details!''</span>]]</span></div>
<div style="background-color:#FFE7EF; padding:10px">[[File:Wiki Loves Women South Asia.svg|right|frameless]] Thank you for organizing the Wiki Loves Women South Asia 2021 edition locally in your community. For the convenience of communication and coordination, the information of the organizers/judges is being collected through a '''[https://docs.google.com/forms/d/e/1FAIpQLSfSK5ghcadlCwKS7WylYbMSUtMHa0jT9H09vA7kqaCEzcUUZA/viewform?usp=sf_link ''Google form'']''', we request you to fill it out.
<span style="color: grey;font-size:10px;">''This message has been sent to you because you are listed as a local organizer/judge in Metawiki. If you have changed your decision to remain as an organizer/judge, update [[m:Wiki Loves Women South Asia 2021/Participating Communities|the list]].''</span>
''Regards,''<br>[[m:Wiki Loves Women South Asia 2021|'''''Wiki Loves Women Team''''']] ೦೧:೦೭, ೨೮ ಆಗಸ್ಟ್ ೨೦೨೧ (UTC)
</div></div>
== ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ ==
ಆತ್ಮೀಯ Pavanaja,
ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. [[:m:Wikimedia Foundation Board of Trustees/Overview|ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ]].
ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. [[:m:Wikimedia_Foundation_elections/2021/Candidates#Candidate_Table|2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ]].
ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.
*[[Special:SecurePoll/vote/Wikimedia_Foundation_Board_Elections_2021|'''ಈ ಕೂಡಲೇ ಕನ್ನಡ ವಿಕಿಪೀಡಿಯ ಪುಟದಲ್ಲಿರುವ SecurePollನಲ್ಲಿ ಮತ ಚಲಾಯಿಸಿ''']].
ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.
[[:m:Wikimedia Foundation elections/2021|ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ]]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೭, ೨೮ ಆಗಸ್ಟ್ ೨೦೨೧ (UTC)
<!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21946184 -->
== ನಿಧನರಾದ ಸಂಪಾದಕರ ಪುಟಕ್ಕೆ ಹಾಕುವ ಟೆಂಪ್ಲೇಟ್ ==
ಈ ಪುಟ ನೋಡಿ: [[:w:user:Bhadani|Bhadani]]. ನಮ್ಮ ಚಂದ್ರಶೇಖರರ ಪುಟಕ್ಕೂ ಇಂತಹುದನ್ನು ಹಾಕಬೇಕಾಗಿದೆ. --[[ಸದಸ್ಯ:Vikashegde|ವಿಕಾಸ್ ಹೆಗಡೆ| Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೦೯:೩೫, ೧೯ ನವೆಂಬರ್ ೨೦೨೧ (UTC)
:<nowiki>ಟೆಂಪ್ಲೇಟು:Deceased Wikipedian</nowiki> Import ಮಾಡಿದ್ದೇನೆ. ಅದನ್ನು ಅನುವಾದಿಸಿ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೩:೦೭, ೧೯ ನವೆಂಬರ್ ೨೦೨೧ (UTC)
== Copyright ==
ಪವನಜರವರೆ ನಮಸ್ಕಾರ. ನಾನು ಕನ್ನಡ ವಿಕಿಪೀಡಿಯಕ್ಕೆ ಹೊಸದಾಗಿ ಬಂದಿದ್ದೇನೆ. ಇಲ್ಲೂ ಆಂಗ್ಲ ವಿಕಿಪೀಡಿಯದ ತರಹ Copyright violationಗಳಿಗೆ "[[en:WP:REVDEL|revision deletion]]" ಪರಿಹಾರೋಪಾಯ ಉಂಟಾ? [[ಚೀನಿ ಜನರ ಗಣರಾಜ್ಯ]] ಪುಟದ ಇತಿಹಾಸದಲ್ಲಿ [[ವಿಶೇಷ:Diff/742370|ಈ diff]] ಇಂದ [[ವಿಶೇಷ:Diff/1080812|ಈ diff]] ವರೆಗೆ "revision delete" ಮಾಡಬೇಕು. [[ಸದಸ್ಯ:Wilhelm Tell DCCXLVI|Wilhelm Tell DCCXLVI]] ([[ಸದಸ್ಯರ ಚರ್ಚೆಪುಟ:Wilhelm Tell DCCXLVI|ಚರ್ಚೆ]]) ೧೯:೦೭, ೬ ಡಿಸೆಂಬರ್ ೨೦೨೧ (UTC)
== [[ಮೀಡಿಯವಿಕಿ:Tagline]] ಒಂದು ತಪ್ಪು ==
ಉಚಿತ -> ಸ್ವತಂತ್ರ - ಆಂಗ್ಲ "Free as in ''freedom'', not as in beer". [[ಸದಸ್ಯ:MSG17|MSG17]] ([[ಸದಸ್ಯರ ಚರ್ಚೆಪುಟ:MSG17|ಚರ್ಚೆ]]) ೨೦:೧೦, ೭ ಡಿಸೆಂಬರ್ ೨೦೨೧ (UTC)
:ಬದಲಾಯಿಸಿದ್ದೇನೆ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೨:೫೪, ೮ ಡಿಸೆಂಬರ್ ೨೦೨೧ (UTC)
== How we will see unregistered users ==
<div lang="en" dir="ltr" class="mw-content-ltr">
<section begin=content/>
Hi!
You get this message because you are an admin on a Wikimedia wiki.
When someone edits a Wikimedia wiki without being logged in today, we show their IP address. As you may already know, we will not be able to do this in the future. This is a decision by the Wikimedia Foundation Legal department, because norms and regulations for privacy online have changed.
Instead of the IP we will show a masked identity. You as an admin '''will still be able to access the IP'''. There will also be a new user right for those who need to see the full IPs of unregistered users to fight vandalism, harassment and spam without being admins. Patrollers will also see part of the IP even without this user right. We are also working on [[m:IP Editing: Privacy Enhancement and Abuse Mitigation/Improving tools|better tools]] to help.
If you have not seen it before, you can [[m:IP Editing: Privacy Enhancement and Abuse Mitigation|read more on Meta]]. If you want to make sure you don’t miss technical changes on the Wikimedia wikis, you can [[m:Global message delivery/Targets/Tech ambassadors|subscribe]] to [[m:Tech/News|the weekly technical newsletter]].
We have [[m:IP Editing: Privacy Enhancement and Abuse Mitigation#IP Masking Implementation Approaches (FAQ)|two suggested ways]] this identity could work. '''We would appreciate your feedback''' on which way you think would work best for you and your wiki, now and in the future. You can [[m:Talk:IP Editing: Privacy Enhancement and Abuse Mitigation|let us know on the talk page]]. You can write in your language. The suggestions were posted in October and we will decide after 17 January.
Thank you.
/[[m:User:Johan (WMF)|Johan (WMF)]]<section end=content/>
</div>
೧೮:೧೭, ೪ ಜನವರಿ ೨೦೨೨ (UTC)
<!-- Message sent by User:Johan (WMF)@metawiki using the list at https://meta.wikimedia.org/w/index.php?title=User:Johan_(WMF)/Target_lists/Admins2022(5)&oldid=22532651 -->
== CIS - A2K Newsletter January 2022 ==
Dear Wikimedian,
Hope you are doing well. As the continuation of the CIS-A2K Newsletter, here is the newsletter for the month of January 2022.
This is the first edition of 2022 year. In this edition, you can read about:
* Launching of WikiProject Rivers with Tarun Bharat Sangh
* Launching of WikiProject Sangli Biodiversity with Birdsong
* Progress report
Please find the newsletter [[:m:CIS-A2K/Reports/Newsletter/January 2022|here]]. Thank you [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೮:೧೩, ೪ ಫೆಬ್ರವರಿ ೨೦೨೨ (UTC)
<small>
Nitesh Gill (CIS-A2K)
</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=21925587 -->
== HELP in spelling ==
अमृत विश्व विद्यापीठम् (https://www.wikidata.org/wiki/Q4748684) and
अमृत विद्यालयम् (https://www.wikidata.org/wiki/Q108756612) and
माता अमृतानंदमयी (https://www.wikidata.org/wiki/Q465072) are
3 articles on school, university and an leader names based on Sanskrit.
Can you give their name in Kannada script equivalent to those spelling.
[[ಸದಸ್ಯ:Tamilgirl22|Tamilgirl22]] ([[ಸದಸ್ಯರ ಚರ್ಚೆಪುಟ:Tamilgirl22|ಚರ್ಚೆ]]) ೦೯:೩೮, ೧೪ ಫೆಬ್ರವರಿ ೨೦೨೨ (UTC)
== CIS-A2K Newsletter February 2022 ==
[[File:Centre for Internet And Society logo.svg|180px|right|link=]]
Dear Wikimedian,
Hope you are doing well. As you know CIS-A2K updated the communities every month about their previous work through the Newsletter. This message is about February 2022 Newsletter. In this newsletter, we have mentioned our conducted events, ongoing events and upcoming events.
;Conducted events
* [[:m:CIS-A2K/Events/Launching of WikiProject Rivers with Tarun Bharat Sangh|Wikimedia session with WikiProject Rivers team]]
* [[:m:Indic Wikisource Community/Online meetup 19 February 2022|Indic Wikisource online meetup]]
* [[:m:International Mother Language Day 2022 edit-a-thon]]
* [[c:Commons:Pune_Nadi_Darshan_2022|Wikimedia Commons workshop for Rotary Water Olympiad team]]
; Ongoing events
* [[:m:Indic Wikisource Proofreadthon March 2022|Indic Wikisource Proofreadthon March 2022]] - You can still participate in this event which will run till tomorrow.
;Upcoming Events
* [[:m:International Women's Month 2022 edit-a-thon|International Women's Month 2022 edit-a-thon]] - The event is 19-20 March and you can add your name for the participation.
* [[c:Commons:Pune_Nadi_Darshan_2022|Pune Nadi Darshan 2022]] - The event is going to start by tomorrow.
* Annual proposal - CIS-A2K is currently working to prepare our next annual plan for the period 1 July 2022 – 30 June 2023
Please find the Newsletter link [[:m:CIS-A2K/Reports/Newsletter/February 2022|here]]. Thank you [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೯:೪೮, ೧೪ ಮಾರ್ಚ್ ೨೦೨೨ (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=22871201 -->
== CIS-A2K Newsletter March 2022 ==
[[File:Centre for Internet And Society logo.svg|180px|right|link=]]
Dear Wikimedians,
Hope you are doing well. As you know CIS-A2K updated the communities every month about their previous work through the Newsletter. This message is about March 2022 Newsletter. In this newsletter, we have mentioned our conducted events and ongoing events.
; Conducted events
* [[:m:CIS-A2K/Events/Wikimedia session in Rajiv Gandhi University, Arunachal Pradesh|Wikimedia session in Rajiv Gandhi University, Arunachal Pradesh]]
* [[c:Commons:RIWATCH|Launching of the GLAM project with RIWATCH, Roing, Arunachal Pradesh]]
* [[c:Commons:Pune_Nadi_Darshan_2022|Wikimedia Commons workshop for Rotary Water Olympiad team]]
* [[:m:International Women's Month 2022 edit-a-thon]]
* [[:m:Indic Wikisource Proofreadthon March 2022]]
* [[:m:CIS-A2K/Events/Relicensing & digitisation of books, audios, PPTs and images in March 2022|Relicensing & digitisation of books, audios, PPTs and images in March 2022]]
* [https://msuglobaldh.org/abstracts/ Presentation on A2K Research in a session on 'Building Multilingual Internets']
; Ongoing events
* [[c:Commons:Pune_Nadi_Darshan_2022|Wikimedia Commons workshop for Rotary Water Olympiad team]]
* Two days of edit-a-thon by local communities [Punjabi & Santali]
Please find the Newsletter link [[:m:CIS-A2K/Reports/Newsletter/March 2022|here]]. Thank you [[User:Nitesh (CIS-A2K)|Nitesh (CIS-A2K)]] ([[User talk:Nitesh (CIS-A2K)|talk]]) 09:33, 16 April 2022 (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433435 -->
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=23065615 -->
== ಡಾ.ಅಮ್ಮಸಂದ್ರ ಸುರೇಶ್ ರವರ ಕುರಿತ ಲೇಖನವನ್ನು ಅಳಿಸಿರುವ ಕುರಿತು ==
ಸರ್,
ನಾನು ಡಾ.ಅಮ್ಮಸಂದ್ರ ಸುರೇಶ್ ರವರ ಕುರಿತು ಲೇಖನವನ್ನು ಬರೆದಿದ್ದೆ ಅದನ್ನು ತಾವು ಅಳಿಸಿದ್ದೀರಿ. ಕಾರಣ "ಜಾಹೀರಾತು ಮಾದರಿಯಲ್ಲಿದೆ" ಎಂದು ತಿಳಿಸಿದ್ದೀರಿ. ಆದರೆ ಸದರಿ ಲೇಖನದಲ್ಲಿ ಜಾಹೀರಾತು ಏನಿದೆ? ಜಾಹೀರಾತಿನ ಅಂಶಗಳಾದರೂ ಏನಿವೆ? ಎಂಬುದು ಅರ್ಥವಾಗಲಿಲ್ಲ. ವಿಕಿಪೀಡಿಯಾದಲ್ಲಿ ಈ ರೀತಿಯ ಲೇಖನಗಳು ಸಾಕಷ್ಟಿವೆ. ಅದನ್ನುನೋಡಿಯೋ ನಾನು ಡಾ.ಅಮ್ಮಸಂದ್ರ ಸುರೇಶ್ ರವರ ಕುರಿತು ಲೇಖನ ಬರೆದದ್ದು. ಲೇಖಕರೇ ಸ್ವತಃ ತಮ್ಮ ಕುರಿತು ಬರೆದರು ಎಂಬ ಕಾರಣ ನೀಡಿ ಮೊದಲು ಲೇಖಕರು ಬರೆದ ಲೇಖನವನ್ನು ಅಳಿಸಿದ್ದು ಸರಿ. ಆದರೆ ನಾನು ಬರೆದ ಲೇಖವನ್ನು ಅಳಿಸಿದ್ದರ ಕಾರಣ ಸರಿಯಿಲ್ಲ ಎಂದು ನನಗನಿಸುತ್ತದೆ. ಒಬ್ಬ ಸಾದಕರ ಕುರಿತು ಬರೆದರೆ ಅದು ಹೇಗೆ ಜಾಹೀರಾತಾಗಲು ಸಾಧ್ಯ. ವಿಕಿಪೀಡಿಯಾದಲ್ಲಿ ಇಂತಹ ನೂರಾರು ಲೇಖನಗಳಿವೆ. ಅವುಗಳಂತೆಯೇ ಈ ಲೇಖನವನ್ನು ಸಹಾ ಪರಿಗಣಿಸಿ ಪ್ರಕಟಿಸಬೇಕೆಂದು ಮನವಿ.
-{{Unsigned|R.MALATHY}}
-ಡಾ.ಅಮ್ಮಸಂದ್ರ ಸುರೇಶ್ ತಮ್ಮ ಹೆಸರಿನಲ್ಲಿ ಖಾತೆ ತೆರೆದು ತಮ್ಮ ಬಗ್ಗೆ ತಾವೇ ಜಾಹೀರಾತು ಮಾದರಿಯಲ್ಲಿ ಬರೆದುಕೊಂಡಿದ್ದರು. ಇದು ವಿಕಿಪೀಡಿಯದ ನಿಯಮಗಳಿಗೆ ವಿರುದ್ಧ. ಆದುದರಿಂದ ಅದನ್ನು ಅಳಿಸಲಾಗಿತ್ತು. ನಂತರ ಪುನಃ ಅದೇ ಲೇಖನವನ್ನು ಬರೆಯಲಾಗಿತ್ತು. ಆದುದರಿಂದ ಅದನ್ನು ಅಳಿಸಲಾಗಿದೆ. ವಿಕಿಪೀಡಿಯ ಒಂದು ವಿಶ್ವಕೋಶ. ಇದರಲ್ಲಿ ಜೀವಂತ ವ್ಯಕ್ತಿಗಳ ಬಗ್ಗೆ ಬರೆಯಬೇಕಿದ್ದಲ್ಲಿ ಅವರು ನಿಜಕ್ಕೂ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧಕರಾಗಿದ್ದು ಜನರ ಜೀವನಕ್ಕೆ ಅವರಿಂದಾಗಿ ಪರಿಣಾಮ ಆಗಿರಬೇಕು. ಈ ಸಾಧನೆಗಳಿಗೆ '''ಸೂಕ್ತ ನಂಬಲರ್ಹ ಉಲ್ಲೇಖ''' ಇರಬೇಕು. ವಿಕಿಪೀಡಿಯ ಇರುವುದು ಯಾವುದೋ ಒಂದು ಸಂಸ್ಥೆ, ವ್ಯಕ್ತಿಗಳ ಬಗ್ಗೆ ಪ್ರಚಾರ ಮಾಡಲು ಅಲ್ಲ. ಹೆಚ್ಚಿನ ಮಾಹಿತಿಗೆ [[ವಿಕಿಪೀಡಿಯ:ನೀತಿ ನಿಯಮಗಳು]] ಪುಟ ನೋಡಿ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೪:೧೪, ೧೯ ಏಪ್ರಿಲ್ ೨೦೨೨ (UTC) (ನಿರ್ವಾಹಕ)
== Translation request ==
Hello.
Can you translate and upload the articles [[:en:National Museum of History of Azerbaijan]] and [[:en:National Art Museum of Azerbaijan]] in Kannada Wikipedia?
Yours sincerely, [[ಸದಸ್ಯ:Multituberculata|Multituberculata]] ([[ಸದಸ್ಯರ ಚರ್ಚೆಪುಟ:Multituberculata|ಚರ್ಚೆ]]) ೧೩:೨೧, ೯ ಮೇ ೨೦೨೨ (UTC)
== CIS-A2K Newsletter April 2022 ==
[[File:Centre for Internet And Society logo.svg|180px|right|link=]]
Dear Wikimedians,
I hope you are doing well. As you know CIS-A2K updated the communities every month about their previous work through the Newsletter. This message is about April 2022 Newsletter. In this newsletter, we have mentioned our conducted events, ongoing events and upcoming events.
; Conducted events
* [[:m:Grants talk:Programs/Wikimedia Community Fund/Annual plan of the Centre for Internet and Society Access to Knowledge|Annual Proposal Submission]]
* [[:m:CIS-A2K/Events/Digitisation session with Dakshin Bharat Jain Sabha|Digitisation session with Dakshin Bharat Jain Sabha]]
* [[:m:CIS-A2K/Events/Wikimedia Commons sessions of organisations working on river issues|Training sessions of organisations working on river issues]]
* Two days edit-a-thon by local communities
* [[:m:CIS-A2K/Events/Digitisation review and partnerships in Goa|Digitisation review and partnerships in Goa]]
* [https://www.youtube.com/watch?v=3WHE_PiFOtU&ab_channel=JessicaStephenson Let's Connect: Learning Clinic on Qualitative Evaluation Methods]
; Ongoing events
* [[c:Commons:Pune_Nadi_Darshan_2022|Wikimedia Commons workshop for Rotary Water Olympiad team]]
; Upcoming event
* [[:m:CIS-A2K/Events/Indic Wikisource Plan 2022-23|Indic Wikisource Work-plan 2022-2023]]
Please find the Newsletter link [[:m:CIS-A2K/Reports/Newsletter/April 2022|here]]. Thank you [[User:Nitesh (CIS-A2K)|Nitesh (CIS-A2K)]] ([[User talk:Nitesh (CIS-A2K)|talk]]) 15:47, 11 May 2022 (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=23065615 -->
== Translation request ==
Hello.
Can you translate and upload the articles [[:en:Science and technology in Azerbaijan]], [[:en:National Museum of History of Azerbaijan]] and [[:en:National Art Museum of Azerbaijan]] in Kannada Wikipedia? They do not need to be long.
Yours sincerely, [[ಸದಸ್ಯ:Multituberculata|Multituberculata]] ([[ಸದಸ್ಯರ ಚರ್ಚೆಪುಟ:Multituberculata|ಚರ್ಚೆ]]) ೧೬:೨೫, ೨೯ ಮೇ ೨೦೨೨ (UTC)
== CIS-A2K Newsletter May 2022 ==
[[File:Centre for Internet And Society logo.svg|180px|right|link=]]
Dear Wikimedians,
I hope you are doing well. As you know CIS-A2K updated the communities every month about their previous work through the Newsletter. This message is about May 2022 Newsletter. In this newsletter, we have mentioned our conducted events, and ongoing and upcoming events.
; Conducted events
* [[:m:CIS-A2K/Events/Punjabi Wikisource Community skill-building workshop|Punjabi Wikisource Community skill-building workshop]]
* [[:c:Commons:Pune_Nadi_Darshan_2022|Wikimedia Commons workshop for Rotary Water Olympiad team]]
; Ongoing events
* [[:m:CIS-A2K/Events/Assamese Wikisource Community skill-building workshop|Assamese Wikisource Community skill-building workshop]]
; Upcoming event
* [[:m:User:Nitesh (CIS-A2K)/June Month Celebration 2022 edit-a-thon|June Month Celebration 2022 edit-a-thon]]
Please find the Newsletter link [[:m:CIS-A2K/Reports/Newsletter/May 2022|here]].
<br /><small>If you want to subscribe/unsubscibe this newsletter, click [[:m:CIS-A2K/Reports/Newsletter/Subscribe|here]]. </small>
Thank you [[User:Nitesh (CIS-A2K)|Nitesh (CIS-A2K)]] ([[User talk:Nitesh (CIS-A2K)|talk]]) 12:23, 14 June 2022 (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=23065615 -->
== CIS-A2K Newsletter June 2022 ==
[[File:Centre for Internet And Society logo.svg|180px|right|link=]]
Dear Wikimedian,
Hope you are doing well. As you know CIS-A2K updated the communities every month about their previous work through the Newsletter. This message is about June 2022 Newsletter. In this newsletter, we have mentioned A2K's conducted events.
; Conducted events
* [[:m:CIS-A2K/Events/Assamese Wikisource Community skill-building workshop|Assamese Wikisource Community skill-building workshop]]
* [[:m:June Month Celebration 2022 edit-a-thon|June Month Celebration 2022 edit-a-thon]]
* [https://pudhari.news/maharashtra/pune/228918/%E0%A4%B8%E0%A4%AE%E0%A4%BE%E0%A4%9C%E0%A4%BE%E0%A4%9A%E0%A5%8D%E0%A4%AF%E0%A4%BE-%E0%A4%AA%E0%A4%BE%E0%A4%A0%E0%A4%AC%E0%A4%B3%E0%A4%BE%E0%A4%B5%E0%A4%B0%E0%A4%9A-%E0%A4%AE%E0%A4%B0%E0%A4%BE%E0%A4%A0%E0%A5%80-%E0%A4%AD%E0%A4%BE%E0%A4%B7%E0%A5%87%E0%A4%B8%E0%A4%BE%E0%A4%A0%E0%A5%80-%E0%A4%AA%E0%A5%8D%E0%A4%B0%E0%A4%AF%E0%A4%A4%E0%A5%8D%E0%A4%A8-%E0%A4%A1%E0%A5%89-%E0%A4%85%E0%A4%B6%E0%A5%8B%E0%A4%95-%E0%A4%95%E0%A4%BE%E0%A4%AE%E0%A4%A4-%E0%A4%AF%E0%A4%BE%E0%A4%82%E0%A4%9A%E0%A5%87-%E0%A4%AE%E0%A4%A4/ar Presentation in Marathi Literature conference]
Please find the Newsletter link [[:m:CIS-A2K/Reports/Newsletter/June 2022|here]].
<br /><small>If you want to subscribe/unsubscibe this newsletter, click [[:m:CIS-A2K/Reports/Newsletter/Subscribe|here]]. </small>
Thank you [[User:Nitesh (CIS-A2K)|Nitesh (CIS-A2K)]] ([[User talk:Nitesh (CIS-A2K)|talk]]) 12:23, 19 July 2022 (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=23409969 -->
gjubk7r66whpmcoran9pvlfoewegg3r
ಯಣ್ ಸಂಧಿ
0
14333
1109468
1043395
2022-07-28T12:06:36Z
2401:4900:4A65:A07C:1:0:8C:C5B4
Good
wikitext
text/x-wiki
[[ಸಂಧಿ]] ರಚನೆಯಲ್ಲಿ 'ಯ' 'ವ' 'ರ' ಈ ಅಕ್ಷರಗಳು ಆದೇಶವಾಗಿ ಬಂದರೆ '''ಯಣ್ ಸಂಧಿ''' ಎನ್ನುತ್ತೇವೆ.
ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ, ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ ನಾವು 'ಯಣ್ ಸಂಧಿ'ಎನ್ನುತ್ತೇವೆ.
'''ನಿಯಮ :-'''
ಇ,ಈ + (ಸವರ್ಣವಲ್ಲದ ಸ್ವರ) = ಯ್
ಉ,ಊ + (ಸವರ್ಣವಲ್ಲದ ಸ್ವರ) = ವ್
ಋ + (ಸವರ್ಣವಲ್ಲದ ಸ್ವರ) = ರ್
'''ಉದಾಹರಣೆ :-'''
ಅತಿ + ಅಂತ = ಅತ್ಯಂತ
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯತೀತ
ಕೋಟಿ +ಅಧಿಪತಿ =ಕೋಟ್ಯಾಧಿಪತಿ
ಕೋಟಿ+ ಅಧೀಶ = ಕೋಟ್ಯಾಧೀಶ
ಅತಿ + ಅವಸರ = ಅತ್ಯವಸರ
ಮನು + ಅಂತರ = ಮನ್ವಂತರ
ಪ್ರತಿ + ಉತ್ತರ = ಪ್ರತ್ಯುತ್ತರ
[[ವರ್ಗ:ಕನ್ನಡ ವ್ಯಾಕರಣ]]
3rmtn9hxleqjts87d2tu800mpemy11r
ಕಾದಂಬರಿ
0
20475
1109478
1099878
2022-07-29T02:41:20Z
2401:4900:49A1:11F5:0:0:1021:D467
/* ಕನ್ನಡದಲ್ಲಿ */
wikitext
text/x-wiki
'''ಕಾದಂಬರಿ'''ಯು [[ಕಥೆ|ಕಥನ]] [[ಸಾಹಿತ್ಯ]]ದ ಒಂದು ಪ್ರಕಾರ.
ಒಂದು ದೃಷ್ಟಿಯಿಂದ ನೋಡಿದರೆ ಕಾದಂಬರಿ ಎನ್ನುವ ಸಾಹಿತ್ಯರೂಪದ ಚರಿತ್ರೆ ದೀರ್ಘವಾದುದೇ. ಆದರೆ ಇಂದು ಸಾಮಾನ್ಯವಾಗಿ ಈ ಪದದಿಂದ ನಿರ್ದೇಶಿಸುವ ಸಾಹಿತ್ಯರೂಪದ ಚರಿತ್ರೆ ಕಳೆದ ಇನ್ನೂರು ವರ್ಷಗಳದ್ದು. ಮಹಾಕಾವ್ಯ, ನಾಟಕ ಇಂಥ ರೂಪಗಳಿಗೆ ಪಾಶ್ಚಾತ್ಯ ಸಾಹಿತ್ಯದಲ್ಲಿ ಇರುವ ದೀರ್ಘ ಚರಿತ್ರೆ ಇದಕ್ಕಿಲ್ಲ. ಹೀಗಾಗಿ, ಸ್ಫುಟವಾಗಿ ರೂಪುಗೊಂಡು ಸ್ಪಷ್ಟವಾಗಿ ಹೆಸರಿಸಬಹುದಾದ ಆದಿಕೃತಿ ಈ ರೂಪಕ್ಕಿಲ್ಲ. [[ಆಂಗ್ಲ|ಇಂಗ್ಲಿಷಿನ]] ನಾವೆಲ್ ಪದವೇ [[ಲ್ಯಾಟಿನ್|ಲ್ಯಾಟಿನಿನ]] ನೋವಸ್, ಎಂದರೆ ಹೊಸದು, ಎನ್ನುವ ಪದದಿಂದ ಬಂದದ್ದು.
== ಭಾರತದಲ್ಲಿ ==
ಕನ್ನಡದಲ್ಲಿ ಕಾದಂಬರಿ ಎಂಬ ಹೆಸರು ಪ್ರಚುರವಾದುದು ಬಹುಶಃ [[ಬಾಣ]]ನ ಕಾದಂಬರಿಯಿಂದ. ಬಾಣನ ಕಾದಂಬರಿ ಗದ್ಯದಲ್ಲಿ ರೂಪುಗೊಂಡಿರುವ ಸಂಕೀರ್ಣ ಕಥೆ. ಅದರಲ್ಲಿ ಕಾದಂಬರಿ, ಮಹಾಶ್ವೇತೆ, ಚಂದ್ರಾಪೀಡ, ಪುಂಡರೀಕ, ಕಪಿಂಜಲ, ಶೂದ್ರಕ - ಮೊದಲಾದ ವ್ಯಕ್ತಿಗಳ ಜೀವನವೃತ್ತಾಂತ ನಿರೂಪಿತವಾಗಿದೆ. ಕೆಲವೇಳೆ ಕಥೆ ಭೂಲೋಕದಿಂದ ಗಂಧರ್ವಲೋಕಕ್ಕೂ ಇಂದಿನ ಜೀವನದಿಂದ ಮುಂದೆ ಮೂರು ಜನ್ಮಗಳಿಗೂ ಹರಿದಾಡುತ್ತವೆ. ಇಂಥದ್ದೇ ಕಥೆಗಳನ್ನು ಕಾದಂಬರಿ ಎಂಬ ಸಾಮಾನ್ಯ ನಾಮದಿಂದ ಕರೆದಿರುವುದು ಉಚಿತವಾಗಿಯೇ ಇದೆ. [[ತೆಲುಗು]] ಮೊದಲಾದ ಭಾಷೆಗಳಲ್ಲಿ ನಾವೆಲ್, ನಾವೆಲು ಎಂಬ ಪದಗಳೂ ಬಳಕೆಯಲ್ಲಿವೆ. [[ಬಂಗಾಳಿ ಭಾಷೆ|ಬಂಗಾಳಿ]] ಭಾಷೆಯಲ್ಲಿ ಕಾದಂಬರಿಯನ್ನು ಉಪನ್ಯಾಸ ಎನ್ನಲಾಗುತ್ತದೆ.
== ಕನ್ನಡದಲ್ಲಿ ==
ಕನ್ನಡದಲ್ಲಿ ಈ ಎಪ್ಪತ್ತು ವರ್ಷಗಳಲ್ಲಿ ಕಾದಂಬರಿ ಕ್ಷೇತ್ರ ವಿಪಲವಾಗಿ ಬೆಳೆದಿದೆ. ಮರಾಠಿ, ಬಂಗಾಳೀ, ತಮಿಳು, ತೆಲುಗು, ಇಂಗ್ಲಿಷ್ ಮೊದಲಾದ ಭಾಷೆಗಳಿಂದ ಉತ್ತಮ ಕಾದಂಬರಿಗಳನ್ನು ಅನುವಾದ ಮಾಡಿಕೊಳ್ಳಲಾಗಿದೆ. ಅಲ್ಲದೆ ಪ್ರಸಿದ್ಧ ಲೇಖಕರಾದ ಶಿವರಾಮ ಕಾರಂತ, ಕುವೆಂಪು, [[ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ)|ರಾವಬಹದ್ದೂರ]], [[ಅನಕೃ]], [[ತರಾಸು]], [[ಮಾಸ್ತಿ ವೆಂಕಟೇಶ ಅಯ್ಯಂಗಾರ್]], [[ಕೆ.ವಿ.ಅಯ್ಯರ್|ಕೆ.ವಿ. ಅಯ್ಯರ್]], [[ಬಿ. ಪುಟ್ಟಸ್ವಾಮಯ್ಯ]]-ಮೊದಲಾದವರು ಈ ಕ್ಷೇತ್ರದಲ್ಲಿ ವಿಪುಲವಾಗಿ ಕೆಲಸಮಾಡಿದ್ದಾರೆ.
ಆ ವಿವರಗಳಿಗೆ ನೋಡಿ [[ಕನ್ನಡದಲ್ಲಿ ಕಾದಂಬರಿ ಸಾಹಿತ್ಯ]]
== ಗುಣಲಕ್ಷಣಗಳು ==
ಪಾಶ್ಚಾತ್ಯ ಕಾದಂಬರಿ ರೂಪದ ಪ್ರಭಾವ ಇಡೀ ಜಗತ್ತಿನ ಸಾಹಿತ್ಯದ ಮೇಲೆ ಹಬ್ಬಿದೆ ಎನ್ನಬಹುದು. ಕಳೆದ ಇನ್ನೂರೇ ವರ್ಷಗಳಲ್ಲಿ ಇದು ಸಾಧಿಸಿರುವ ವೈವಿಧ್ಯದಿಂದ ಇದರ ವಿವರಣೆಯೇ ಕಷ್ಟಸಾಧ್ಯವಾಗಿದೆ. [[ಜೇನ್ ಆಸ್ಟಿನ್|ಜೇನ್ ಆಸ್ಟೆನ]]ಳ ಹಮ್ಮು-ಬಿಮ್ಮು (ಪ್ರೈಡ್ ಅಂಡ್ ಪ್ರೆಜುಡಿಸ್), [[ಲಿಯೊ ಟಾಲ್ಸ್ಟಾಯ್|ಟಾಲ್ಸ್ಟಾಯಿಯ]] ಸಮರ ಮತ್ತು ಶಾಂತಿ (ವಾರ್ ಅಂಡ್ ಪೀಸ್), [[ಜೇಮ್ಸ್ ಜಾಯ್ಸ್|ಜೇಮ್ಸ್ ಜಾಯ್ಸನ]] ಯೂಲಿಸಿಸ್, ಬೋರಿಸ್ ಪ್ಯಾಸ್ಟರ್ನಾಕ್ನ ಡಾಕ್ಟರ್ ಜಿವಾಗೊ, [[ಶಿವರಾಮ ಕಾರಂತ|ಕಾರಂತ]]ರ ಮರಳಿ ಮಣ್ಣಿಗೆ, [[ಕುವೆಂಪು]] ಅವರ ಕಾನೂರು ಹೆಗ್ಗಡಿತಿ, ಗಸ್ಟಾವ್ ರಾಬ್ನ ಸಬೇರಿಯ-ಇಂಥ ಎಲ್ಲ ಕಾದಂಬರಿಗಳಿಗೂ ಅನ್ವಯಿಸುವಂಥ ಪರಿಪೂರ್ಣವಾದ ವಿವರಣೆಯನ್ನು ರೂಪಿಸುವುದು ತುಂಬ ಜಟಿಲವಾದ ಪ್ರಯತ್ನ. ಒಂದು ಮಹತ್ತ್ವದ ಅರ್ಥದ ಐಕ್ಯ ಸಾಧಿತವಾಗುವಂತೆ ಒಂದಕ್ಕೊಂದನ್ನು ಹೊಂದಿಸಿದ ಕಾಲ್ಪನಿಕ ಸನ್ನಿವೇಶಗಳ ಶ್ರೇಣಿಯ ವೃತ್ತಾಂತವೇ ಕಾದಂಬರಿ; ಕಥಾವಸ್ತು ಅರ್ಥದಲ್ಲಿ ಪ್ರತೀಕಾತ್ಮಕವೂ ಆಗುವಂತೆ ವೃತ್ತಾಂತದ ಪ್ರಗತಿಯ ಪ್ರತಿಬಿಂದುವಿನಲ್ಲಿ ಕಥಾವಸ್ತುವಿನ ಉದ್ದೇಶಿತ ಅರ್ಥಸ್ತರಗಳಿಗೆ ಮತ್ತೆ ಮತ್ತೆ, ಹಾಗೂ ಒಟ್ಟಿನಲ್ಲಿ ಪುಷ್ಟಿ ಕೊಡುವಂತೆ ಹಿನ್ನೋಟ ಮತ್ತು ನಿರೀಕ್ಷಣೆಗಳ ನಡುವೆ ಸಂಬಂಧವನ್ನು ಏರ್ಪಡಿಸಬಲ್ಲ ಭಾಷೆಯಲ್ಲಿ ಸನ್ನಿವೇಶಗಳು ನಿರೂಪಿತವಾಗಿರಬೇಕು, ವೃತ್ತಾಂತ ಗಮನಾರ್ಹವಾದ ಗಾತ್ರವನ್ನು ಪಡೆದಿರಬೇಕು-ಎನ್ನುವುದು ಒಟ್ಟಿನಲ್ಲಿ ಕಾದಂಬರಿಯ ಅಧ್ಯಯನಕ್ಕೆ ಸಹಾಯಕವಾಗುವ ವಿವರಣೆ. ಕಥಾವಸ್ತು ಮತ್ತು ಸನ್ನಿವೇಶಗಳು ಅನಿವಾರ್ಯವಾಗಿ ಪಾತ್ರಗಳನ್ನು ಒಳಗೊಳ್ಳಬೇಕು ಎಂಬುದು ಸ್ವಯಂವೇದ್ಯ.
ಈ ವಿವರಣೆಯಿಂದ ಕಾದಂಬರಿ ಮೇಲ್ಮೈಯಲ್ಲಿ ನಾವು ಗ್ರಹಿಸಬಹುದಾದ ಸನ್ನಿವೇಶಗಳ ನಿರೊಪಣೆಯೊಂದಿಗೆ ಅಂತರ್ಗತವಾದ ಒಂದು ಅರ್ಥವಿನ್ಯಾಸವನ್ನು ಸಾಧಿಸಲು ಪ್ರಯತ್ನಿಸುತ್ತದೆ. ಎಂದಂತಾಯಿತು. ಮುಂದೇನಾಯಿತು ಎಂಬ ಸಹಜವಾದ ಕುತೂಹಲವನ್ನು ತಣಿಸುವ ಮಟ್ಟದಲ್ಲಿ ಮಾತ್ರ ನಿಲ್ಲದೆ ಕಥಾವಸ್ತುವಿನ ನಿರ್ವಹಣೆ ಇನ್ನೂ ಗಹನವಾದ ಜೀವನದ ಅನುಭವದ ಸ್ತರಕ್ಕೆ ಓದುಗನನ್ನು ಕೊಂಡೊಯ್ಯಲು ಸಮರ್ಥವಾದರೊಳ್ಳೆಯದು. ಕೃತಿಯ ಮೌಲ್ಯನಿರ್ಣಯ ಮಾಡುವಾಗ ಈ ಅನುಭವದ ಸ್ಪುಟತ್ವ ಮತ್ತು ಗಹನತೆ ಮತ್ತು ಅದರ ಸಂವಹನದ ಸಾಮಥ್ಯಗಳು ಗಮನಿಸಬೇಕಾದ ಅಂಶಗಳಾಗುತ್ತವೆ. ಕಾದಂಬರಿಯ ಕಥಾವಸ್ತು ಕಾಲ್ಪನಿಕ ಸನ್ನಿವೇಶಗಳ ಶ್ರೇಣಿಯನ್ನು ಒಳಗೊಂಡಿರುತ್ತದೆಯಾದರೂ ಅದು ನಿರೂಪಿಸುವ ಘಟನೆಗಳು ನಿಜವಾಗಿ ನಡೆದುವು. ಅದರ ವೃತ್ತಾಂತ ಅಕ್ಷರಶ: ನಿಜ ಎಂಬ ಭಾವನೆಯನ್ನೇ ಮೂಡಿಸಲು ಕಾದಂಬರಿ ಪ್ರಯತ್ನಿಸುತ್ತದೆ. [[ಐತಿಹಾಸಿಕ ಕಾದಂಬರಿ|ಚಾರಿತ್ರಿಕ ಕಾದಂಬರಿ]]ಯಲ್ಲಿ ಕೆಲವು ಘಟನೆಗಳು ಕೆಲವು ಪಾತ್ರಗಳು ಒಮ್ಮೊಮ್ಮೆ ಕಥಾವಸ್ತುವಿನ ರೂಪರೇಖೆಕೂಡ-ಚರಿತ್ರೆಯಿಂದ ತೆಗೆದುಕೊಂಡವಾಗಿದ್ದು. ಆ ಮಟ್ಟಿಗೆ ಅವುಗಳಲ್ಲಿ ಚಾರಿತ್ರಿಕ ಸತ್ಯವಿರಬಹುದು. ಆದರೆ ಅವು ಕಾದಂಬರಿಯ ಐಕ್ಯಕ್ಕೆ ಭಂಗ ಬರುತ್ತದೆ. ಸನ್ನಿವೇಶಗಳ ಶ್ರೇಣಿ ಕಥಾವಸ್ತುವನ್ನು ಓದುಗರ ಮುಂದಿಡುವ ಸಾಧನ. ಸನ್ನಿವೇಶಗಳ ಜೋಡಣೆಯಲ್ಲಿ ಒಂದು ಆಂತರಿಕ ಸಂಬಂಧವಿರಬೇಕು. ಸಾಮಾನ್ಯವಾಗಿ ನಾವು ಕಾಣುವುದು ಪಾತ್ರ, ಆವರಣಗಳ ಸಂಬಂಧ. ಪಾತ್ರ ತನ್ನ ಆವರಣಕ್ಕೆ ಒಂದು ರೀತಿಯಲ್ಲಿ ಪ್ರತಿಕ್ರಿಯೆಯನ್ನು ಸೂಚಿಸುತ್ತದೆ. ಇದರಿಂದ ಸನ್ನಿವೇಶ ಮಾರ್ಪಾಡಾಗುತ್ತದೆ. ಇಲ್ಲವೆ ಇನ್ನೊಂದು ಸನ್ನಿವೇಶ ಏರ್ಪಡುತ್ತದೆ. ಆವರಣ ಪಾತ್ರದ ಮೇಲೆ ಒಂದು ರೀತಿಯ ಒತ್ತನ್ನು ಹಾಕುತ್ತದೆ. ಹೀಗೆ ಪಾತ್ರ ಮತ್ತು ಹೊರ ಜಗತ್ತುಗಳ ಪರಸ್ಪರ ಪ್ರತಿಕ್ರಿಯೆಯಿಂದ ಸನ್ನಿವೇಶಗಳ ಸರಪಳಿ ಬೆಳೆಯುತ್ತ ಹೋಗುತ್ತದೆ. ಪಾತ್ರದ ಸ್ವಭಾವ ಬಹುಮಟ್ಟಿಗೆ ನಾವು ಕಾದಂಬರಿಗಳಲ್ಲಿ ಕಾಣುವಂತೆ ಕ್ರಿಯೆಯಲ್ಲಿ ವ್ಯಕ್ತವಾಗುತ್ತದೆ; ಕ್ರಿಯೆ ಪಾತ್ರದ ಮೇಲೆ ಪ್ರಭಾವವನ್ನು ಬೀರುತ್ತದೆ. ಪಾತ್ರ-ಕ್ರಿಯೆಗಳ ನಿಕಟ ಸಂಬಂಧದ ಕಲ್ಪನೆ ಪಾಶ್ಚಾತ್ಯ ಸಾಹಿತ್ಯದಲ್ಲಿ ಅರಿಸ್ಟಾಟಲನ ಪ್ರಭಾವದಿಂದ ರೂಪಿತವಾದದ್ದು. [[ಜಪಾನ್|ಜಪಾನಿನಲ್ಲಿ]] ಹನ್ನೊಂದನೆಯ ಶತಮಾನದಲ್ಲಿ ರಚಿತವಾದ ದಿ ಟೇಲ್ ಆಫ್ ಗೆಂಜಿಯಂಥ ಕಾದಂಬರಿಯಲ್ಲಿ ಪಾತ್ರಗಳ ಮನೋವ್ಯಾಪರದ ಚಿತ್ರಣ ಸೂಕ್ಷ್ಮವಾಗಿದೆ. ಆದರೆ ಕೃತಿಯಲ್ಲಿ ಕ್ರಿಯೆ ಪಾತ್ರಗಳ ನಡುವೆ ಕಾರ್ಯ-ಕಾರಣ ಸಂಬಂಧ ಕಾಣುವುದಿಲ್ಲ. ಥಾಮಸ್ ಹಾರ್ಡಿಯ ಕಾದಂಬರಿಗಳಲ್ಲೂ ಕ್ರಿಯೆಯನ್ನು ಪಾತ್ರಗಳಲ್ಲದೆ ಪಾತ್ರಗಳಿಗಿಂತ ಹೆಚ್ಚಾಗಿ ಕಾಣದ ಶಕ್ತಿಯೊಂದು ನಡೆಸುತ್ತದೆ. ವಿಶ್ವದಲ್ಲಿ ಮಾನವನ ಸ್ಥಿತಿ ಅಸಂಬದ್ಧವೆಂಬ ತತ್ತ್ವವನ್ನು ರೂಪಿಸುವ ಕೃತಿಯಲ್ಲಿಯೂ ಇಂಥ ಕಾರ್ಯ-ಕಾರಣ ಸಂಬಂಧ ಕಾಣುವುದು ಸಾಧ್ಯವಿಲ್ಲ. ಪಾತ್ರ-ಕ್ರಿಯೆಗಳಿಗಿರುವ ನಿಕಟ ಸಂಬಂಧವನ್ನು ಕಾದಂಬರಿಕಾರನ ದೃಷ್ಟಿ ಹೀಗೆ ಗುರುತಿಸಬಹುದು. ಕಾದಂಬರಿಯ ಮೂಲಕ ಅರ್ಥ ವಿನ್ಯಾಸವನ್ನು ಸಂವಹನಗೊಳಿಸಲು ಕಾದಂಬರಿಕಾರನಿಗಿರುವ ಒಂದು ಸಾಧನವೆಂದರೆ ಭಾಷೆ. ಕಾದಂಬರಿಯ ವೃತ್ತಾಂತವನ್ನು ಮುಂದುವರಿಸುವುದು ಮಾತ್ರವೇ ಭಾಷೆಯ ಕೆಲಸವಲ್ಲ. ಒಂದು ಚಿತ್ರದ ರಸಾನುಭವವಾಗಬೇಕಾದರೆ ಇಡೀ ಕೃತಿ ಒಂದು ಏಕವಾಗಿ ಅನುಭವವಾಗಬೇಕು. ವಿಸ್ತಾರವಾದ ಕೃತಿಯನ್ನು ಒಂದು ಏಕವಾಗಿ ನಮ್ಮ ಅನುಭವಕ್ಕೆ ತಂದುಕೊಡುವುದರಲ್ಲಿ ಬಹುಮುಖ್ಯ ಸಾಧನ ಭಾಷೆ. ನಮ್ಮ ಗಮನ ಹಿಂದೆ ನಡೆದುದರತ್ತ ಹೋಗುವಂತೆ ಮತ್ತು ಮುಂದೆ ನಡೆಯಬಹುದಾದುದರತ್ತ ಮತ್ತೆ ಮತ್ತೆ ಸಾಗುವಂತೆ ಮಾಡಿ ಕೃತಿಯ ಭಾಷೆ ಇಡೀ ಕೃತಿಯ ಏಕವನ್ನು ಅನುಭವಕ್ಕೆ ತಂದುಕೊಡುತ್ತದೆ. ಕಾದಂಬರಿ ಘಟನೆಗಳ ಸ್ತರದಲ್ಲಿ ಮಾತ್ರ ಮುಂದುವರಿಯದೆ ಅರ್ಥವನ್ನು ವಿಸ್ತರಿಸುತ್ತ ಹೋಗುವುದು ಸಾಧ್ಯವಾಗುವುದೂ ಭಾಷೆಯನ್ನು ಎಚ್ಚರಿಕೆಯಿಂದ, ಕಲಾತ್ಮಕವಾಗಿ ಬಳಸುವುದರಿಂದ.
ಕಾದಂಬರಿಯ ಕನಿಷ್ಠ ಗಾತ್ರ ಇಷ್ಟೆ ಇರಬೇಕು ಎಂದು ನಿಯಮ ಮಾಡುವುದು ಅಸಾಧ್ಯ. ಕಿರುಕಾದಂಬರಿಗೂ (ನಾವೆಲೆಟ್) ಕಾದಂಬರಿಗೂ ನಡುವೆ ರೇಖೆಯನ್ನು ಎಲ್ಲಿ ಎಳೆಯ ಬೇಕು ಎಂಬುದನ್ನು ಅಂತಿಮವಾಗಿ ನಿರ್ಣಯಿಸುವುದು ಸಾಧ್ಯವಿಲ್ಲ. ಇ.ಎಂ.ಡಬ್ಲ್ಯು. ಟಲ್ಯಾರ್ಡ್ ಎಂಬ ವಿಮರ್ಶಕ ಕಾದಂಬರಿಯಲ್ಲಿ ಕಡೆಯ ಪಕ್ಷ 20,000 ಪದಗಳಿರಬೇಕು ಎಂದಿದ್ದಾನೆ. ಸ್ವತಃ ಕಾದಂಬರಿಕಾರನಾದ [[ಇ.ಎಂ. ಫಾರ್ಸ್ಟರ್|ಇ.ಎಂ. ಫಾರ್ಸ್ಟರ್]] ಕಾದಂಬರಿ ಎಂದರೆ ಒಂದು ನಿರ್ದಿಷ್ಟ ಉದ್ದದ ಕಾಲ್ಪನಿಕ ಗದ್ಯ ಕೃತಿ ಎಂದು ಹೇಳಿ. ನಿರ್ದಿಷ್ಟ ಉದ್ದ ಎಂದರೆ ಕನಿಷ್ಟ 50,000 ಪದಗಳು ಎನ್ನುತ್ತಾನೆ. ಹೆನ್ರಿ ಜೇಮ್ಸ್ನದಿ ಟರ್ನ್ ಅಫ್ ದಿ ಸ್ಕ್ರೂ. [[ಮಾಸ್ತಿ ವೆಂಕಟೇಶ ಅಯ್ಯಂಗಾರ್|ಶ್ರೀನಿವಾಸ]]ರ ಸುಬ್ಬಣ್ಣ-ಇಂಥ ಕೃತಿಗಳು ಕಿರುಕಾದಂಬರಿಗಳೇ ಎಂಬ ಬಗ್ಗೆ ಭಿನ್ನಾಭಿಪ್ರಾಯವಿರುವುದು ಸಾಧ್ಯ.
ಅಧ್ಯಯನದ ಅನುಕೂಲಕ್ಕಾಗಿ ಕಥಾವಸ್ತು ಪಾತ್ರ, ಸನ್ನಿವೇಶ, ಭಾಷೆ, ಎಂದು ಬೇರೆ ಬೇರೆ ಅಂಶಗಳನ್ನು ಕುರಿತು ನಾವು ಮಾತನಾಡಬಹುದಾದರೂ ಇವೆಲ್ಲವೂ ಹೊಂದಿಕೊಂಡಾಗಲೇ ಮಹತ್ತ್ವದ ಅರ್ಥದ ಸಾಕ್ಷಾತ್ಕಾರವಾಗುವುದು. ಇದಾಗದಿದ್ದರೆ ಕೃತಿ ವಿಫಲವಾದಂತೆ. ಈ ಹೊಂದಾಣಿಕೆಯನ್ನು ಸಾಧಿಸುವುದು ಕಾದಂಬರಿಯ ತಂತ್ರ. ಕಾದಂಬರಿಕಾರನ ತಂತ್ರ ಕಾದಂಬರಿಯನ್ನು ಸ್ವಾರಸ್ಯಗೊಳಿಸುವುದು ಮಾತ್ರವಲ್ಲ, ಕಾದಂಬರಿಯ ಎಲ್ಲ ಅಂಶಗಳ ಮೇಲೆ ನಿಯಂತ್ರಣವನ್ನು ಸ್ಥಾಪಿಸಿ, ಕೃತಿಯಲ್ಲಿ ರೂಪಗೊಳ್ಳಬೇಕಾದ ಅರ್ಥದ, ಅನುಭವದ ದೃಷ್ಟಿಯಿಂದ ಉಚಿತವಾದ ಪ್ರಾಧಾನ್ಯವನ್ನು ನಿರ್ಧರಿಸಿ ಇಡೀ ಕೃತಿಯ ನಿರ್ವಹಣೆಯನ್ನು ಮಾಡಬೇಕಾಗುತ್ತದೆ. ಗಾಢವಾದ ಅರ್ಥವೇನೂ ಸ್ಪುರಿಸುವಂತೆ ಪ್ರಯತ್ನಿಸದೆ ಜೀವನಕ್ಕೆ ಉತ್ಸಾಹ ಮತ್ತು ವಿಶ್ವಾಸಗಳ ಪ್ರತಿಕ್ರಿಯೆಯನ್ನು ಮಾತ್ರ ಮೂಡಿಸುವ ಸಾಹಸ ಕಾದಂಬರಿಗಳಲ್ಲಿ ಅಂದರೆ [[ಆರ್.ಎಲ್.ಸ್ಟೀವನ್ಸನ್|ಆರ್.ಎಲ್.ಸ್ಟೀವನ್ ಸನ್ನನ]] ದಿ ಟ್ರಷರ್ ಐಲೆಂಡ್, [[ಡೇನಿಯಲ್ ಡಪೋ]]ನ; [[ರಾಬಿನ್ಸನ್ ಕ್ರೂಸೋ]] ಇಂಥ ಕೃತಿಗಳಲ್ಲಿ, ಪಾತ್ರಕ್ಕಿಂತ ಸನ್ನಿವೇಶಗಳು ಪ್ರಧಾನ; ಪಾತ್ರಗಳು ಸರಳ. ಭಾಷೆ ಧ್ವನಿಯನ್ನು ಹೆಚ್ಚಾಗಿ ಬಳಸಬೇಕಾಗಿಲ್ಲ. ಸ್ಪಷ್ಟವಾದ ತರ್ಕದ ಸಂಬದ್ಧತೆಯಿಲ್ಲದೆ ಮನಸ್ಸಿನಲ್ಲಿ ಹರಿಯುವ ಭಾವನೆಗಳ ಅನುಭವವನ್ನು ತಂದುಕೊಡುವ ಪ್ರಜ್ಞಾಪ್ರವಾಹಕಾದಂಬರಿಯಲ್ಲಿ ಸನ್ನಿವೇಶ ಗೌಣ; ಭಾಷೆಯ ಮಹತ್ತ್ವ ಬಹು ಹೆಚ್ಚಿನದು. ಜೇಮ್ಸ್ ಜಾಯ್ಸನ ಯೂಲಿಸಿಸ್ನಲ್ಲಿ ಇದನ್ನು ಕಾಣಬಹುದು. ಹೊರಜಗತ್ತು ಮತ್ತು ಒಳಜಗತ್ತುಗಳ ಬಹುಮುಖ ವ್ಯಾಪಾರಗಳ ನಿಕಟ ಸಂಬಂಧವನ್ನು ಅನುಭವಕ್ಕೆ ತಂದುಕೊಡುವ ಕಾದಂಬರಿಯಲ್ಲಿ ಸನ್ನಿವೇಶ, ಪಾತ್ರಗಳೆರಡಕ್ಕೂ ಸಮನಾದ ಪ್ರಾಧ್ಯಾನ್ಯ-ಜೇನ್ ಆಸ್ಟೆನಳ ಕಾದಂಬರಿಗಳಲ್ಲಿ ಕಾಣುವಂತೆ. ಇಂಥ ಕಾದಂಬರಿಗಳ ಮುಖ್ಯ ಪಾತ್ರಗಳು ಹಲವು ಗುಣಗಳನ್ನು ತಳೆದಿರುತ್ತವೆ. ಅವುಗಳ ಸ್ವಭಾವಿಕ ಅನೇಕ ಮುಖಗಳಿರುತ್ತವೆ. ಒಂದೇ ವಾಕ್ಯದಲ್ಲಿ ಅವುಗಳ ಸ್ವಭಾವವನ್ನು ಸಂಗ್ರಹಿಸುವುದಾಗಲೀ ಯಾವುದಾದರೊಂದು ಮಾತು ಅಥವಾ ವಿಲಕ್ಷಣತೆ ಆಯಾ ಪಾತ್ರವನ್ನು ಸಂಪೂರ್ಣವಾಗಿ ತೋರಿಸಿಬಿಡಬಲ್ಲದು ಎಂದು ಆರಿಸುವುದಾಗಲೀ ಸಾಧ್ಯವಿಲ್ಲ. ಇಂಥ ಪಾತ್ರಗಳನ್ನು ದುಂಡು ಅಥವಾ ತುಂಬಿದ (ರೌಂಡ್) ಪಾತ್ರಗಳೆನ್ನುತ್ತಾರೆ. ಆದರೆ ಯಾವ ಕಾದಂಬರಿಯೂ ಈ ಬಗೆಯ ಪಾತ್ರಗಳನ್ನು ಮಾತ್ರವೇ ಒಳಗೊಂಡಿರಲು ಸಾಧ್ಯವಿಲ್ಲ. ಏಕೆಂದರೆ ಇಂಥ ಪಾತ್ರಗಳ ವಿಕಸನಕ್ಕೆ ತಕ್ಕಷ್ಟು ಅವಕಾಶ ಬೇಕು. ಡಬ್ಲ್ಯು. ಎಂ. ಥ್ಯಾಕರೆಯ ಜಂಬದ ಜಾತ್ರೆಯಲ್ಲಿನ (ವ್ಯಾನಿಟಿ ಫೇರ್) ಬೆಕಿಷಾರ್ಪ್ ಇಂಥ ಪಾತ್ರ. ಕಾದಂಬರಿಯಲ್ಲಿ ಇಂಥ ಎರಡು ಮೂರು ಪಾತ್ರಗಳನ್ನು ಸೃಷ್ಟಿಸಲು ಸಾಧ್ಯ. ಒಂದು ಗುಣ ಅಥವಾ ಭಾವನೆಯ ಮೂರ್ತಿಯಾದ ಪಾತ್ರವನ್ನು ಚಪ್ಪಟೆ (ಫ್ಲ್ಯಾಟ್) ಪಾತ್ರ ಎನ್ನುತ್ತಾರೆ. [[ವಾಲ್ಟರ್ ಸ್ಕಾಟ್]]ನ ಲ್ಯಾಮರ್ಮೋರ್ನ ವಧು (ದಿ ಬ್ರೈಡ್ ಆಫ್ ಲ್ಯಾಮರ್ಮೋರ್) ಎಂಬ ಕಾದಂಬರಿಯಲ್ಲಿ ಬಾಲ್ಡರ್ಸ್ಟನ್ ಇಂಥ ಪಾತ್ರ. ಯಜಮಾನನ ಬಡತನವನ್ನು ಬಚ್ಚಿಡುವುದೇ ಇವನ ಜೀವನದ ಸಾರ್ಥಕ್ಯ. ಇಂಥವು ಪಾತಿನಿಧಿಕ ಪಾತ್ರಗಳು. ಚಪ್ಪಟೆ ಪಾತ್ರ ಎಂದ ಮಾತ್ರಕ್ಕೆ ಅದು ಸಪ್ಪೆಯಾಗಬೇಕಾಗಿಲ್ಲ ಎನ್ನುವುದನ್ನು ಚಾಲ್ರ್ಸ್ ಡಿಕನ್ಸ್ನ ಮಿ. ಮಿಕಾಬರ್ನಂಥ ಹಲವು ಪಾತ್ರಗಳು ತೋರಿಸಿಕೊಟ್ಟಿವೆ. ಇಡೀ ಗುಂಪುಗಳನ್ನೇ ಚಿತ್ರಿಸುವ ಕಾದಂಬರಿಗಳಲ್ಲಿ ಪಾತ್ರಗಳು, ಸನ್ನಿವೇಶಗಳು, ಭಾಷೆ ಎಲ್ಲ ಕೆಲವು ನಿರೀಕ್ಷಿಸುತ್ತಾರೆ. ಈ ನಿರೀಕ್ಷಣೆಗಳನ್ನು ಸಫಲಗೊಳಿಸಿಯೂ ಹೊಸತನವನ್ನು ತಂತ್ರದ ಮೂಲಕ ಸಾಧಿಸಬೇಕು. ಹೀಗೆ ಎಲ್ಲ ಕಾದಂಬರಿಗಳಲ್ಲೂ ಎಲ್ಲ ಅಂಶಗಳಿಗೂ ಸಮಾನವಾದ ಇಲ್ಲವೆ ಒಂದೇ ಬಗೆಯ ಪ್ರಾಧಾನ್ಯ ದೊರೆಯುವುದಿಲ್ಲ. ಈ ಎಲ್ಲ ಅಂಶಗಳನ್ನೂ ಬಳಸಿ, ಬೆರೆಸಿ, ಹೊಸದೊಂದು ಜಗತ್ತನ್ನು ಕಾದಂಬರಿಕಾರ ಸೃಷ್ಟಿಸಬೇಕು. ಈ ಜಗತ್ತಿನ ಸೃಷ್ಟಿಕರ್ತನಾದ ಆತ ಕೃತಿ ಮೂಡಿಸಬೇಕಾದ ಅನುಭವಕ್ಕೆ ಭಂಗಬಾರದಂತೆ ಎಲ್ಲ ವಿವರಗಳನ್ನೂ ಆರಿಸಬೇಕು. ಸಮನ್ವಯಗೊಳಿಸಬೇಕು. ತಾನು ಆ ಜಗತ್ತಿನಲ್ಲಿದ್ದೂ ಹೊರಗೆ ನಿಲ್ಲಬೇಕು. ಆತನ ಮತ್ತು ಆತ ಸೃಷ್ಟಿಸುವ ಜಗತ್ತಿನ ಸಂಬಂಧವನ್ನು ಆತನ ಧಾಟಿ (ಟೋನ್) ಓದುಗರಿಗೆ ತಿಳಿಸಿಕೊಡುತ್ತದೆ. ನಾವು ವಾಸಿಸುವ ಜಗತ್ತಿನಂತೆಯೇ ಇದ್ದೂ ವಿವರಗಳ ಆಯ್ಕೆ ಮತ್ತು ಜೋಡಣೆಯಿಂದ ವಿಶಿಷ್ಟವಾಗುವ ಜಗತ್ತಿನ ಸೃಷ್ಟಿ ಸಾಧ್ಯವಾಗುವುದು ಕಾದಂಬರಿಕಾರನ ತಂತ್ರದಿಂದ.
== ಚರಿತ್ರೆ : ಉಗಮ, ವಿಕಾಸ, ವೈವಿಧ್ಯ ==
ಪ್ರಾರಂಭದಲ್ಲಿಯೇ ಸೂಚಿಸಿದಂತೆ ಒಂದು ರೀತಿಯಲ್ಲಿ ಈ ಸಾಹಿತ್ಯರೂಪ ಹಳೆಯದೇ; ಮತ್ತೊಂದು ರೀತಿಯಲ್ಲಿ ಈಚೆಗಿನದು. ಕಥೆ ಕೇಳುವ ಆಸಕ್ತಿ. ಕಥೆ ಹೆಣೆಯುವ ಬಯಕೆ ಮನುಷ್ಯನಲ್ಲಿ ಆಳವಾದುವು. ಈಗ ನಮಗೆ ತಿಳಿದಿರುವಂತೆ ಪ್ರಪಂಚದಲ್ಲಿ ಅತ್ಯಂತ ಪ್ರಾಚೀನ ಕಾದಂಬರಿಗಳು [[ಈಜಿಪ್ಟ್]] ದೇಶದವು. ಪ್ರಾಯಶ: ಕ್ರಿ.ಪೂ. 20, 21ನೆಯ ಶತಮಾನಗಳಿಗೆ ಸೇರಿದ ಕೆಲವು ಕೃತಿಗಳು ದೊರತಿವೆ. ಇವನ್ನು ಕಾದಂಬರಿಗಳು ಎನ್ನಬಹುದು. ಇವುಗಳಲ್ಲಿ ಹಾಸ್ಯ ಮತ್ತು ವಿಡಂಬನೆ ಪ್ರಧಾನವಾಗಿವೆ. ಇವು ಅರಸನನ್ನೂ ಹಾಸ್ಯಮಾಡುತ್ತವೆ. ಬಾಕ್ ಸ್ಯಾದ ರಾಜಕುಮಾರಿ ಎಂಬುದು ಭಾವಪ್ರಧಾನವಾದ ಕಾದಂಬರಿ. ಸಿನುಹೆ ಎಂಬುದು ನೌಕಾಘಾತಕ್ಕೆ ಸಿಕ್ಕ ನಾಯಕನ ಕಥೆ. ರೋಮಿನ ಲೂಸಿಅಸ್ ಅಪೂಲಿಅಸ್ನ (ಕ್ರಿ.ಶ. 2ನೆಯ ಶತಮಾನ) ಬಂಗಾರದ ಕತ್ತೆ ಎಂಬ ಕಥೆಯಲ್ಲಿ ತರುಣ ತತ್ತ್ವಜ್ಞಾನಿಯೊಬ್ಬ ಕತ್ತೆಯಾಗಿ ಮಾರ್ಪಡುತ್ತಾನೆ. ಈ ಸ್ಥಿತಿಯಲ್ಲಿ ಆತ ಕಂಡ ನೋಟಗಳೂ ಕೇಳಿದ ಮಾತುಗಳೂ ಮನುಷ್ಯರ ಪ್ರಪಂಚವನ್ನು ಒಂದು ಹೊಸ ರೀತಿಯಲ್ಲಿ ಚಿತ್ರಿಸುತ್ತವೆ. ಈ ಪುಸ್ತಕ ಮುಂದಿನ ಕಾದಂಬರಿಕಾರರಿಗೆ ಸ್ಪೂರ್ತಿ ನೀಡಿತೆನ್ನಲಾಗಿದೆ. ಜಪಾನಿನಲ್ಲಿ ಸುಮಾರು ಹತ್ತನೆಯ ಶತಮಾನದಲ್ಲಿ ಮುರಾಸಾಕಿ ಎಂಬಾಕೆ ಬರೆದ ಗೆಂಜಿಯ ಕಥೆ ಬಹು ಆಶ್ಚರ್ಯಕರವಾದ ಕೃತಿ. ಹಲವು ಹೆಣ್ಣುಗಳೊಡನೆ ಸರಸವಾಡಿದ ತರುಣನ ಕಥೆ ಇದು. ಆದರೆ ಇದರಲ್ಲಿನ ಮಾನಸಿಕ ಅನುಭವಗಳ ವಿವರಗಳು ಇಂದಿಗೂ ಬೆರಗುಗೊಳಿಸುವಂಥವು. ಚೀನದಲ್ಲಿ ಹದಿಮೂರನೆಯ ಶತಮಾನದಲ್ಲಿಯೇ ಸಾಹಸದ ಕಥೆಗಳು ಜನಪ್ರಿಯವಾಗಿದ್ದುವೆಂದು ತೋರುತ್ತವೆ.
ಆದರೆ ಪ್ರಭಾವ ಮತ್ತು ವಿಕಸನದ ದೃಷ್ಟಿಯಿಂದ ಆಧುನಿಕ ಪಾಶ್ಚಾತ್ಯ ಕಾದಂಬರಿಯೇ ಮುಖ್ಯವಾಗಿದೆ. ಈ ಕಾದಂಬರಿಯ ಚರಿತ್ರೆ ಹ್ರಸ್ವವಾದುದೇ. ಸ್ಟೇನ್ ದೇಶದ [[ಸರ್ವ್ಯಾಂಟಿಸ್]]ನ (1605-1615) [[ಡಾನ್ ಕ್ವಿಕ್ಸಟ್]] ಮತ್ತು ಇಂಗ್ಲೆಡಿನ ಜಾನ್ ಬನ್ಯನನ (1678-79) ಯಾತ್ರಿಕನ ಮುನ್ನಡೆ (ದಿ ಪಿಲ್ಗ್ರಿಮ್ಸ್ ಪ್ರೋಗ್ರೆಸ್) ಇವನ್ನು ಪ್ರಾರಂಭದ ಕಾದಂಬರಿಗಳೆಂದು ಭಾವಿಸಿದರೂ ಇದರ ಚರಿತ್ರೆ ಸುಮಾರು 400-550 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಹದಿನೆಂಟನೆಯ ಶತಮಾನದಲ್ಲಿ ಮಧ್ಯಮ ವರ್ಗದ ಪ್ರಾಬಲ್ಯ. ಅದರ ಅಭಿರುಚಿ ಮತ್ತು ಬೇಡಿಕೆಗಳು ಕಾದಂಬರಿಯ ವಿಕಾಸಕ್ಕೆ ನೆರವಾದುವು.
ಈ ಕಾದಂಬರಿಯ ತಾಯಿ ಬೇರು ಮಹಾಕಾವ್ಯಗಳಲ್ಲಿದೆ. ವಿಶಾಲವಾದ ಹಂದರದ ಮೇಲೆ ಹಬ್ಬಿಸಿದ ಹಲವಾರು ಪಾತ್ರಗಳನ್ನೊಳಗೊಂಡು ಒಂದು ಕೇಂದ್ರದೃಷ್ಟಿಯ ನಿರ್ವಹಣೆಗೆ ಒಳಪಟ್ಟ ಕಥೆಯನ್ನು ಎರಡರಲ್ಲಿಯೂ ಕಾಣಬಹುದು. ಮುಖ್ಯ ವ್ಯತ್ಯಾಸ ಎಂದರೆ ಮಹಾಕಾವ್ಯದ ಮಾಧ್ಯಮ ಪದ್ಯ. ಕಾದಂಬರಿಯ ಮಾಧ್ಯಮ ಗದ್ಯ. ಆದರೆ ಕಾದಂಬರಿ ಮಹಾಕಾವ್ಯಕ್ಕೆ ನೇರವಾದ ಉತ್ತರಾಧಿಕಾರಿಯಾಗಲಿಲ್ಲ. ಮಧ್ಯಯುಗದ ಪ್ರಣಯದ ಮತ್ತು ವಿರೋಚಿತ ಸಾಹಸಗಳ ಕಥೆಗಳು (ರೊಮಾನ್ಸ್ಗಳು) ಬಹು ಜನಪ್ರಿಯವಾಗಿದ್ದುವು. ಪ್ರಾಚೀನ ಕಾವ್ಯಗಳು, ಷಾರ್ಲಮನ್ನನ ಕಥೆಗಳು ಮತ್ತು ಆರ್ಥರ್ ದೊರೆಯ ಕಥೆಗಳು ಈ ರೊಮಾನ್ಸ್ಗಳಿಗೆ ಆಗರ. ಇವುಗಳಲ್ಲಿ ಕೆಲವು ಪದ್ಯ ಮಾಧ್ಯಮವನ್ನೂ ಕೆಲವು ಗದ್ಯ ಮಾಧ್ಯಮವನ್ನೂ ಬಳಸಿಕೊಂಡುವು. ಕ್ರಮೇಣ ದೀರ್ಘ ಕಥನಗಳ ಜನಪ್ರಿಯತೆ ಹೆಚ್ಚಿತು. ಇಂಥ ಒಂದೊಂದು ಕಥೆಯೂ ಹಲವು ಘಟನೆಗಳ ಸರಪಳಿ, ಅಷ್ಟೆ. ಏಕನಾಯಕನೇ ಇವನ್ನು ಒಂದುಗೂಡಿಸುವ ಅಂಶ. ಅಭಿರುಚಿ ಬದಲಾದಂತೆ ಗದ್ಯಕಥೆ ಹೆಚ್ಚು ಜನಪ್ರಿಯವಾಗಿ, ಕಥನ ಕವನಗಳು ವಿರಳವಾದುವು. ಹಲವು ಪಾತ್ರಗಳಲ್ಲಿ ಒಂದರ ಪ್ರಾಧಾನ್ಯ, ಗದ್ಯ ಮಾಧ್ಯಮ ಮುಂತಾದುವನ್ನು ಕಾದಂಬರಿ ರೊಮಾನ್ಸ್ಗಳಿಂದ ಪಡೆಯಿತು. ಕಾಲ ಕಳೆದಂತೆ, ರೊಮಾನ್ಸು ಕಾದಂಬರಿಗೆ ಸ್ಥಾನವನ್ನು ತೆರವು ಮಾಡಿಕೊಟ್ಟತು. ರೊಮಾನ್ಸ್ಗಳಲ್ಲಿ ಹಲವು ಘಟನೆಗಳು ಒಂದನ್ನೊಂದು ಹಿಂಬಾಲಿಸುತ್ತಿದ್ದುವು. ಆಗಲೇ ಹೇಳಿದಂತೆ ಇವನ್ನು ಒಟ್ಟುಗೂಡಿಸುವ ಅಂಶ ಕೇಂದ್ರದಲ್ಲಿ ಒಬ್ಬ ನಾಯಕನ ಸ್ಥಾನ ಮಾತ್ರವೇ. ಘಟನೆಗಳಿಗೆ ಇನ್ನೂ ನಿಕಟವಾದ ಸಂಬಂಧವನ್ನು ಕಲ್ಪಿಸಿ, ಕ್ರಿಯೆ ಪಾತ್ರದ ಸ್ವಭಾವದಿಂದ ರೂಪಿತವಾಗುವಂತೆ ಮಾಡಿದಾಗ ಕಾದಂಬರಿ ಜನ್ಮತಾಳಿತು. (ಕ್ರಿಯೆಯಲ್ಲಿ ಸ್ವಭಾವ ಪ್ರಕಟವಾಗುವುದು ಕಾದಂಬರಿಗೆ ನಾಟಕದಿಂದ ಬಂದ ಅಂಶ ಎಂದು ಕೆಲವರು ವಿಮರ್ಶಕರ ಅಭಿಪ್ರಾಯ). ಈ ದೃಷ್ಟಿಯಿಂದಲೇ ಸರ್ವ್ಯಾಂಟಿಸನ ಡಾನ್ ಕ್ವಿಕ್ಸಟ್ ಯೂರೋಪಿನ ಕಾದಂಬರಿ ಎನ್ನುವುದು. ಆದರೂ ಕ್ರಿಯೆ, ಪಾತ್ರಗಳ ಈ ನಿಕಟ ಸಂಬಂಧವನ್ನು ಸ್ಥಾಪಿಸಿದ ಡಾನ್ ಕ್ವಿಕ್ಸಟ್ ಪರಂಪರೆ ಬೆಳೆದುದು ನಿಧಾನವಾಗಿಯೆ. 1678ರಲ್ಲಿ ಫ್ರಾನ್ಸಿನಲ್ಲಿ ಪ್ರಕಟವಾದ ಲ ಪ್ರಿನ್ಸೆಸ್ ದ ಕ್ಲೀವ್ಸ್ ಎಂಬುದು ರೊಮಾನ್ಸ್ ಮತ್ತು ಕಾದಂಬರಿಗಳ ಮಧ್ಯೆ ತೂಗಾಡುತ್ತಿದೆ. ಇಂಗ್ಲೆಂಡಿನಲ್ಲಿ ಆಫ್ ಬೆನ್ (1640-89) ಮತ್ತು ವಿಲಿಯಂ ಕಾನ್ಗ್ರೀವರ (1670-1729) ಕೃತಿಗಳು ರೊಮಾನ್ಸ್ಗೆ ಸಮೀಪವಾದುವು. ಬನ್ಯನನ ದಿ ಪಿಲ್ಗ್ರಿಮ್ಸ್ ಪ್ರೋಗ್ರೆಸಿನ ಅನಂತರ ಇಂಗ್ಲಿಷ್ ಭಾಷೆಯಲ್ಲಿ ಕಾದಂಬರಿ ಎಂದು ಗುರುತಿಸಬಹುದಾದ, ಸಂಪೂರ್ಣವಾಗಿ ಲೌಕಿಕದೃಷ್ಟಿಯಿಂದ ಪ್ರೇರಿತವಾದ ಮೊದಲ ಕೃತಿ ಎಂದರೆ ಡೇನಿಯಲ್ ಡಪೋನ ರಾಬಿನ್ಸನ್ ಕ್ರೂಸೊ (1719). ಆದರೆ ಡಫೋಗೆ ತಾನು ಹೊಸದೊಂದು ಸಾಹಿತ್ಯರೂಪದಲ್ಲಿ ಕೃತಿಗಳನ್ನು ರಚಿಸುತ್ತಿದ್ದೇನೆ ಎನ್ನುವ ಅರಿವೇ ಇದ್ದಂತೆ ಕಾಣುವುದಿಲ್ಲ. ಈ ಅರಿವನ್ನು ಇಂಗ್ಲೆಂಡಿನಲ್ಲಿ ನಾವು ನೋಡುವುದು ಹೆನ್ರಿ ಫೀಲ್ಡಿಂಗ್ (1707-1754) ಮತ್ತು ಸ್ಯಾಮ್ಯುಅಲ್ ರಿಚರ್ಡ್ಸನ್ (1689-1791)-ಇವರ ಕಾದಂಬರಿಗಳಲ್ಲಿ.
ಹದಿನೆಂಟನೆಯ ಶತಮಾನದಲ್ಲಿ ಯೂರೋಪಿನ ಹಲವು ದೇಶಗಳಲ್ಲಿ ಕಾದಂಬರಿ ಬೇರುಬಿಟ್ಟತು. ಅಲ್ಲಿಂದ ಇನ್ನೂರು ವರ್ಷಗಳಲ್ಲಿ ಅದು ಬೆರಗುಗೊಳಿಸುವ. ದಿಗ್ಭ್ರಾಂತಗೊಳಿಸುವ ಎಂದರೂ ತಡೆದೀತು. ವೈವಿಧ್ಯದಿಂದ ಬೆಳೆದಿದೆ. ಸಮಾಜದ ಸ್ಥಿತಿ, ಸಮಕಾಲೀನ ನಂಬಿಕೆಗಳು. ಹೆಚ್ಚಿನ ಸೌಲಭ್ಯ. ಪ್ರಯಾಣದ ಸೌಕರ್ಯ, ವಿಜ್ಞಾನದ ಬೆಳೆವಣಿಗೆ ತಂತ್ರಜ್ಞಾನದ ಕೊಡುಗೆಗಳು-ಎಲ್ಲ ಕಾದಂಬರಿಯ ಮೇಲೆ ಪ್ರಭಾವವನ್ನು ಬೀರಿವೆ. ಅಮೆರಿಕದ ನೀಗ್ರೊ ಗುಲಾಮರ ಜೀವನವನ್ನು ನಿರೂಪಿಸುವ, ಹ್ಯಾರಿಯೆಟ್ ಬೀಚರ್ ಸ್ಟೌಳ ಕೃತಿ-ಅಂಕಲ್ ಟಾಮ್ಸ್ ಕ್ಯಾಬಿನ್ ಸಮಾಜದ ಸ್ಥಿತಿಯಿಂದ ಪ್ರೇರಿತವಾಗಿದೆ. ಚಾರಲ್ಸ್ ಡಿಕನ್ಸ್ ಹತ್ತೊಂಬತ್ತನೆಯ ಶತಮಾನದಲ್ಲಿನ ಇಂಗ್ಲೆಂಡಿಗೆ ಅನಾಥಾಲಯಗಳು, ಕೆಲವು ಖಾಸಗಿ ಶಾಲೆಗಳು ಮತ್ತು ಸೆರೆಮನೆಗಳ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾನೆ. [[ಫ್ರಾನ್ಜ್ ಕಾಫ್ಕ]]ನ ಕಾದಂಬರಿಗಳು ಆಧುನಿಕ ಜಗತ್ತಿನಲ್ಲಿ ಮಾನವನ ಒಂಟಿತನದ ನೋವಿಗೆ ಹೃದಯಸ್ಪಶಿಯಾದ ಅಭಿವ್ಯಕ್ತಿ ನೀಡುತ್ತವೆ. ಹತ್ತೊಂಬತ್ತನೆಯ ಶತಮಾನದಲ್ಲಿ ಇಂಗ್ಲೆಂಡಿನ ನಿಯತ ಕಾಲಿಕಗಳು ಧಾರವಾಹಿಯಾಗಿ ಕಾದಂಬರಿಗಳನ್ನು ಪ್ರಕಟಿಸುವ ಹೊಸ ವಿಧಾನವನ್ನು ಪ್ರಾರಂಭಿಸಿದುವು. ಇದರಿಂದ ಕಾದಂಬರಿಕಾರನಿಗೂ ಓದುಗನಿಗೂ ಹೊಸ ಬಾಂಧವ್ಯ ಏರ್ಪಟ್ಟಿತು. ಪ್ರತಿಭಾಗದ ಮುಕ್ತಾಯವೂ ಓದುಗನಲ್ಲಿ ಮುಂದಿನ ಭಾಗವನ್ನು ಓದುವಂತೆ ಪ್ರಚೋದಿಸುವಂತಿರಬೇಕಾದ್ದು ಅನಿವಾರ್ಯವಾಯಿತು. ಇದು ಕ್ರಿಯೆಯ ನಿರ್ವಹಣೆಯ ಮೇಲೆ ಪ್ರಭಾವ ಬೀರಿತು. ಇಡೀ ಕೃತಿ ಪ್ರಕಟವಾಗಿರದಿದ್ದುದರಿಂದ ಓದುಗರ ಬೇಕು-ಬೇಡಗಳು ಕಾದಂಬರಿಯ ಮೇಲೆ ಪ್ರಭಾವ ಬೀರುವುದು ಸಾಧ್ಯವಾಯಿತು. ಥ್ಯಾಕರೆ ಮತ್ತು ಡಿಕನ್ಸ ಓದುಗರ ಬೇಡಿಕೆಗೆ ತಲೆಬಾಗಿ ತಮ್ಮ ಪಾತ್ರಗಳ ಸ್ವಭಾವವನ್ನೊ ಕೃತಿಯ ಮುಕ್ತಾಯವನ್ನೊ ಮಾರ್ಪಡಿಸಿದುದುಂಟು. ಪ್ರಯಾಣ ಸುಲಭವಾಗಿ ಜಗತ್ತಿನ ವಿವಿಧ ಭಾಗಗಳ, ಅಲ್ಲಿಯ ಕೃತಿಗಳ ಪರಿಚಯ, ಚಲನಚಿತ್ರಗಳ ಪ್ರದರ್ಶನ-ಇವು ಹೆಚ್ಚಿದಂತೆ ಒಂದು ದೇಶದ ಕಾದಂಬರಿಗಳು ಮತ್ತೊಂದು ದೇಶದ ಕಾದಂಬರಿಗಳ ಮೇಲೆ ಪ್ರಭಾವ ಬೀರುವುದು ಪ್ರಾರಂಭವಾಯಿತು. ವಿಧಾನ ಮತ್ತು ತಂತ್ರಜ್ಞಾನಗಳ ಬೆಳೆವಣಿಗೆ ವ್ಶೆಜ್ಞಾನಿಕ ಕಾದಂಬರಿಗಳನ್ನು ಬೆಳೆಸಿದೆ. ಫ್ರಾನ್ಸಿನ [[ಜೂಲ್ಸ್ ವರ್ನ್]] (1828-1905), ಇಂಗ್ಲೆಂಡಿನ [[ಎಚ್. ಜಿ. ವೆಲ್ಸ್]] (1866-1946) ಮೊದಲಾದವರು ವಿಜ್ಞಾನದ ಆಧಾರದ ಮೇಲೆ ಕಾಲ್ಪನಿಕ ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸಿದರು. ಅಲ್ಲಿಂದ ವೈಜ್ಞಾನಿಕ ಕಾದಂಬರಿ ಸಮೃದ್ಧವಾದ ಬೆಳೆಯನ್ನು ಕಂಡಿದೆ. ವಿಜ್ಞಾನ, ತಂತ್ರಜ್ಞಾನಗಳ ಮುನ್ನಡೆ ಮನುಷ್ಯನ ಜೀವನವನ್ನು ಹೇಗೆ ರೂಪಿಸಿಬಹುದು ಎಂಬ ವಿಚಾರ [[ಆಲ್ಡಸ್ ಹಕ್ಸ್ಲಿ]]ಯಂಥ (1894-1963) ಕಾದಂಬರಿಕಾರರ ಆಸಕ್ತಿಯನ್ನು ಸೆಳೆಯಿತು. ಕಾದಂಬರಿಕಾರರು ಜೀವನವನ್ನು ಕಾಣುವ ದೃಷ್ಟಿಯ ಮೇಲೆ ಹಲವು ಜ್ಞಾನ ವಿಭಾಗಗಳ ಪ್ರಗತಿ ಪ್ರಭಾವ ಬೀರಿದೆ. ಡಾರ್ವಿನನ ಜೀವವಿಕಾಸಸಿದ್ಧಾಂತದಿಂದ ಪ್ರಾರಂಭವಾಗಿ ಹತ್ತೊಂಬತ್ತನೆಯ ಶತಮಾನದಲ್ಲಿ ಜೀವವಿಜ್ಞಾನ ಮತ್ತು ಖಗೋಳ ವಿಜ್ಞಾನಗಳಲ್ಲಿ ಬೆಳೆದು ಜ್ಞಾನ [[ಥಾಮಸ್ ಹಾರ್ಡಿ]]ಯ (1840-1928) ಕಾದಂಬರಿಗಳ ಜಗತ್ತನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿತು. ಮನೋವಿಜ್ಞಾನದ ಪ್ರಗತಿ ಮನುಷ್ಯ ಸ್ವಭಾವದ ಜಟಿಲತೆ ಮತ್ತು ವೈಚಿತ್ರ್ಯಗಳನ್ನು ಅನಾವರಣ ಮಾಡಿದಂದು ಕಾದಂಬರಿಯಲ್ಲಿ ಪ್ರಜ್ಞಾಪ್ರವಾಹ ಪಂಥಕ್ಕೆ ದಾರಿಯಾಯಿತು. ವಾಸ್ತವಿಕತೆ ಎಂದರೇನು, ಸಹಜತೆ ಎಂದರೇನು ಎಂಬಂಥ ಪ್ರಶ್ನೆಗಳಿಗೆ ಕೃತಿಕಾರರು ಕಂಡುಕೊಂಡ ಉತ್ತರಗಳನ್ನು ಪ್ಲೊಬೇರ್, [[ಎಮಿಲಿಜೋಲಾ]], ದಾಸ್ತಯೆವ್ಸ್ಕಿ, ತುಜ್ರ್ಯನೆಫ್, ಚಿಕೊಫ್-ಮೊದಲಾದವರ ಕಾದಂಬರಿಗಳಲ್ಲಿ ಕಾಣಬಹುದು. ಹೀಗೆ ಬೆರಗುಗೊಳಿಸುವ ವೈವಿಧ್ಯದಿಂದ ಕಾದಂಬರಿ ಬೆಳೆದಿದೆ. ಈ ವೈವಿಧ್ಯ ಕಾದಂಬರಿಗಳ ವರ್ಗೀಕರಣದಲ್ಲಿ ಪ್ರತಿಬಿಂಬಿತವಾಗಿದೆ.
== ವರ್ಗೀಕರಣ ==
ವಿಮರ್ಶಕರು ಕಾದಂಬರಿಯನ್ನು ಬೇರೆ ಬೇರೆ ದೃಷ್ಟಿಗಳಿಂದ ವರ್ಗೀಕರಣಮಾಡಿದ್ದಾರೆ. ಒಂದು ಸ್ಥೂಲವಾದ ವಿಂಗಡಣೆ ವಿಚಿತ್ರ ಕಾದಂಬರಿ ಸಾಹಸ ಕಾದಂಬರಿ, ನೈಜ ಕಾದಂಬರಿ ಎಂದು.
ವಿಚಿತ್ರ ಕಾದಂಬರಿಯನ್ನು ರೊಮಾನ್ಸ್ ರೂಪಕ್ಕೆ ಹೋಲಿಸಬಹುದು. ರ್ಯಾಬಿಲೆಸ್ನ (1490-1554) ಗರ್ಗಾಂಟುಅ. [[ಜೋನಾಥನ್ ಸ್ಟಿಫ್ಟ್|ಜೋನಾಥನ್ ಸ್ಟಿಫ್ಟ್]]ನ (1667-1745) ಗಲಿವರ್ಸ್ ಟ್ರಾವಲ್ಸ್ ಇಂಥ ಕೃತಿಗಳು. ಪೌರಾಣಿಕ ಕಥೆಗಳನ್ನು ಹೋಲುವ ಅದ್ಭುತ ಕಥೆಗಳನ್ನು ಕಾದಂಬರಿಕಾರ ಇಲ್ಲಿ ಸೃಷ್ಟಿಸುತ್ತಾನೆ. ವಾಸ್ತವಿಕತೆ, ಸಾಧ್ಯತೆಗಳ ಪ್ರಶ್ನೆಯೇ ಇಲ್ಲಿಲ್ಲ. ಕಾದಂಬರಿಕಾರ ಇಲ್ಲಿ ವಾಸ್ತವಿಕತೆಯನ್ನು ಅಲಕ್ಷಿಸುತ್ತಾನಲ್ಲದೆ ಸಂಕುಚಿತವಾದ ಅರ್ಥದಲ್ಲಿ ಸತ್ಯವಾಗಿರಲು ಸಾಧ್ಯವೇ ಇಲ್ಲದ ಕಥೆಯಿಂದ ಜೀವನದ ಗಹನವಾದ ಸತ್ಯವೊಂದನ್ನು ಮನಗಾಣಿಸಲು ಪ್ರಯತ್ನಿಸುತ್ತಾನೆ. ಗಲಿವರ್ಸ್ ಟ್ರಾವಲ್ಸ್ ವಿವಿಧ ದೃಷ್ಟಿಗಳಿಂದ-ಉದಾತ್ತ, ಪ್ರಾಮಾಣಿಕ ಕುದುರೆಗಳ ದೃಷ್ಟಿಯಿಂದ ಸಹ-ಮನುಷ್ಯನ ಜೀವನವನ್ನು ಕಟುವಾಗಿ ವಿಮರ್ಶಿಸುತ್ತದೆ. ವಾಲ್ಟೇರನ ಕ್ಯಾಂಡೈಡ್, ಸ್ಯಾಮ್ಯುಅಲ್ ಬಟ್ಲರನಎರವ್ಹನ್, ಕಾಫ್ಕನ ದಿ ಕ್ಯಾಸಲ್ (ಮಹಾಸೌಧ) ಇವು ಈ ವಿಭಾಗದ ಕೆಲವು ಕೃತಿಗಳು. ವಿಚಿತ್ರ ಕಾದಂಬರಿಯ ಅಂಶವನ್ನು [[ಬಾಲ್ಜಾಕ್]], ಪ್ರೊಸ್ತ್. [[ಚಾರ್ಲ್ಸ್ ಡಿಕನ್ಸ್|ಡಿಕನ್ಸ್]] ಮೊದಲಾದವರ ಕಾದಂಬರಿಗಳಲ್ಲಿ ಕಾಣಬಹುದು. ಈ ವಿಭಾಗಕ್ಕೆ ನಂಟುತನ ಸಾಹಸದ ಕಾದಂಬರಿಗಳಿಗೆ ಉಂಟಾದರೂ ಇವುಗಳಲ್ಲಿಯೂ ಅದ್ಭುತ ಘಟನೆಗಳೊನ್ನಳಗೊಂಡ ಕಥೆಯುಂಟು. ಆದರೆ ವಿಚಿತ್ರ ಕಾದಂಬರಿಯಲ್ಲಿ ಗಹನ ಸತ್ಯವೊಂದಿದ್ದರೆ,
ಸಾಹಸ ಕಾದಂಬರಿಯಲ್ಲಿ ಕಥೆಯೇ ಮುಖ್ಯ. ಡಫೋನ ರಾಬಿನ್ಸನ್ ಕ್ರೂಸೊ, ಸ್ಟೀವನ್ಸನ್ನನ ಕಿಡ್ನ್ಯಾಪ್ಡ್ ಇಂಥ ಕಾದಂಬರಿಗಳು. ವೆಲ್ಸ್ನ ವೈಜ್ಞಾನಿಕ ರಮ್ಯ ಕಾದಂಬರಿಗಳಲ್ಲಿ ಸಾಹಸ ಕಥೆಗೆ ವಿಜ್ಞಾನದ ಸಂಶೋಧನೆಗಳ ಆಧಾರ ದೊರೆಕಿದೆ.
ಸಾಮಾನ್ಯಜನದ ನಿತ್ಯಜೀವನವನ್ನೇ ವಸ್ತುವಾಗಿಟ್ಟುಕೊಂಡು ರಚಿತವಾದ ನೈಜ ಕಾದಂಬರಿಯ ತಿರುಳೆಂದರೆ ಅವರ ಕಷ್ಟ ಸುಖ, ಆಸೆ ನಿರಾಸೆ, ಸಮಸ್ಯೆ ನೆಲೆಗಳು, ಬಹುಮಟ್ಟಿಗೆ ಇವು ಸ್ತ್ರೀಪುರುಷರ ಆಕರ್ಷಣೀಯ ಕಥೆಗಳು. ಬಹುಮಂದಿಗೆ ಆಸಕ್ತಿಯನ್ನುಂಟುಮಾಡುತ್ತವಾಗಿ ಇವುಗಳ ಸಂಖ್ಯೆಯೂ ಹೆಚ್ಚು. ಗಯಟೆಯ ವರ್ದರ್ನ ದುಃಖಗಳು, ಜೇನ್ ಆಸ್ಟೆನಳ ಪ್ರೈಡ್ ಅಂಡ್ ಪ್ರೆಜುಡಿಸ್, ಷರ್ಲಾಟ್ ಬ್ರಾಂಟಿಯ ಜೇನ್ ಐರ್, ಫ್ಲೋಬೇರ್ನ ಮದಾಂ ಬಾವರಿ, ಟಾಲ್ಸಟಾಯ್ಯ ವಾರ್ ಅಂಡ್ ಪೀಸ್, ದಾಸ್ತಯೆವ್ಸ್ಕಿಯ ದಿ ಈಡಿಯೆಟ್, ಜಾರ್ಜ್ ಮೆರಿಡಿತ್ನ ದಿ ಇಗೋಯಿಸ್ಟ್, ಡಿ.ಎಚ್. ಲರೆನ್ಸ್ನ ಸನ್ಸ್ ಅಂಡ್ ಲವಸ್-ಇಂಥ ಕೆಲವು ಮಹಾಕಾದಂಬರಿಗಳು.
ಕೃತಿಯ ಕ್ರಿಯೆಯ ಕಾಲ ಮತ್ತು ಆವರಣದ ದೃಷ್ಠಿಯಿಂದ ಕಾದಂಬರಿಯನ್ನು ಚಾರಿತ್ರಿಕ ಮತ್ತು ಕಾಲ್ಪನಿಕ (ಚಾರಿತ್ರಿಕವಲ್ಲದ್ದು) ಎಂದು ವಿಭಾಗ ಮಾಡಬಹುದು.
ಚಾರಿತ್ರಿಕ ಕಾದಂಬರಿಯಲ್ಲಿ ಕ್ರಿಯೆ ಚಾರಿತ್ರಿಕವಾದ ಕಾಲದೇಶಗಳಿಗೆ ಸೀಮಿತವಾಗಿರುತ್ತದೆ. ಆ ಆವರಣ ಕಾದಂಬರಿಯ ಪರಿಣಾಮಕ್ಕೆ ಅಗತ್ಯವಾದ ಒಂದು ಅಂಶ. ವಾಲ್ಟರ್ ಸ್ಕಾಟ್ನ ಕೆನಿಲ್ವರ್ತ್ನ ಕ್ರಿಯೆ ರಾಣಿ ಎಲಿಜಬೆತಳ ಕಾಲದ ಇಂಗ್ಲೆಂಡಿನಲ್ಲಿ ನಡೆಯುತ್ತದೆ. ರಾಣಿ ಎಲಿಜಬೆತ್ ಅರ್ಲ್ ಆಫ್ ಲೀಸ್ಟರ್ ಮೊದಲಾದ ಐತಿಕಾಲದ ವ್ಯಕ್ತಿಗಳು ಇಲ್ಲಿ ಬರುತ್ತಾರೆ. ಇಂಥ ಕೃತಿಯಲ್ಲಿ ಕಾದಂಬರಿಕಾರ ತಾನು ಆರಿಸಿಕೊಂಡು ಕಾಲದ ರೀತಿಗಳು, ಸಂಸ್ಥೆಗಳು, ಪದ್ಧತಿಗಳು-ಇವನ್ನಲ್ಲದೆ ಜೀವನಮೌಲ್ಯಗಳನ್ನೂ ಎಚ್ಚರಿಕೆಯಿಂದ ಅಳವಡಿಸಬೇಕಾಗುತ್ತದೆ.
ಚಾರಿತ್ರಿಕವಲ್ಲದ ಕಾದಂಬರಿಯಲ್ಲಿ ಕ್ರಿಯೆ ಸಾಮಾನ್ಯವಾಗಿ ಕಾದಂಬರಿಕಾರನ ಕಾಲಕ್ಕೆ ಸೇರಿದುದು. (ಇದಕ್ಕೆ ಅಪವಾದಗಳೂ ಉಂಟು). ಈ ಕಾದಂಬರಿಗಳಲ್ಲಿ ಕ್ರಿಯೆಯ ಕಾಲ ಅಷ್ಟು ಮುಖ್ಯವಲ್ಲ. ಪಾತ್ರಗಳೆಲ್ಲ ಕಾಲ್ಪನಿಕವೇ. ಪ್ರತಿ ಕಾದಂಬರಿಯ ಮೇಲೆಯೂ ಒಂದು ಯುಗದ ಛಾಯೆ ಬೀಳುತ್ತದೆ ಎನ್ನುವುದು ನಿಜ. ಇಂಗ್ಲೆಂಡಿನ ಜೇನ್ ಆಸ್ಟೆನ್ ಚಾರಿತ್ರಿಕವಾಗಿ ಮಹತ್ವ್ತಪೂರ್ಣ ಕಾಲದಲ್ಲಿದ್ದರೂ ಸಮಕಾಲೀನ ಘಟನೆಗಳ ಪ್ರಸ್ತಾಪವೇ ಆಕೆಯ ಕೃತಿಗಳಲ್ಲಿ ಇಲ್ಲ. ಆದರೂ ರೈಲು ಮುಂತಾದ ಸ್ವಯಂಚಾಲಿತ ವಾಹನಗಳು ಇಲ್ಲದೇ, ಐವತ್ತು ಮೈಲಿಗಳ ಪ್ರಯಾಣ ಎಂದರೆ ಒಂದು ಮುಖ್ಯ ಸಂಗತಿ ಎಂದು ಭಾವಿಸುತ್ತಿದ್ದ ಕಾಲ ವದು ಎಂದು ಆ ಕಾದಂಬರಿಗಳ ಓದುಗ ನೆನಪಿಡುವುದು ಅಗತ್ಯ. ಒಟ್ಟಿನಲ್ಲಿ ಚಾರಿತ್ರಿಕವಲ್ಲದ ಕಾದಂಬರಿಯಲ್ಲಿ ಪಾತ್ರಗಳು, ಘಟನೆಗಳು ಕಾಲ್ಪನಿಕ ಆದರೆ ನಡೆದದ್ದೇ ಅಲ್ಲ; ನಡೆಯಬಹುದಾದದ್ದು.
ಕಾದಂಬರಿಯ ಕ್ರಿಯೆ ಯಾವ ಪ್ರದೇಶದಲ್ಲಿ ನಡೆಯುತ್ತದೆ ಎಂಬ ದೃಷ್ಠಿಯಿಂದ ಕಾದಂಬರಿಗಳನ್ನು ಮತ್ತೊಂದು ರೀತಿಯಲ್ಲಿ ವರ್ಗೀಕರಿಸಬಹುದು. ಕ್ರಿಯೆ ನಡೆಯುವ ಸ್ಥಳ ನಿರ್ದಿಷ್ಟವಾಗಿದ್ದರೂ ಅದು ಮುಖ್ಯವಲ್ಲದ ಕಾದಂಬರಿಗಳು ಹಲವು. ಇನ್ನು ಕೆಲವು ಪ್ರಾದೇಶಿಕ ಕಾದಂಬರಿಗಳಲ್ಲಿ ಕ್ರಿಯೆ ನಡೆಯುವ ವಿಶಿಷ್ಟ ಪ್ರದೇಶದ ರೂಪು ರೇಖೆಗಳ ರೀತಿನೀತಿಗಳ ಪ್ರಭಾವ ಅನಿವಾರ್ಯವಾಗಿ ಪ್ರಮುಖವೆನಿಸಿತ್ತವೆ. ಆ ಪ್ರದೇಶದ ನಿಸರ್ಗದ ಶಕ್ತಿಗಳು ಅಥವಾ ಸಂಪ್ರದಾಯಗಳು ಅಥವಾ ಜೀವನ ವಿಧಾನ ಕ್ರಿಯೆಯ ಮೇಲೆ ನಿರ್ಣಾಯಕ ಪ್ರಭಾವ ಬೀರಿರುತ್ತವೆ. ಸಿಂಕ್ಲೇರ್ ಲೂಯಿಯ ಮೇನ್ ಸ್ಟ್ರೀಟ್ ಇಂಥ ಒಂದು ಕೃತಿ.
ಕಾದಂಬರಿಯ ತಂತ್ರವನ್ನೇ ವರ್ಗೀಕರಣದ ಅಂಶವನ್ನಾಗಿಯೂ ಪರಿಗಣಿಸಬಹುದು (ತಂತ್ರ ಕಾದಂಬರಿಕಾರನ ದೃಷ್ಟಿಯನ್ನು ಹೊಂದಿಕೊಂಡಿರುತ್ತದೆ). ಬಿಗಿಯಾದ ಭಂದವಿಲ್ಲದೆ, ಒಬ್ಬ ನಾಯಕನ ಅನುಭವಗಳನ್ನು ಒಂದಾದ ಮೇಲೊಂದರಂತೆ ಬಿತ್ತರಿಸುವ ಕಾದಂಬರಿಗಳುಂಟು. ಇವು ಎರಡು ಬಗೆಯವು.
ಸಾಹಸವಂತ ಮತ್ತು ಗುಣವಂತ ನಾಯಕನಾದರೆ ಸಾಹಸದ ಕಾದಂಬರಿ ಸೃಷ್ಟಿಯಾಗುತ್ತದೆ. ಸ್ಟೀವನ್ಸನ್ನರ ಟ್ರಷರ್ ಐಲೆಂಡ್ ಇಂಥ ಕೃತಿ. ತುಂಟನಾಯಕನ ಕಥೆಯಲ್ಲಿ ನಾಯಕನೇ ಪಟಿಂಗನಾಗಿರುತ್ತಾನಾಗಿ ನೈತಿಕಮೌಲ್ಯಗಳ ವಿಚಾರ ಅಲ್ಲಿ ಗೌಣ. ಸ್ಪೇನಿನ ಅಲೆಮಾನ್ನ ಗಜ್ಮಾನ್ ದ ಆಲ್ಪಾರಾಚ್(1599-1604), ಫೀಲ್ಡಿಂಗ್ನ ಜೊನಾಥನ್ ವೈಲ್ಡ್ ಮೊದಲಾದ ಕಾದಂಬರಿಗಳು ಒಂದು ಉದ್ದೇಶಿತ ರಚನೆ ಇರುವ ಕಾದಂಬರಿಗಳು. ನಾಟಕೀಯ ಕಾದಂಬರಿಯಲ್ಲಿ ಕ್ರಿಯೆಯ ಬೆಳವಣಿಗೆ ಮುಖ್ಯವಾಗಿ ನಾಟಕೀಯ ದೃಶ್ಯಗಳಿಂದ. ನಾಟಕದಲ್ಲಿನಂತೆ ಪರಿಣಾಮಕಾರಿ ಸನ್ನಿವೇಶಗಳ ಪರಂಪರೆ ಮನಸ್ಸಿನಲ್ಲಿ ಮುಖ್ಯವಾಗಿ ನಿಲ್ಲುತ್ತದೆ, ನಡುವೆ ಅಗತ್ಯವಾದ ಕೊಂಡಿಗಳನ್ನು ಕೃತಿಕಾರ ಒದಗಿಸಿರುತ್ತಾನೆ. ಹೆನ್ರಿ ಜೇಮ್ಸ್ನ ದಿ ಅಂಬಾಸಡರ್ಸ್ ಈ ಬಗೆಯದು. ದೃಶ್ಯಾವಳಿ ಪ್ರಧಾನ ಕಾದಂಬರಿಯಲ್ಲಿ ಕಾದಂಬರಿಕಾರ ನಮ್ಮ ಜೊತೆಗೇ ಇರುವುದರ ಅನುಭವವಾಗುತ್ತದೆ; ನಾವು ಬೆಟ್ಟದ ಮೇಲೆ ನಿಂತು ಸುತ್ತಲಿನ ನಿಸರ್ಗದ ದೃಶ್ಯಗಳ್ನು ಕಂಡಂತೆ ಭಾಸವಾಗುತ್ತದೆ. ಥ್ಯಾಕರೆಯ ವ್ಯಾನಿಟ ಫೇರ್ ಇದಕ್ಕೆ ನಿದರ್ಶನ. ಕಾದಂಬರಿಯಲ್ಲಿ ಒಂದು ಅಥವಾ ಒಂದೆರಡು ಮುಖ್ಯ ಪಾತ್ರಗಳ ಜೀವನವನ್ನು ಅಥವಾ ಜೀವನದ ಒಂದು ಭಾಗವನ್ನು ಘಟನೆಗಳ ಮೂಲಕ ನಿರೂಪಿಸುವುದು ಜೀವನವೃತ್ತಾಂತದ ರೀತಿಯ ಕಾದಂಬರಿಯ ವಿಧಾನ. ಕಾದಂಬರಿಯಲ್ಲಿ ಬಹುಸಂಖ್ಯೆಯವು ಈ ವರ್ಗಕ್ಕೆ ಸೇರುತ್ತವೆ. ಜಗತ್ತಿನ ಮಹಾಕಾದಂಬರಿಗಳಲ್ಲಿ ಹಲವು ಈ ಬಗೆಯವು. ಕಾದಂಬರಿಯ ಪಾತ್ರಗಳಲ್ಲಿ ಒಂದು ತಾನು ಕಂಡಂತೆ ಕಥೆಯನ್ನು ಹೇಳುವುದು ಆತ್ಮವೃತ್ತದ ತಂತ್ರ. ಡಫೋನ ರಾಬಿನ್ಸನ್ ಕ್ರೊಸೊದಿಂದ ಷರ್ಲಾಟ್ ಬ್ರಾಂಟಿಯ ಜೇನ್ ಐರ್, ಜೆ.ಡಿ. ಸ್ಯಾಲಿಂಗರನ ಕ್ಯಾಚರ್ ಇನ್ ದಿ ರೈ ಮತ್ತು [[ಕಾಮೂ]]ನ ದಿ ಸ್ಟ್ರೇಂಜರ್ ವರೆಗೆ ಈ ತಂತ್ರವನ್ನು ಹಲವು ಕೃತಿಗಳು ಬಳಸಿಕೊಂಡಿವೆ. ಡಿಕನ್ಸನ್ ಡೇವಿಡ್ ಕಾಪರ್ಫೀಲ್ಡ್ನಲ್ಲಿ ನಾಯಕನೇ ಕಥೆಯನ್ನು ಹೇಳುತ್ತಾನೆ. ಕೆಲವು ಕಾದಂಬರಿಗಳಲ್ಲಿ ಕಥೆಯನ್ನು ಹೇಳುವವನು ನಗೆಗೀಡಾಗಿ ಮತ್ತೊಂದು ಪಾತ್ರದ ಹಿರಿಮೆಯನ್ನು ತೋರಿಸಲು ಹಿನ್ನೆಲೆಯಾಗುತ್ತಾನೆ. ವೊಡ್ ಹೌಸನ ಹಲವು ಕಾದಂಬರಿಗಳಲ್ಲಿ ಕೇಂದ್ರವ್ಯಕ್ತಿ ಎನ್ನಿಸಿಕೊಳ್ಳಬಹುದಾದ ಬಟ್ರ್ರಮ್ ವೂಸ್ಟರ್, ಆರ್ಥರ್ ಕಾನನ್ಡಾಯ್ಲ್ನ ಷರ್ಲಾಕ್ ಹೋಮ್ಸ್ ಕಾದಂಬರಿಗಳಲ್ಲಿ ನಾಯಕನ ಗೆಳೆಯ ಡಾ.ವ್ಯಾಟ್ಸನ್ ಇಂಥವರು. ಸ್ಯಾಲಿಂಗರನ ದಿ ಕ್ಯಾಚರ್ ಇನ್ ದಿ ರೈ ನಂಥ ಕಾದಂಬರಿಯಲ್ಲಿ ಕಥೆ ಹೇಳುವವನಿಗೆ ತಾನು ಬರೆಹಗಾರ ಎಂಬ ಅರಿವು ಇದ್ದೆ ಇರುತ್ತದೆ. ದಿನಚರಿಗಳು ಮತ್ತು ಕಾಗದಗಳ ಮೂಲಕ ಕಥಾವಸ್ತುವನ್ನು ನಿರೂಪಿಸುವ ಕಾದಂಬರಿಗಳೂ ಉಂಟು.
ಉದ್ದೇಶದ ದೃಷ್ಟಿಯಿಂದಲೂ ಕಾದಂಬರಿಗಳನ್ನು ವರ್ಗೀಕರಿಸಬಹುದು. (ಉದ್ದೇಶತಂತ್ರಗಳಿಗೆ ನಿಕಟವಾದ ಸಂಬಂಧವುಂಟು ಎಂಬುದನ್ನು ಇಲ್ಲಿ ಗಮನಿಸಬೇಕು). ಕಾದಂಬರಿ ಅನ್ಯಾರ್ಥಪ್ರಧಾನವಾಗಬಹುದು ಅಂದರೆ ಒಂದು ವಿಸ್ತಾರವಾದ ನೀತಿ ದೃಷ್ಟಿಯನ್ನು ಪ್ರತೀಕಗಳಾದ ಪಾತ್ರಗಳ ಮೂಲಕ ನಿರೂಪಿಸಬಹುದು. ಬನ್ಯನನ ಪಿಲ್ಗ್ರಿಮ್ಸ್ ಪ್ರೋಗ್ರೆಸ್ನಲ್ಲಿ ಕ್ರಿಶ್ಚಿಯನ್ ಎಂಬಾತ ವಿನಾಶದ ನಗರದಿಂದ (ಸಿಟಿ ಆಫ್ ಡಿಸ್ಟ್ರಕ್ಷನ್) ಅಮರ ನಗರಕ್ಕೆ (ದಿ ಎವರ್ಲಾಸ್ಟಿಂಗ್ ಸಿಟಿ) ಪ್ರಯಾಣಮಾಡುತ್ತಾನೆ. ಓದುಗರಲ್ಲಿ ಭಯಮಿಶ್ರಿತ ರೋಮಾಂಚನವನ್ನುಂಟುಮಾಡುವುದೇ ಗಾಥಿಕ್ ಕಾದಂಬರಿಯ ಮುಖ್ಯ ಉದ್ದೇಶ. ಹಾರೆಸ್ ವಾಲ್ಪೋಲನ ಕ್ಯಾಸಲ್ ಆಫ್ ಅಟ್ರಾಂಟೊ (1764) ಈ ಸಂಪ್ರದಾಯನ್ನು ಇಂಗ್ಲೆಂಡಿನಲ್ಲಿ ಪ್ರಾರಂಭಿಸಿತು. ಈ ಪರಂಪರೆಯಲ್ಲಿ ಮೇರಿ ಷೆಲಿಯ ಫ್ರಾಂಕಿನ್ಸ್ಟಿನ್ (1817) ಪ್ರಸಿದ್ಧವಾಗಿದೆ. ಮುಖ್ಯಪಾತ್ರದ ಸುತ್ತಲಿನ ಜೀವನಕ್ಕಿಂತ ಅದರ ಮಾನಸಿಕ ಜೀವನಕ್ಕೆ ಪ್ರಾಧಾನ್ಯ ಕಂಡುಬರುವುದು ಪರಿಣಾಮ ವಿಧಾನದ (ಇಂಪ್ರೆಷನಿಷ್ಟಿಕ್) ಕಾದಂಬರಿಯಲ್ಲಿ. ಜೇಮ್ಸ್ ಜಾಯ್ಸ್ನ ಪೋರ್ಟ್ರೇಟ್ ಆಫ್ ದಿ ಆರ್ಟಿಸ್ಟ್ ಆಸ್ ಎ ಯಂಗ್ ಮ್ಯಾನ್ನಲ್ಲಿ (1916) ನಾಯಕನ ಮನಸ್ಸಿನಲ್ಲಿ ಸ್ಫುರಿಸುವ ಭಾವಗಳ ನಿರೂಪಣೆ ಮುಖ್ಯ, ಅವನ ಸುತ್ತಣ ಪರಿಸರವಲ್ಲ. ಈ ಬಗೆಯ ಕಾದಂಬರಿಯ ಮುಂದಿನ ಬೆಳವಣಿಗೆ ಪ್ರಜ್ಞಾಪ್ರವಾಹ (ಸ್ಟ್ರೀಮ್ ಆಫ್ ಕಾನ್ಷಸ್ನೆಸ್) ಕಾದಂಬರಿ. ಇದರಲ್ಲಿ ಕಾದಂಬರಿಕಾರನ ಪ್ರಯತ್ನ ಸ್ಪಷ್ಟವಾದ ತಾರ್ಕಿಕ ಹೊಂದಾಣಿಕೆ ಇಲ್ಲದ ಮನಸ್ಸಿನಲ್ಲಿ ಹರಿಯುವ ಭಾವಗಳನ್ನು ಮತ್ತು ವಿಚಾರಗಳ ವಾಹಿನಿಯನ್ನು ಯಥಾವತ್ತಾಗಿ ನಿರೂಪಿಸುವುದು. ಈ ಪಂಥದ ಸುಪ್ರಸಿದ್ಧ ಕೃತಿ ಜೇಮ್ಸ್ ಜಾಯ್ಸ್ನ ಯೂಲಿಸಿಸ್ (1922). ಸಾಮಾಜಿಕ ರೀತಿಗಳ ಕಾದಂಬರಿಯಲ್ಲಿ (ನಾವೆಲ್ ಆಫ್ ಮ್ಯಾನರ್ಸ್) ಸಮಕಾಲೀನ ಸಮಾಜದ ರೀತಿಗಳನ್ನು - ಸಾಮಾನ್ಯವಾಗಿ ವಿಡಂಬನಾತ್ಮಕವಾಗಿ - ನಿರೂಪಿಸುವುದೇ ಉದ್ದೇಶ. ಫ್ಯಾನಿ ಬರ್ನಿಯ ಈವ್ಲೀನ್ (1778) ಮತ್ತು ಜೇನ್ ಆಸ್ಟೆನಳ ಕಾದಂಬರಿಗಳು ಈ ಬಗೆಯವು. ಮನುಷ್ಯ ನಿಸರ್ಗದೊಡನೆ ನಡೆಸಬೇಕಾದ ಹೋರಾಟದ ಚಿತ್ರಣ ನೆಲದ ಕಾದಂಬರಿಯ (ನಾವೆಲ್ ಆಫ್ ದಿ ಸಾಯ್ಲ್) ಗುರಿ. ಎಲೆನ್ ಗ್ಲಾಸ್ಗೋನ ಬ್ಯಾರನ್ ಗ್ರೌಂಡ್ (1925) ಇಂಥ ಕೃತಿ. ಎಲ್ಲ ಕಷ್ಟನಷ್ಟಗಳ ನಡುವೆ ಸ್ಥಿರವಾಗಿ ಬಂಡೆಯಂತೆ ನಿಂತ ಧರ್ಮನಿಷ್ಠೆಯನ್ನು ಚಿತ್ರಿಸುವುದೇ ಭಾವಾತಿರೇಕದ ಕಾದಂಬರಿಯ (ಸೆಂಟಿಮೆಂಟಲ್) ಉದ್ದೇಶ. [[ಆಲಿವರ್ ಗೋಲ್ಡ್ಸ್ಮಿತ್]]ನ ದಿ ವಿಕಾರ್ ಆಫ್ ವೇಕ್ಫೀಲ್ಡ್ ಕಾದಂಬರಿಯ (1766) ನಾಯಕ ಡಾಕ್ಟರ್ ಪ್ರಿಮ್ರೋಸ್ ಆಸ್ತಿಯನ್ನು ಕಳೆದುಕೊಂಡು, ಸೆರೆಮನೆ ಸೇರಿ ತನ್ನ ಹೆಣ್ಣುಮಕ್ಕಳಿಗೆ ತೀರ ಅನ್ಯಾಯ, ಅಪಮಾನಗಳಾದಾಗಲೂ ದೇವರಲ್ಲಿ ವಿಶ್ವಾಸವನ್ನು ಉಳಿಸಿಕೊಳ್ಳುತ್ತಾನೆ; ಕಡೆಗೆ ಧರ್ಮಕ್ಕೆ ಜಯವಾಗುತ್ತದೆ. ಒಂದು ವಿಚಾರದೃಷ್ಟಿಯ ಪ್ರತಿಪಾದನೆಗಾಗಿ ರಚಿತವಾದದ್ದು ಥೀಸಿಸ್ ನಾವಲ್. ಆರಿಖ್ ಮರೈಯ ಫಾನ್ ರಮಾರ್ಕ್ನ ಆಲ್ ಕ್ವಯಟ್ ಆನ್ ದಿ ವೆಸ್ಟರ್ನ್ ಫ್ರಂಟ್ನ ಉದ್ದೇಶ ಯದ್ಧದ ಭೀಕರ ಕ್ರೌರ್ಯ ಮತ್ತು ಮೂರ್ಖತನವನ್ನು ಚಿತ್ರಿಸುವುದು. ಒಂದು ಅಪರಾಧದ ಸಮಸ್ಯೆಯನ್ನು ಬಿಡಿಸುವುದರ ವೃತ್ತಾಂತದಿಂದ ಕತೂಹಲವನ್ನು ಬೆಳೆಸುವುದು ಪತ್ತೇದಾರಿ ಕಾದಂಬರಿಯ ಉದ್ದೇಶ. [[ಅಗಾಥಾ ಕ್ರಿಸ್ಟೀ|ಆಗಾಥ ಕ್ರಿಸ್ಟಿ]], ನಿಕೊಲಸ್ ಬ್ಲಾಕ್ (ಸಿ. ಢೇ. ಲೂಯಿಸ್), ಡರಥಿ ಎಲ್ ಸೇಯರ್ಸ್, ಅರ್ಲ್ ಸ್ಟ್ಯಾನ್ಲೆ ಗಾಡ್ರ್ನರ್ ಈ ಮೊದಲಾದವರು ಈ ವಿಭಾಗದಲ್ಲಿ ಬಹು ಜನಪ್ರಿಯತೆಯನ್ನು ಗಳಿಸಿದವರು.
ಹೀಗೆ ಕಾದಂಬರಿಗಳನ್ನು ಹಲವು ರೀತಿಗಳಲ್ಲಿ ವರ್ಗೀಕರಣ ಮಾಡಬಹುದು.
== ಹದಿನೆಂಟನೆಯ ಶತಮಾನದ ನಂತರ ಪಾಶ್ಚಾತ್ಯ ಕಾದಂಬರಿಗಳು ==
ಹದಿನೆಂಟನೆಯ ಶತಮಾನದಲ್ಲಿ ಪಾಶ್ಚಾತ್ಯ ಜಗತ್ತಿನಲ್ಲಿ ಸ್ಪಷ್ಟವಾಗಿ ಸಾಹಿತ್ಯ ರೂಪವನ್ನು ತಳೆದ ಕಾದಂಬರಿ ಕಳೆದ ಒಂದು ಶತಮಾನದಲ್ಲೂ ಬಹು ವೇಗವಾಗಿ ಹಲ ಮುಖನಾಗಿ ಬೆಳೆದಿದೆ. ಲೆಕ್ಕವಿಲ್ಲದಷ್ಟು ಪ್ರಯೋಗಗಳು ಈ ರೂಪದಲ್ಲಿ ನಡೆದಿವೆ. ಮಾರ್ಷಲ್ ಪ್ರೊಸ್ತ್ನ (1871-1922) ಕಳೆದುಹೋದ ಸಂಗತಿಗಳ ಸ್ಮರಣೆ ಎಂಬ ಕಾದಂಬರಿಯಲ್ಲಿ (ಅ ಲ ರಿಷರ್ಷ್ ದ್ಯೂ ತಾ ಪದ್ರ್ಯು) ಕಥಾವಸ್ತು ಅಷ್ಟು ಮುಖ್ಯವೇ ಅಲ್ಲ. ಇಲ್ಲಿ ನಡೆದುಹೋದ ಘಟನೆಗಳ ನಿರೂಪಣೆ ಇದೆ. ಆದರೆ ನಿರೂಪಣೆಯ ರೀತಿಯಿಂದ ಅವು ಗತಕಾಲದ ಘಟನೆಗಳೆಂದೇ ಭಾಸವಾಗುವುದಿಲ್ಲ; ಇನ್ನೂ ಅಸ್ತಿತ್ವದಲ್ಲಿರುವ ಏರಿಳಿತಗಳ ಭಾಗವೆಂದೇ ಅನುಭವವಾಗುತ್ತದೆ; ಕಾಲ ದೇಶ. ವ್ವಕ್ತಿತ್ವಗಳು ಕರಗಿಹೋಗಿ ಉಳಿಯುವ ಅನಂತತೆಯ ಅನುಭವವಾಗುತ್ತದೆ. ಸಿ.ಪಿ. ಸ್ನೋನ (1905-) ಸ್ಟ್ರೇಂಜರ್ಸ್ ಅಂಡ್ ಬ್ರದರ್ಸ್ ಹನ್ನೊಂದು ಸಂಪುಟಗಳ ಮಾಲೆ; ಇದು ಲೂಯಿ ಎಲಿಯೆಟ್ ಎಂಬಾತನ ಆತ್ಮವೃತ್ತರೂಪದಲ್ಲಿದೆ. ಅಧಿಕಾರ ಸ್ಥಾನಗಳಲ್ಲಿರುವವರ ಸಾರ್ವಜನಿಕ ಜೀವನ ಮತ್ತು ವೈಯಕ್ತಿಕ ಜೀವನಗಳ ಒತ್ತಡಗಳ ನಿರೂಪಣೆ ಇಲ್ಲಿನ ಉದ್ದೇಶ. ಇಲ್ಲಿನ ಚಿತ್ರಣದಲ್ಲಿ ಉದ್ವೇಗ ಮತ್ತು ವಿಡಂಬನೆಗಳಿಲ್ಲದ ಪರಿಪಕ್ವ ಮಾನವೀಯತೆಯನ್ನು ಕಾಣಬಹುದು. ಅಮೆರಿಕದ ಜೆ.ಡಿ. ಸ್ಯಾಲಿಂಗರನ ದಿ ಕ್ಯಾಚರ್ ಇನ್ ದಿ ರೈ ಸಮಕಾಲೀನ ಜೀವನದ ರೀತಿ ಮತ್ತು ಮೌಲ್ಯಗಳ ವಿರುದ್ಧ ಪ್ರತಿಭಟಿಸುವ ಯುವಕ ಮನೋಭಾವದ ಪ್ರತೀಕ. ಇದರಲ್ಲಿ ನಿಜವಾದ ಕಥಾವಸ್ತುವಿಲ್ಲ. ಹದಿನೈದು ವಯಸ್ಸಿನ ಬಾಲಕನೊಬ್ಬ ನ್ಯೂಯಾರ್ಕ್ನಲ್ಲಿ ಎರಡು ದಿನಗಳನ್ನು ಕಳೆಯಲು ಬಂದು, ಟ್ಯಾಕ್ಸಿ ಚಾಲಕರು, ಒಬ್ಬ ಸೂಳೆ, ತನ್ನ ತಂಗಿ, ಒಬ್ಬ ಸಲಿಂಗ ರತಿಯ ಹಿರಿಯವಯಸ್ಕ ಇವರ ಮಧ್ಯೆ ಓಡಾಡುವುದು, ಆಷಾಢಭೂತಿತನ ಮತ್ತು ಅಪ್ರಮಾಣಿಕ ಮೌಲ್ಯಗಳ ಜಗತ್ತಿನ ಅನುಭವ ಇವುಗಳಿಂದ ಕಾದಂಬರಿ ಬೆಳೆದಿವೆ. ಮನೋವೈಜ್ಞಾನಿಕ ಚಿಕಿತ್ಸೆ ಪಡೆಯುತ್ತಿರುವ ನಾಯಕನ ಆತ್ಮವೃತ್ತ ಇದು. ಅವನ ಅನುಭವ ಗೊಂದಲ, ದಿಗ್ಭ್ರಮೆ, ಭಯಭೀತಿಗಳನ್ನೆಲ್ಲ ಭಾಷೆಯ ಮೂಲಕ ಸಂವಹನಗೊಳಿಸುವ ಪ್ರಯತ್ನ ಇಲ್ಲಿದೆ. ಆತ್ಮವೃತ್ತ ತಂತ್ರವನ್ನು ಬಳಸಿ ಒಂದು ವಿಲಕ್ಷಣ ಮನೋಧರ್ಮವನ್ನು ಚಿತ್ರಿಸುವ ಪ್ರಯತ್ನ ವ್ಲಾಡಿಮಿರ್ ನಬೊತೊವ್ನ (1899-) ಲೋಲಿಟದಲ್ಲಿಯೂ ಕಾಣುತ್ತದೆ. ಬಹು ಶೀಘ್ರವಾಗಿ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕಾದಂಬರಿ ಇದು. ಎದುರಿಲ್ಲದ ಆಕರ್ಷಣೆ ಬೀರುವ ಎಳೆವಯಸ್ಸಿನ ಹುಡುಗಿಯಲ್ಲಿ ಅತ್ಯನುರಾಗ, ಮನಸ್ಸಿನ ವಿಕಾರ, ಎನ್ನುವಷ್ಟರಮಟ್ಟಿನ ಗೀಳು - ನಾಯಕನಿಗೆ ಅವನ ಮನಸ್ಸಿನ ವಿಕಾರ, ವಿಚಾರಗಳು ಅವನ ಭಾಷೆಯಲ್ಲಿಯೆ ಕಥೆಯಲ್ಲಿ ಪ್ರತಿಬಿಂಬಿತವಾಗುತ್ತವೆ. ಜಟಿಲವಾದ, ಸುತ್ತುಸುತ್ತಿನ, ದಟ್ಟವಾದ ಸೂಚನೆಗಳ, ಆದರೂ ಲವಲವಿಕೆಯ ವಿಚಿತ್ರಶೈಲಿ ಅಲ್ಲಿನ ಮನಸ್ಸಿನ ಸ್ಥಿತಿಯಷ್ಟೇ ವಿಶಿಷ್ಟವಾದುದು. ನೈಜೀರಿಯದ [[ಚಿನುವ ಅಚಿಬೆ|ಚಿನುಅ ಅಚಿಬೆ]]ಯ ದೇವರ ಬಾಣದ (ಆರೊ ಆಫ್ ಗಾಡ್- (1964) ವಸ್ತು ಶ್ವೇತವರ್ಣಕ್ಕೆ ಸೇರದವರ ನಾಗರಿಕತೆಗಳಿಗೆ, ಅವುಗಳ ಸತ್ತ್ವ ಶ್ರೀಮಂತಿಕೆ ಮತ್ತು ಸುಖಗಳನ್ನು ಗುರುತಿಸಲಾರದವರಿಂದ ಒದಗುವ ಅಪಾಯವೇ ಆಗಿದೆ. ಕುಷ್ವಂತ್ ಸಿಂಗರ ಐ ಷಲ್ ನಾಟ್ ಹಿಯರ್ ದಿ ನೈಟಿಂಗೇಲ್ಸ್ ಎಗೆನ್ (1961) ಎಂಬ ಪುಸ್ತಕದಲ್ಲಿ ಭಾರತದಲ್ಲಿ 1942-43ರ ಪರ್ವಕಾಲದ ಸಿಖ್ ಸಮುದಾಯದ ಜೀವನವನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದೆ. ಹಂಗೆರಿಯ ಗಜ್ಟಾವ್ ರಾಬ್ನ, ಸಬೇರಿಯ ಪುಸ್ತಕದ ವಸ್ತು ಕ್ರೈಸ್ತಮತ ಮತ್ತು ಕಮ್ಯೂನಿಸಂಗಳ ಘರ್ಷಣೆ. ಆದರೆ, ಬಾಳಿನಲ್ಲಿ ಒಳ್ಳೆಯದು ಕೆಟ್ಟದು ಜೊತೆ ಜೊತೆಯಾಗಿ ಹೆಣೆದುಕೊಂಡಿರುತ್ತವೆ, ಒಂದರಿಂದ ಇನ್ನೊಂದನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವಂತಿಲ್ಲ-ಎಂಬ ಬಾಳಿನ ದುರಂತವನ್ನು ಕಾದಂಬರಿ ಚಿತ್ರಿಸುತ್ತದೆ. ಆಲ್ಬರ್ಟ್ ಕಾಮೂನ (1931-60) ದಿ ಮಿತ್ ಆಫ್ ಸಿಸಿಫಸ್ ಶೂನ್ಯವಿಶ್ವದಲ್ಲಿ ಮನುಷ್ಯನ ಪ್ರಯತ್ನಗಳ ಅಸಂಬದ್ಧತೆಯನ್ನು ನಿರೂಪಿಸುತ್ತದೆ. ಜಾಪಾಲ್ ಸಾತ್ರ್ರ್ ಕಾದಂಬರಿ ಮಾಧ್ಯಮವನ್ನು ಅಸ್ತಿತ್ವವಾದದ ನಿರೂಪಣೆಗೆ ಬಳಸಿಕೊಂಡಿದ್ದಾನೆ. ಕಾದಂಬರಿಗೆ ವಿರುದ್ಧ (ಆಂಟಿ ನಾವಲ್) ಎನಿಸಿಕೊಂಡ ಕಾದಂಬರಿಗಳು ಮನುಷ್ಯನಿಗೆ ಅತಿ ಸಮೀಪದ ಸುತ್ತಲಿನ ಆವರಣ ಸಹ ಅವನಲ್ಲಿ ತೋರಿಸುವ ನಿಲ್ರ್ಯಕ್ಷ್ಯವನ್ನು ಒತ್ತಿಹೇಳುತ್ತೇವೆ. ಇವುಗಳಲ್ಲಿ ಕ್ರಿಯೆಯ ಗಮನ ಬಹು ನಿಧಾನ. ಮೈಕೇಲ್ ಬ್ಯೂಟರ್ನ ಕಾದಂಬರಿಗಳಲ್ಲಿ ಪಾತ್ರಗಳ ಬದುಕಿನ ಕಾಲವನ್ನೇ ಹಿಮ್ಮುಖ ಮಾಡುವ ಪ್ರಯತ್ನವಿದೆ. ಹೀಗೆ ಆಧುನಿಕ ಕಾಲದಲ್ಲಿ ಕಾದಂಬರಿ ಕ್ಷೇತ್ರದಲ್ಲಿ ಪ್ರಯೋಗಗಳಿಗೆ ಕೊನೆಯೇ ಇಲ್ಲ.
== ಪ್ರಪಂಚದ ಪ್ರಸಿದ್ಧ ಕಾದಂಬರಿಗಳು ==
ಪ್ರಸಿದ್ಧವೆನಿಸಿದ ಕೇವಲ ಕೆಲವು ಕೃತಿಗಳನ್ನು (ಭಾರತ ಮತ್ತು ಗ್ರೇಟ್ಬಿಟನ್ಗಳಲ್ಲಿ ರಚಿತವಾದ ಕಾದಂಬರಿಗಳನ್ನುಳಿದು) ಇಲ್ಲಿ ಗಮನಿಸಬಹುದು.
ಸ್ಪೇನ್ ದೇಶದ ಸರ್ವ್ಯಾಂಟಿಸ್ ಡಾನ್ ಕ್ವಿಕ್ಸಟ್ನ ಸಾಹಸಗಳು (1605) ಬೈಬಲನ್ನು ಬಿಟ್ಟರೆ ಪ್ರಪಂಚದಲ್ಲಿ ಅತಿ ಹೆಚ್ಚು ಬಾರಿ ಅನುವಾದವಾಗಿರುವ ಕೃತಿ ಎನ್ನುತ್ತಾರೆ. ಸಾಹಸವೀರರ ಅದ್ಭುತ ಸಾಧನೆಗಳ ಕಥೆಗಳನ್ನು ಓದಿ ತಾನೂ ಸಾಹಸಗಳನ್ನರಸಿ ಹೊರಟ ಮುದುಕನ ಕಥೆ ಇದು. ಕೃತಿ ಹಾಸ್ಯದ ಆಗರ. ನಾಯಕನನ್ನು ನೋಡಿ ನಗುವಂತೆಯೇ ಮತ್ತೆ ಮತ್ತೆ ಕಠಿಣ ವಾಸ್ತವಿಕತೆಗೆ ಎದುರಾಗಿ ಸೋಲುವ ಅವನನ್ನು ಕಂಡು ಮರುಕ ಪಡುತ್ತೇವೆ. ಅನುಭವಗಳ ಹೊರ ತೋರಿಕೆಯನ್ನು ಭೇದಿಸಿ ಅವುಗಳ ನಿಜವಾದ ಸ್ವರೂಪವನ್ನೂ ಅರ್ಥವನ್ನೂ ಕಾಣಿಸುವ ಪ್ರಯತ್ನ ಇಲ್ಲಿದೆ. ಕೆಲವು ರೀತಿಗಳಲ್ಲಿ ಹುಚ್ಚನಾದರೂ ಆದರ್ಶ ಪ್ರಿಯನೂ ಸೌಜನ್ಯಶೀಲನೂ ನಿಜವಾಗಿ ಒಳ್ಳೆಯವನೂ ಆದ, ನಮ್ಮ ಆದರನ್ನು ಮೆಚ್ಚಿಗೆಯನ್ನು ಗಳಿಸುವ, ಎಂದೆಂದೂ ಮರೆಯಲಾಗದ ಪಾತ್ರವನ್ನು ಸರ್ವ್ಯಾಂಟಿಸ್ ಚಿತ್ರಿಸಿದ್ದಾನೆ, ಜಗತ್ತಿಗೊಂದು ಹೊಸ ಪ್ರತೀಕವನ್ನು ನೀಡಿದ್ದಾನೆ.
ಫ್ರಾನ್ಸ್ ಜಗತ್ತಿಗೆ ಹಲವು ಶ್ರೇಷ್ಠ ಕಾದಂಬರಿಗಳನ್ನು ಕೊಟ್ಟಿದೆ. ಪ್ರಪಂಚದ ಸಾಹಿತ್ಯದಲ್ಲಿ ಅತಿ ಸಮರ್ಥ ವಿಡಂಬನೆಗಳಲ್ಲಿ ಒಂದೆನೆಸಿರುವುದು [[ವಾಲ್ಟೇರ್|ವಾಲ್ಟೇರನ]] ಕಾಂಡೈಡ್, ಕಹಿಯಾದ, ಕತ್ತರಿಸುವ ಇಲ್ಲಿನ ವಿಡಂಬನೆಯಲ್ಲಿ ಮಾರ್ದವತೆ ಮತ್ತು ವಿವೇಕಗಳ ಗುಪ್ತವಾಹಿನಿಯೂ ಉಂಟು. ಸದ್ದುಗದ್ದವಿಲ್ಲದ ನಿರಾಡಂಬರ ಕರ್ತವ್ಯಶೀಲತ್ವ, ಸುಖವನ್ನರಸುವ ಯುವಕನಾಯಕನಿಗೆ ಸಮಾಧಾನದ ಹಾದಿಯಾಗುತ್ತದೆ. [[ಮದಾಂ ಬವಾರಿ]] ಸುಖಕ್ಕಾಗಿ ಹಂಬಲಿಸುವ ಒಬ್ಬ ಸಾಮಾನ್ಯ ಹೆಣ್ಣಿನ ಕಥೆ; ಕಾದಂಬರಿಯಿಂದ ಸಂಪೂರ್ಣವಾಗಿ ಹೊರಕ್ಕೆ ನಿಂತು ನಿಷ್ಠುರ ವಾಸ್ತವಿಕತೆಯನ್ನು ಪರಿಪಾಲಿಸಬೇಕೆನ್ನುವ ಪಂಥದ ಗುಸ್ತಾವ್ ಫ್ಲೋಬೇರನ ಕೃತಿ ಇದು. ಪಾತ್ರ, ಕ್ರಿಯೆಗಳ ಸಮತೋಲನ, ಒಂದೇ ವಸ್ತುವಿನಲ್ಲಿ ಕಟ್ಟಿನಿಟ್ಟಿನ ಗಮನ, ಪಾತ್ರಗಳ ವಿಷಯದಲ್ಲಿ ಅಷ್ಟೇ ಕಟ್ಟುನಿಟ್ಟಾದ ನಿಷ್ಪಕ್ಷಪಾತ, ಪ್ರತಿಭಟನೆಯ ಮತ್ತು ಪ್ರತಿ ಪಾತ್ರದ ಮನಸ್ಸಿನ ಸೂಕ್ಷ್ಮ ವಿಶ್ಲೇಷಣೆ ಇವು ಇಲ್ಲಿ ಅಚ್ಚರಿಗೊಳಿಸುವಂತಿವೆ, ಸುಖಕ್ಕಾಗಿ ಬೇರೆಲ್ಲವನ್ನೂ ಬಲಿಕೊಡುವ ಹೆಣ್ಣು ಸುಖಕ್ಕಾಗಿ ತೆರುವ ಬೆಲೆಯನ್ನು ಕಾದಂಬರಿಕಾರ ಉಪದೇಶದ ಗೋಜಿಗೇ ಹೋಗದೇ-ನಿರೂಪಿಸುವ ರೀತಿ ಸಾಮಾನ್ಯ ವ್ಯಭಿಚಾರದ ಕಥೆಯನ್ನು ವಿಶ್ವಸಾಹಿತ್ಯದ ಮಟ್ಟಕ್ಕೆ ಏರಿಸಿದೆ. ಇವನ ಶಿಷ್ಯ [[ಮೊಪಾಸಾ]]ನ ಪೀರ್ ಎತ್ ಜೀನ್ (1888) ತನ್ನ ತಾಯಿಯ ವ್ಯಭಿಚಾರದ ಫಲವಾದ ಸೋದರನ ಒಬ್ಬ ವ್ಯಕ್ತಿಯ ಅಸೂಯೆಯನ್ನು ಗ್ರೀಕ್ ದುರಂತ ನಾಟಕದ ಗಾಂಭೀರ್ಯದಿಂದ ನಿರೂಪಿಸುತ್ತದೆ. ತಾವು ಕಡೆಗಣಿಸಿದ ವಿಧಿಯೊಂದಿಗೂ ಪಾತ್ರಗಳು ಹೋರಾಡಬೇಕಾಗುತ್ತದೆ; ಅದರ ಕೈಯಲ್ಲಿಯೇ ಸೋಲನ್ನಪ್ಪಬೇಕಾತ್ತದೆ. ಸ್ಪಷ್ಟವಾದ ಶೈಲಿ, ನಿಷ್ಕøಷ್ಟವಾದ ಚಿತ್ರಗಳು, ಒಂದು ಕಾಲದ ಚಿತ್ರವಾದರೂ ಸರ್ವಕಾಲಿಕವಾದ ಅನುಭವ ಮತ್ತು ಕ್ರಿಯೆಗೆ ಕೃತಿಕಾರ ನೀಡುವ ಗಾಂಭೀರ್ಯ ಗಹನತೆಗಳು ಕೃತಿಗೆ ಅಪೂರ್ವ ಪರಿಣಾಮವನ್ನು ಒದಗಿಸುತ್ತವೆ. ಪ್ರೂಸ್ತನ ಅ ಲ ರಿಷರ್ಷ್ ದ್ಯೂ ತಾ ಪದ್ರ್ಯುನಲ್ಲಿ (1913-27) ಹಲವು ದೋಷಗಳುಂಟು. ಇದರದು ಬೀಕರ ಕತ್ತಲೆಯ ಜಗತ್ತು. ಆದರೂ ಇಲ್ಲಿ ವಿಶ್ಲೇಷಣೆಯ ಶಕ್ತಿ ಮತ್ತು ಕಾವ್ಯಶಕ್ತಿ ಕೈಕೈಹಿಡಿದು ಜೊತೆಯಾಗಿ ಸಾಗುತ್ತವೆ. ಅನುಭವವನ್ನು ಅರಗಿಸಿಕೊಂಡು ಅದರ ಮಹತ್ತ್ವವನ್ನು ಸೂಚಿಸುವ ಕಾದಂಬರಿಯ ಇಲ್ಲಿನ ರೀತಿ ವಿಶೇಷವಾದುದು. ಹಲವು ಬಗೆಗಳ, ಹಲವು ವ್ಯಕ್ತಿಗಳ ಅನುಭವದಲ್ಲಿ ಸರ್ವಕಾಲಿಕವಾದ ಮಾನವ ಅನುಭವವನ್ನು ಗುರುತಿಸುವ ಯಶಸ್ವೀ ಪ್ರಯತ್ನ ಇಲ್ಲಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದ [[ನೆಥಾನಿಯಲ್ ಹಾತಾರ್ನ್|ನೆಥಾನಿಯಲ್ ಹಾತಾರ್ನನ]] ದಿ ಸ್ಕಾರ್ಲೆಟ್ ಲೆಟರ್ (1850) ಮೂವರು ಪಾಪಿಗಳ - ವ್ಯಭಿಚಾರ ಮಾಡಿದ ಹೆಣ್ಣು, ಅವಳ ಗುಪ್ತಪ್ರಣಯಿ, ಅವಳ ಗಂಡ ಇವರ ಕಥೆ. ಪಾಪದ ಅಸ್ವಾರ್ಥ ಬುದ್ಧಿಶಕ್ತಿಗೂ ಸಹಜಪ್ರವೃತ್ತಿಗೂ ಮನುಷ್ಯನ ಬಾಳಿನಲ್ಲಿ ನಡೆಯುವ ಘರ್ಷಣೆಯ ಶಕ್ತಿಯುತ ನಿರೂಪಣೆ ಇಲ್ಲಿದೆ. ಕೃತಿಯ ಬಂಧ ಬಹು ಬಿಗಿಯಾದದ್ದು, ಅಚ್ಚುಕಟ್ಟಾದ್ದು. ಇಲ್ಲಿ ಒಂದೇ ಒಂದು ವಾಕ್ಯಬೃಂದವನ್ನೂ ತಗೆದುಹಾಕುವಂತಿಲ್ಲ. ಪಾತ್ರಗಳ ಬಾಳಿನ ಎಳೆಗಳು ಹೆಣೆದುಕೊಳ್ಳುತ್ತ ಹೋಗುವ ರೀತಿ. ಕಾದಂಬರಿ ಸಾಧಿಸುವ ಕ್ರಿಯೆಯ ಐಕ್ಯ- ಎರಡೂ ಅಸಾಧಾರಣ. ಈ ದೇಶ ಹಲವು ಮಹಾಕಾದಂಬರಿಗಳನ್ನು ಜಗತ್ತಿನ ಸಾಹಿತ್ಯಕ್ಕೆ ನೀಡಿದೆ. ಮೆಲ್ವಿಲ್ನ ಮೋಬಿ ಡಿಕ್ (1851) ಒಂದು ಹಡಗಿನ ಕ್ಯಾಪ್ಟನ್ ಮತ್ತು ಒಂದು ಬಿಳಿಯ ತಿಮಿಂಗಿಲ - ಇವುಗಳ ನಡುವಿನ ಹೋರಾಟದ ಕಥೆ. ಕೃತಿಯ ಕ್ರಿಯೆಗೆ ಬೇರೆ ಬೇರೆ ವಿಮರ್ಶಕರು ಬೇರೆ ಬೇರೆ ವಿವರಣೆಗಳನ್ನು ನೀಡಿದ್ದಾರೆ. ಕೃತಿಯ ವಸ್ತು ದುಷ್ಟತನ. ನಾಗರಿಕತೆಯಿಂದ ದೂರವಾದ ವಿಚಿತ್ರ, ಭಯಾನಕ ಜಗತ್ತನ್ನು ಕಾದಂಬರಿ ಸೃಷ್ಟಿಸುತ್ತದೆ. ಆದರೆ ವಿವರಗಳಲ್ಲಿ ಮತ್ತು ಘಟನೆಗಳಲ್ಲಿ ವಾಸ್ತವಿಕತೆಯನ್ನು ಸಾಧಿಸುತ್ತದೆ. ಇವೆರಡರ ಮಿಶ್ರಣ ವಿಚಿತ್ರವೂ ಆಳವೂ ಆದ ಅನುಭವವನ್ನು ನಿರ್ಮಿಸುತ್ತದೆ. [[ಮಾರ್ಕ್ಟ್ವೇನ್|ಮಾರ್ಕ್ಟ್ವೇನ]]ನ ಹಕಲ್ಬರಿ ಫಿನ್ನ ಸಾಹಸಗಳು (1885) ಇಂದಿಗೂ ತನ್ನ ಹಾಸ್ಯದ ಸತ್ವ್ತವನ್ನು ಕಳೆದುಕೊಂಡಿಲ್ಲ. ಜೊತೆಗೆ ಇದು ಮನುಷ್ಯ ತನ್ನ ಸಹಮಾನವರಿಗೆ ಎಷ್ಟು ಕ್ರೂರವಾಗಿರಬಲ್ಲ ಎಂಬುದರ ಗಂಭೀರ ಚಿತ್ರವನ್ನೂ ನೀಡುತ್ತದೆ. ಹಳ್ಳಿಯ ಕುಡುಕನ ಮಗ, 14 ವರ್ಷದ ಹಕಲ್ಬರಿ. ವಿದ್ಯೆ ಇಲ್ಲದಿದ್ದರೂ ಸದಾ ಅರಳಿರುವ ಮನಸ್ಸು. ಇವನದು. ಮೂಢನಂಬಿಕೆಗಳ ತವರಾದಂತೆಯೆ ಈತ ಸಹನೆ ಮತ್ತು ಮರುಕಗಳ ತವರೂ ಆಗಿದ್ದಾನೆ. ಶಕ್ತಿಯುತರಾಗಿದ್ದು ಹೊಣೆ ಹೊತ್ತ ಅಮೆರಿಕದ ಜನ ತಮ್ಮನ್ನು ತಾವೇ ಅರ್ಥಮಾಡಿಕೊಳ್ಳುವ ಪ್ರಯತ್ನ ಇಲ್ಲಿ ಧ್ವನಿತವಾಗಿದೆ. ಸಮಾಜದ ನಿರ್ಬಂಧಗಳು ಮತ್ತು ನಾಗರಿಕತೆಗೂ ಹುಡುಗನ ನೈಜ ಪರಿಶುದ್ಧತೆಗೂ ನಡುವಣ ಘರ್ಷಣೆ ಇಲ್ಲಿ ಮಾನವೀಯವಾಗಿ ಚಿತ್ರಿತವಾಗಿದೆ. ಹೆನ್ರಿ ಜೇಮ್ಸ್ನ ದಿ ಅಂಬ್ಯಾಸಡರ್ಸ್ನಲ್ಲಿ(1903) ಒಂದು ಮನಸ್ಸನ್ನು ನಾಟಕೀಯವಾಗಿ ತೋರಿಸುವ ವಿಶಿಷ್ಟ ಕಲೆ ಇದೆ. ಸ್ಟ್ರೆದರ್ ಎಂಬ ಪಾತ್ರದ ಮನಸ್ಸಿನ ಕಥೆಯನ್ನು ಕಾದಂಬರಿಕಾರನೂ ಹೇಳುವುದಿಲ್ಲ, ಯಾವ ಪಾತ್ರವೂ ಹೇಳುವುದಿಲ್ಲ. ಆದರೂ ಮನಸ್ಸಿನ ಬಾಗಿಲುಗಳನ್ನೂ ಕಿಟಕಿಗಳನ್ನೂ ತೆರೆದಿಟ್ಟಂತೆ ಭಾಸವಾಗುತ್ತದೆ. ಬಹು ಜಟಿಲವಾದ ನಿರೂಪಣಾಕಲೆಯನ್ನು ಇಲ್ಲಿ ಕಾಣಬಹುದು. ವಿಲಿಯಂ ಫಾಕ್ನರ್ನ ದಿ ಸೌಂಡ್ ಅಂಡ್ ದಿ ಫ್ಯೂರಿ (1929) ಮೇಲ್ಮೈಯಲ್ಲಿ ವಾಸ್ತವಿಕತೆಯನ್ನು ವಿವರಗಳ ನಿಷ್ಕøಷ್ಟತೆಯನ್ನೂ ಉಳಿಸಿಕೊಂಡು ಘಟನೆಗಳನ್ನೂ ಪಾತ್ರಗಳನ್ನೂ ಪಾತ್ರಗಳನ್ನೂ ಸಂಭಾಷಣೆಯನ್ನೂ ಕೃತಿಯಲ್ಲಿ ಅಂತರ್ಗತವಾದ ವಿನ್ಯಾಸ ಒಂದಕ್ಕೆ ಹೊಂದಿಸಿ, ಪ್ರಾರಂಭದಲ್ಲಿ ಓದುಗರಿಗೆ ದಿಗ್ಭ್ರಮೆಯನ್ನು ಉಂಟುಮಾಡಿತು.ಇದರ ಮೊದಲ ಮೂರು ಭಾಗಗಳಲ್ಲಿ ಪ್ರಜ್ಞಾಪ್ರವಾಹದ ರೀತಿಯಲ್ಲಿ ಮೂರು ಪಾತ್ರಗಳ ಸ್ವಗತಭಾಷಣಗಳಿವೆ. ಘಟನೆಗಳನ್ನು ಮೂರು ದೃಷ್ಟಿಗಳಿಂದ ಕಾಣುವುದು ಓದುಗರಿಗೆ ಸಾಧ್ಯವಾಗುತ್ತದೆ. ಓಕ್ಲಹೋಮದಲ್ಲಿ ನಿರಾಶ್ರಿತರಾಗಿ, ಸುಖ ಕಾಣುವ ಹಂಬಲದಿಂದ ಕ್ಯಾಲಿಫೋರ್ನಿಯಕ್ಕೆ ಬರುವ ಕುಟುಂಬದ ದಾರುಣ ಕಥೆಯನ್ನು ಸ್ಟೀನ್ ಬೆಕ್ನ ಗ್ರೇಪ್ಸ್ ಆಫ್ ರಾತ್ (1936) ಹೇಳುತ್ತದೆ. ಕಠೋರ ಕೃಷಿವವಸ್ಥೆ ಕುಟುಂಬವನ್ನು ಶೋಷಿಸುವ ಬಗೆಗಳ ಇಲ್ಲಿನ ಚಿತ್ರ ಇಡೀ ದೇಶದಲ್ಲಿಯೇ ಉದ್ವೇಗದ ಅಲೆಗಳನ್ನೆಬ್ಬಿಸಿತು. ಅರ್ನೆಸ್ಟ್ ಹೆಮಿಂಗ್ವೆ ರಚಿಸಿರುವ ಫರ್ ಹೂಮ್ ದಿ ಬಿಲ್ ಟೋಲ್ಸ್ (1960) ಸ್ಪೇನಿನ ಅಂತರ್ಯುದ್ಧದಲ್ಲಿ ನಾಡಿನ ಹೊರಗಿನ ಫ್ಯಾಸಿಸ್ಟ್ ಮತ್ತಿತರ ಪಂಥಗಳಿಂದಲೂ ಒಳಗಿನ ಪ್ರತಿಗಾಮಿ ಗುಂಪುಗಳಿಂದಲೂ ಜನತೆಗಾದ ದ್ರೋಹವನ್ನು ಚಿತ್ರಿಸುತ್ತದೆ.
ರಷ್ಯದ ತುಜ್ರ್ಯನೆಫ್ನ ಫಾಸರ್ಸ್ ಅಂಡ್ ಸನ್ಸ್ (1862) ಕಾದಂಬರಿಯ ಶೂನ್ಯ (ನಿಹಿಲಿಸ್ಟ್) ದೃಷ್ಟಿಯ ಪ್ರತೀಕ ಬಜರಫ್. ಸಮಕಾಲೀನ ಜೀವನದ ಸಂಪೂರ್ಣ ಸತ್ಯ ಮತ್ತು ವಾಸ್ತವಿಕತೆಗಳನ್ನು ಕಾಲ್ಪನಿಕ ಕಥೆಯಲ್ಲಿ ಮೂರ್ತಗೊಳಿಸುವ ಅದ್ಭುತ ಪ್ರಯತ್ನ ಇದು. ಇಡೀ ಜಗತ್ತಿನ ಕಾದಂಬರಿಗಳಲ್ಲಿ ಅತ್ಯುನ್ನತ ಶಿಖರಗಳಲ್ಲಿ ಒಂದು ಎನಿಸಿರುವುದು ಟಾಲ್ಸ್ ಟಾಯ್ ಬರೆದ ವಾರ್ ಅಂಡ್ ಪೀಸ್ (1862-69). ಯೂರೋಪಿನ ಚರಿತ್ರೆಯಲ್ಲಿ ಬಹುಮುಖ್ಯವಾದ ಒಂದು ದಶಕದ (1805-14) ಅವಧಿಯಲ್ಲಿ ಇಲ್ಲಿನ ಕ್ರಿಯೆ ನಡೆಯುತ್ತದೆ. ಸಾರ್ವಭೌಮರಿಂದ ಹಿಡಿದು ಸೈನಿಕರು ಮತ್ತು ರೈತರವರೆಗೆ ಇಲ್ಲಿ ಹಲವು ವರ್ಗಗಳ ವೃತ್ತಿಗಳ ಅಂತಸ್ತುಗಳ ಮತ್ತು ಸ್ವಭಾವಗಳ ಪಾತ್ರಗಳ ವಿಶಿಷ್ಟ ಜಗತ್ತು ರೂಪುಗೊಂಡಿದೆ. ವಾಸ್ತವಿಕ ಜಗತ್ತಿನ ಜೀವನದ ವೈವಿಧ್ಯ ಶ್ರೀಮಂತಿಕೆ ಮತ್ತು ಸಹಜತೆಗಳನ್ನು ಹೀಗೆ ಪುನರ್ ಸೃಷ್ಟಿಸಿದ ಕಾದಂಬರಿ ಮತ್ತೊಂದಿಲ್ಲ. ಭವ್ಯ ಸಮರ ದೃಶ್ಯಗಳಿದ್ದರೂ ಸಮರದ ವಸ್ತುವಿಗಿಂತ ಐದು ಕುಟುಂಬಗಳ ಜೀವನ ಕಥೆ ಇಲ್ಲಿ ಮುಖ್ಯವಾಗುತ್ತದೆ. ತನಗಾಗಿ ಬದುಕಬೇಕೇ ಇತರರಿಗಾಗಿ ಬದುಕಬೇಕೇ-ಈ ಎರಡು ದೃಷ್ಠಿಗಳ ಘರ್ಷಣೆ ಕಾದಂಬರಿಯಲ್ಲಿ ಅಂತರ್ಗತವಾಗಿದೆ. ದಾಸ್ತಯೆವ್ಸ್ಕಿಯ ಬ್ರದರ್ಸ್ ಕರಮeóÁವ್ (1879-80) ಮೂವರು ಸೋದರರ ಕಥೆ. ರಷ್ಯದ ಜೀವನವನ್ನು ಕುರಿತು ತನ್ನ ಭಾವನೆಗಳನ್ನೆಲ್ಲ ಈ ಅಚ್ಚಿನಲ್ಲಿ ಕಾದಂಬರಿಕಾರ ಎರಕ ಹೊಯ್ದಿದ್ದಾನೆ. ಗೊಂದಲಗೊಂಡ ಪ್ರಬಲ ರಾಗಗಳು ಇಲ್ಲಿ ಅಗ್ನಿಪರ್ವತದ ಶಿಲಾರಸದಂತೆ ಸುರಿಯುತ್ತವೆ. ಓದುಗನ ಮನಸ್ಸನ್ನು ಆವರಿಸಿ ಸ್ವಾಧೀನ ಮಾಡಿಕೊಂಡುಬಿಡುವ ಪರಿಣಾಮಕತೆ ಈ ಕೃತಿಯದು. ಸೋವಿಯತ್ ಸಾಹಿತ್ಯದಲ್ಲಿ ಮೂಡಿರುವ ಒಂದೇ ಒಂದು ಭವ್ಯ ಪ್ರೇಮಕಥೆ ಎಂದರೆ ಮೈಕೇಲ್ ಷೊಲೊಕಾವ್ನ ಅಂಡ್ ಕ್ವಯಟ್ಫ್ಲೋಸ್ ದಿ ಡಾನ್ (1928-40). ಡಾನ್ ಪ್ರದೇಶದ ಕಾಸ್ಯಾಕರ ಜೀವನದಲ್ಲಿದುರಂತ ದಶಕವೊಂದನ್ನು (1912-22) ಚಿತ್ರಿಸುವ ಕೃತಿ ಇದು. ಮರೆಯಲಾಗದ ಪಾತ್ರ ಸೃಷ್ಟಿಯನ್ನು ಇಲ್ಲಿ ಕಾಣಬಹುದು. ಪ್ಯಾಸ್ಟರ್ನಾಕ್ನ ಡಾಕ್ಟರ್ ಜಿವಾಗೊ (ಇಂಗ್ಲಿಷ್ ಭಾಷಾಂತರ: 1958) ಒಬ್ಬ ಮನುಷ್ಯನ ಜೀವನ, ಆತ ಉಳಿಸಿಹೋದ ಸ್ಮರಣೆ-ಇವನ್ನು ನಲವತ್ತು ವರ್ಷಗಳ ಅವಧಿಯ ಕ್ರಿಯೆಯಲ್ಲಿ ಚಿತ್ರಿಸುತ್ತದೆ. ಆಧುನಿಕ ರಷ್ಯದ 40 ವರ್ಷಗಳ ಚರಿತ್ರೆಯ ಹೋರಾಟ, ಭರವಸೆ, ಕಷ್ಟ, ನಿರಾಸೆ-ಎಲ್ಲವನ್ನು ಕಾದಂಬರಿ ಅಡಕಮಾಡಿಕೊಂಡಿದೆ. ಭೀಕರವೂ ವಿಷಣ್ಣವೂ ಆದ ಘಟನೆಗಳ ಮಧ್ಯೆ ಜೀವನದ ಧೀರ ಸ್ವೀಕಾರವನ್ನು ಇಲ್ಲಿ ಕಾಣಬಹುದು. ಮಾನವನ ಸ್ವಾತಂತ್ರಪ್ರೇಮದ ನೆಲದಲ್ಲಿ ಬೇರುಬಿಟ್ಟ ನೋವು, ಪ್ರೀತಿಗಳನ್ನು ರೂಪಿಸಿದ ಕೃತಿ ಇದು. ಜರ್ಮನಿಯ ಥಾಮಸ್ ಮ್ಯಾನ್ನದಿ ಮ್ಯಾಜಿಕ್ ಮೌಂಟನ್ (1925) ಕಾದಂಬರಿಯ ನಾಯಕ ಕಾಲ, ದೇಶಗಳ ಅರಿವೆ ಮಾಸಿಹೋಗುವ; ಸಮಕಾಲೀನ ಜಗತ್ತಿನ ಘರ್ಷಣೆ, ಚಲನೆ, ಗೊಂದಲಗಳಿಂದ ದೂರವಾದ ಆವರಣದಲ್ಲಿ ಅಂದರೆ ಕ್ಷಯರೋಗದ ಆಸ್ಪತ್ರೆಯಲ್ಲಿ ಇರುವಂಥವ. ಈ ಕಾದಂಬರಿಯಲ್ಲಿ ಹಲವು ಅರ್ಥಗಳ ಪದರಗಳು ಒಂದಕ್ಕೊಂದು ಅಂಟಿಕೊಂಡಿವೆ. ಏಕಾಂತಜೀವನ ಮತ್ತು ಸಾವುಗಳ ಆಕರ್ಷಣೆಗಳನ್ನು ಗೆದ್ದು ತನ್ನ ಜನರ ಸೇವೆಗೆ ಮುಡಿಪಾಗಲು ನಿಶ್ಚಯಿಸುವ ನಾಯಕ ತನ್ನ ವ್ಯಕ್ತಿತ್ವದಿಂದ ರಾಷ್ಟ್ರೀಯತೆಯನ್ನು ಮೀರಿದ ಆಧುನಿಕ ಮಾನವನ ಪ್ರತಿನಿಧಿಯಾಗುತ್ತಾನೆ. ಇದೇ ದೇಶದ ಕಾಫ್ಕನದಿ ಕ್ಯಾಸಲ್ಗೆ (1926) ವಿಮರ್ಶಕರು ವಿವಿಧ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಹಳ್ಳಿಯಲ್ಲಿ ಕೆಲಸಮಾಡಲು ಬರುವ ತರುಣನೊಬ್ಬ ಪ್ರಾಸಾದದೊಳಗಿನ ಅದೃಶ್ಯ ಅಧಿಕಾರಿಗಳಿಂದ ನಿರ್ದೇಶನ ಪಡೆಯುತ್ತಾನೆ ; ತನ್ನ ಅಧಿಕಾರವನ್ನು ಸ್ಥಾಪಿಸಲು ಹಲವು ಘರ್ಷಣೆಗಳಲ್ಲಿ ಸಿಕ್ಕಿಕೊಳ್ಳುತ್ತಾನೆ ; ಜಗತ್ತಿನಲ್ಲಿ ಕಾಲದ ಚಲನೆ ನಿಂತುಹೋದಂತೆ ಭಾಸವಾಗುತ್ತದೆ ; ದೃಶ್ಯಗಳೆಲ್ಲ ಕತ್ತಲೆಯಲ್ಲಿ ಸಾಗುತ್ತವೆ. ಜಗತ್ತಿನಲ್ಲಿ ಮನುಷ್ಯನ ಏಕಾಕಿತನದ ಅನುಭವಕ್ಕೆ ಮರೆಯಲಾಗದ ಅಭಿವ್ಯಕ್ತಿ ಇಲ್ಲಿ ದೊರೆಯುತ್ತದೆ.
ಜಗತ್ತಿನ ಪ್ರಸಿದ್ಧ ಕಾದಂಬರಿಗಳಲ್ಲಿ ಮೇಲಿನವು ಕೆಲವು. ಒಬ್ಬನೇ ಓದುಗನಿಗೆ ಟಾಲ್ಸ್ಲಾಯ್ಯ [[ವಾರ್ ಅಂಡ್ ಪೀಸ್]], [[ಆನ ಕರಿನೀನ]], ದಾಸ್ತಯೆವ್ಸ್ಕಿಯ [[ಕ್ರೈಮ್ ಅಂಡ್ ಪನಿಷ್ಮೆಂಟ್]], ಕರಮಜೋವ್ ಸಹೋದರರು-ಇಂಥ ಕೃತಿಗಳಲ್ಲಿ ಒಂದನ್ನು ಆರಿಸಿ ಇನ್ನೊಂದನ್ನು ಬಿಡುವುದು ಕಷ್ಟವಾದೀತು.
== ಪ್ರಸ್ತುತ ಪರಿಸ್ಥಿತಿ ==
ಕಾದಂಬರಿಯ ಜಗತ್ತು ದಿನದಿನವೂ ಗೊಂದಲಗೊಳ್ಳುತ್ತಿದೆ. ಹಾಗೆಯೇ ಹೊಸ ಧೀರ ಪ್ರಯೋಗಗಳಿಂದಲೂ ಬೆರಗುಪಡಿಸುವ ಸಾಧನೆಗಳಿಂದಲೂ ಶ್ರೀಮಂತಗೊಳ್ಳುತ್ತಿದೆ ; ವಿಸ್ತಾರವಾದ ಹರಹನ್ನು ಒದಗಿಸಿಕೊಡುವ ಈ ಮಾಧ್ಯಮ ಬಾಳಿಗೆ ಜಟಿಲವೂ ಸೂಕ್ಷ್ಮವೂ ಆದ ಪ್ರತಿಕ್ರಿಯೆಯ ಆಭಿವ್ಯಕ್ತಿಗೆ ಬಹು ಸಮರ್ಥವಾಗಿ ಹೊಂದಿಕೊಂಡಿದೆ ; ಜೀವನ ಜಟಿಲವಾದಂತೆ ಹೊಸ ಪ್ರಯೋಗಗಳಿಗೂ ಹೊಸ ಸಾಧನೆಗಳಿಗೂ ತೆರೆದು ನಿಂತಿದೆ.
ಪ್ರಾಯಶಃ ಕಾದಂಬರಿ ಕ್ಷೇತ್ರದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ, ಅದರ ಹಿಂದಿನ ಎರಡು ಶತಮಾನಗಳಲ್ಲಿ ನಡೆದುದಕ್ಕಿಂತ ಹೆಚ್ಚು ಪ್ರಯೋಗಗಳಾಗಿವೆ. ಬೇರೆ ಬೇರೆ ದೇಶಗಳ ಮತ್ತು ಭಾಷೆಗಳ ಕಾದಂಬರಿಗಳು ಅನುವಾದವಾಗುತ್ತಿದ್ದು. ಈ ಸಾಹಿತ್ಯ ಪ್ರಕಾರದ ಅಧ್ಯಯನವು ಹೊಸ ರೂಪಗಳನ್ನು ತಾಳುತ್ತಿದೆ. ಸೈಯ್ನ್ನಿನ [[ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್|ಗೇಬ್ರಿಯಲ್ ಗಾರ್ಸಿಯಾ ಮಾಕ್ವೇಸ್]]ನ `ಒಂದು ನೂರು ವರ್ಷಗಳ ಏಕಾಂತ' (ಒನ್ ಹನ್ಡ್ರೆರ್ ಇಯರ್ಸ್ ಆಫ್ ಸಾಲಿಟ್ಯೂಡ್) ಆಫ್ರಿಕಾಖಂಡದ ನೈಜೀರಿಯದ ಚಿನುವ ಅಚೇಬಿಯ' ಎಲ್ಲ ಬೇರೆ ಬೇರೆಯಾಗಿ ಬೀಳುತ್ತವೆ' (ಥಿಂಗ್ಸ್ ಫಾಲ್ ಅಪಾರ್ಟ್') ಇಂಥ ಕಾದಂಬರಿಗಳು ಈಗ ಕನ್ನಡಿಗರಿಗೂ ಪರಿಚಿತ. ಕನ್ನಡದಲ್ಲಿಯೇ [[ಪೂರ್ಣಚಂದ್ರ ತೇಜಸ್ವಿ|ತೇಜಸ್ವಿಯವರ]] 'ಕರ್ವಾಲೋ'ಯಿಂದ ಕಾ.ತ. ಚಿಕ್ಕಣ್ಣನವರ 'ದಂಡೆ'ಯವರೆಗೆ ಎಷ್ಟು ಪ್ರಯೋಗಗಳಾಗಿವೆ!
ಜಗತ್ತಿನ ಕಾದಂಬರೀ ಸಾಹಿತ್ಯ, ಅದ್ಭುತವಾಗಿ ಬೆಳೆಯುತ್ತಿದೆ. [[ಹಾಸನ ರಾಜಾರಾವ್|ಹಾಸನದ ರಾಜಾರಾಯ]]ರ `ದ ಸರ್ಪೆಂಟ್ ಅಂಡ್ ದಿ ರೋಪ್'ನಿಂದ ಆರುಂಧತಿ ರಾಯ್ ಅವರ `ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್'ವರೆಗೆ ಭಾರತೀಯರು ಇಂಗ್ಲಿಷಿನಲ್ಲಿ ಬರೆದ ಹಲವು ಕಾದಂಬರಿಗಳು ಪಾಶ್ಚಾತ್ಯ ದೇಶಗಳಲ್ಲಿ ಗಮನ ಸೆಳೆದಿವೆ. ಕ್ಲಾದ್ ಸಿಮೋನ್, ಐಸಾಕ್ ಭಾಷೆ ವಿಸ್ ಸಿಂಗರ್, ಗುಂಥರ್ ಗ್ರಾಸ್, ಮೊದಲಾದವರ ಕಾದಂಬರಿಗಳು ಅನುವಾದ ಗೊಂಡು ನಮಗೆ ಕಾದಂಬರಿಯ ಸ್ವರೂಪದ ಹೊಸ ಆಯಾಮಗಳನ್ನು ಪರಿಚಯ ಮಾಡಿಕೊಟ್ಟಿವೆ. ಹಿಂದೆ ಕಾದಂಬರಿಯ ಕಥಾವಸ್ತು, ಪಾತ್ರ ವರ್ಣನೆ ಮೊದಲಾದ ಅಂಶಗಳನ್ನು ಆಧರಿಸಿ ಕಾದಂಬರಿಯ ಅಧ್ಯಯನವನ್ನು ಮಾಡಲಾಗುತ್ತಿತ್ತು. ಈ ವಿಧಾನವು ಬೆಳೆಯುತ್ತಿರುವ ಕಾದಂಬರಿಯ ಅಧ್ಯಯನಕ್ಕೆ ಸಾಲದಾಗಿ, `ಪಾಯಿಂಟ್ ಆಫ್ ವ್ಯೂ', `ಪ್ಯಾರಡಾಕ್ಸ್', `ಸಿಂಬಲ್', `ಟೆನ್ಷನ್', `ಟೆಕ್ನೀಕ್ ಆ್ಯಸ್ ಡಿಸ್ಕವರಿ' ಮೊದಲಾದ ಪರಿಕಲ್ಪನೆಗಳು ಮಾಡಿಬಂದಿವೆ ಹೀಗೆ ಕಾದಂಬರಿಯ ತಾನು ವಿಸ್ತಾರಗೊಂಡು ವಿಮರ್ಶೆಯನ್ನೂ ಬೆಳೆಸುತ್ತಿದೆ.
==ಉಲ್ಲೇಖಗಳು==
{{Reflist}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾದಂಬರಿ}}
==ಹೊರಗಿನ ಕೊಂಡಿಗಳು==
* [http://chilume.com/?cat=13 ಕನ್ನಡ ಕಾದಂಬರಿಗಳು], ಚಿಲುಮೆ.ಕಾಂ
[[ವರ್ಗ:ಕಾದಂಬರಿಗಳು|*]]
[[ವರ್ಗ:ಸಾಹಿತ್ಯ ಪ್ರಕಾರಗಳು]]
lfx5sn1upzumdr41383nybbn4jl7ov6
1109479
1109478
2022-07-29T02:42:20Z
2401:4900:49A1:11F5:0:0:1021:D467
/* ಕನ್ನಡದಲ್ಲಿ */
wikitext
text/x-wiki
'''ಕಾದಂಬರಿ'''ಯು [[ಕಥೆ|ಕಥನ]] [[ಸಾಹಿತ್ಯ]]ದ ಒಂದು ಪ್ರಕಾರ.
ಒಂದು ದೃಷ್ಟಿಯಿಂದ ನೋಡಿದರೆ ಕಾದಂಬರಿ ಎನ್ನುವ ಸಾಹಿತ್ಯರೂಪದ ಚರಿತ್ರೆ ದೀರ್ಘವಾದುದೇ. ಆದರೆ ಇಂದು ಸಾಮಾನ್ಯವಾಗಿ ಈ ಪದದಿಂದ ನಿರ್ದೇಶಿಸುವ ಸಾಹಿತ್ಯರೂಪದ ಚರಿತ್ರೆ ಕಳೆದ ಇನ್ನೂರು ವರ್ಷಗಳದ್ದು. ಮಹಾಕಾವ್ಯ, ನಾಟಕ ಇಂಥ ರೂಪಗಳಿಗೆ ಪಾಶ್ಚಾತ್ಯ ಸಾಹಿತ್ಯದಲ್ಲಿ ಇರುವ ದೀರ್ಘ ಚರಿತ್ರೆ ಇದಕ್ಕಿಲ್ಲ. ಹೀಗಾಗಿ, ಸ್ಫುಟವಾಗಿ ರೂಪುಗೊಂಡು ಸ್ಪಷ್ಟವಾಗಿ ಹೆಸರಿಸಬಹುದಾದ ಆದಿಕೃತಿ ಈ ರೂಪಕ್ಕಿಲ್ಲ. [[ಆಂಗ್ಲ|ಇಂಗ್ಲಿಷಿನ]] ನಾವೆಲ್ ಪದವೇ [[ಲ್ಯಾಟಿನ್|ಲ್ಯಾಟಿನಿನ]] ನೋವಸ್, ಎಂದರೆ ಹೊಸದು, ಎನ್ನುವ ಪದದಿಂದ ಬಂದದ್ದು.
== ಭಾರತದಲ್ಲಿ ==
ಕನ್ನಡದಲ್ಲಿ ಕಾದಂಬರಿ ಎಂಬ ಹೆಸರು ಪ್ರಚುರವಾದುದು ಬಹುಶಃ [[ಬಾಣ]]ನ ಕಾದಂಬರಿಯಿಂದ. ಬಾಣನ ಕಾದಂಬರಿ ಗದ್ಯದಲ್ಲಿ ರೂಪುಗೊಂಡಿರುವ ಸಂಕೀರ್ಣ ಕಥೆ. ಅದರಲ್ಲಿ ಕಾದಂಬರಿ, ಮಹಾಶ್ವೇತೆ, ಚಂದ್ರಾಪೀಡ, ಪುಂಡರೀಕ, ಕಪಿಂಜಲ, ಶೂದ್ರಕ - ಮೊದಲಾದ ವ್ಯಕ್ತಿಗಳ ಜೀವನವೃತ್ತಾಂತ ನಿರೂಪಿತವಾಗಿದೆ. ಕೆಲವೇಳೆ ಕಥೆ ಭೂಲೋಕದಿಂದ ಗಂಧರ್ವಲೋಕಕ್ಕೂ ಇಂದಿನ ಜೀವನದಿಂದ ಮುಂದೆ ಮೂರು ಜನ್ಮಗಳಿಗೂ ಹರಿದಾಡುತ್ತವೆ. ಇಂಥದ್ದೇ ಕಥೆಗಳನ್ನು ಕಾದಂಬರಿ ಎಂಬ ಸಾಮಾನ್ಯ ನಾಮದಿಂದ ಕರೆದಿರುವುದು ಉಚಿತವಾಗಿಯೇ ಇದೆ. [[ತೆಲುಗು]] ಮೊದಲಾದ ಭಾಷೆಗಳಲ್ಲಿ ನಾವೆಲ್, ನಾವೆಲು ಎಂಬ ಪದಗಳೂ ಬಳಕೆಯಲ್ಲಿವೆ. [[ಬಂಗಾಳಿ ಭಾಷೆ|ಬಂಗಾಳಿ]] ಭಾಷೆಯಲ್ಲಿ ಕಾದಂಬರಿಯನ್ನು ಉಪನ್ಯಾಸ ಎನ್ನಲಾಗುತ್ತದೆ.
== ಕನ್ನಡದಲ್ಲಿ ==
ಕನ್ನಡದಲ್ಲಿ ಈ ಎಪ್ಪತ್ತು ವರ್ಷಗಳಲ್ಲಿ ಕಾದಂಬರಿ ಕ್ಷೇತ್ರ ವಿಫಲವಾಗಿ ಬೆಳೆದಿದೆ. ಮರಾಠಿ, ಬಂಗಾಳೀ, ತಮಿಳು, ತೆಲುಗು, ಇಂಗ್ಲಿಷ್ ಮೊದಲಾದ ಭಾಷೆಗಳಿಂದ ಉತ್ತಮ ಕಾದಂಬರಿಗಳನ್ನು ಅನುವಾದ ಮಾಡಿಕೊಳ್ಳಲಾಗಿದೆ. ಅಲ್ಲದೆ ಪ್ರಸಿದ್ಧ ಲೇಖಕರಾದ ಶಿವರಾಮ ಕಾರಂತ, ಕುವೆಂಪು, [[ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ)|ರಾವಬಹದ್ದೂರ]], [[ಅನಕೃ]], [[ತರಾಸು]], [[ಮಾಸ್ತಿ ವೆಂಕಟೇಶ ಅಯ್ಯಂಗಾರ್]], [[ಕೆ.ವಿ.ಅಯ್ಯರ್|ಕೆ.ವಿ. ಅಯ್ಯರ್]], [[ಬಿ. ಪುಟ್ಟಸ್ವಾಮಯ್ಯ]]-ಮೊದಲಾದವರು ಈ ಕ್ಷೇತ್ರದಲ್ಲಿ ವಿಪುಲವಾಗಿ ಕೆಲಸಮಾಡಿದ್ದಾರೆ.
ಆ ವಿವರಗಳಿಗೆ ನೋಡಿ [[ಕನ್ನಡದಲ್ಲಿ ಕಾದಂಬರಿ ಸಾಹಿತ್ಯ]]
== ಗುಣಲಕ್ಷಣಗಳು ==
ಪಾಶ್ಚಾತ್ಯ ಕಾದಂಬರಿ ರೂಪದ ಪ್ರಭಾವ ಇಡೀ ಜಗತ್ತಿನ ಸಾಹಿತ್ಯದ ಮೇಲೆ ಹಬ್ಬಿದೆ ಎನ್ನಬಹುದು. ಕಳೆದ ಇನ್ನೂರೇ ವರ್ಷಗಳಲ್ಲಿ ಇದು ಸಾಧಿಸಿರುವ ವೈವಿಧ್ಯದಿಂದ ಇದರ ವಿವರಣೆಯೇ ಕಷ್ಟಸಾಧ್ಯವಾಗಿದೆ. [[ಜೇನ್ ಆಸ್ಟಿನ್|ಜೇನ್ ಆಸ್ಟೆನ]]ಳ ಹಮ್ಮು-ಬಿಮ್ಮು (ಪ್ರೈಡ್ ಅಂಡ್ ಪ್ರೆಜುಡಿಸ್), [[ಲಿಯೊ ಟಾಲ್ಸ್ಟಾಯ್|ಟಾಲ್ಸ್ಟಾಯಿಯ]] ಸಮರ ಮತ್ತು ಶಾಂತಿ (ವಾರ್ ಅಂಡ್ ಪೀಸ್), [[ಜೇಮ್ಸ್ ಜಾಯ್ಸ್|ಜೇಮ್ಸ್ ಜಾಯ್ಸನ]] ಯೂಲಿಸಿಸ್, ಬೋರಿಸ್ ಪ್ಯಾಸ್ಟರ್ನಾಕ್ನ ಡಾಕ್ಟರ್ ಜಿವಾಗೊ, [[ಶಿವರಾಮ ಕಾರಂತ|ಕಾರಂತ]]ರ ಮರಳಿ ಮಣ್ಣಿಗೆ, [[ಕುವೆಂಪು]] ಅವರ ಕಾನೂರು ಹೆಗ್ಗಡಿತಿ, ಗಸ್ಟಾವ್ ರಾಬ್ನ ಸಬೇರಿಯ-ಇಂಥ ಎಲ್ಲ ಕಾದಂಬರಿಗಳಿಗೂ ಅನ್ವಯಿಸುವಂಥ ಪರಿಪೂರ್ಣವಾದ ವಿವರಣೆಯನ್ನು ರೂಪಿಸುವುದು ತುಂಬ ಜಟಿಲವಾದ ಪ್ರಯತ್ನ. ಒಂದು ಮಹತ್ತ್ವದ ಅರ್ಥದ ಐಕ್ಯ ಸಾಧಿತವಾಗುವಂತೆ ಒಂದಕ್ಕೊಂದನ್ನು ಹೊಂದಿಸಿದ ಕಾಲ್ಪನಿಕ ಸನ್ನಿವೇಶಗಳ ಶ್ರೇಣಿಯ ವೃತ್ತಾಂತವೇ ಕಾದಂಬರಿ; ಕಥಾವಸ್ತು ಅರ್ಥದಲ್ಲಿ ಪ್ರತೀಕಾತ್ಮಕವೂ ಆಗುವಂತೆ ವೃತ್ತಾಂತದ ಪ್ರಗತಿಯ ಪ್ರತಿಬಿಂದುವಿನಲ್ಲಿ ಕಥಾವಸ್ತುವಿನ ಉದ್ದೇಶಿತ ಅರ್ಥಸ್ತರಗಳಿಗೆ ಮತ್ತೆ ಮತ್ತೆ, ಹಾಗೂ ಒಟ್ಟಿನಲ್ಲಿ ಪುಷ್ಟಿ ಕೊಡುವಂತೆ ಹಿನ್ನೋಟ ಮತ್ತು ನಿರೀಕ್ಷಣೆಗಳ ನಡುವೆ ಸಂಬಂಧವನ್ನು ಏರ್ಪಡಿಸಬಲ್ಲ ಭಾಷೆಯಲ್ಲಿ ಸನ್ನಿವೇಶಗಳು ನಿರೂಪಿತವಾಗಿರಬೇಕು, ವೃತ್ತಾಂತ ಗಮನಾರ್ಹವಾದ ಗಾತ್ರವನ್ನು ಪಡೆದಿರಬೇಕು-ಎನ್ನುವುದು ಒಟ್ಟಿನಲ್ಲಿ ಕಾದಂಬರಿಯ ಅಧ್ಯಯನಕ್ಕೆ ಸಹಾಯಕವಾಗುವ ವಿವರಣೆ. ಕಥಾವಸ್ತು ಮತ್ತು ಸನ್ನಿವೇಶಗಳು ಅನಿವಾರ್ಯವಾಗಿ ಪಾತ್ರಗಳನ್ನು ಒಳಗೊಳ್ಳಬೇಕು ಎಂಬುದು ಸ್ವಯಂವೇದ್ಯ.
ಈ ವಿವರಣೆಯಿಂದ ಕಾದಂಬರಿ ಮೇಲ್ಮೈಯಲ್ಲಿ ನಾವು ಗ್ರಹಿಸಬಹುದಾದ ಸನ್ನಿವೇಶಗಳ ನಿರೊಪಣೆಯೊಂದಿಗೆ ಅಂತರ್ಗತವಾದ ಒಂದು ಅರ್ಥವಿನ್ಯಾಸವನ್ನು ಸಾಧಿಸಲು ಪ್ರಯತ್ನಿಸುತ್ತದೆ. ಎಂದಂತಾಯಿತು. ಮುಂದೇನಾಯಿತು ಎಂಬ ಸಹಜವಾದ ಕುತೂಹಲವನ್ನು ತಣಿಸುವ ಮಟ್ಟದಲ್ಲಿ ಮಾತ್ರ ನಿಲ್ಲದೆ ಕಥಾವಸ್ತುವಿನ ನಿರ್ವಹಣೆ ಇನ್ನೂ ಗಹನವಾದ ಜೀವನದ ಅನುಭವದ ಸ್ತರಕ್ಕೆ ಓದುಗನನ್ನು ಕೊಂಡೊಯ್ಯಲು ಸಮರ್ಥವಾದರೊಳ್ಳೆಯದು. ಕೃತಿಯ ಮೌಲ್ಯನಿರ್ಣಯ ಮಾಡುವಾಗ ಈ ಅನುಭವದ ಸ್ಪುಟತ್ವ ಮತ್ತು ಗಹನತೆ ಮತ್ತು ಅದರ ಸಂವಹನದ ಸಾಮಥ್ಯಗಳು ಗಮನಿಸಬೇಕಾದ ಅಂಶಗಳಾಗುತ್ತವೆ. ಕಾದಂಬರಿಯ ಕಥಾವಸ್ತು ಕಾಲ್ಪನಿಕ ಸನ್ನಿವೇಶಗಳ ಶ್ರೇಣಿಯನ್ನು ಒಳಗೊಂಡಿರುತ್ತದೆಯಾದರೂ ಅದು ನಿರೂಪಿಸುವ ಘಟನೆಗಳು ನಿಜವಾಗಿ ನಡೆದುವು. ಅದರ ವೃತ್ತಾಂತ ಅಕ್ಷರಶ: ನಿಜ ಎಂಬ ಭಾವನೆಯನ್ನೇ ಮೂಡಿಸಲು ಕಾದಂಬರಿ ಪ್ರಯತ್ನಿಸುತ್ತದೆ. [[ಐತಿಹಾಸಿಕ ಕಾದಂಬರಿ|ಚಾರಿತ್ರಿಕ ಕಾದಂಬರಿ]]ಯಲ್ಲಿ ಕೆಲವು ಘಟನೆಗಳು ಕೆಲವು ಪಾತ್ರಗಳು ಒಮ್ಮೊಮ್ಮೆ ಕಥಾವಸ್ತುವಿನ ರೂಪರೇಖೆಕೂಡ-ಚರಿತ್ರೆಯಿಂದ ತೆಗೆದುಕೊಂಡವಾಗಿದ್ದು. ಆ ಮಟ್ಟಿಗೆ ಅವುಗಳಲ್ಲಿ ಚಾರಿತ್ರಿಕ ಸತ್ಯವಿರಬಹುದು. ಆದರೆ ಅವು ಕಾದಂಬರಿಯ ಐಕ್ಯಕ್ಕೆ ಭಂಗ ಬರುತ್ತದೆ. ಸನ್ನಿವೇಶಗಳ ಶ್ರೇಣಿ ಕಥಾವಸ್ತುವನ್ನು ಓದುಗರ ಮುಂದಿಡುವ ಸಾಧನ. ಸನ್ನಿವೇಶಗಳ ಜೋಡಣೆಯಲ್ಲಿ ಒಂದು ಆಂತರಿಕ ಸಂಬಂಧವಿರಬೇಕು. ಸಾಮಾನ್ಯವಾಗಿ ನಾವು ಕಾಣುವುದು ಪಾತ್ರ, ಆವರಣಗಳ ಸಂಬಂಧ. ಪಾತ್ರ ತನ್ನ ಆವರಣಕ್ಕೆ ಒಂದು ರೀತಿಯಲ್ಲಿ ಪ್ರತಿಕ್ರಿಯೆಯನ್ನು ಸೂಚಿಸುತ್ತದೆ. ಇದರಿಂದ ಸನ್ನಿವೇಶ ಮಾರ್ಪಾಡಾಗುತ್ತದೆ. ಇಲ್ಲವೆ ಇನ್ನೊಂದು ಸನ್ನಿವೇಶ ಏರ್ಪಡುತ್ತದೆ. ಆವರಣ ಪಾತ್ರದ ಮೇಲೆ ಒಂದು ರೀತಿಯ ಒತ್ತನ್ನು ಹಾಕುತ್ತದೆ. ಹೀಗೆ ಪಾತ್ರ ಮತ್ತು ಹೊರ ಜಗತ್ತುಗಳ ಪರಸ್ಪರ ಪ್ರತಿಕ್ರಿಯೆಯಿಂದ ಸನ್ನಿವೇಶಗಳ ಸರಪಳಿ ಬೆಳೆಯುತ್ತ ಹೋಗುತ್ತದೆ. ಪಾತ್ರದ ಸ್ವಭಾವ ಬಹುಮಟ್ಟಿಗೆ ನಾವು ಕಾದಂಬರಿಗಳಲ್ಲಿ ಕಾಣುವಂತೆ ಕ್ರಿಯೆಯಲ್ಲಿ ವ್ಯಕ್ತವಾಗುತ್ತದೆ; ಕ್ರಿಯೆ ಪಾತ್ರದ ಮೇಲೆ ಪ್ರಭಾವವನ್ನು ಬೀರುತ್ತದೆ. ಪಾತ್ರ-ಕ್ರಿಯೆಗಳ ನಿಕಟ ಸಂಬಂಧದ ಕಲ್ಪನೆ ಪಾಶ್ಚಾತ್ಯ ಸಾಹಿತ್ಯದಲ್ಲಿ ಅರಿಸ್ಟಾಟಲನ ಪ್ರಭಾವದಿಂದ ರೂಪಿತವಾದದ್ದು. [[ಜಪಾನ್|ಜಪಾನಿನಲ್ಲಿ]] ಹನ್ನೊಂದನೆಯ ಶತಮಾನದಲ್ಲಿ ರಚಿತವಾದ ದಿ ಟೇಲ್ ಆಫ್ ಗೆಂಜಿಯಂಥ ಕಾದಂಬರಿಯಲ್ಲಿ ಪಾತ್ರಗಳ ಮನೋವ್ಯಾಪರದ ಚಿತ್ರಣ ಸೂಕ್ಷ್ಮವಾಗಿದೆ. ಆದರೆ ಕೃತಿಯಲ್ಲಿ ಕ್ರಿಯೆ ಪಾತ್ರಗಳ ನಡುವೆ ಕಾರ್ಯ-ಕಾರಣ ಸಂಬಂಧ ಕಾಣುವುದಿಲ್ಲ. ಥಾಮಸ್ ಹಾರ್ಡಿಯ ಕಾದಂಬರಿಗಳಲ್ಲೂ ಕ್ರಿಯೆಯನ್ನು ಪಾತ್ರಗಳಲ್ಲದೆ ಪಾತ್ರಗಳಿಗಿಂತ ಹೆಚ್ಚಾಗಿ ಕಾಣದ ಶಕ್ತಿಯೊಂದು ನಡೆಸುತ್ತದೆ. ವಿಶ್ವದಲ್ಲಿ ಮಾನವನ ಸ್ಥಿತಿ ಅಸಂಬದ್ಧವೆಂಬ ತತ್ತ್ವವನ್ನು ರೂಪಿಸುವ ಕೃತಿಯಲ್ಲಿಯೂ ಇಂಥ ಕಾರ್ಯ-ಕಾರಣ ಸಂಬಂಧ ಕಾಣುವುದು ಸಾಧ್ಯವಿಲ್ಲ. ಪಾತ್ರ-ಕ್ರಿಯೆಗಳಿಗಿರುವ ನಿಕಟ ಸಂಬಂಧವನ್ನು ಕಾದಂಬರಿಕಾರನ ದೃಷ್ಟಿ ಹೀಗೆ ಗುರುತಿಸಬಹುದು. ಕಾದಂಬರಿಯ ಮೂಲಕ ಅರ್ಥ ವಿನ್ಯಾಸವನ್ನು ಸಂವಹನಗೊಳಿಸಲು ಕಾದಂಬರಿಕಾರನಿಗಿರುವ ಒಂದು ಸಾಧನವೆಂದರೆ ಭಾಷೆ. ಕಾದಂಬರಿಯ ವೃತ್ತಾಂತವನ್ನು ಮುಂದುವರಿಸುವುದು ಮಾತ್ರವೇ ಭಾಷೆಯ ಕೆಲಸವಲ್ಲ. ಒಂದು ಚಿತ್ರದ ರಸಾನುಭವವಾಗಬೇಕಾದರೆ ಇಡೀ ಕೃತಿ ಒಂದು ಏಕವಾಗಿ ಅನುಭವವಾಗಬೇಕು. ವಿಸ್ತಾರವಾದ ಕೃತಿಯನ್ನು ಒಂದು ಏಕವಾಗಿ ನಮ್ಮ ಅನುಭವಕ್ಕೆ ತಂದುಕೊಡುವುದರಲ್ಲಿ ಬಹುಮುಖ್ಯ ಸಾಧನ ಭಾಷೆ. ನಮ್ಮ ಗಮನ ಹಿಂದೆ ನಡೆದುದರತ್ತ ಹೋಗುವಂತೆ ಮತ್ತು ಮುಂದೆ ನಡೆಯಬಹುದಾದುದರತ್ತ ಮತ್ತೆ ಮತ್ತೆ ಸಾಗುವಂತೆ ಮಾಡಿ ಕೃತಿಯ ಭಾಷೆ ಇಡೀ ಕೃತಿಯ ಏಕವನ್ನು ಅನುಭವಕ್ಕೆ ತಂದುಕೊಡುತ್ತದೆ. ಕಾದಂಬರಿ ಘಟನೆಗಳ ಸ್ತರದಲ್ಲಿ ಮಾತ್ರ ಮುಂದುವರಿಯದೆ ಅರ್ಥವನ್ನು ವಿಸ್ತರಿಸುತ್ತ ಹೋಗುವುದು ಸಾಧ್ಯವಾಗುವುದೂ ಭಾಷೆಯನ್ನು ಎಚ್ಚರಿಕೆಯಿಂದ, ಕಲಾತ್ಮಕವಾಗಿ ಬಳಸುವುದರಿಂದ.
ಕಾದಂಬರಿಯ ಕನಿಷ್ಠ ಗಾತ್ರ ಇಷ್ಟೆ ಇರಬೇಕು ಎಂದು ನಿಯಮ ಮಾಡುವುದು ಅಸಾಧ್ಯ. ಕಿರುಕಾದಂಬರಿಗೂ (ನಾವೆಲೆಟ್) ಕಾದಂಬರಿಗೂ ನಡುವೆ ರೇಖೆಯನ್ನು ಎಲ್ಲಿ ಎಳೆಯ ಬೇಕು ಎಂಬುದನ್ನು ಅಂತಿಮವಾಗಿ ನಿರ್ಣಯಿಸುವುದು ಸಾಧ್ಯವಿಲ್ಲ. ಇ.ಎಂ.ಡಬ್ಲ್ಯು. ಟಲ್ಯಾರ್ಡ್ ಎಂಬ ವಿಮರ್ಶಕ ಕಾದಂಬರಿಯಲ್ಲಿ ಕಡೆಯ ಪಕ್ಷ 20,000 ಪದಗಳಿರಬೇಕು ಎಂದಿದ್ದಾನೆ. ಸ್ವತಃ ಕಾದಂಬರಿಕಾರನಾದ [[ಇ.ಎಂ. ಫಾರ್ಸ್ಟರ್|ಇ.ಎಂ. ಫಾರ್ಸ್ಟರ್]] ಕಾದಂಬರಿ ಎಂದರೆ ಒಂದು ನಿರ್ದಿಷ್ಟ ಉದ್ದದ ಕಾಲ್ಪನಿಕ ಗದ್ಯ ಕೃತಿ ಎಂದು ಹೇಳಿ. ನಿರ್ದಿಷ್ಟ ಉದ್ದ ಎಂದರೆ ಕನಿಷ್ಟ 50,000 ಪದಗಳು ಎನ್ನುತ್ತಾನೆ. ಹೆನ್ರಿ ಜೇಮ್ಸ್ನದಿ ಟರ್ನ್ ಅಫ್ ದಿ ಸ್ಕ್ರೂ. [[ಮಾಸ್ತಿ ವೆಂಕಟೇಶ ಅಯ್ಯಂಗಾರ್|ಶ್ರೀನಿವಾಸ]]ರ ಸುಬ್ಬಣ್ಣ-ಇಂಥ ಕೃತಿಗಳು ಕಿರುಕಾದಂಬರಿಗಳೇ ಎಂಬ ಬಗ್ಗೆ ಭಿನ್ನಾಭಿಪ್ರಾಯವಿರುವುದು ಸಾಧ್ಯ.
ಅಧ್ಯಯನದ ಅನುಕೂಲಕ್ಕಾಗಿ ಕಥಾವಸ್ತು ಪಾತ್ರ, ಸನ್ನಿವೇಶ, ಭಾಷೆ, ಎಂದು ಬೇರೆ ಬೇರೆ ಅಂಶಗಳನ್ನು ಕುರಿತು ನಾವು ಮಾತನಾಡಬಹುದಾದರೂ ಇವೆಲ್ಲವೂ ಹೊಂದಿಕೊಂಡಾಗಲೇ ಮಹತ್ತ್ವದ ಅರ್ಥದ ಸಾಕ್ಷಾತ್ಕಾರವಾಗುವುದು. ಇದಾಗದಿದ್ದರೆ ಕೃತಿ ವಿಫಲವಾದಂತೆ. ಈ ಹೊಂದಾಣಿಕೆಯನ್ನು ಸಾಧಿಸುವುದು ಕಾದಂಬರಿಯ ತಂತ್ರ. ಕಾದಂಬರಿಕಾರನ ತಂತ್ರ ಕಾದಂಬರಿಯನ್ನು ಸ್ವಾರಸ್ಯಗೊಳಿಸುವುದು ಮಾತ್ರವಲ್ಲ, ಕಾದಂಬರಿಯ ಎಲ್ಲ ಅಂಶಗಳ ಮೇಲೆ ನಿಯಂತ್ರಣವನ್ನು ಸ್ಥಾಪಿಸಿ, ಕೃತಿಯಲ್ಲಿ ರೂಪಗೊಳ್ಳಬೇಕಾದ ಅರ್ಥದ, ಅನುಭವದ ದೃಷ್ಟಿಯಿಂದ ಉಚಿತವಾದ ಪ್ರಾಧಾನ್ಯವನ್ನು ನಿರ್ಧರಿಸಿ ಇಡೀ ಕೃತಿಯ ನಿರ್ವಹಣೆಯನ್ನು ಮಾಡಬೇಕಾಗುತ್ತದೆ. ಗಾಢವಾದ ಅರ್ಥವೇನೂ ಸ್ಪುರಿಸುವಂತೆ ಪ್ರಯತ್ನಿಸದೆ ಜೀವನಕ್ಕೆ ಉತ್ಸಾಹ ಮತ್ತು ವಿಶ್ವಾಸಗಳ ಪ್ರತಿಕ್ರಿಯೆಯನ್ನು ಮಾತ್ರ ಮೂಡಿಸುವ ಸಾಹಸ ಕಾದಂಬರಿಗಳಲ್ಲಿ ಅಂದರೆ [[ಆರ್.ಎಲ್.ಸ್ಟೀವನ್ಸನ್|ಆರ್.ಎಲ್.ಸ್ಟೀವನ್ ಸನ್ನನ]] ದಿ ಟ್ರಷರ್ ಐಲೆಂಡ್, [[ಡೇನಿಯಲ್ ಡಪೋ]]ನ; [[ರಾಬಿನ್ಸನ್ ಕ್ರೂಸೋ]] ಇಂಥ ಕೃತಿಗಳಲ್ಲಿ, ಪಾತ್ರಕ್ಕಿಂತ ಸನ್ನಿವೇಶಗಳು ಪ್ರಧಾನ; ಪಾತ್ರಗಳು ಸರಳ. ಭಾಷೆ ಧ್ವನಿಯನ್ನು ಹೆಚ್ಚಾಗಿ ಬಳಸಬೇಕಾಗಿಲ್ಲ. ಸ್ಪಷ್ಟವಾದ ತರ್ಕದ ಸಂಬದ್ಧತೆಯಿಲ್ಲದೆ ಮನಸ್ಸಿನಲ್ಲಿ ಹರಿಯುವ ಭಾವನೆಗಳ ಅನುಭವವನ್ನು ತಂದುಕೊಡುವ ಪ್ರಜ್ಞಾಪ್ರವಾಹಕಾದಂಬರಿಯಲ್ಲಿ ಸನ್ನಿವೇಶ ಗೌಣ; ಭಾಷೆಯ ಮಹತ್ತ್ವ ಬಹು ಹೆಚ್ಚಿನದು. ಜೇಮ್ಸ್ ಜಾಯ್ಸನ ಯೂಲಿಸಿಸ್ನಲ್ಲಿ ಇದನ್ನು ಕಾಣಬಹುದು. ಹೊರಜಗತ್ತು ಮತ್ತು ಒಳಜಗತ್ತುಗಳ ಬಹುಮುಖ ವ್ಯಾಪಾರಗಳ ನಿಕಟ ಸಂಬಂಧವನ್ನು ಅನುಭವಕ್ಕೆ ತಂದುಕೊಡುವ ಕಾದಂಬರಿಯಲ್ಲಿ ಸನ್ನಿವೇಶ, ಪಾತ್ರಗಳೆರಡಕ್ಕೂ ಸಮನಾದ ಪ್ರಾಧ್ಯಾನ್ಯ-ಜೇನ್ ಆಸ್ಟೆನಳ ಕಾದಂಬರಿಗಳಲ್ಲಿ ಕಾಣುವಂತೆ. ಇಂಥ ಕಾದಂಬರಿಗಳ ಮುಖ್ಯ ಪಾತ್ರಗಳು ಹಲವು ಗುಣಗಳನ್ನು ತಳೆದಿರುತ್ತವೆ. ಅವುಗಳ ಸ್ವಭಾವಿಕ ಅನೇಕ ಮುಖಗಳಿರುತ್ತವೆ. ಒಂದೇ ವಾಕ್ಯದಲ್ಲಿ ಅವುಗಳ ಸ್ವಭಾವವನ್ನು ಸಂಗ್ರಹಿಸುವುದಾಗಲೀ ಯಾವುದಾದರೊಂದು ಮಾತು ಅಥವಾ ವಿಲಕ್ಷಣತೆ ಆಯಾ ಪಾತ್ರವನ್ನು ಸಂಪೂರ್ಣವಾಗಿ ತೋರಿಸಿಬಿಡಬಲ್ಲದು ಎಂದು ಆರಿಸುವುದಾಗಲೀ ಸಾಧ್ಯವಿಲ್ಲ. ಇಂಥ ಪಾತ್ರಗಳನ್ನು ದುಂಡು ಅಥವಾ ತುಂಬಿದ (ರೌಂಡ್) ಪಾತ್ರಗಳೆನ್ನುತ್ತಾರೆ. ಆದರೆ ಯಾವ ಕಾದಂಬರಿಯೂ ಈ ಬಗೆಯ ಪಾತ್ರಗಳನ್ನು ಮಾತ್ರವೇ ಒಳಗೊಂಡಿರಲು ಸಾಧ್ಯವಿಲ್ಲ. ಏಕೆಂದರೆ ಇಂಥ ಪಾತ್ರಗಳ ವಿಕಸನಕ್ಕೆ ತಕ್ಕಷ್ಟು ಅವಕಾಶ ಬೇಕು. ಡಬ್ಲ್ಯು. ಎಂ. ಥ್ಯಾಕರೆಯ ಜಂಬದ ಜಾತ್ರೆಯಲ್ಲಿನ (ವ್ಯಾನಿಟಿ ಫೇರ್) ಬೆಕಿಷಾರ್ಪ್ ಇಂಥ ಪಾತ್ರ. ಕಾದಂಬರಿಯಲ್ಲಿ ಇಂಥ ಎರಡು ಮೂರು ಪಾತ್ರಗಳನ್ನು ಸೃಷ್ಟಿಸಲು ಸಾಧ್ಯ. ಒಂದು ಗುಣ ಅಥವಾ ಭಾವನೆಯ ಮೂರ್ತಿಯಾದ ಪಾತ್ರವನ್ನು ಚಪ್ಪಟೆ (ಫ್ಲ್ಯಾಟ್) ಪಾತ್ರ ಎನ್ನುತ್ತಾರೆ. [[ವಾಲ್ಟರ್ ಸ್ಕಾಟ್]]ನ ಲ್ಯಾಮರ್ಮೋರ್ನ ವಧು (ದಿ ಬ್ರೈಡ್ ಆಫ್ ಲ್ಯಾಮರ್ಮೋರ್) ಎಂಬ ಕಾದಂಬರಿಯಲ್ಲಿ ಬಾಲ್ಡರ್ಸ್ಟನ್ ಇಂಥ ಪಾತ್ರ. ಯಜಮಾನನ ಬಡತನವನ್ನು ಬಚ್ಚಿಡುವುದೇ ಇವನ ಜೀವನದ ಸಾರ್ಥಕ್ಯ. ಇಂಥವು ಪಾತಿನಿಧಿಕ ಪಾತ್ರಗಳು. ಚಪ್ಪಟೆ ಪಾತ್ರ ಎಂದ ಮಾತ್ರಕ್ಕೆ ಅದು ಸಪ್ಪೆಯಾಗಬೇಕಾಗಿಲ್ಲ ಎನ್ನುವುದನ್ನು ಚಾಲ್ರ್ಸ್ ಡಿಕನ್ಸ್ನ ಮಿ. ಮಿಕಾಬರ್ನಂಥ ಹಲವು ಪಾತ್ರಗಳು ತೋರಿಸಿಕೊಟ್ಟಿವೆ. ಇಡೀ ಗುಂಪುಗಳನ್ನೇ ಚಿತ್ರಿಸುವ ಕಾದಂಬರಿಗಳಲ್ಲಿ ಪಾತ್ರಗಳು, ಸನ್ನಿವೇಶಗಳು, ಭಾಷೆ ಎಲ್ಲ ಕೆಲವು ನಿರೀಕ್ಷಿಸುತ್ತಾರೆ. ಈ ನಿರೀಕ್ಷಣೆಗಳನ್ನು ಸಫಲಗೊಳಿಸಿಯೂ ಹೊಸತನವನ್ನು ತಂತ್ರದ ಮೂಲಕ ಸಾಧಿಸಬೇಕು. ಹೀಗೆ ಎಲ್ಲ ಕಾದಂಬರಿಗಳಲ್ಲೂ ಎಲ್ಲ ಅಂಶಗಳಿಗೂ ಸಮಾನವಾದ ಇಲ್ಲವೆ ಒಂದೇ ಬಗೆಯ ಪ್ರಾಧಾನ್ಯ ದೊರೆಯುವುದಿಲ್ಲ. ಈ ಎಲ್ಲ ಅಂಶಗಳನ್ನೂ ಬಳಸಿ, ಬೆರೆಸಿ, ಹೊಸದೊಂದು ಜಗತ್ತನ್ನು ಕಾದಂಬರಿಕಾರ ಸೃಷ್ಟಿಸಬೇಕು. ಈ ಜಗತ್ತಿನ ಸೃಷ್ಟಿಕರ್ತನಾದ ಆತ ಕೃತಿ ಮೂಡಿಸಬೇಕಾದ ಅನುಭವಕ್ಕೆ ಭಂಗಬಾರದಂತೆ ಎಲ್ಲ ವಿವರಗಳನ್ನೂ ಆರಿಸಬೇಕು. ಸಮನ್ವಯಗೊಳಿಸಬೇಕು. ತಾನು ಆ ಜಗತ್ತಿನಲ್ಲಿದ್ದೂ ಹೊರಗೆ ನಿಲ್ಲಬೇಕು. ಆತನ ಮತ್ತು ಆತ ಸೃಷ್ಟಿಸುವ ಜಗತ್ತಿನ ಸಂಬಂಧವನ್ನು ಆತನ ಧಾಟಿ (ಟೋನ್) ಓದುಗರಿಗೆ ತಿಳಿಸಿಕೊಡುತ್ತದೆ. ನಾವು ವಾಸಿಸುವ ಜಗತ್ತಿನಂತೆಯೇ ಇದ್ದೂ ವಿವರಗಳ ಆಯ್ಕೆ ಮತ್ತು ಜೋಡಣೆಯಿಂದ ವಿಶಿಷ್ಟವಾಗುವ ಜಗತ್ತಿನ ಸೃಷ್ಟಿ ಸಾಧ್ಯವಾಗುವುದು ಕಾದಂಬರಿಕಾರನ ತಂತ್ರದಿಂದ.
== ಚರಿತ್ರೆ : ಉಗಮ, ವಿಕಾಸ, ವೈವಿಧ್ಯ ==
ಪ್ರಾರಂಭದಲ್ಲಿಯೇ ಸೂಚಿಸಿದಂತೆ ಒಂದು ರೀತಿಯಲ್ಲಿ ಈ ಸಾಹಿತ್ಯರೂಪ ಹಳೆಯದೇ; ಮತ್ತೊಂದು ರೀತಿಯಲ್ಲಿ ಈಚೆಗಿನದು. ಕಥೆ ಕೇಳುವ ಆಸಕ್ತಿ. ಕಥೆ ಹೆಣೆಯುವ ಬಯಕೆ ಮನುಷ್ಯನಲ್ಲಿ ಆಳವಾದುವು. ಈಗ ನಮಗೆ ತಿಳಿದಿರುವಂತೆ ಪ್ರಪಂಚದಲ್ಲಿ ಅತ್ಯಂತ ಪ್ರಾಚೀನ ಕಾದಂಬರಿಗಳು [[ಈಜಿಪ್ಟ್]] ದೇಶದವು. ಪ್ರಾಯಶ: ಕ್ರಿ.ಪೂ. 20, 21ನೆಯ ಶತಮಾನಗಳಿಗೆ ಸೇರಿದ ಕೆಲವು ಕೃತಿಗಳು ದೊರತಿವೆ. ಇವನ್ನು ಕಾದಂಬರಿಗಳು ಎನ್ನಬಹುದು. ಇವುಗಳಲ್ಲಿ ಹಾಸ್ಯ ಮತ್ತು ವಿಡಂಬನೆ ಪ್ರಧಾನವಾಗಿವೆ. ಇವು ಅರಸನನ್ನೂ ಹಾಸ್ಯಮಾಡುತ್ತವೆ. ಬಾಕ್ ಸ್ಯಾದ ರಾಜಕುಮಾರಿ ಎಂಬುದು ಭಾವಪ್ರಧಾನವಾದ ಕಾದಂಬರಿ. ಸಿನುಹೆ ಎಂಬುದು ನೌಕಾಘಾತಕ್ಕೆ ಸಿಕ್ಕ ನಾಯಕನ ಕಥೆ. ರೋಮಿನ ಲೂಸಿಅಸ್ ಅಪೂಲಿಅಸ್ನ (ಕ್ರಿ.ಶ. 2ನೆಯ ಶತಮಾನ) ಬಂಗಾರದ ಕತ್ತೆ ಎಂಬ ಕಥೆಯಲ್ಲಿ ತರುಣ ತತ್ತ್ವಜ್ಞಾನಿಯೊಬ್ಬ ಕತ್ತೆಯಾಗಿ ಮಾರ್ಪಡುತ್ತಾನೆ. ಈ ಸ್ಥಿತಿಯಲ್ಲಿ ಆತ ಕಂಡ ನೋಟಗಳೂ ಕೇಳಿದ ಮಾತುಗಳೂ ಮನುಷ್ಯರ ಪ್ರಪಂಚವನ್ನು ಒಂದು ಹೊಸ ರೀತಿಯಲ್ಲಿ ಚಿತ್ರಿಸುತ್ತವೆ. ಈ ಪುಸ್ತಕ ಮುಂದಿನ ಕಾದಂಬರಿಕಾರರಿಗೆ ಸ್ಪೂರ್ತಿ ನೀಡಿತೆನ್ನಲಾಗಿದೆ. ಜಪಾನಿನಲ್ಲಿ ಸುಮಾರು ಹತ್ತನೆಯ ಶತಮಾನದಲ್ಲಿ ಮುರಾಸಾಕಿ ಎಂಬಾಕೆ ಬರೆದ ಗೆಂಜಿಯ ಕಥೆ ಬಹು ಆಶ್ಚರ್ಯಕರವಾದ ಕೃತಿ. ಹಲವು ಹೆಣ್ಣುಗಳೊಡನೆ ಸರಸವಾಡಿದ ತರುಣನ ಕಥೆ ಇದು. ಆದರೆ ಇದರಲ್ಲಿನ ಮಾನಸಿಕ ಅನುಭವಗಳ ವಿವರಗಳು ಇಂದಿಗೂ ಬೆರಗುಗೊಳಿಸುವಂಥವು. ಚೀನದಲ್ಲಿ ಹದಿಮೂರನೆಯ ಶತಮಾನದಲ್ಲಿಯೇ ಸಾಹಸದ ಕಥೆಗಳು ಜನಪ್ರಿಯವಾಗಿದ್ದುವೆಂದು ತೋರುತ್ತವೆ.
ಆದರೆ ಪ್ರಭಾವ ಮತ್ತು ವಿಕಸನದ ದೃಷ್ಟಿಯಿಂದ ಆಧುನಿಕ ಪಾಶ್ಚಾತ್ಯ ಕಾದಂಬರಿಯೇ ಮುಖ್ಯವಾಗಿದೆ. ಈ ಕಾದಂಬರಿಯ ಚರಿತ್ರೆ ಹ್ರಸ್ವವಾದುದೇ. ಸ್ಟೇನ್ ದೇಶದ [[ಸರ್ವ್ಯಾಂಟಿಸ್]]ನ (1605-1615) [[ಡಾನ್ ಕ್ವಿಕ್ಸಟ್]] ಮತ್ತು ಇಂಗ್ಲೆಡಿನ ಜಾನ್ ಬನ್ಯನನ (1678-79) ಯಾತ್ರಿಕನ ಮುನ್ನಡೆ (ದಿ ಪಿಲ್ಗ್ರಿಮ್ಸ್ ಪ್ರೋಗ್ರೆಸ್) ಇವನ್ನು ಪ್ರಾರಂಭದ ಕಾದಂಬರಿಗಳೆಂದು ಭಾವಿಸಿದರೂ ಇದರ ಚರಿತ್ರೆ ಸುಮಾರು 400-550 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಹದಿನೆಂಟನೆಯ ಶತಮಾನದಲ್ಲಿ ಮಧ್ಯಮ ವರ್ಗದ ಪ್ರಾಬಲ್ಯ. ಅದರ ಅಭಿರುಚಿ ಮತ್ತು ಬೇಡಿಕೆಗಳು ಕಾದಂಬರಿಯ ವಿಕಾಸಕ್ಕೆ ನೆರವಾದುವು.
ಈ ಕಾದಂಬರಿಯ ತಾಯಿ ಬೇರು ಮಹಾಕಾವ್ಯಗಳಲ್ಲಿದೆ. ವಿಶಾಲವಾದ ಹಂದರದ ಮೇಲೆ ಹಬ್ಬಿಸಿದ ಹಲವಾರು ಪಾತ್ರಗಳನ್ನೊಳಗೊಂಡು ಒಂದು ಕೇಂದ್ರದೃಷ್ಟಿಯ ನಿರ್ವಹಣೆಗೆ ಒಳಪಟ್ಟ ಕಥೆಯನ್ನು ಎರಡರಲ್ಲಿಯೂ ಕಾಣಬಹುದು. ಮುಖ್ಯ ವ್ಯತ್ಯಾಸ ಎಂದರೆ ಮಹಾಕಾವ್ಯದ ಮಾಧ್ಯಮ ಪದ್ಯ. ಕಾದಂಬರಿಯ ಮಾಧ್ಯಮ ಗದ್ಯ. ಆದರೆ ಕಾದಂಬರಿ ಮಹಾಕಾವ್ಯಕ್ಕೆ ನೇರವಾದ ಉತ್ತರಾಧಿಕಾರಿಯಾಗಲಿಲ್ಲ. ಮಧ್ಯಯುಗದ ಪ್ರಣಯದ ಮತ್ತು ವಿರೋಚಿತ ಸಾಹಸಗಳ ಕಥೆಗಳು (ರೊಮಾನ್ಸ್ಗಳು) ಬಹು ಜನಪ್ರಿಯವಾಗಿದ್ದುವು. ಪ್ರಾಚೀನ ಕಾವ್ಯಗಳು, ಷಾರ್ಲಮನ್ನನ ಕಥೆಗಳು ಮತ್ತು ಆರ್ಥರ್ ದೊರೆಯ ಕಥೆಗಳು ಈ ರೊಮಾನ್ಸ್ಗಳಿಗೆ ಆಗರ. ಇವುಗಳಲ್ಲಿ ಕೆಲವು ಪದ್ಯ ಮಾಧ್ಯಮವನ್ನೂ ಕೆಲವು ಗದ್ಯ ಮಾಧ್ಯಮವನ್ನೂ ಬಳಸಿಕೊಂಡುವು. ಕ್ರಮೇಣ ದೀರ್ಘ ಕಥನಗಳ ಜನಪ್ರಿಯತೆ ಹೆಚ್ಚಿತು. ಇಂಥ ಒಂದೊಂದು ಕಥೆಯೂ ಹಲವು ಘಟನೆಗಳ ಸರಪಳಿ, ಅಷ್ಟೆ. ಏಕನಾಯಕನೇ ಇವನ್ನು ಒಂದುಗೂಡಿಸುವ ಅಂಶ. ಅಭಿರುಚಿ ಬದಲಾದಂತೆ ಗದ್ಯಕಥೆ ಹೆಚ್ಚು ಜನಪ್ರಿಯವಾಗಿ, ಕಥನ ಕವನಗಳು ವಿರಳವಾದುವು. ಹಲವು ಪಾತ್ರಗಳಲ್ಲಿ ಒಂದರ ಪ್ರಾಧಾನ್ಯ, ಗದ್ಯ ಮಾಧ್ಯಮ ಮುಂತಾದುವನ್ನು ಕಾದಂಬರಿ ರೊಮಾನ್ಸ್ಗಳಿಂದ ಪಡೆಯಿತು. ಕಾಲ ಕಳೆದಂತೆ, ರೊಮಾನ್ಸು ಕಾದಂಬರಿಗೆ ಸ್ಥಾನವನ್ನು ತೆರವು ಮಾಡಿಕೊಟ್ಟತು. ರೊಮಾನ್ಸ್ಗಳಲ್ಲಿ ಹಲವು ಘಟನೆಗಳು ಒಂದನ್ನೊಂದು ಹಿಂಬಾಲಿಸುತ್ತಿದ್ದುವು. ಆಗಲೇ ಹೇಳಿದಂತೆ ಇವನ್ನು ಒಟ್ಟುಗೂಡಿಸುವ ಅಂಶ ಕೇಂದ್ರದಲ್ಲಿ ಒಬ್ಬ ನಾಯಕನ ಸ್ಥಾನ ಮಾತ್ರವೇ. ಘಟನೆಗಳಿಗೆ ಇನ್ನೂ ನಿಕಟವಾದ ಸಂಬಂಧವನ್ನು ಕಲ್ಪಿಸಿ, ಕ್ರಿಯೆ ಪಾತ್ರದ ಸ್ವಭಾವದಿಂದ ರೂಪಿತವಾಗುವಂತೆ ಮಾಡಿದಾಗ ಕಾದಂಬರಿ ಜನ್ಮತಾಳಿತು. (ಕ್ರಿಯೆಯಲ್ಲಿ ಸ್ವಭಾವ ಪ್ರಕಟವಾಗುವುದು ಕಾದಂಬರಿಗೆ ನಾಟಕದಿಂದ ಬಂದ ಅಂಶ ಎಂದು ಕೆಲವರು ವಿಮರ್ಶಕರ ಅಭಿಪ್ರಾಯ). ಈ ದೃಷ್ಟಿಯಿಂದಲೇ ಸರ್ವ್ಯಾಂಟಿಸನ ಡಾನ್ ಕ್ವಿಕ್ಸಟ್ ಯೂರೋಪಿನ ಕಾದಂಬರಿ ಎನ್ನುವುದು. ಆದರೂ ಕ್ರಿಯೆ, ಪಾತ್ರಗಳ ಈ ನಿಕಟ ಸಂಬಂಧವನ್ನು ಸ್ಥಾಪಿಸಿದ ಡಾನ್ ಕ್ವಿಕ್ಸಟ್ ಪರಂಪರೆ ಬೆಳೆದುದು ನಿಧಾನವಾಗಿಯೆ. 1678ರಲ್ಲಿ ಫ್ರಾನ್ಸಿನಲ್ಲಿ ಪ್ರಕಟವಾದ ಲ ಪ್ರಿನ್ಸೆಸ್ ದ ಕ್ಲೀವ್ಸ್ ಎಂಬುದು ರೊಮಾನ್ಸ್ ಮತ್ತು ಕಾದಂಬರಿಗಳ ಮಧ್ಯೆ ತೂಗಾಡುತ್ತಿದೆ. ಇಂಗ್ಲೆಂಡಿನಲ್ಲಿ ಆಫ್ ಬೆನ್ (1640-89) ಮತ್ತು ವಿಲಿಯಂ ಕಾನ್ಗ್ರೀವರ (1670-1729) ಕೃತಿಗಳು ರೊಮಾನ್ಸ್ಗೆ ಸಮೀಪವಾದುವು. ಬನ್ಯನನ ದಿ ಪಿಲ್ಗ್ರಿಮ್ಸ್ ಪ್ರೋಗ್ರೆಸಿನ ಅನಂತರ ಇಂಗ್ಲಿಷ್ ಭಾಷೆಯಲ್ಲಿ ಕಾದಂಬರಿ ಎಂದು ಗುರುತಿಸಬಹುದಾದ, ಸಂಪೂರ್ಣವಾಗಿ ಲೌಕಿಕದೃಷ್ಟಿಯಿಂದ ಪ್ರೇರಿತವಾದ ಮೊದಲ ಕೃತಿ ಎಂದರೆ ಡೇನಿಯಲ್ ಡಪೋನ ರಾಬಿನ್ಸನ್ ಕ್ರೂಸೊ (1719). ಆದರೆ ಡಫೋಗೆ ತಾನು ಹೊಸದೊಂದು ಸಾಹಿತ್ಯರೂಪದಲ್ಲಿ ಕೃತಿಗಳನ್ನು ರಚಿಸುತ್ತಿದ್ದೇನೆ ಎನ್ನುವ ಅರಿವೇ ಇದ್ದಂತೆ ಕಾಣುವುದಿಲ್ಲ. ಈ ಅರಿವನ್ನು ಇಂಗ್ಲೆಂಡಿನಲ್ಲಿ ನಾವು ನೋಡುವುದು ಹೆನ್ರಿ ಫೀಲ್ಡಿಂಗ್ (1707-1754) ಮತ್ತು ಸ್ಯಾಮ್ಯುಅಲ್ ರಿಚರ್ಡ್ಸನ್ (1689-1791)-ಇವರ ಕಾದಂಬರಿಗಳಲ್ಲಿ.
ಹದಿನೆಂಟನೆಯ ಶತಮಾನದಲ್ಲಿ ಯೂರೋಪಿನ ಹಲವು ದೇಶಗಳಲ್ಲಿ ಕಾದಂಬರಿ ಬೇರುಬಿಟ್ಟತು. ಅಲ್ಲಿಂದ ಇನ್ನೂರು ವರ್ಷಗಳಲ್ಲಿ ಅದು ಬೆರಗುಗೊಳಿಸುವ. ದಿಗ್ಭ್ರಾಂತಗೊಳಿಸುವ ಎಂದರೂ ತಡೆದೀತು. ವೈವಿಧ್ಯದಿಂದ ಬೆಳೆದಿದೆ. ಸಮಾಜದ ಸ್ಥಿತಿ, ಸಮಕಾಲೀನ ನಂಬಿಕೆಗಳು. ಹೆಚ್ಚಿನ ಸೌಲಭ್ಯ. ಪ್ರಯಾಣದ ಸೌಕರ್ಯ, ವಿಜ್ಞಾನದ ಬೆಳೆವಣಿಗೆ ತಂತ್ರಜ್ಞಾನದ ಕೊಡುಗೆಗಳು-ಎಲ್ಲ ಕಾದಂಬರಿಯ ಮೇಲೆ ಪ್ರಭಾವವನ್ನು ಬೀರಿವೆ. ಅಮೆರಿಕದ ನೀಗ್ರೊ ಗುಲಾಮರ ಜೀವನವನ್ನು ನಿರೂಪಿಸುವ, ಹ್ಯಾರಿಯೆಟ್ ಬೀಚರ್ ಸ್ಟೌಳ ಕೃತಿ-ಅಂಕಲ್ ಟಾಮ್ಸ್ ಕ್ಯಾಬಿನ್ ಸಮಾಜದ ಸ್ಥಿತಿಯಿಂದ ಪ್ರೇರಿತವಾಗಿದೆ. ಚಾರಲ್ಸ್ ಡಿಕನ್ಸ್ ಹತ್ತೊಂಬತ್ತನೆಯ ಶತಮಾನದಲ್ಲಿನ ಇಂಗ್ಲೆಂಡಿಗೆ ಅನಾಥಾಲಯಗಳು, ಕೆಲವು ಖಾಸಗಿ ಶಾಲೆಗಳು ಮತ್ತು ಸೆರೆಮನೆಗಳ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾನೆ. [[ಫ್ರಾನ್ಜ್ ಕಾಫ್ಕ]]ನ ಕಾದಂಬರಿಗಳು ಆಧುನಿಕ ಜಗತ್ತಿನಲ್ಲಿ ಮಾನವನ ಒಂಟಿತನದ ನೋವಿಗೆ ಹೃದಯಸ್ಪಶಿಯಾದ ಅಭಿವ್ಯಕ್ತಿ ನೀಡುತ್ತವೆ. ಹತ್ತೊಂಬತ್ತನೆಯ ಶತಮಾನದಲ್ಲಿ ಇಂಗ್ಲೆಂಡಿನ ನಿಯತ ಕಾಲಿಕಗಳು ಧಾರವಾಹಿಯಾಗಿ ಕಾದಂಬರಿಗಳನ್ನು ಪ್ರಕಟಿಸುವ ಹೊಸ ವಿಧಾನವನ್ನು ಪ್ರಾರಂಭಿಸಿದುವು. ಇದರಿಂದ ಕಾದಂಬರಿಕಾರನಿಗೂ ಓದುಗನಿಗೂ ಹೊಸ ಬಾಂಧವ್ಯ ಏರ್ಪಟ್ಟಿತು. ಪ್ರತಿಭಾಗದ ಮುಕ್ತಾಯವೂ ಓದುಗನಲ್ಲಿ ಮುಂದಿನ ಭಾಗವನ್ನು ಓದುವಂತೆ ಪ್ರಚೋದಿಸುವಂತಿರಬೇಕಾದ್ದು ಅನಿವಾರ್ಯವಾಯಿತು. ಇದು ಕ್ರಿಯೆಯ ನಿರ್ವಹಣೆಯ ಮೇಲೆ ಪ್ರಭಾವ ಬೀರಿತು. ಇಡೀ ಕೃತಿ ಪ್ರಕಟವಾಗಿರದಿದ್ದುದರಿಂದ ಓದುಗರ ಬೇಕು-ಬೇಡಗಳು ಕಾದಂಬರಿಯ ಮೇಲೆ ಪ್ರಭಾವ ಬೀರುವುದು ಸಾಧ್ಯವಾಯಿತು. ಥ್ಯಾಕರೆ ಮತ್ತು ಡಿಕನ್ಸ ಓದುಗರ ಬೇಡಿಕೆಗೆ ತಲೆಬಾಗಿ ತಮ್ಮ ಪಾತ್ರಗಳ ಸ್ವಭಾವವನ್ನೊ ಕೃತಿಯ ಮುಕ್ತಾಯವನ್ನೊ ಮಾರ್ಪಡಿಸಿದುದುಂಟು. ಪ್ರಯಾಣ ಸುಲಭವಾಗಿ ಜಗತ್ತಿನ ವಿವಿಧ ಭಾಗಗಳ, ಅಲ್ಲಿಯ ಕೃತಿಗಳ ಪರಿಚಯ, ಚಲನಚಿತ್ರಗಳ ಪ್ರದರ್ಶನ-ಇವು ಹೆಚ್ಚಿದಂತೆ ಒಂದು ದೇಶದ ಕಾದಂಬರಿಗಳು ಮತ್ತೊಂದು ದೇಶದ ಕಾದಂಬರಿಗಳ ಮೇಲೆ ಪ್ರಭಾವ ಬೀರುವುದು ಪ್ರಾರಂಭವಾಯಿತು. ವಿಧಾನ ಮತ್ತು ತಂತ್ರಜ್ಞಾನಗಳ ಬೆಳೆವಣಿಗೆ ವ್ಶೆಜ್ಞಾನಿಕ ಕಾದಂಬರಿಗಳನ್ನು ಬೆಳೆಸಿದೆ. ಫ್ರಾನ್ಸಿನ [[ಜೂಲ್ಸ್ ವರ್ನ್]] (1828-1905), ಇಂಗ್ಲೆಂಡಿನ [[ಎಚ್. ಜಿ. ವೆಲ್ಸ್]] (1866-1946) ಮೊದಲಾದವರು ವಿಜ್ಞಾನದ ಆಧಾರದ ಮೇಲೆ ಕಾಲ್ಪನಿಕ ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸಿದರು. ಅಲ್ಲಿಂದ ವೈಜ್ಞಾನಿಕ ಕಾದಂಬರಿ ಸಮೃದ್ಧವಾದ ಬೆಳೆಯನ್ನು ಕಂಡಿದೆ. ವಿಜ್ಞಾನ, ತಂತ್ರಜ್ಞಾನಗಳ ಮುನ್ನಡೆ ಮನುಷ್ಯನ ಜೀವನವನ್ನು ಹೇಗೆ ರೂಪಿಸಿಬಹುದು ಎಂಬ ವಿಚಾರ [[ಆಲ್ಡಸ್ ಹಕ್ಸ್ಲಿ]]ಯಂಥ (1894-1963) ಕಾದಂಬರಿಕಾರರ ಆಸಕ್ತಿಯನ್ನು ಸೆಳೆಯಿತು. ಕಾದಂಬರಿಕಾರರು ಜೀವನವನ್ನು ಕಾಣುವ ದೃಷ್ಟಿಯ ಮೇಲೆ ಹಲವು ಜ್ಞಾನ ವಿಭಾಗಗಳ ಪ್ರಗತಿ ಪ್ರಭಾವ ಬೀರಿದೆ. ಡಾರ್ವಿನನ ಜೀವವಿಕಾಸಸಿದ್ಧಾಂತದಿಂದ ಪ್ರಾರಂಭವಾಗಿ ಹತ್ತೊಂಬತ್ತನೆಯ ಶತಮಾನದಲ್ಲಿ ಜೀವವಿಜ್ಞಾನ ಮತ್ತು ಖಗೋಳ ವಿಜ್ಞಾನಗಳಲ್ಲಿ ಬೆಳೆದು ಜ್ಞಾನ [[ಥಾಮಸ್ ಹಾರ್ಡಿ]]ಯ (1840-1928) ಕಾದಂಬರಿಗಳ ಜಗತ್ತನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿತು. ಮನೋವಿಜ್ಞಾನದ ಪ್ರಗತಿ ಮನುಷ್ಯ ಸ್ವಭಾವದ ಜಟಿಲತೆ ಮತ್ತು ವೈಚಿತ್ರ್ಯಗಳನ್ನು ಅನಾವರಣ ಮಾಡಿದಂದು ಕಾದಂಬರಿಯಲ್ಲಿ ಪ್ರಜ್ಞಾಪ್ರವಾಹ ಪಂಥಕ್ಕೆ ದಾರಿಯಾಯಿತು. ವಾಸ್ತವಿಕತೆ ಎಂದರೇನು, ಸಹಜತೆ ಎಂದರೇನು ಎಂಬಂಥ ಪ್ರಶ್ನೆಗಳಿಗೆ ಕೃತಿಕಾರರು ಕಂಡುಕೊಂಡ ಉತ್ತರಗಳನ್ನು ಪ್ಲೊಬೇರ್, [[ಎಮಿಲಿಜೋಲಾ]], ದಾಸ್ತಯೆವ್ಸ್ಕಿ, ತುಜ್ರ್ಯನೆಫ್, ಚಿಕೊಫ್-ಮೊದಲಾದವರ ಕಾದಂಬರಿಗಳಲ್ಲಿ ಕಾಣಬಹುದು. ಹೀಗೆ ಬೆರಗುಗೊಳಿಸುವ ವೈವಿಧ್ಯದಿಂದ ಕಾದಂಬರಿ ಬೆಳೆದಿದೆ. ಈ ವೈವಿಧ್ಯ ಕಾದಂಬರಿಗಳ ವರ್ಗೀಕರಣದಲ್ಲಿ ಪ್ರತಿಬಿಂಬಿತವಾಗಿದೆ.
== ವರ್ಗೀಕರಣ ==
ವಿಮರ್ಶಕರು ಕಾದಂಬರಿಯನ್ನು ಬೇರೆ ಬೇರೆ ದೃಷ್ಟಿಗಳಿಂದ ವರ್ಗೀಕರಣಮಾಡಿದ್ದಾರೆ. ಒಂದು ಸ್ಥೂಲವಾದ ವಿಂಗಡಣೆ ವಿಚಿತ್ರ ಕಾದಂಬರಿ ಸಾಹಸ ಕಾದಂಬರಿ, ನೈಜ ಕಾದಂಬರಿ ಎಂದು.
ವಿಚಿತ್ರ ಕಾದಂಬರಿಯನ್ನು ರೊಮಾನ್ಸ್ ರೂಪಕ್ಕೆ ಹೋಲಿಸಬಹುದು. ರ್ಯಾಬಿಲೆಸ್ನ (1490-1554) ಗರ್ಗಾಂಟುಅ. [[ಜೋನಾಥನ್ ಸ್ಟಿಫ್ಟ್|ಜೋನಾಥನ್ ಸ್ಟಿಫ್ಟ್]]ನ (1667-1745) ಗಲಿವರ್ಸ್ ಟ್ರಾವಲ್ಸ್ ಇಂಥ ಕೃತಿಗಳು. ಪೌರಾಣಿಕ ಕಥೆಗಳನ್ನು ಹೋಲುವ ಅದ್ಭುತ ಕಥೆಗಳನ್ನು ಕಾದಂಬರಿಕಾರ ಇಲ್ಲಿ ಸೃಷ್ಟಿಸುತ್ತಾನೆ. ವಾಸ್ತವಿಕತೆ, ಸಾಧ್ಯತೆಗಳ ಪ್ರಶ್ನೆಯೇ ಇಲ್ಲಿಲ್ಲ. ಕಾದಂಬರಿಕಾರ ಇಲ್ಲಿ ವಾಸ್ತವಿಕತೆಯನ್ನು ಅಲಕ್ಷಿಸುತ್ತಾನಲ್ಲದೆ ಸಂಕುಚಿತವಾದ ಅರ್ಥದಲ್ಲಿ ಸತ್ಯವಾಗಿರಲು ಸಾಧ್ಯವೇ ಇಲ್ಲದ ಕಥೆಯಿಂದ ಜೀವನದ ಗಹನವಾದ ಸತ್ಯವೊಂದನ್ನು ಮನಗಾಣಿಸಲು ಪ್ರಯತ್ನಿಸುತ್ತಾನೆ. ಗಲಿವರ್ಸ್ ಟ್ರಾವಲ್ಸ್ ವಿವಿಧ ದೃಷ್ಟಿಗಳಿಂದ-ಉದಾತ್ತ, ಪ್ರಾಮಾಣಿಕ ಕುದುರೆಗಳ ದೃಷ್ಟಿಯಿಂದ ಸಹ-ಮನುಷ್ಯನ ಜೀವನವನ್ನು ಕಟುವಾಗಿ ವಿಮರ್ಶಿಸುತ್ತದೆ. ವಾಲ್ಟೇರನ ಕ್ಯಾಂಡೈಡ್, ಸ್ಯಾಮ್ಯುಅಲ್ ಬಟ್ಲರನಎರವ್ಹನ್, ಕಾಫ್ಕನ ದಿ ಕ್ಯಾಸಲ್ (ಮಹಾಸೌಧ) ಇವು ಈ ವಿಭಾಗದ ಕೆಲವು ಕೃತಿಗಳು. ವಿಚಿತ್ರ ಕಾದಂಬರಿಯ ಅಂಶವನ್ನು [[ಬಾಲ್ಜಾಕ್]], ಪ್ರೊಸ್ತ್. [[ಚಾರ್ಲ್ಸ್ ಡಿಕನ್ಸ್|ಡಿಕನ್ಸ್]] ಮೊದಲಾದವರ ಕಾದಂಬರಿಗಳಲ್ಲಿ ಕಾಣಬಹುದು. ಈ ವಿಭಾಗಕ್ಕೆ ನಂಟುತನ ಸಾಹಸದ ಕಾದಂಬರಿಗಳಿಗೆ ಉಂಟಾದರೂ ಇವುಗಳಲ್ಲಿಯೂ ಅದ್ಭುತ ಘಟನೆಗಳೊನ್ನಳಗೊಂಡ ಕಥೆಯುಂಟು. ಆದರೆ ವಿಚಿತ್ರ ಕಾದಂಬರಿಯಲ್ಲಿ ಗಹನ ಸತ್ಯವೊಂದಿದ್ದರೆ,
ಸಾಹಸ ಕಾದಂಬರಿಯಲ್ಲಿ ಕಥೆಯೇ ಮುಖ್ಯ. ಡಫೋನ ರಾಬಿನ್ಸನ್ ಕ್ರೂಸೊ, ಸ್ಟೀವನ್ಸನ್ನನ ಕಿಡ್ನ್ಯಾಪ್ಡ್ ಇಂಥ ಕಾದಂಬರಿಗಳು. ವೆಲ್ಸ್ನ ವೈಜ್ಞಾನಿಕ ರಮ್ಯ ಕಾದಂಬರಿಗಳಲ್ಲಿ ಸಾಹಸ ಕಥೆಗೆ ವಿಜ್ಞಾನದ ಸಂಶೋಧನೆಗಳ ಆಧಾರ ದೊರೆಕಿದೆ.
ಸಾಮಾನ್ಯಜನದ ನಿತ್ಯಜೀವನವನ್ನೇ ವಸ್ತುವಾಗಿಟ್ಟುಕೊಂಡು ರಚಿತವಾದ ನೈಜ ಕಾದಂಬರಿಯ ತಿರುಳೆಂದರೆ ಅವರ ಕಷ್ಟ ಸುಖ, ಆಸೆ ನಿರಾಸೆ, ಸಮಸ್ಯೆ ನೆಲೆಗಳು, ಬಹುಮಟ್ಟಿಗೆ ಇವು ಸ್ತ್ರೀಪುರುಷರ ಆಕರ್ಷಣೀಯ ಕಥೆಗಳು. ಬಹುಮಂದಿಗೆ ಆಸಕ್ತಿಯನ್ನುಂಟುಮಾಡುತ್ತವಾಗಿ ಇವುಗಳ ಸಂಖ್ಯೆಯೂ ಹೆಚ್ಚು. ಗಯಟೆಯ ವರ್ದರ್ನ ದುಃಖಗಳು, ಜೇನ್ ಆಸ್ಟೆನಳ ಪ್ರೈಡ್ ಅಂಡ್ ಪ್ರೆಜುಡಿಸ್, ಷರ್ಲಾಟ್ ಬ್ರಾಂಟಿಯ ಜೇನ್ ಐರ್, ಫ್ಲೋಬೇರ್ನ ಮದಾಂ ಬಾವರಿ, ಟಾಲ್ಸಟಾಯ್ಯ ವಾರ್ ಅಂಡ್ ಪೀಸ್, ದಾಸ್ತಯೆವ್ಸ್ಕಿಯ ದಿ ಈಡಿಯೆಟ್, ಜಾರ್ಜ್ ಮೆರಿಡಿತ್ನ ದಿ ಇಗೋಯಿಸ್ಟ್, ಡಿ.ಎಚ್. ಲರೆನ್ಸ್ನ ಸನ್ಸ್ ಅಂಡ್ ಲವಸ್-ಇಂಥ ಕೆಲವು ಮಹಾಕಾದಂಬರಿಗಳು.
ಕೃತಿಯ ಕ್ರಿಯೆಯ ಕಾಲ ಮತ್ತು ಆವರಣದ ದೃಷ್ಠಿಯಿಂದ ಕಾದಂಬರಿಯನ್ನು ಚಾರಿತ್ರಿಕ ಮತ್ತು ಕಾಲ್ಪನಿಕ (ಚಾರಿತ್ರಿಕವಲ್ಲದ್ದು) ಎಂದು ವಿಭಾಗ ಮಾಡಬಹುದು.
ಚಾರಿತ್ರಿಕ ಕಾದಂಬರಿಯಲ್ಲಿ ಕ್ರಿಯೆ ಚಾರಿತ್ರಿಕವಾದ ಕಾಲದೇಶಗಳಿಗೆ ಸೀಮಿತವಾಗಿರುತ್ತದೆ. ಆ ಆವರಣ ಕಾದಂಬರಿಯ ಪರಿಣಾಮಕ್ಕೆ ಅಗತ್ಯವಾದ ಒಂದು ಅಂಶ. ವಾಲ್ಟರ್ ಸ್ಕಾಟ್ನ ಕೆನಿಲ್ವರ್ತ್ನ ಕ್ರಿಯೆ ರಾಣಿ ಎಲಿಜಬೆತಳ ಕಾಲದ ಇಂಗ್ಲೆಂಡಿನಲ್ಲಿ ನಡೆಯುತ್ತದೆ. ರಾಣಿ ಎಲಿಜಬೆತ್ ಅರ್ಲ್ ಆಫ್ ಲೀಸ್ಟರ್ ಮೊದಲಾದ ಐತಿಕಾಲದ ವ್ಯಕ್ತಿಗಳು ಇಲ್ಲಿ ಬರುತ್ತಾರೆ. ಇಂಥ ಕೃತಿಯಲ್ಲಿ ಕಾದಂಬರಿಕಾರ ತಾನು ಆರಿಸಿಕೊಂಡು ಕಾಲದ ರೀತಿಗಳು, ಸಂಸ್ಥೆಗಳು, ಪದ್ಧತಿಗಳು-ಇವನ್ನಲ್ಲದೆ ಜೀವನಮೌಲ್ಯಗಳನ್ನೂ ಎಚ್ಚರಿಕೆಯಿಂದ ಅಳವಡಿಸಬೇಕಾಗುತ್ತದೆ.
ಚಾರಿತ್ರಿಕವಲ್ಲದ ಕಾದಂಬರಿಯಲ್ಲಿ ಕ್ರಿಯೆ ಸಾಮಾನ್ಯವಾಗಿ ಕಾದಂಬರಿಕಾರನ ಕಾಲಕ್ಕೆ ಸೇರಿದುದು. (ಇದಕ್ಕೆ ಅಪವಾದಗಳೂ ಉಂಟು). ಈ ಕಾದಂಬರಿಗಳಲ್ಲಿ ಕ್ರಿಯೆಯ ಕಾಲ ಅಷ್ಟು ಮುಖ್ಯವಲ್ಲ. ಪಾತ್ರಗಳೆಲ್ಲ ಕಾಲ್ಪನಿಕವೇ. ಪ್ರತಿ ಕಾದಂಬರಿಯ ಮೇಲೆಯೂ ಒಂದು ಯುಗದ ಛಾಯೆ ಬೀಳುತ್ತದೆ ಎನ್ನುವುದು ನಿಜ. ಇಂಗ್ಲೆಂಡಿನ ಜೇನ್ ಆಸ್ಟೆನ್ ಚಾರಿತ್ರಿಕವಾಗಿ ಮಹತ್ವ್ತಪೂರ್ಣ ಕಾಲದಲ್ಲಿದ್ದರೂ ಸಮಕಾಲೀನ ಘಟನೆಗಳ ಪ್ರಸ್ತಾಪವೇ ಆಕೆಯ ಕೃತಿಗಳಲ್ಲಿ ಇಲ್ಲ. ಆದರೂ ರೈಲು ಮುಂತಾದ ಸ್ವಯಂಚಾಲಿತ ವಾಹನಗಳು ಇಲ್ಲದೇ, ಐವತ್ತು ಮೈಲಿಗಳ ಪ್ರಯಾಣ ಎಂದರೆ ಒಂದು ಮುಖ್ಯ ಸಂಗತಿ ಎಂದು ಭಾವಿಸುತ್ತಿದ್ದ ಕಾಲ ವದು ಎಂದು ಆ ಕಾದಂಬರಿಗಳ ಓದುಗ ನೆನಪಿಡುವುದು ಅಗತ್ಯ. ಒಟ್ಟಿನಲ್ಲಿ ಚಾರಿತ್ರಿಕವಲ್ಲದ ಕಾದಂಬರಿಯಲ್ಲಿ ಪಾತ್ರಗಳು, ಘಟನೆಗಳು ಕಾಲ್ಪನಿಕ ಆದರೆ ನಡೆದದ್ದೇ ಅಲ್ಲ; ನಡೆಯಬಹುದಾದದ್ದು.
ಕಾದಂಬರಿಯ ಕ್ರಿಯೆ ಯಾವ ಪ್ರದೇಶದಲ್ಲಿ ನಡೆಯುತ್ತದೆ ಎಂಬ ದೃಷ್ಠಿಯಿಂದ ಕಾದಂಬರಿಗಳನ್ನು ಮತ್ತೊಂದು ರೀತಿಯಲ್ಲಿ ವರ್ಗೀಕರಿಸಬಹುದು. ಕ್ರಿಯೆ ನಡೆಯುವ ಸ್ಥಳ ನಿರ್ದಿಷ್ಟವಾಗಿದ್ದರೂ ಅದು ಮುಖ್ಯವಲ್ಲದ ಕಾದಂಬರಿಗಳು ಹಲವು. ಇನ್ನು ಕೆಲವು ಪ್ರಾದೇಶಿಕ ಕಾದಂಬರಿಗಳಲ್ಲಿ ಕ್ರಿಯೆ ನಡೆಯುವ ವಿಶಿಷ್ಟ ಪ್ರದೇಶದ ರೂಪು ರೇಖೆಗಳ ರೀತಿನೀತಿಗಳ ಪ್ರಭಾವ ಅನಿವಾರ್ಯವಾಗಿ ಪ್ರಮುಖವೆನಿಸಿತ್ತವೆ. ಆ ಪ್ರದೇಶದ ನಿಸರ್ಗದ ಶಕ್ತಿಗಳು ಅಥವಾ ಸಂಪ್ರದಾಯಗಳು ಅಥವಾ ಜೀವನ ವಿಧಾನ ಕ್ರಿಯೆಯ ಮೇಲೆ ನಿರ್ಣಾಯಕ ಪ್ರಭಾವ ಬೀರಿರುತ್ತವೆ. ಸಿಂಕ್ಲೇರ್ ಲೂಯಿಯ ಮೇನ್ ಸ್ಟ್ರೀಟ್ ಇಂಥ ಒಂದು ಕೃತಿ.
ಕಾದಂಬರಿಯ ತಂತ್ರವನ್ನೇ ವರ್ಗೀಕರಣದ ಅಂಶವನ್ನಾಗಿಯೂ ಪರಿಗಣಿಸಬಹುದು (ತಂತ್ರ ಕಾದಂಬರಿಕಾರನ ದೃಷ್ಟಿಯನ್ನು ಹೊಂದಿಕೊಂಡಿರುತ್ತದೆ). ಬಿಗಿಯಾದ ಭಂದವಿಲ್ಲದೆ, ಒಬ್ಬ ನಾಯಕನ ಅನುಭವಗಳನ್ನು ಒಂದಾದ ಮೇಲೊಂದರಂತೆ ಬಿತ್ತರಿಸುವ ಕಾದಂಬರಿಗಳುಂಟು. ಇವು ಎರಡು ಬಗೆಯವು.
ಸಾಹಸವಂತ ಮತ್ತು ಗುಣವಂತ ನಾಯಕನಾದರೆ ಸಾಹಸದ ಕಾದಂಬರಿ ಸೃಷ್ಟಿಯಾಗುತ್ತದೆ. ಸ್ಟೀವನ್ಸನ್ನರ ಟ್ರಷರ್ ಐಲೆಂಡ್ ಇಂಥ ಕೃತಿ. ತುಂಟನಾಯಕನ ಕಥೆಯಲ್ಲಿ ನಾಯಕನೇ ಪಟಿಂಗನಾಗಿರುತ್ತಾನಾಗಿ ನೈತಿಕಮೌಲ್ಯಗಳ ವಿಚಾರ ಅಲ್ಲಿ ಗೌಣ. ಸ್ಪೇನಿನ ಅಲೆಮಾನ್ನ ಗಜ್ಮಾನ್ ದ ಆಲ್ಪಾರಾಚ್(1599-1604), ಫೀಲ್ಡಿಂಗ್ನ ಜೊನಾಥನ್ ವೈಲ್ಡ್ ಮೊದಲಾದ ಕಾದಂಬರಿಗಳು ಒಂದು ಉದ್ದೇಶಿತ ರಚನೆ ಇರುವ ಕಾದಂಬರಿಗಳು. ನಾಟಕೀಯ ಕಾದಂಬರಿಯಲ್ಲಿ ಕ್ರಿಯೆಯ ಬೆಳವಣಿಗೆ ಮುಖ್ಯವಾಗಿ ನಾಟಕೀಯ ದೃಶ್ಯಗಳಿಂದ. ನಾಟಕದಲ್ಲಿನಂತೆ ಪರಿಣಾಮಕಾರಿ ಸನ್ನಿವೇಶಗಳ ಪರಂಪರೆ ಮನಸ್ಸಿನಲ್ಲಿ ಮುಖ್ಯವಾಗಿ ನಿಲ್ಲುತ್ತದೆ, ನಡುವೆ ಅಗತ್ಯವಾದ ಕೊಂಡಿಗಳನ್ನು ಕೃತಿಕಾರ ಒದಗಿಸಿರುತ್ತಾನೆ. ಹೆನ್ರಿ ಜೇಮ್ಸ್ನ ದಿ ಅಂಬಾಸಡರ್ಸ್ ಈ ಬಗೆಯದು. ದೃಶ್ಯಾವಳಿ ಪ್ರಧಾನ ಕಾದಂಬರಿಯಲ್ಲಿ ಕಾದಂಬರಿಕಾರ ನಮ್ಮ ಜೊತೆಗೇ ಇರುವುದರ ಅನುಭವವಾಗುತ್ತದೆ; ನಾವು ಬೆಟ್ಟದ ಮೇಲೆ ನಿಂತು ಸುತ್ತಲಿನ ನಿಸರ್ಗದ ದೃಶ್ಯಗಳ್ನು ಕಂಡಂತೆ ಭಾಸವಾಗುತ್ತದೆ. ಥ್ಯಾಕರೆಯ ವ್ಯಾನಿಟ ಫೇರ್ ಇದಕ್ಕೆ ನಿದರ್ಶನ. ಕಾದಂಬರಿಯಲ್ಲಿ ಒಂದು ಅಥವಾ ಒಂದೆರಡು ಮುಖ್ಯ ಪಾತ್ರಗಳ ಜೀವನವನ್ನು ಅಥವಾ ಜೀವನದ ಒಂದು ಭಾಗವನ್ನು ಘಟನೆಗಳ ಮೂಲಕ ನಿರೂಪಿಸುವುದು ಜೀವನವೃತ್ತಾಂತದ ರೀತಿಯ ಕಾದಂಬರಿಯ ವಿಧಾನ. ಕಾದಂಬರಿಯಲ್ಲಿ ಬಹುಸಂಖ್ಯೆಯವು ಈ ವರ್ಗಕ್ಕೆ ಸೇರುತ್ತವೆ. ಜಗತ್ತಿನ ಮಹಾಕಾದಂಬರಿಗಳಲ್ಲಿ ಹಲವು ಈ ಬಗೆಯವು. ಕಾದಂಬರಿಯ ಪಾತ್ರಗಳಲ್ಲಿ ಒಂದು ತಾನು ಕಂಡಂತೆ ಕಥೆಯನ್ನು ಹೇಳುವುದು ಆತ್ಮವೃತ್ತದ ತಂತ್ರ. ಡಫೋನ ರಾಬಿನ್ಸನ್ ಕ್ರೊಸೊದಿಂದ ಷರ್ಲಾಟ್ ಬ್ರಾಂಟಿಯ ಜೇನ್ ಐರ್, ಜೆ.ಡಿ. ಸ್ಯಾಲಿಂಗರನ ಕ್ಯಾಚರ್ ಇನ್ ದಿ ರೈ ಮತ್ತು [[ಕಾಮೂ]]ನ ದಿ ಸ್ಟ್ರೇಂಜರ್ ವರೆಗೆ ಈ ತಂತ್ರವನ್ನು ಹಲವು ಕೃತಿಗಳು ಬಳಸಿಕೊಂಡಿವೆ. ಡಿಕನ್ಸನ್ ಡೇವಿಡ್ ಕಾಪರ್ಫೀಲ್ಡ್ನಲ್ಲಿ ನಾಯಕನೇ ಕಥೆಯನ್ನು ಹೇಳುತ್ತಾನೆ. ಕೆಲವು ಕಾದಂಬರಿಗಳಲ್ಲಿ ಕಥೆಯನ್ನು ಹೇಳುವವನು ನಗೆಗೀಡಾಗಿ ಮತ್ತೊಂದು ಪಾತ್ರದ ಹಿರಿಮೆಯನ್ನು ತೋರಿಸಲು ಹಿನ್ನೆಲೆಯಾಗುತ್ತಾನೆ. ವೊಡ್ ಹೌಸನ ಹಲವು ಕಾದಂಬರಿಗಳಲ್ಲಿ ಕೇಂದ್ರವ್ಯಕ್ತಿ ಎನ್ನಿಸಿಕೊಳ್ಳಬಹುದಾದ ಬಟ್ರ್ರಮ್ ವೂಸ್ಟರ್, ಆರ್ಥರ್ ಕಾನನ್ಡಾಯ್ಲ್ನ ಷರ್ಲಾಕ್ ಹೋಮ್ಸ್ ಕಾದಂಬರಿಗಳಲ್ಲಿ ನಾಯಕನ ಗೆಳೆಯ ಡಾ.ವ್ಯಾಟ್ಸನ್ ಇಂಥವರು. ಸ್ಯಾಲಿಂಗರನ ದಿ ಕ್ಯಾಚರ್ ಇನ್ ದಿ ರೈ ನಂಥ ಕಾದಂಬರಿಯಲ್ಲಿ ಕಥೆ ಹೇಳುವವನಿಗೆ ತಾನು ಬರೆಹಗಾರ ಎಂಬ ಅರಿವು ಇದ್ದೆ ಇರುತ್ತದೆ. ದಿನಚರಿಗಳು ಮತ್ತು ಕಾಗದಗಳ ಮೂಲಕ ಕಥಾವಸ್ತುವನ್ನು ನಿರೂಪಿಸುವ ಕಾದಂಬರಿಗಳೂ ಉಂಟು.
ಉದ್ದೇಶದ ದೃಷ್ಟಿಯಿಂದಲೂ ಕಾದಂಬರಿಗಳನ್ನು ವರ್ಗೀಕರಿಸಬಹುದು. (ಉದ್ದೇಶತಂತ್ರಗಳಿಗೆ ನಿಕಟವಾದ ಸಂಬಂಧವುಂಟು ಎಂಬುದನ್ನು ಇಲ್ಲಿ ಗಮನಿಸಬೇಕು). ಕಾದಂಬರಿ ಅನ್ಯಾರ್ಥಪ್ರಧಾನವಾಗಬಹುದು ಅಂದರೆ ಒಂದು ವಿಸ್ತಾರವಾದ ನೀತಿ ದೃಷ್ಟಿಯನ್ನು ಪ್ರತೀಕಗಳಾದ ಪಾತ್ರಗಳ ಮೂಲಕ ನಿರೂಪಿಸಬಹುದು. ಬನ್ಯನನ ಪಿಲ್ಗ್ರಿಮ್ಸ್ ಪ್ರೋಗ್ರೆಸ್ನಲ್ಲಿ ಕ್ರಿಶ್ಚಿಯನ್ ಎಂಬಾತ ವಿನಾಶದ ನಗರದಿಂದ (ಸಿಟಿ ಆಫ್ ಡಿಸ್ಟ್ರಕ್ಷನ್) ಅಮರ ನಗರಕ್ಕೆ (ದಿ ಎವರ್ಲಾಸ್ಟಿಂಗ್ ಸಿಟಿ) ಪ್ರಯಾಣಮಾಡುತ್ತಾನೆ. ಓದುಗರಲ್ಲಿ ಭಯಮಿಶ್ರಿತ ರೋಮಾಂಚನವನ್ನುಂಟುಮಾಡುವುದೇ ಗಾಥಿಕ್ ಕಾದಂಬರಿಯ ಮುಖ್ಯ ಉದ್ದೇಶ. ಹಾರೆಸ್ ವಾಲ್ಪೋಲನ ಕ್ಯಾಸಲ್ ಆಫ್ ಅಟ್ರಾಂಟೊ (1764) ಈ ಸಂಪ್ರದಾಯನ್ನು ಇಂಗ್ಲೆಂಡಿನಲ್ಲಿ ಪ್ರಾರಂಭಿಸಿತು. ಈ ಪರಂಪರೆಯಲ್ಲಿ ಮೇರಿ ಷೆಲಿಯ ಫ್ರಾಂಕಿನ್ಸ್ಟಿನ್ (1817) ಪ್ರಸಿದ್ಧವಾಗಿದೆ. ಮುಖ್ಯಪಾತ್ರದ ಸುತ್ತಲಿನ ಜೀವನಕ್ಕಿಂತ ಅದರ ಮಾನಸಿಕ ಜೀವನಕ್ಕೆ ಪ್ರಾಧಾನ್ಯ ಕಂಡುಬರುವುದು ಪರಿಣಾಮ ವಿಧಾನದ (ಇಂಪ್ರೆಷನಿಷ್ಟಿಕ್) ಕಾದಂಬರಿಯಲ್ಲಿ. ಜೇಮ್ಸ್ ಜಾಯ್ಸ್ನ ಪೋರ್ಟ್ರೇಟ್ ಆಫ್ ದಿ ಆರ್ಟಿಸ್ಟ್ ಆಸ್ ಎ ಯಂಗ್ ಮ್ಯಾನ್ನಲ್ಲಿ (1916) ನಾಯಕನ ಮನಸ್ಸಿನಲ್ಲಿ ಸ್ಫುರಿಸುವ ಭಾವಗಳ ನಿರೂಪಣೆ ಮುಖ್ಯ, ಅವನ ಸುತ್ತಣ ಪರಿಸರವಲ್ಲ. ಈ ಬಗೆಯ ಕಾದಂಬರಿಯ ಮುಂದಿನ ಬೆಳವಣಿಗೆ ಪ್ರಜ್ಞಾಪ್ರವಾಹ (ಸ್ಟ್ರೀಮ್ ಆಫ್ ಕಾನ್ಷಸ್ನೆಸ್) ಕಾದಂಬರಿ. ಇದರಲ್ಲಿ ಕಾದಂಬರಿಕಾರನ ಪ್ರಯತ್ನ ಸ್ಪಷ್ಟವಾದ ತಾರ್ಕಿಕ ಹೊಂದಾಣಿಕೆ ಇಲ್ಲದ ಮನಸ್ಸಿನಲ್ಲಿ ಹರಿಯುವ ಭಾವಗಳನ್ನು ಮತ್ತು ವಿಚಾರಗಳ ವಾಹಿನಿಯನ್ನು ಯಥಾವತ್ತಾಗಿ ನಿರೂಪಿಸುವುದು. ಈ ಪಂಥದ ಸುಪ್ರಸಿದ್ಧ ಕೃತಿ ಜೇಮ್ಸ್ ಜಾಯ್ಸ್ನ ಯೂಲಿಸಿಸ್ (1922). ಸಾಮಾಜಿಕ ರೀತಿಗಳ ಕಾದಂಬರಿಯಲ್ಲಿ (ನಾವೆಲ್ ಆಫ್ ಮ್ಯಾನರ್ಸ್) ಸಮಕಾಲೀನ ಸಮಾಜದ ರೀತಿಗಳನ್ನು - ಸಾಮಾನ್ಯವಾಗಿ ವಿಡಂಬನಾತ್ಮಕವಾಗಿ - ನಿರೂಪಿಸುವುದೇ ಉದ್ದೇಶ. ಫ್ಯಾನಿ ಬರ್ನಿಯ ಈವ್ಲೀನ್ (1778) ಮತ್ತು ಜೇನ್ ಆಸ್ಟೆನಳ ಕಾದಂಬರಿಗಳು ಈ ಬಗೆಯವು. ಮನುಷ್ಯ ನಿಸರ್ಗದೊಡನೆ ನಡೆಸಬೇಕಾದ ಹೋರಾಟದ ಚಿತ್ರಣ ನೆಲದ ಕಾದಂಬರಿಯ (ನಾವೆಲ್ ಆಫ್ ದಿ ಸಾಯ್ಲ್) ಗುರಿ. ಎಲೆನ್ ಗ್ಲಾಸ್ಗೋನ ಬ್ಯಾರನ್ ಗ್ರೌಂಡ್ (1925) ಇಂಥ ಕೃತಿ. ಎಲ್ಲ ಕಷ್ಟನಷ್ಟಗಳ ನಡುವೆ ಸ್ಥಿರವಾಗಿ ಬಂಡೆಯಂತೆ ನಿಂತ ಧರ್ಮನಿಷ್ಠೆಯನ್ನು ಚಿತ್ರಿಸುವುದೇ ಭಾವಾತಿರೇಕದ ಕಾದಂಬರಿಯ (ಸೆಂಟಿಮೆಂಟಲ್) ಉದ್ದೇಶ. [[ಆಲಿವರ್ ಗೋಲ್ಡ್ಸ್ಮಿತ್]]ನ ದಿ ವಿಕಾರ್ ಆಫ್ ವೇಕ್ಫೀಲ್ಡ್ ಕಾದಂಬರಿಯ (1766) ನಾಯಕ ಡಾಕ್ಟರ್ ಪ್ರಿಮ್ರೋಸ್ ಆಸ್ತಿಯನ್ನು ಕಳೆದುಕೊಂಡು, ಸೆರೆಮನೆ ಸೇರಿ ತನ್ನ ಹೆಣ್ಣುಮಕ್ಕಳಿಗೆ ತೀರ ಅನ್ಯಾಯ, ಅಪಮಾನಗಳಾದಾಗಲೂ ದೇವರಲ್ಲಿ ವಿಶ್ವಾಸವನ್ನು ಉಳಿಸಿಕೊಳ್ಳುತ್ತಾನೆ; ಕಡೆಗೆ ಧರ್ಮಕ್ಕೆ ಜಯವಾಗುತ್ತದೆ. ಒಂದು ವಿಚಾರದೃಷ್ಟಿಯ ಪ್ರತಿಪಾದನೆಗಾಗಿ ರಚಿತವಾದದ್ದು ಥೀಸಿಸ್ ನಾವಲ್. ಆರಿಖ್ ಮರೈಯ ಫಾನ್ ರಮಾರ್ಕ್ನ ಆಲ್ ಕ್ವಯಟ್ ಆನ್ ದಿ ವೆಸ್ಟರ್ನ್ ಫ್ರಂಟ್ನ ಉದ್ದೇಶ ಯದ್ಧದ ಭೀಕರ ಕ್ರೌರ್ಯ ಮತ್ತು ಮೂರ್ಖತನವನ್ನು ಚಿತ್ರಿಸುವುದು. ಒಂದು ಅಪರಾಧದ ಸಮಸ್ಯೆಯನ್ನು ಬಿಡಿಸುವುದರ ವೃತ್ತಾಂತದಿಂದ ಕತೂಹಲವನ್ನು ಬೆಳೆಸುವುದು ಪತ್ತೇದಾರಿ ಕಾದಂಬರಿಯ ಉದ್ದೇಶ. [[ಅಗಾಥಾ ಕ್ರಿಸ್ಟೀ|ಆಗಾಥ ಕ್ರಿಸ್ಟಿ]], ನಿಕೊಲಸ್ ಬ್ಲಾಕ್ (ಸಿ. ಢೇ. ಲೂಯಿಸ್), ಡರಥಿ ಎಲ್ ಸೇಯರ್ಸ್, ಅರ್ಲ್ ಸ್ಟ್ಯಾನ್ಲೆ ಗಾಡ್ರ್ನರ್ ಈ ಮೊದಲಾದವರು ಈ ವಿಭಾಗದಲ್ಲಿ ಬಹು ಜನಪ್ರಿಯತೆಯನ್ನು ಗಳಿಸಿದವರು.
ಹೀಗೆ ಕಾದಂಬರಿಗಳನ್ನು ಹಲವು ರೀತಿಗಳಲ್ಲಿ ವರ್ಗೀಕರಣ ಮಾಡಬಹುದು.
== ಹದಿನೆಂಟನೆಯ ಶತಮಾನದ ನಂತರ ಪಾಶ್ಚಾತ್ಯ ಕಾದಂಬರಿಗಳು ==
ಹದಿನೆಂಟನೆಯ ಶತಮಾನದಲ್ಲಿ ಪಾಶ್ಚಾತ್ಯ ಜಗತ್ತಿನಲ್ಲಿ ಸ್ಪಷ್ಟವಾಗಿ ಸಾಹಿತ್ಯ ರೂಪವನ್ನು ತಳೆದ ಕಾದಂಬರಿ ಕಳೆದ ಒಂದು ಶತಮಾನದಲ್ಲೂ ಬಹು ವೇಗವಾಗಿ ಹಲ ಮುಖನಾಗಿ ಬೆಳೆದಿದೆ. ಲೆಕ್ಕವಿಲ್ಲದಷ್ಟು ಪ್ರಯೋಗಗಳು ಈ ರೂಪದಲ್ಲಿ ನಡೆದಿವೆ. ಮಾರ್ಷಲ್ ಪ್ರೊಸ್ತ್ನ (1871-1922) ಕಳೆದುಹೋದ ಸಂಗತಿಗಳ ಸ್ಮರಣೆ ಎಂಬ ಕಾದಂಬರಿಯಲ್ಲಿ (ಅ ಲ ರಿಷರ್ಷ್ ದ್ಯೂ ತಾ ಪದ್ರ್ಯು) ಕಥಾವಸ್ತು ಅಷ್ಟು ಮುಖ್ಯವೇ ಅಲ್ಲ. ಇಲ್ಲಿ ನಡೆದುಹೋದ ಘಟನೆಗಳ ನಿರೂಪಣೆ ಇದೆ. ಆದರೆ ನಿರೂಪಣೆಯ ರೀತಿಯಿಂದ ಅವು ಗತಕಾಲದ ಘಟನೆಗಳೆಂದೇ ಭಾಸವಾಗುವುದಿಲ್ಲ; ಇನ್ನೂ ಅಸ್ತಿತ್ವದಲ್ಲಿರುವ ಏರಿಳಿತಗಳ ಭಾಗವೆಂದೇ ಅನುಭವವಾಗುತ್ತದೆ; ಕಾಲ ದೇಶ. ವ್ವಕ್ತಿತ್ವಗಳು ಕರಗಿಹೋಗಿ ಉಳಿಯುವ ಅನಂತತೆಯ ಅನುಭವವಾಗುತ್ತದೆ. ಸಿ.ಪಿ. ಸ್ನೋನ (1905-) ಸ್ಟ್ರೇಂಜರ್ಸ್ ಅಂಡ್ ಬ್ರದರ್ಸ್ ಹನ್ನೊಂದು ಸಂಪುಟಗಳ ಮಾಲೆ; ಇದು ಲೂಯಿ ಎಲಿಯೆಟ್ ಎಂಬಾತನ ಆತ್ಮವೃತ್ತರೂಪದಲ್ಲಿದೆ. ಅಧಿಕಾರ ಸ್ಥಾನಗಳಲ್ಲಿರುವವರ ಸಾರ್ವಜನಿಕ ಜೀವನ ಮತ್ತು ವೈಯಕ್ತಿಕ ಜೀವನಗಳ ಒತ್ತಡಗಳ ನಿರೂಪಣೆ ಇಲ್ಲಿನ ಉದ್ದೇಶ. ಇಲ್ಲಿನ ಚಿತ್ರಣದಲ್ಲಿ ಉದ್ವೇಗ ಮತ್ತು ವಿಡಂಬನೆಗಳಿಲ್ಲದ ಪರಿಪಕ್ವ ಮಾನವೀಯತೆಯನ್ನು ಕಾಣಬಹುದು. ಅಮೆರಿಕದ ಜೆ.ಡಿ. ಸ್ಯಾಲಿಂಗರನ ದಿ ಕ್ಯಾಚರ್ ಇನ್ ದಿ ರೈ ಸಮಕಾಲೀನ ಜೀವನದ ರೀತಿ ಮತ್ತು ಮೌಲ್ಯಗಳ ವಿರುದ್ಧ ಪ್ರತಿಭಟಿಸುವ ಯುವಕ ಮನೋಭಾವದ ಪ್ರತೀಕ. ಇದರಲ್ಲಿ ನಿಜವಾದ ಕಥಾವಸ್ತುವಿಲ್ಲ. ಹದಿನೈದು ವಯಸ್ಸಿನ ಬಾಲಕನೊಬ್ಬ ನ್ಯೂಯಾರ್ಕ್ನಲ್ಲಿ ಎರಡು ದಿನಗಳನ್ನು ಕಳೆಯಲು ಬಂದು, ಟ್ಯಾಕ್ಸಿ ಚಾಲಕರು, ಒಬ್ಬ ಸೂಳೆ, ತನ್ನ ತಂಗಿ, ಒಬ್ಬ ಸಲಿಂಗ ರತಿಯ ಹಿರಿಯವಯಸ್ಕ ಇವರ ಮಧ್ಯೆ ಓಡಾಡುವುದು, ಆಷಾಢಭೂತಿತನ ಮತ್ತು ಅಪ್ರಮಾಣಿಕ ಮೌಲ್ಯಗಳ ಜಗತ್ತಿನ ಅನುಭವ ಇವುಗಳಿಂದ ಕಾದಂಬರಿ ಬೆಳೆದಿವೆ. ಮನೋವೈಜ್ಞಾನಿಕ ಚಿಕಿತ್ಸೆ ಪಡೆಯುತ್ತಿರುವ ನಾಯಕನ ಆತ್ಮವೃತ್ತ ಇದು. ಅವನ ಅನುಭವ ಗೊಂದಲ, ದಿಗ್ಭ್ರಮೆ, ಭಯಭೀತಿಗಳನ್ನೆಲ್ಲ ಭಾಷೆಯ ಮೂಲಕ ಸಂವಹನಗೊಳಿಸುವ ಪ್ರಯತ್ನ ಇಲ್ಲಿದೆ. ಆತ್ಮವೃತ್ತ ತಂತ್ರವನ್ನು ಬಳಸಿ ಒಂದು ವಿಲಕ್ಷಣ ಮನೋಧರ್ಮವನ್ನು ಚಿತ್ರಿಸುವ ಪ್ರಯತ್ನ ವ್ಲಾಡಿಮಿರ್ ನಬೊತೊವ್ನ (1899-) ಲೋಲಿಟದಲ್ಲಿಯೂ ಕಾಣುತ್ತದೆ. ಬಹು ಶೀಘ್ರವಾಗಿ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕಾದಂಬರಿ ಇದು. ಎದುರಿಲ್ಲದ ಆಕರ್ಷಣೆ ಬೀರುವ ಎಳೆವಯಸ್ಸಿನ ಹುಡುಗಿಯಲ್ಲಿ ಅತ್ಯನುರಾಗ, ಮನಸ್ಸಿನ ವಿಕಾರ, ಎನ್ನುವಷ್ಟರಮಟ್ಟಿನ ಗೀಳು - ನಾಯಕನಿಗೆ ಅವನ ಮನಸ್ಸಿನ ವಿಕಾರ, ವಿಚಾರಗಳು ಅವನ ಭಾಷೆಯಲ್ಲಿಯೆ ಕಥೆಯಲ್ಲಿ ಪ್ರತಿಬಿಂಬಿತವಾಗುತ್ತವೆ. ಜಟಿಲವಾದ, ಸುತ್ತುಸುತ್ತಿನ, ದಟ್ಟವಾದ ಸೂಚನೆಗಳ, ಆದರೂ ಲವಲವಿಕೆಯ ವಿಚಿತ್ರಶೈಲಿ ಅಲ್ಲಿನ ಮನಸ್ಸಿನ ಸ್ಥಿತಿಯಷ್ಟೇ ವಿಶಿಷ್ಟವಾದುದು. ನೈಜೀರಿಯದ [[ಚಿನುವ ಅಚಿಬೆ|ಚಿನುಅ ಅಚಿಬೆ]]ಯ ದೇವರ ಬಾಣದ (ಆರೊ ಆಫ್ ಗಾಡ್- (1964) ವಸ್ತು ಶ್ವೇತವರ್ಣಕ್ಕೆ ಸೇರದವರ ನಾಗರಿಕತೆಗಳಿಗೆ, ಅವುಗಳ ಸತ್ತ್ವ ಶ್ರೀಮಂತಿಕೆ ಮತ್ತು ಸುಖಗಳನ್ನು ಗುರುತಿಸಲಾರದವರಿಂದ ಒದಗುವ ಅಪಾಯವೇ ಆಗಿದೆ. ಕುಷ್ವಂತ್ ಸಿಂಗರ ಐ ಷಲ್ ನಾಟ್ ಹಿಯರ್ ದಿ ನೈಟಿಂಗೇಲ್ಸ್ ಎಗೆನ್ (1961) ಎಂಬ ಪುಸ್ತಕದಲ್ಲಿ ಭಾರತದಲ್ಲಿ 1942-43ರ ಪರ್ವಕಾಲದ ಸಿಖ್ ಸಮುದಾಯದ ಜೀವನವನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದೆ. ಹಂಗೆರಿಯ ಗಜ್ಟಾವ್ ರಾಬ್ನ, ಸಬೇರಿಯ ಪುಸ್ತಕದ ವಸ್ತು ಕ್ರೈಸ್ತಮತ ಮತ್ತು ಕಮ್ಯೂನಿಸಂಗಳ ಘರ್ಷಣೆ. ಆದರೆ, ಬಾಳಿನಲ್ಲಿ ಒಳ್ಳೆಯದು ಕೆಟ್ಟದು ಜೊತೆ ಜೊತೆಯಾಗಿ ಹೆಣೆದುಕೊಂಡಿರುತ್ತವೆ, ಒಂದರಿಂದ ಇನ್ನೊಂದನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವಂತಿಲ್ಲ-ಎಂಬ ಬಾಳಿನ ದುರಂತವನ್ನು ಕಾದಂಬರಿ ಚಿತ್ರಿಸುತ್ತದೆ. ಆಲ್ಬರ್ಟ್ ಕಾಮೂನ (1931-60) ದಿ ಮಿತ್ ಆಫ್ ಸಿಸಿಫಸ್ ಶೂನ್ಯವಿಶ್ವದಲ್ಲಿ ಮನುಷ್ಯನ ಪ್ರಯತ್ನಗಳ ಅಸಂಬದ್ಧತೆಯನ್ನು ನಿರೂಪಿಸುತ್ತದೆ. ಜಾಪಾಲ್ ಸಾತ್ರ್ರ್ ಕಾದಂಬರಿ ಮಾಧ್ಯಮವನ್ನು ಅಸ್ತಿತ್ವವಾದದ ನಿರೂಪಣೆಗೆ ಬಳಸಿಕೊಂಡಿದ್ದಾನೆ. ಕಾದಂಬರಿಗೆ ವಿರುದ್ಧ (ಆಂಟಿ ನಾವಲ್) ಎನಿಸಿಕೊಂಡ ಕಾದಂಬರಿಗಳು ಮನುಷ್ಯನಿಗೆ ಅತಿ ಸಮೀಪದ ಸುತ್ತಲಿನ ಆವರಣ ಸಹ ಅವನಲ್ಲಿ ತೋರಿಸುವ ನಿಲ್ರ್ಯಕ್ಷ್ಯವನ್ನು ಒತ್ತಿಹೇಳುತ್ತೇವೆ. ಇವುಗಳಲ್ಲಿ ಕ್ರಿಯೆಯ ಗಮನ ಬಹು ನಿಧಾನ. ಮೈಕೇಲ್ ಬ್ಯೂಟರ್ನ ಕಾದಂಬರಿಗಳಲ್ಲಿ ಪಾತ್ರಗಳ ಬದುಕಿನ ಕಾಲವನ್ನೇ ಹಿಮ್ಮುಖ ಮಾಡುವ ಪ್ರಯತ್ನವಿದೆ. ಹೀಗೆ ಆಧುನಿಕ ಕಾಲದಲ್ಲಿ ಕಾದಂಬರಿ ಕ್ಷೇತ್ರದಲ್ಲಿ ಪ್ರಯೋಗಗಳಿಗೆ ಕೊನೆಯೇ ಇಲ್ಲ.
== ಪ್ರಪಂಚದ ಪ್ರಸಿದ್ಧ ಕಾದಂಬರಿಗಳು ==
ಪ್ರಸಿದ್ಧವೆನಿಸಿದ ಕೇವಲ ಕೆಲವು ಕೃತಿಗಳನ್ನು (ಭಾರತ ಮತ್ತು ಗ್ರೇಟ್ಬಿಟನ್ಗಳಲ್ಲಿ ರಚಿತವಾದ ಕಾದಂಬರಿಗಳನ್ನುಳಿದು) ಇಲ್ಲಿ ಗಮನಿಸಬಹುದು.
ಸ್ಪೇನ್ ದೇಶದ ಸರ್ವ್ಯಾಂಟಿಸ್ ಡಾನ್ ಕ್ವಿಕ್ಸಟ್ನ ಸಾಹಸಗಳು (1605) ಬೈಬಲನ್ನು ಬಿಟ್ಟರೆ ಪ್ರಪಂಚದಲ್ಲಿ ಅತಿ ಹೆಚ್ಚು ಬಾರಿ ಅನುವಾದವಾಗಿರುವ ಕೃತಿ ಎನ್ನುತ್ತಾರೆ. ಸಾಹಸವೀರರ ಅದ್ಭುತ ಸಾಧನೆಗಳ ಕಥೆಗಳನ್ನು ಓದಿ ತಾನೂ ಸಾಹಸಗಳನ್ನರಸಿ ಹೊರಟ ಮುದುಕನ ಕಥೆ ಇದು. ಕೃತಿ ಹಾಸ್ಯದ ಆಗರ. ನಾಯಕನನ್ನು ನೋಡಿ ನಗುವಂತೆಯೇ ಮತ್ತೆ ಮತ್ತೆ ಕಠಿಣ ವಾಸ್ತವಿಕತೆಗೆ ಎದುರಾಗಿ ಸೋಲುವ ಅವನನ್ನು ಕಂಡು ಮರುಕ ಪಡುತ್ತೇವೆ. ಅನುಭವಗಳ ಹೊರ ತೋರಿಕೆಯನ್ನು ಭೇದಿಸಿ ಅವುಗಳ ನಿಜವಾದ ಸ್ವರೂಪವನ್ನೂ ಅರ್ಥವನ್ನೂ ಕಾಣಿಸುವ ಪ್ರಯತ್ನ ಇಲ್ಲಿದೆ. ಕೆಲವು ರೀತಿಗಳಲ್ಲಿ ಹುಚ್ಚನಾದರೂ ಆದರ್ಶ ಪ್ರಿಯನೂ ಸೌಜನ್ಯಶೀಲನೂ ನಿಜವಾಗಿ ಒಳ್ಳೆಯವನೂ ಆದ, ನಮ್ಮ ಆದರನ್ನು ಮೆಚ್ಚಿಗೆಯನ್ನು ಗಳಿಸುವ, ಎಂದೆಂದೂ ಮರೆಯಲಾಗದ ಪಾತ್ರವನ್ನು ಸರ್ವ್ಯಾಂಟಿಸ್ ಚಿತ್ರಿಸಿದ್ದಾನೆ, ಜಗತ್ತಿಗೊಂದು ಹೊಸ ಪ್ರತೀಕವನ್ನು ನೀಡಿದ್ದಾನೆ.
ಫ್ರಾನ್ಸ್ ಜಗತ್ತಿಗೆ ಹಲವು ಶ್ರೇಷ್ಠ ಕಾದಂಬರಿಗಳನ್ನು ಕೊಟ್ಟಿದೆ. ಪ್ರಪಂಚದ ಸಾಹಿತ್ಯದಲ್ಲಿ ಅತಿ ಸಮರ್ಥ ವಿಡಂಬನೆಗಳಲ್ಲಿ ಒಂದೆನೆಸಿರುವುದು [[ವಾಲ್ಟೇರ್|ವಾಲ್ಟೇರನ]] ಕಾಂಡೈಡ್, ಕಹಿಯಾದ, ಕತ್ತರಿಸುವ ಇಲ್ಲಿನ ವಿಡಂಬನೆಯಲ್ಲಿ ಮಾರ್ದವತೆ ಮತ್ತು ವಿವೇಕಗಳ ಗುಪ್ತವಾಹಿನಿಯೂ ಉಂಟು. ಸದ್ದುಗದ್ದವಿಲ್ಲದ ನಿರಾಡಂಬರ ಕರ್ತವ್ಯಶೀಲತ್ವ, ಸುಖವನ್ನರಸುವ ಯುವಕನಾಯಕನಿಗೆ ಸಮಾಧಾನದ ಹಾದಿಯಾಗುತ್ತದೆ. [[ಮದಾಂ ಬವಾರಿ]] ಸುಖಕ್ಕಾಗಿ ಹಂಬಲಿಸುವ ಒಬ್ಬ ಸಾಮಾನ್ಯ ಹೆಣ್ಣಿನ ಕಥೆ; ಕಾದಂಬರಿಯಿಂದ ಸಂಪೂರ್ಣವಾಗಿ ಹೊರಕ್ಕೆ ನಿಂತು ನಿಷ್ಠುರ ವಾಸ್ತವಿಕತೆಯನ್ನು ಪರಿಪಾಲಿಸಬೇಕೆನ್ನುವ ಪಂಥದ ಗುಸ್ತಾವ್ ಫ್ಲೋಬೇರನ ಕೃತಿ ಇದು. ಪಾತ್ರ, ಕ್ರಿಯೆಗಳ ಸಮತೋಲನ, ಒಂದೇ ವಸ್ತುವಿನಲ್ಲಿ ಕಟ್ಟಿನಿಟ್ಟಿನ ಗಮನ, ಪಾತ್ರಗಳ ವಿಷಯದಲ್ಲಿ ಅಷ್ಟೇ ಕಟ್ಟುನಿಟ್ಟಾದ ನಿಷ್ಪಕ್ಷಪಾತ, ಪ್ರತಿಭಟನೆಯ ಮತ್ತು ಪ್ರತಿ ಪಾತ್ರದ ಮನಸ್ಸಿನ ಸೂಕ್ಷ್ಮ ವಿಶ್ಲೇಷಣೆ ಇವು ಇಲ್ಲಿ ಅಚ್ಚರಿಗೊಳಿಸುವಂತಿವೆ, ಸುಖಕ್ಕಾಗಿ ಬೇರೆಲ್ಲವನ್ನೂ ಬಲಿಕೊಡುವ ಹೆಣ್ಣು ಸುಖಕ್ಕಾಗಿ ತೆರುವ ಬೆಲೆಯನ್ನು ಕಾದಂಬರಿಕಾರ ಉಪದೇಶದ ಗೋಜಿಗೇ ಹೋಗದೇ-ನಿರೂಪಿಸುವ ರೀತಿ ಸಾಮಾನ್ಯ ವ್ಯಭಿಚಾರದ ಕಥೆಯನ್ನು ವಿಶ್ವಸಾಹಿತ್ಯದ ಮಟ್ಟಕ್ಕೆ ಏರಿಸಿದೆ. ಇವನ ಶಿಷ್ಯ [[ಮೊಪಾಸಾ]]ನ ಪೀರ್ ಎತ್ ಜೀನ್ (1888) ತನ್ನ ತಾಯಿಯ ವ್ಯಭಿಚಾರದ ಫಲವಾದ ಸೋದರನ ಒಬ್ಬ ವ್ಯಕ್ತಿಯ ಅಸೂಯೆಯನ್ನು ಗ್ರೀಕ್ ದುರಂತ ನಾಟಕದ ಗಾಂಭೀರ್ಯದಿಂದ ನಿರೂಪಿಸುತ್ತದೆ. ತಾವು ಕಡೆಗಣಿಸಿದ ವಿಧಿಯೊಂದಿಗೂ ಪಾತ್ರಗಳು ಹೋರಾಡಬೇಕಾಗುತ್ತದೆ; ಅದರ ಕೈಯಲ್ಲಿಯೇ ಸೋಲನ್ನಪ್ಪಬೇಕಾತ್ತದೆ. ಸ್ಪಷ್ಟವಾದ ಶೈಲಿ, ನಿಷ್ಕøಷ್ಟವಾದ ಚಿತ್ರಗಳು, ಒಂದು ಕಾಲದ ಚಿತ್ರವಾದರೂ ಸರ್ವಕಾಲಿಕವಾದ ಅನುಭವ ಮತ್ತು ಕ್ರಿಯೆಗೆ ಕೃತಿಕಾರ ನೀಡುವ ಗಾಂಭೀರ್ಯ ಗಹನತೆಗಳು ಕೃತಿಗೆ ಅಪೂರ್ವ ಪರಿಣಾಮವನ್ನು ಒದಗಿಸುತ್ತವೆ. ಪ್ರೂಸ್ತನ ಅ ಲ ರಿಷರ್ಷ್ ದ್ಯೂ ತಾ ಪದ್ರ್ಯುನಲ್ಲಿ (1913-27) ಹಲವು ದೋಷಗಳುಂಟು. ಇದರದು ಬೀಕರ ಕತ್ತಲೆಯ ಜಗತ್ತು. ಆದರೂ ಇಲ್ಲಿ ವಿಶ್ಲೇಷಣೆಯ ಶಕ್ತಿ ಮತ್ತು ಕಾವ್ಯಶಕ್ತಿ ಕೈಕೈಹಿಡಿದು ಜೊತೆಯಾಗಿ ಸಾಗುತ್ತವೆ. ಅನುಭವವನ್ನು ಅರಗಿಸಿಕೊಂಡು ಅದರ ಮಹತ್ತ್ವವನ್ನು ಸೂಚಿಸುವ ಕಾದಂಬರಿಯ ಇಲ್ಲಿನ ರೀತಿ ವಿಶೇಷವಾದುದು. ಹಲವು ಬಗೆಗಳ, ಹಲವು ವ್ಯಕ್ತಿಗಳ ಅನುಭವದಲ್ಲಿ ಸರ್ವಕಾಲಿಕವಾದ ಮಾನವ ಅನುಭವವನ್ನು ಗುರುತಿಸುವ ಯಶಸ್ವೀ ಪ್ರಯತ್ನ ಇಲ್ಲಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದ [[ನೆಥಾನಿಯಲ್ ಹಾತಾರ್ನ್|ನೆಥಾನಿಯಲ್ ಹಾತಾರ್ನನ]] ದಿ ಸ್ಕಾರ್ಲೆಟ್ ಲೆಟರ್ (1850) ಮೂವರು ಪಾಪಿಗಳ - ವ್ಯಭಿಚಾರ ಮಾಡಿದ ಹೆಣ್ಣು, ಅವಳ ಗುಪ್ತಪ್ರಣಯಿ, ಅವಳ ಗಂಡ ಇವರ ಕಥೆ. ಪಾಪದ ಅಸ್ವಾರ್ಥ ಬುದ್ಧಿಶಕ್ತಿಗೂ ಸಹಜಪ್ರವೃತ್ತಿಗೂ ಮನುಷ್ಯನ ಬಾಳಿನಲ್ಲಿ ನಡೆಯುವ ಘರ್ಷಣೆಯ ಶಕ್ತಿಯುತ ನಿರೂಪಣೆ ಇಲ್ಲಿದೆ. ಕೃತಿಯ ಬಂಧ ಬಹು ಬಿಗಿಯಾದದ್ದು, ಅಚ್ಚುಕಟ್ಟಾದ್ದು. ಇಲ್ಲಿ ಒಂದೇ ಒಂದು ವಾಕ್ಯಬೃಂದವನ್ನೂ ತಗೆದುಹಾಕುವಂತಿಲ್ಲ. ಪಾತ್ರಗಳ ಬಾಳಿನ ಎಳೆಗಳು ಹೆಣೆದುಕೊಳ್ಳುತ್ತ ಹೋಗುವ ರೀತಿ. ಕಾದಂಬರಿ ಸಾಧಿಸುವ ಕ್ರಿಯೆಯ ಐಕ್ಯ- ಎರಡೂ ಅಸಾಧಾರಣ. ಈ ದೇಶ ಹಲವು ಮಹಾಕಾದಂಬರಿಗಳನ್ನು ಜಗತ್ತಿನ ಸಾಹಿತ್ಯಕ್ಕೆ ನೀಡಿದೆ. ಮೆಲ್ವಿಲ್ನ ಮೋಬಿ ಡಿಕ್ (1851) ಒಂದು ಹಡಗಿನ ಕ್ಯಾಪ್ಟನ್ ಮತ್ತು ಒಂದು ಬಿಳಿಯ ತಿಮಿಂಗಿಲ - ಇವುಗಳ ನಡುವಿನ ಹೋರಾಟದ ಕಥೆ. ಕೃತಿಯ ಕ್ರಿಯೆಗೆ ಬೇರೆ ಬೇರೆ ವಿಮರ್ಶಕರು ಬೇರೆ ಬೇರೆ ವಿವರಣೆಗಳನ್ನು ನೀಡಿದ್ದಾರೆ. ಕೃತಿಯ ವಸ್ತು ದುಷ್ಟತನ. ನಾಗರಿಕತೆಯಿಂದ ದೂರವಾದ ವಿಚಿತ್ರ, ಭಯಾನಕ ಜಗತ್ತನ್ನು ಕಾದಂಬರಿ ಸೃಷ್ಟಿಸುತ್ತದೆ. ಆದರೆ ವಿವರಗಳಲ್ಲಿ ಮತ್ತು ಘಟನೆಗಳಲ್ಲಿ ವಾಸ್ತವಿಕತೆಯನ್ನು ಸಾಧಿಸುತ್ತದೆ. ಇವೆರಡರ ಮಿಶ್ರಣ ವಿಚಿತ್ರವೂ ಆಳವೂ ಆದ ಅನುಭವವನ್ನು ನಿರ್ಮಿಸುತ್ತದೆ. [[ಮಾರ್ಕ್ಟ್ವೇನ್|ಮಾರ್ಕ್ಟ್ವೇನ]]ನ ಹಕಲ್ಬರಿ ಫಿನ್ನ ಸಾಹಸಗಳು (1885) ಇಂದಿಗೂ ತನ್ನ ಹಾಸ್ಯದ ಸತ್ವ್ತವನ್ನು ಕಳೆದುಕೊಂಡಿಲ್ಲ. ಜೊತೆಗೆ ಇದು ಮನುಷ್ಯ ತನ್ನ ಸಹಮಾನವರಿಗೆ ಎಷ್ಟು ಕ್ರೂರವಾಗಿರಬಲ್ಲ ಎಂಬುದರ ಗಂಭೀರ ಚಿತ್ರವನ್ನೂ ನೀಡುತ್ತದೆ. ಹಳ್ಳಿಯ ಕುಡುಕನ ಮಗ, 14 ವರ್ಷದ ಹಕಲ್ಬರಿ. ವಿದ್ಯೆ ಇಲ್ಲದಿದ್ದರೂ ಸದಾ ಅರಳಿರುವ ಮನಸ್ಸು. ಇವನದು. ಮೂಢನಂಬಿಕೆಗಳ ತವರಾದಂತೆಯೆ ಈತ ಸಹನೆ ಮತ್ತು ಮರುಕಗಳ ತವರೂ ಆಗಿದ್ದಾನೆ. ಶಕ್ತಿಯುತರಾಗಿದ್ದು ಹೊಣೆ ಹೊತ್ತ ಅಮೆರಿಕದ ಜನ ತಮ್ಮನ್ನು ತಾವೇ ಅರ್ಥಮಾಡಿಕೊಳ್ಳುವ ಪ್ರಯತ್ನ ಇಲ್ಲಿ ಧ್ವನಿತವಾಗಿದೆ. ಸಮಾಜದ ನಿರ್ಬಂಧಗಳು ಮತ್ತು ನಾಗರಿಕತೆಗೂ ಹುಡುಗನ ನೈಜ ಪರಿಶುದ್ಧತೆಗೂ ನಡುವಣ ಘರ್ಷಣೆ ಇಲ್ಲಿ ಮಾನವೀಯವಾಗಿ ಚಿತ್ರಿತವಾಗಿದೆ. ಹೆನ್ರಿ ಜೇಮ್ಸ್ನ ದಿ ಅಂಬ್ಯಾಸಡರ್ಸ್ನಲ್ಲಿ(1903) ಒಂದು ಮನಸ್ಸನ್ನು ನಾಟಕೀಯವಾಗಿ ತೋರಿಸುವ ವಿಶಿಷ್ಟ ಕಲೆ ಇದೆ. ಸ್ಟ್ರೆದರ್ ಎಂಬ ಪಾತ್ರದ ಮನಸ್ಸಿನ ಕಥೆಯನ್ನು ಕಾದಂಬರಿಕಾರನೂ ಹೇಳುವುದಿಲ್ಲ, ಯಾವ ಪಾತ್ರವೂ ಹೇಳುವುದಿಲ್ಲ. ಆದರೂ ಮನಸ್ಸಿನ ಬಾಗಿಲುಗಳನ್ನೂ ಕಿಟಕಿಗಳನ್ನೂ ತೆರೆದಿಟ್ಟಂತೆ ಭಾಸವಾಗುತ್ತದೆ. ಬಹು ಜಟಿಲವಾದ ನಿರೂಪಣಾಕಲೆಯನ್ನು ಇಲ್ಲಿ ಕಾಣಬಹುದು. ವಿಲಿಯಂ ಫಾಕ್ನರ್ನ ದಿ ಸೌಂಡ್ ಅಂಡ್ ದಿ ಫ್ಯೂರಿ (1929) ಮೇಲ್ಮೈಯಲ್ಲಿ ವಾಸ್ತವಿಕತೆಯನ್ನು ವಿವರಗಳ ನಿಷ್ಕøಷ್ಟತೆಯನ್ನೂ ಉಳಿಸಿಕೊಂಡು ಘಟನೆಗಳನ್ನೂ ಪಾತ್ರಗಳನ್ನೂ ಪಾತ್ರಗಳನ್ನೂ ಸಂಭಾಷಣೆಯನ್ನೂ ಕೃತಿಯಲ್ಲಿ ಅಂತರ್ಗತವಾದ ವಿನ್ಯಾಸ ಒಂದಕ್ಕೆ ಹೊಂದಿಸಿ, ಪ್ರಾರಂಭದಲ್ಲಿ ಓದುಗರಿಗೆ ದಿಗ್ಭ್ರಮೆಯನ್ನು ಉಂಟುಮಾಡಿತು.ಇದರ ಮೊದಲ ಮೂರು ಭಾಗಗಳಲ್ಲಿ ಪ್ರಜ್ಞಾಪ್ರವಾಹದ ರೀತಿಯಲ್ಲಿ ಮೂರು ಪಾತ್ರಗಳ ಸ್ವಗತಭಾಷಣಗಳಿವೆ. ಘಟನೆಗಳನ್ನು ಮೂರು ದೃಷ್ಟಿಗಳಿಂದ ಕಾಣುವುದು ಓದುಗರಿಗೆ ಸಾಧ್ಯವಾಗುತ್ತದೆ. ಓಕ್ಲಹೋಮದಲ್ಲಿ ನಿರಾಶ್ರಿತರಾಗಿ, ಸುಖ ಕಾಣುವ ಹಂಬಲದಿಂದ ಕ್ಯಾಲಿಫೋರ್ನಿಯಕ್ಕೆ ಬರುವ ಕುಟುಂಬದ ದಾರುಣ ಕಥೆಯನ್ನು ಸ್ಟೀನ್ ಬೆಕ್ನ ಗ್ರೇಪ್ಸ್ ಆಫ್ ರಾತ್ (1936) ಹೇಳುತ್ತದೆ. ಕಠೋರ ಕೃಷಿವವಸ್ಥೆ ಕುಟುಂಬವನ್ನು ಶೋಷಿಸುವ ಬಗೆಗಳ ಇಲ್ಲಿನ ಚಿತ್ರ ಇಡೀ ದೇಶದಲ್ಲಿಯೇ ಉದ್ವೇಗದ ಅಲೆಗಳನ್ನೆಬ್ಬಿಸಿತು. ಅರ್ನೆಸ್ಟ್ ಹೆಮಿಂಗ್ವೆ ರಚಿಸಿರುವ ಫರ್ ಹೂಮ್ ದಿ ಬಿಲ್ ಟೋಲ್ಸ್ (1960) ಸ್ಪೇನಿನ ಅಂತರ್ಯುದ್ಧದಲ್ಲಿ ನಾಡಿನ ಹೊರಗಿನ ಫ್ಯಾಸಿಸ್ಟ್ ಮತ್ತಿತರ ಪಂಥಗಳಿಂದಲೂ ಒಳಗಿನ ಪ್ರತಿಗಾಮಿ ಗುಂಪುಗಳಿಂದಲೂ ಜನತೆಗಾದ ದ್ರೋಹವನ್ನು ಚಿತ್ರಿಸುತ್ತದೆ.
ರಷ್ಯದ ತುಜ್ರ್ಯನೆಫ್ನ ಫಾಸರ್ಸ್ ಅಂಡ್ ಸನ್ಸ್ (1862) ಕಾದಂಬರಿಯ ಶೂನ್ಯ (ನಿಹಿಲಿಸ್ಟ್) ದೃಷ್ಟಿಯ ಪ್ರತೀಕ ಬಜರಫ್. ಸಮಕಾಲೀನ ಜೀವನದ ಸಂಪೂರ್ಣ ಸತ್ಯ ಮತ್ತು ವಾಸ್ತವಿಕತೆಗಳನ್ನು ಕಾಲ್ಪನಿಕ ಕಥೆಯಲ್ಲಿ ಮೂರ್ತಗೊಳಿಸುವ ಅದ್ಭುತ ಪ್ರಯತ್ನ ಇದು. ಇಡೀ ಜಗತ್ತಿನ ಕಾದಂಬರಿಗಳಲ್ಲಿ ಅತ್ಯುನ್ನತ ಶಿಖರಗಳಲ್ಲಿ ಒಂದು ಎನಿಸಿರುವುದು ಟಾಲ್ಸ್ ಟಾಯ್ ಬರೆದ ವಾರ್ ಅಂಡ್ ಪೀಸ್ (1862-69). ಯೂರೋಪಿನ ಚರಿತ್ರೆಯಲ್ಲಿ ಬಹುಮುಖ್ಯವಾದ ಒಂದು ದಶಕದ (1805-14) ಅವಧಿಯಲ್ಲಿ ಇಲ್ಲಿನ ಕ್ರಿಯೆ ನಡೆಯುತ್ತದೆ. ಸಾರ್ವಭೌಮರಿಂದ ಹಿಡಿದು ಸೈನಿಕರು ಮತ್ತು ರೈತರವರೆಗೆ ಇಲ್ಲಿ ಹಲವು ವರ್ಗಗಳ ವೃತ್ತಿಗಳ ಅಂತಸ್ತುಗಳ ಮತ್ತು ಸ್ವಭಾವಗಳ ಪಾತ್ರಗಳ ವಿಶಿಷ್ಟ ಜಗತ್ತು ರೂಪುಗೊಂಡಿದೆ. ವಾಸ್ತವಿಕ ಜಗತ್ತಿನ ಜೀವನದ ವೈವಿಧ್ಯ ಶ್ರೀಮಂತಿಕೆ ಮತ್ತು ಸಹಜತೆಗಳನ್ನು ಹೀಗೆ ಪುನರ್ ಸೃಷ್ಟಿಸಿದ ಕಾದಂಬರಿ ಮತ್ತೊಂದಿಲ್ಲ. ಭವ್ಯ ಸಮರ ದೃಶ್ಯಗಳಿದ್ದರೂ ಸಮರದ ವಸ್ತುವಿಗಿಂತ ಐದು ಕುಟುಂಬಗಳ ಜೀವನ ಕಥೆ ಇಲ್ಲಿ ಮುಖ್ಯವಾಗುತ್ತದೆ. ತನಗಾಗಿ ಬದುಕಬೇಕೇ ಇತರರಿಗಾಗಿ ಬದುಕಬೇಕೇ-ಈ ಎರಡು ದೃಷ್ಠಿಗಳ ಘರ್ಷಣೆ ಕಾದಂಬರಿಯಲ್ಲಿ ಅಂತರ್ಗತವಾಗಿದೆ. ದಾಸ್ತಯೆವ್ಸ್ಕಿಯ ಬ್ರದರ್ಸ್ ಕರಮeóÁವ್ (1879-80) ಮೂವರು ಸೋದರರ ಕಥೆ. ರಷ್ಯದ ಜೀವನವನ್ನು ಕುರಿತು ತನ್ನ ಭಾವನೆಗಳನ್ನೆಲ್ಲ ಈ ಅಚ್ಚಿನಲ್ಲಿ ಕಾದಂಬರಿಕಾರ ಎರಕ ಹೊಯ್ದಿದ್ದಾನೆ. ಗೊಂದಲಗೊಂಡ ಪ್ರಬಲ ರಾಗಗಳು ಇಲ್ಲಿ ಅಗ್ನಿಪರ್ವತದ ಶಿಲಾರಸದಂತೆ ಸುರಿಯುತ್ತವೆ. ಓದುಗನ ಮನಸ್ಸನ್ನು ಆವರಿಸಿ ಸ್ವಾಧೀನ ಮಾಡಿಕೊಂಡುಬಿಡುವ ಪರಿಣಾಮಕತೆ ಈ ಕೃತಿಯದು. ಸೋವಿಯತ್ ಸಾಹಿತ್ಯದಲ್ಲಿ ಮೂಡಿರುವ ಒಂದೇ ಒಂದು ಭವ್ಯ ಪ್ರೇಮಕಥೆ ಎಂದರೆ ಮೈಕೇಲ್ ಷೊಲೊಕಾವ್ನ ಅಂಡ್ ಕ್ವಯಟ್ಫ್ಲೋಸ್ ದಿ ಡಾನ್ (1928-40). ಡಾನ್ ಪ್ರದೇಶದ ಕಾಸ್ಯಾಕರ ಜೀವನದಲ್ಲಿದುರಂತ ದಶಕವೊಂದನ್ನು (1912-22) ಚಿತ್ರಿಸುವ ಕೃತಿ ಇದು. ಮರೆಯಲಾಗದ ಪಾತ್ರ ಸೃಷ್ಟಿಯನ್ನು ಇಲ್ಲಿ ಕಾಣಬಹುದು. ಪ್ಯಾಸ್ಟರ್ನಾಕ್ನ ಡಾಕ್ಟರ್ ಜಿವಾಗೊ (ಇಂಗ್ಲಿಷ್ ಭಾಷಾಂತರ: 1958) ಒಬ್ಬ ಮನುಷ್ಯನ ಜೀವನ, ಆತ ಉಳಿಸಿಹೋದ ಸ್ಮರಣೆ-ಇವನ್ನು ನಲವತ್ತು ವರ್ಷಗಳ ಅವಧಿಯ ಕ್ರಿಯೆಯಲ್ಲಿ ಚಿತ್ರಿಸುತ್ತದೆ. ಆಧುನಿಕ ರಷ್ಯದ 40 ವರ್ಷಗಳ ಚರಿತ್ರೆಯ ಹೋರಾಟ, ಭರವಸೆ, ಕಷ್ಟ, ನಿರಾಸೆ-ಎಲ್ಲವನ್ನು ಕಾದಂಬರಿ ಅಡಕಮಾಡಿಕೊಂಡಿದೆ. ಭೀಕರವೂ ವಿಷಣ್ಣವೂ ಆದ ಘಟನೆಗಳ ಮಧ್ಯೆ ಜೀವನದ ಧೀರ ಸ್ವೀಕಾರವನ್ನು ಇಲ್ಲಿ ಕಾಣಬಹುದು. ಮಾನವನ ಸ್ವಾತಂತ್ರಪ್ರೇಮದ ನೆಲದಲ್ಲಿ ಬೇರುಬಿಟ್ಟ ನೋವು, ಪ್ರೀತಿಗಳನ್ನು ರೂಪಿಸಿದ ಕೃತಿ ಇದು. ಜರ್ಮನಿಯ ಥಾಮಸ್ ಮ್ಯಾನ್ನದಿ ಮ್ಯಾಜಿಕ್ ಮೌಂಟನ್ (1925) ಕಾದಂಬರಿಯ ನಾಯಕ ಕಾಲ, ದೇಶಗಳ ಅರಿವೆ ಮಾಸಿಹೋಗುವ; ಸಮಕಾಲೀನ ಜಗತ್ತಿನ ಘರ್ಷಣೆ, ಚಲನೆ, ಗೊಂದಲಗಳಿಂದ ದೂರವಾದ ಆವರಣದಲ್ಲಿ ಅಂದರೆ ಕ್ಷಯರೋಗದ ಆಸ್ಪತ್ರೆಯಲ್ಲಿ ಇರುವಂಥವ. ಈ ಕಾದಂಬರಿಯಲ್ಲಿ ಹಲವು ಅರ್ಥಗಳ ಪದರಗಳು ಒಂದಕ್ಕೊಂದು ಅಂಟಿಕೊಂಡಿವೆ. ಏಕಾಂತಜೀವನ ಮತ್ತು ಸಾವುಗಳ ಆಕರ್ಷಣೆಗಳನ್ನು ಗೆದ್ದು ತನ್ನ ಜನರ ಸೇವೆಗೆ ಮುಡಿಪಾಗಲು ನಿಶ್ಚಯಿಸುವ ನಾಯಕ ತನ್ನ ವ್ಯಕ್ತಿತ್ವದಿಂದ ರಾಷ್ಟ್ರೀಯತೆಯನ್ನು ಮೀರಿದ ಆಧುನಿಕ ಮಾನವನ ಪ್ರತಿನಿಧಿಯಾಗುತ್ತಾನೆ. ಇದೇ ದೇಶದ ಕಾಫ್ಕನದಿ ಕ್ಯಾಸಲ್ಗೆ (1926) ವಿಮರ್ಶಕರು ವಿವಿಧ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಹಳ್ಳಿಯಲ್ಲಿ ಕೆಲಸಮಾಡಲು ಬರುವ ತರುಣನೊಬ್ಬ ಪ್ರಾಸಾದದೊಳಗಿನ ಅದೃಶ್ಯ ಅಧಿಕಾರಿಗಳಿಂದ ನಿರ್ದೇಶನ ಪಡೆಯುತ್ತಾನೆ ; ತನ್ನ ಅಧಿಕಾರವನ್ನು ಸ್ಥಾಪಿಸಲು ಹಲವು ಘರ್ಷಣೆಗಳಲ್ಲಿ ಸಿಕ್ಕಿಕೊಳ್ಳುತ್ತಾನೆ ; ಜಗತ್ತಿನಲ್ಲಿ ಕಾಲದ ಚಲನೆ ನಿಂತುಹೋದಂತೆ ಭಾಸವಾಗುತ್ತದೆ ; ದೃಶ್ಯಗಳೆಲ್ಲ ಕತ್ತಲೆಯಲ್ಲಿ ಸಾಗುತ್ತವೆ. ಜಗತ್ತಿನಲ್ಲಿ ಮನುಷ್ಯನ ಏಕಾಕಿತನದ ಅನುಭವಕ್ಕೆ ಮರೆಯಲಾಗದ ಅಭಿವ್ಯಕ್ತಿ ಇಲ್ಲಿ ದೊರೆಯುತ್ತದೆ.
ಜಗತ್ತಿನ ಪ್ರಸಿದ್ಧ ಕಾದಂಬರಿಗಳಲ್ಲಿ ಮೇಲಿನವು ಕೆಲವು. ಒಬ್ಬನೇ ಓದುಗನಿಗೆ ಟಾಲ್ಸ್ಲಾಯ್ಯ [[ವಾರ್ ಅಂಡ್ ಪೀಸ್]], [[ಆನ ಕರಿನೀನ]], ದಾಸ್ತಯೆವ್ಸ್ಕಿಯ [[ಕ್ರೈಮ್ ಅಂಡ್ ಪನಿಷ್ಮೆಂಟ್]], ಕರಮಜೋವ್ ಸಹೋದರರು-ಇಂಥ ಕೃತಿಗಳಲ್ಲಿ ಒಂದನ್ನು ಆರಿಸಿ ಇನ್ನೊಂದನ್ನು ಬಿಡುವುದು ಕಷ್ಟವಾದೀತು.
== ಪ್ರಸ್ತುತ ಪರಿಸ್ಥಿತಿ ==
ಕಾದಂಬರಿಯ ಜಗತ್ತು ದಿನದಿನವೂ ಗೊಂದಲಗೊಳ್ಳುತ್ತಿದೆ. ಹಾಗೆಯೇ ಹೊಸ ಧೀರ ಪ್ರಯೋಗಗಳಿಂದಲೂ ಬೆರಗುಪಡಿಸುವ ಸಾಧನೆಗಳಿಂದಲೂ ಶ್ರೀಮಂತಗೊಳ್ಳುತ್ತಿದೆ ; ವಿಸ್ತಾರವಾದ ಹರಹನ್ನು ಒದಗಿಸಿಕೊಡುವ ಈ ಮಾಧ್ಯಮ ಬಾಳಿಗೆ ಜಟಿಲವೂ ಸೂಕ್ಷ್ಮವೂ ಆದ ಪ್ರತಿಕ್ರಿಯೆಯ ಆಭಿವ್ಯಕ್ತಿಗೆ ಬಹು ಸಮರ್ಥವಾಗಿ ಹೊಂದಿಕೊಂಡಿದೆ ; ಜೀವನ ಜಟಿಲವಾದಂತೆ ಹೊಸ ಪ್ರಯೋಗಗಳಿಗೂ ಹೊಸ ಸಾಧನೆಗಳಿಗೂ ತೆರೆದು ನಿಂತಿದೆ.
ಪ್ರಾಯಶಃ ಕಾದಂಬರಿ ಕ್ಷೇತ್ರದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ, ಅದರ ಹಿಂದಿನ ಎರಡು ಶತಮಾನಗಳಲ್ಲಿ ನಡೆದುದಕ್ಕಿಂತ ಹೆಚ್ಚು ಪ್ರಯೋಗಗಳಾಗಿವೆ. ಬೇರೆ ಬೇರೆ ದೇಶಗಳ ಮತ್ತು ಭಾಷೆಗಳ ಕಾದಂಬರಿಗಳು ಅನುವಾದವಾಗುತ್ತಿದ್ದು. ಈ ಸಾಹಿತ್ಯ ಪ್ರಕಾರದ ಅಧ್ಯಯನವು ಹೊಸ ರೂಪಗಳನ್ನು ತಾಳುತ್ತಿದೆ. ಸೈಯ್ನ್ನಿನ [[ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್|ಗೇಬ್ರಿಯಲ್ ಗಾರ್ಸಿಯಾ ಮಾಕ್ವೇಸ್]]ನ `ಒಂದು ನೂರು ವರ್ಷಗಳ ಏಕಾಂತ' (ಒನ್ ಹನ್ಡ್ರೆರ್ ಇಯರ್ಸ್ ಆಫ್ ಸಾಲಿಟ್ಯೂಡ್) ಆಫ್ರಿಕಾಖಂಡದ ನೈಜೀರಿಯದ ಚಿನುವ ಅಚೇಬಿಯ' ಎಲ್ಲ ಬೇರೆ ಬೇರೆಯಾಗಿ ಬೀಳುತ್ತವೆ' (ಥಿಂಗ್ಸ್ ಫಾಲ್ ಅಪಾರ್ಟ್') ಇಂಥ ಕಾದಂಬರಿಗಳು ಈಗ ಕನ್ನಡಿಗರಿಗೂ ಪರಿಚಿತ. ಕನ್ನಡದಲ್ಲಿಯೇ [[ಪೂರ್ಣಚಂದ್ರ ತೇಜಸ್ವಿ|ತೇಜಸ್ವಿಯವರ]] 'ಕರ್ವಾಲೋ'ಯಿಂದ ಕಾ.ತ. ಚಿಕ್ಕಣ್ಣನವರ 'ದಂಡೆ'ಯವರೆಗೆ ಎಷ್ಟು ಪ್ರಯೋಗಗಳಾಗಿವೆ!
ಜಗತ್ತಿನ ಕಾದಂಬರೀ ಸಾಹಿತ್ಯ, ಅದ್ಭುತವಾಗಿ ಬೆಳೆಯುತ್ತಿದೆ. [[ಹಾಸನ ರಾಜಾರಾವ್|ಹಾಸನದ ರಾಜಾರಾಯ]]ರ `ದ ಸರ್ಪೆಂಟ್ ಅಂಡ್ ದಿ ರೋಪ್'ನಿಂದ ಆರುಂಧತಿ ರಾಯ್ ಅವರ `ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್'ವರೆಗೆ ಭಾರತೀಯರು ಇಂಗ್ಲಿಷಿನಲ್ಲಿ ಬರೆದ ಹಲವು ಕಾದಂಬರಿಗಳು ಪಾಶ್ಚಾತ್ಯ ದೇಶಗಳಲ್ಲಿ ಗಮನ ಸೆಳೆದಿವೆ. ಕ್ಲಾದ್ ಸಿಮೋನ್, ಐಸಾಕ್ ಭಾಷೆ ವಿಸ್ ಸಿಂಗರ್, ಗುಂಥರ್ ಗ್ರಾಸ್, ಮೊದಲಾದವರ ಕಾದಂಬರಿಗಳು ಅನುವಾದ ಗೊಂಡು ನಮಗೆ ಕಾದಂಬರಿಯ ಸ್ವರೂಪದ ಹೊಸ ಆಯಾಮಗಳನ್ನು ಪರಿಚಯ ಮಾಡಿಕೊಟ್ಟಿವೆ. ಹಿಂದೆ ಕಾದಂಬರಿಯ ಕಥಾವಸ್ತು, ಪಾತ್ರ ವರ್ಣನೆ ಮೊದಲಾದ ಅಂಶಗಳನ್ನು ಆಧರಿಸಿ ಕಾದಂಬರಿಯ ಅಧ್ಯಯನವನ್ನು ಮಾಡಲಾಗುತ್ತಿತ್ತು. ಈ ವಿಧಾನವು ಬೆಳೆಯುತ್ತಿರುವ ಕಾದಂಬರಿಯ ಅಧ್ಯಯನಕ್ಕೆ ಸಾಲದಾಗಿ, `ಪಾಯಿಂಟ್ ಆಫ್ ವ್ಯೂ', `ಪ್ಯಾರಡಾಕ್ಸ್', `ಸಿಂಬಲ್', `ಟೆನ್ಷನ್', `ಟೆಕ್ನೀಕ್ ಆ್ಯಸ್ ಡಿಸ್ಕವರಿ' ಮೊದಲಾದ ಪರಿಕಲ್ಪನೆಗಳು ಮಾಡಿಬಂದಿವೆ ಹೀಗೆ ಕಾದಂಬರಿಯ ತಾನು ವಿಸ್ತಾರಗೊಂಡು ವಿಮರ್ಶೆಯನ್ನೂ ಬೆಳೆಸುತ್ತಿದೆ.
==ಉಲ್ಲೇಖಗಳು==
{{Reflist}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾದಂಬರಿ}}
==ಹೊರಗಿನ ಕೊಂಡಿಗಳು==
* [http://chilume.com/?cat=13 ಕನ್ನಡ ಕಾದಂಬರಿಗಳು], ಚಿಲುಮೆ.ಕಾಂ
[[ವರ್ಗ:ಕಾದಂಬರಿಗಳು|*]]
[[ವರ್ಗ:ಸಾಹಿತ್ಯ ಪ್ರಕಾರಗಳು]]
a5n1xa3glvs05daxhymra7h8jgwaazx
1109480
1109479
2022-07-29T02:47:06Z
2401:4900:49A1:11F5:0:0:1021:D467
/* ಕನ್ನಡದಲ್ಲಿ */
wikitext
text/x-wiki
'''ಕಾದಂಬರಿ'''ಯು [[ಕಥೆ|ಕಥನ]] [[ಸಾಹಿತ್ಯ]]ದ ಒಂದು ಪ್ರಕಾರ.
ಒಂದು ದೃಷ್ಟಿಯಿಂದ ನೋಡಿದರೆ ಕಾದಂಬರಿ ಎನ್ನುವ ಸಾಹಿತ್ಯರೂಪದ ಚರಿತ್ರೆ ದೀರ್ಘವಾದುದೇ. ಆದರೆ ಇಂದು ಸಾಮಾನ್ಯವಾಗಿ ಈ ಪದದಿಂದ ನಿರ್ದೇಶಿಸುವ ಸಾಹಿತ್ಯರೂಪದ ಚರಿತ್ರೆ ಕಳೆದ ಇನ್ನೂರು ವರ್ಷಗಳದ್ದು. ಮಹಾಕಾವ್ಯ, ನಾಟಕ ಇಂಥ ರೂಪಗಳಿಗೆ ಪಾಶ್ಚಾತ್ಯ ಸಾಹಿತ್ಯದಲ್ಲಿ ಇರುವ ದೀರ್ಘ ಚರಿತ್ರೆ ಇದಕ್ಕಿಲ್ಲ. ಹೀಗಾಗಿ, ಸ್ಫುಟವಾಗಿ ರೂಪುಗೊಂಡು ಸ್ಪಷ್ಟವಾಗಿ ಹೆಸರಿಸಬಹುದಾದ ಆದಿಕೃತಿ ಈ ರೂಪಕ್ಕಿಲ್ಲ. [[ಆಂಗ್ಲ|ಇಂಗ್ಲಿಷಿನ]] ನಾವೆಲ್ ಪದವೇ [[ಲ್ಯಾಟಿನ್|ಲ್ಯಾಟಿನಿನ]] ನೋವಸ್, ಎಂದರೆ ಹೊಸದು, ಎನ್ನುವ ಪದದಿಂದ ಬಂದದ್ದು.
== ಭಾರತದಲ್ಲಿ ==
ಕನ್ನಡದಲ್ಲಿ ಕಾದಂಬರಿ ಎಂಬ ಹೆಸರು ಪ್ರಚುರವಾದುದು ಬಹುಶಃ [[ಬಾಣ]]ನ ಕಾದಂಬರಿಯಿಂದ. ಬಾಣನ ಕಾದಂಬರಿ ಗದ್ಯದಲ್ಲಿ ರೂಪುಗೊಂಡಿರುವ ಸಂಕೀರ್ಣ ಕಥೆ. ಅದರಲ್ಲಿ ಕಾದಂಬರಿ, ಮಹಾಶ್ವೇತೆ, ಚಂದ್ರಾಪೀಡ, ಪುಂಡರೀಕ, ಕಪಿಂಜಲ, ಶೂದ್ರಕ - ಮೊದಲಾದ ವ್ಯಕ್ತಿಗಳ ಜೀವನವೃತ್ತಾಂತ ನಿರೂಪಿತವಾಗಿದೆ. ಕೆಲವೇಳೆ ಕಥೆ ಭೂಲೋಕದಿಂದ ಗಂಧರ್ವಲೋಕಕ್ಕೂ ಇಂದಿನ ಜೀವನದಿಂದ ಮುಂದೆ ಮೂರು ಜನ್ಮಗಳಿಗೂ ಹರಿದಾಡುತ್ತವೆ. ಇಂಥದ್ದೇ ಕಥೆಗಳನ್ನು ಕಾದಂಬರಿ ಎಂಬ ಸಾಮಾನ್ಯ ನಾಮದಿಂದ ಕರೆದಿರುವುದು ಉಚಿತವಾಗಿಯೇ ಇದೆ. [[ತೆಲುಗು]] ಮೊದಲಾದ ಭಾಷೆಗಳಲ್ಲಿ ನಾವೆಲ್, ನಾವೆಲು ಎಂಬ ಪದಗಳೂ ಬಳಕೆಯಲ್ಲಿವೆ. [[ಬಂಗಾಳಿ ಭಾಷೆ|ಬಂಗಾಳಿ]] ಭಾಷೆಯಲ್ಲಿ ಕಾದಂಬರಿಯನ್ನು ಉಪನ್ಯಾಸ ಎನ್ನಲಾಗುತ್ತದೆ.
== ಕನ್ನಡದಲ್ಲಿ ==
ಕನ್ನಡದಲ್ಲಿ ಈ ಎಪ್ಪತ್ತು ವರ್ಷಗಳಲ್ಲಿ ಕಾದಂಬರಿ ಕ್ಷೇತ್ರ ವಿಫಲವಾಗಿ ಬೆಳೆದಿದೆ. ಮರಾಠಿ, ಬಂಗಾಳೀ, ತಮಿಳು, ತೆಲುಗು, ಇಂಗ್ಲಿಷ್ ಮೊದಲಾದ ಭಾಷೆಗಳಿಂದ ಉತ್ತಮ ಕಾದಂಬರಿಗಳನ್ನು ಅನುವಾದ ಮಾಡಿಕೊಳ್ಳಲಾಗಿದೆ. ಅಲ್ಲದೆ ಪ್ರಸಿದ್ಧ ಲೇಖಕರಾದ ಶಿವರಾಮ ಕಾರಂತ, ಕುವೆಂಪು, [[ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ)|ರಾವಬಹದ್ದೂರ]], [[ಅನಕೃ]], [[ತರಾಸು]], [[ಮಾಸ್ತಿ ವೆಂಕಟೇಶ ಅಯ್ಯಂಗಾರ್]], [[ಕೆ.ವಿ.ಅಯ್ಯರ್|ಕೆ.ವಿ. ಅಯ್ಯರ್]], [[ಬಿ. ಪುಟ್ಟಸ್ವಾಮಯ್ಯ]]-ಮೊದಲಾದವರು ಈ ಕ್ಷೇತ್ರದಲ್ಲಿ ವಿಫಲವಾಗಿ ಕೆಲಸಮಾಡಿದ್ದಾರೆ.
ಆ ವಿವರಗಳಿಗೆ ನೋಡಿ [[ಕನ್ನಡದಲ್ಲಿ ಕಾದಂಬರಿ ಸಾಹಿತ್ಯ]]
== ಗುಣಲಕ್ಷಣಗಳು ==
ಪಾಶ್ಚಾತ್ಯ ಕಾದಂಬರಿ ರೂಪದ ಪ್ರಭಾವ ಇಡೀ ಜಗತ್ತಿನ ಸಾಹಿತ್ಯದ ಮೇಲೆ ಹಬ್ಬಿದೆ ಎನ್ನಬಹುದು. ಕಳೆದ ಇನ್ನೂರೇ ವರ್ಷಗಳಲ್ಲಿ ಇದು ಸಾಧಿಸಿರುವ ವೈವಿಧ್ಯದಿಂದ ಇದರ ವಿವರಣೆಯೇ ಕಷ್ಟಸಾಧ್ಯವಾಗಿದೆ. [[ಜೇನ್ ಆಸ್ಟಿನ್|ಜೇನ್ ಆಸ್ಟೆನ]]ಳ ಹಮ್ಮು-ಬಿಮ್ಮು (ಪ್ರೈಡ್ ಅಂಡ್ ಪ್ರೆಜುಡಿಸ್), [[ಲಿಯೊ ಟಾಲ್ಸ್ಟಾಯ್|ಟಾಲ್ಸ್ಟಾಯಿಯ]] ಸಮರ ಮತ್ತು ಶಾಂತಿ (ವಾರ್ ಅಂಡ್ ಪೀಸ್), [[ಜೇಮ್ಸ್ ಜಾಯ್ಸ್|ಜೇಮ್ಸ್ ಜಾಯ್ಸನ]] ಯೂಲಿಸಿಸ್, ಬೋರಿಸ್ ಪ್ಯಾಸ್ಟರ್ನಾಕ್ನ ಡಾಕ್ಟರ್ ಜಿವಾಗೊ, [[ಶಿವರಾಮ ಕಾರಂತ|ಕಾರಂತ]]ರ ಮರಳಿ ಮಣ್ಣಿಗೆ, [[ಕುವೆಂಪು]] ಅವರ ಕಾನೂರು ಹೆಗ್ಗಡಿತಿ, ಗಸ್ಟಾವ್ ರಾಬ್ನ ಸಬೇರಿಯ-ಇಂಥ ಎಲ್ಲ ಕಾದಂಬರಿಗಳಿಗೂ ಅನ್ವಯಿಸುವಂಥ ಪರಿಪೂರ್ಣವಾದ ವಿವರಣೆಯನ್ನು ರೂಪಿಸುವುದು ತುಂಬ ಜಟಿಲವಾದ ಪ್ರಯತ್ನ. ಒಂದು ಮಹತ್ತ್ವದ ಅರ್ಥದ ಐಕ್ಯ ಸಾಧಿತವಾಗುವಂತೆ ಒಂದಕ್ಕೊಂದನ್ನು ಹೊಂದಿಸಿದ ಕಾಲ್ಪನಿಕ ಸನ್ನಿವೇಶಗಳ ಶ್ರೇಣಿಯ ವೃತ್ತಾಂತವೇ ಕಾದಂಬರಿ; ಕಥಾವಸ್ತು ಅರ್ಥದಲ್ಲಿ ಪ್ರತೀಕಾತ್ಮಕವೂ ಆಗುವಂತೆ ವೃತ್ತಾಂತದ ಪ್ರಗತಿಯ ಪ್ರತಿಬಿಂದುವಿನಲ್ಲಿ ಕಥಾವಸ್ತುವಿನ ಉದ್ದೇಶಿತ ಅರ್ಥಸ್ತರಗಳಿಗೆ ಮತ್ತೆ ಮತ್ತೆ, ಹಾಗೂ ಒಟ್ಟಿನಲ್ಲಿ ಪುಷ್ಟಿ ಕೊಡುವಂತೆ ಹಿನ್ನೋಟ ಮತ್ತು ನಿರೀಕ್ಷಣೆಗಳ ನಡುವೆ ಸಂಬಂಧವನ್ನು ಏರ್ಪಡಿಸಬಲ್ಲ ಭಾಷೆಯಲ್ಲಿ ಸನ್ನಿವೇಶಗಳು ನಿರೂಪಿತವಾಗಿರಬೇಕು, ವೃತ್ತಾಂತ ಗಮನಾರ್ಹವಾದ ಗಾತ್ರವನ್ನು ಪಡೆದಿರಬೇಕು-ಎನ್ನುವುದು ಒಟ್ಟಿನಲ್ಲಿ ಕಾದಂಬರಿಯ ಅಧ್ಯಯನಕ್ಕೆ ಸಹಾಯಕವಾಗುವ ವಿವರಣೆ. ಕಥಾವಸ್ತು ಮತ್ತು ಸನ್ನಿವೇಶಗಳು ಅನಿವಾರ್ಯವಾಗಿ ಪಾತ್ರಗಳನ್ನು ಒಳಗೊಳ್ಳಬೇಕು ಎಂಬುದು ಸ್ವಯಂವೇದ್ಯ.
ಈ ವಿವರಣೆಯಿಂದ ಕಾದಂಬರಿ ಮೇಲ್ಮೈಯಲ್ಲಿ ನಾವು ಗ್ರಹಿಸಬಹುದಾದ ಸನ್ನಿವೇಶಗಳ ನಿರೊಪಣೆಯೊಂದಿಗೆ ಅಂತರ್ಗತವಾದ ಒಂದು ಅರ್ಥವಿನ್ಯಾಸವನ್ನು ಸಾಧಿಸಲು ಪ್ರಯತ್ನಿಸುತ್ತದೆ. ಎಂದಂತಾಯಿತು. ಮುಂದೇನಾಯಿತು ಎಂಬ ಸಹಜವಾದ ಕುತೂಹಲವನ್ನು ತಣಿಸುವ ಮಟ್ಟದಲ್ಲಿ ಮಾತ್ರ ನಿಲ್ಲದೆ ಕಥಾವಸ್ತುವಿನ ನಿರ್ವಹಣೆ ಇನ್ನೂ ಗಹನವಾದ ಜೀವನದ ಅನುಭವದ ಸ್ತರಕ್ಕೆ ಓದುಗನನ್ನು ಕೊಂಡೊಯ್ಯಲು ಸಮರ್ಥವಾದರೊಳ್ಳೆಯದು. ಕೃತಿಯ ಮೌಲ್ಯನಿರ್ಣಯ ಮಾಡುವಾಗ ಈ ಅನುಭವದ ಸ್ಪುಟತ್ವ ಮತ್ತು ಗಹನತೆ ಮತ್ತು ಅದರ ಸಂವಹನದ ಸಾಮಥ್ಯಗಳು ಗಮನಿಸಬೇಕಾದ ಅಂಶಗಳಾಗುತ್ತವೆ. ಕಾದಂಬರಿಯ ಕಥಾವಸ್ತು ಕಾಲ್ಪನಿಕ ಸನ್ನಿವೇಶಗಳ ಶ್ರೇಣಿಯನ್ನು ಒಳಗೊಂಡಿರುತ್ತದೆಯಾದರೂ ಅದು ನಿರೂಪಿಸುವ ಘಟನೆಗಳು ನಿಜವಾಗಿ ನಡೆದುವು. ಅದರ ವೃತ್ತಾಂತ ಅಕ್ಷರಶ: ನಿಜ ಎಂಬ ಭಾವನೆಯನ್ನೇ ಮೂಡಿಸಲು ಕಾದಂಬರಿ ಪ್ರಯತ್ನಿಸುತ್ತದೆ. [[ಐತಿಹಾಸಿಕ ಕಾದಂಬರಿ|ಚಾರಿತ್ರಿಕ ಕಾದಂಬರಿ]]ಯಲ್ಲಿ ಕೆಲವು ಘಟನೆಗಳು ಕೆಲವು ಪಾತ್ರಗಳು ಒಮ್ಮೊಮ್ಮೆ ಕಥಾವಸ್ತುವಿನ ರೂಪರೇಖೆಕೂಡ-ಚರಿತ್ರೆಯಿಂದ ತೆಗೆದುಕೊಂಡವಾಗಿದ್ದು. ಆ ಮಟ್ಟಿಗೆ ಅವುಗಳಲ್ಲಿ ಚಾರಿತ್ರಿಕ ಸತ್ಯವಿರಬಹುದು. ಆದರೆ ಅವು ಕಾದಂಬರಿಯ ಐಕ್ಯಕ್ಕೆ ಭಂಗ ಬರುತ್ತದೆ. ಸನ್ನಿವೇಶಗಳ ಶ್ರೇಣಿ ಕಥಾವಸ್ತುವನ್ನು ಓದುಗರ ಮುಂದಿಡುವ ಸಾಧನ. ಸನ್ನಿವೇಶಗಳ ಜೋಡಣೆಯಲ್ಲಿ ಒಂದು ಆಂತರಿಕ ಸಂಬಂಧವಿರಬೇಕು. ಸಾಮಾನ್ಯವಾಗಿ ನಾವು ಕಾಣುವುದು ಪಾತ್ರ, ಆವರಣಗಳ ಸಂಬಂಧ. ಪಾತ್ರ ತನ್ನ ಆವರಣಕ್ಕೆ ಒಂದು ರೀತಿಯಲ್ಲಿ ಪ್ರತಿಕ್ರಿಯೆಯನ್ನು ಸೂಚಿಸುತ್ತದೆ. ಇದರಿಂದ ಸನ್ನಿವೇಶ ಮಾರ್ಪಾಡಾಗುತ್ತದೆ. ಇಲ್ಲವೆ ಇನ್ನೊಂದು ಸನ್ನಿವೇಶ ಏರ್ಪಡುತ್ತದೆ. ಆವರಣ ಪಾತ್ರದ ಮೇಲೆ ಒಂದು ರೀತಿಯ ಒತ್ತನ್ನು ಹಾಕುತ್ತದೆ. ಹೀಗೆ ಪಾತ್ರ ಮತ್ತು ಹೊರ ಜಗತ್ತುಗಳ ಪರಸ್ಪರ ಪ್ರತಿಕ್ರಿಯೆಯಿಂದ ಸನ್ನಿವೇಶಗಳ ಸರಪಳಿ ಬೆಳೆಯುತ್ತ ಹೋಗುತ್ತದೆ. ಪಾತ್ರದ ಸ್ವಭಾವ ಬಹುಮಟ್ಟಿಗೆ ನಾವು ಕಾದಂಬರಿಗಳಲ್ಲಿ ಕಾಣುವಂತೆ ಕ್ರಿಯೆಯಲ್ಲಿ ವ್ಯಕ್ತವಾಗುತ್ತದೆ; ಕ್ರಿಯೆ ಪಾತ್ರದ ಮೇಲೆ ಪ್ರಭಾವವನ್ನು ಬೀರುತ್ತದೆ. ಪಾತ್ರ-ಕ್ರಿಯೆಗಳ ನಿಕಟ ಸಂಬಂಧದ ಕಲ್ಪನೆ ಪಾಶ್ಚಾತ್ಯ ಸಾಹಿತ್ಯದಲ್ಲಿ ಅರಿಸ್ಟಾಟಲನ ಪ್ರಭಾವದಿಂದ ರೂಪಿತವಾದದ್ದು. [[ಜಪಾನ್|ಜಪಾನಿನಲ್ಲಿ]] ಹನ್ನೊಂದನೆಯ ಶತಮಾನದಲ್ಲಿ ರಚಿತವಾದ ದಿ ಟೇಲ್ ಆಫ್ ಗೆಂಜಿಯಂಥ ಕಾದಂಬರಿಯಲ್ಲಿ ಪಾತ್ರಗಳ ಮನೋವ್ಯಾಪರದ ಚಿತ್ರಣ ಸೂಕ್ಷ್ಮವಾಗಿದೆ. ಆದರೆ ಕೃತಿಯಲ್ಲಿ ಕ್ರಿಯೆ ಪಾತ್ರಗಳ ನಡುವೆ ಕಾರ್ಯ-ಕಾರಣ ಸಂಬಂಧ ಕಾಣುವುದಿಲ್ಲ. ಥಾಮಸ್ ಹಾರ್ಡಿಯ ಕಾದಂಬರಿಗಳಲ್ಲೂ ಕ್ರಿಯೆಯನ್ನು ಪಾತ್ರಗಳಲ್ಲದೆ ಪಾತ್ರಗಳಿಗಿಂತ ಹೆಚ್ಚಾಗಿ ಕಾಣದ ಶಕ್ತಿಯೊಂದು ನಡೆಸುತ್ತದೆ. ವಿಶ್ವದಲ್ಲಿ ಮಾನವನ ಸ್ಥಿತಿ ಅಸಂಬದ್ಧವೆಂಬ ತತ್ತ್ವವನ್ನು ರೂಪಿಸುವ ಕೃತಿಯಲ್ಲಿಯೂ ಇಂಥ ಕಾರ್ಯ-ಕಾರಣ ಸಂಬಂಧ ಕಾಣುವುದು ಸಾಧ್ಯವಿಲ್ಲ. ಪಾತ್ರ-ಕ್ರಿಯೆಗಳಿಗಿರುವ ನಿಕಟ ಸಂಬಂಧವನ್ನು ಕಾದಂಬರಿಕಾರನ ದೃಷ್ಟಿ ಹೀಗೆ ಗುರುತಿಸಬಹುದು. ಕಾದಂಬರಿಯ ಮೂಲಕ ಅರ್ಥ ವಿನ್ಯಾಸವನ್ನು ಸಂವಹನಗೊಳಿಸಲು ಕಾದಂಬರಿಕಾರನಿಗಿರುವ ಒಂದು ಸಾಧನವೆಂದರೆ ಭಾಷೆ. ಕಾದಂಬರಿಯ ವೃತ್ತಾಂತವನ್ನು ಮುಂದುವರಿಸುವುದು ಮಾತ್ರವೇ ಭಾಷೆಯ ಕೆಲಸವಲ್ಲ. ಒಂದು ಚಿತ್ರದ ರಸಾನುಭವವಾಗಬೇಕಾದರೆ ಇಡೀ ಕೃತಿ ಒಂದು ಏಕವಾಗಿ ಅನುಭವವಾಗಬೇಕು. ವಿಸ್ತಾರವಾದ ಕೃತಿಯನ್ನು ಒಂದು ಏಕವಾಗಿ ನಮ್ಮ ಅನುಭವಕ್ಕೆ ತಂದುಕೊಡುವುದರಲ್ಲಿ ಬಹುಮುಖ್ಯ ಸಾಧನ ಭಾಷೆ. ನಮ್ಮ ಗಮನ ಹಿಂದೆ ನಡೆದುದರತ್ತ ಹೋಗುವಂತೆ ಮತ್ತು ಮುಂದೆ ನಡೆಯಬಹುದಾದುದರತ್ತ ಮತ್ತೆ ಮತ್ತೆ ಸಾಗುವಂತೆ ಮಾಡಿ ಕೃತಿಯ ಭಾಷೆ ಇಡೀ ಕೃತಿಯ ಏಕವನ್ನು ಅನುಭವಕ್ಕೆ ತಂದುಕೊಡುತ್ತದೆ. ಕಾದಂಬರಿ ಘಟನೆಗಳ ಸ್ತರದಲ್ಲಿ ಮಾತ್ರ ಮುಂದುವರಿಯದೆ ಅರ್ಥವನ್ನು ವಿಸ್ತರಿಸುತ್ತ ಹೋಗುವುದು ಸಾಧ್ಯವಾಗುವುದೂ ಭಾಷೆಯನ್ನು ಎಚ್ಚರಿಕೆಯಿಂದ, ಕಲಾತ್ಮಕವಾಗಿ ಬಳಸುವುದರಿಂದ.
ಕಾದಂಬರಿಯ ಕನಿಷ್ಠ ಗಾತ್ರ ಇಷ್ಟೆ ಇರಬೇಕು ಎಂದು ನಿಯಮ ಮಾಡುವುದು ಅಸಾಧ್ಯ. ಕಿರುಕಾದಂಬರಿಗೂ (ನಾವೆಲೆಟ್) ಕಾದಂಬರಿಗೂ ನಡುವೆ ರೇಖೆಯನ್ನು ಎಲ್ಲಿ ಎಳೆಯ ಬೇಕು ಎಂಬುದನ್ನು ಅಂತಿಮವಾಗಿ ನಿರ್ಣಯಿಸುವುದು ಸಾಧ್ಯವಿಲ್ಲ. ಇ.ಎಂ.ಡಬ್ಲ್ಯು. ಟಲ್ಯಾರ್ಡ್ ಎಂಬ ವಿಮರ್ಶಕ ಕಾದಂಬರಿಯಲ್ಲಿ ಕಡೆಯ ಪಕ್ಷ 20,000 ಪದಗಳಿರಬೇಕು ಎಂದಿದ್ದಾನೆ. ಸ್ವತಃ ಕಾದಂಬರಿಕಾರನಾದ [[ಇ.ಎಂ. ಫಾರ್ಸ್ಟರ್|ಇ.ಎಂ. ಫಾರ್ಸ್ಟರ್]] ಕಾದಂಬರಿ ಎಂದರೆ ಒಂದು ನಿರ್ದಿಷ್ಟ ಉದ್ದದ ಕಾಲ್ಪನಿಕ ಗದ್ಯ ಕೃತಿ ಎಂದು ಹೇಳಿ. ನಿರ್ದಿಷ್ಟ ಉದ್ದ ಎಂದರೆ ಕನಿಷ್ಟ 50,000 ಪದಗಳು ಎನ್ನುತ್ತಾನೆ. ಹೆನ್ರಿ ಜೇಮ್ಸ್ನದಿ ಟರ್ನ್ ಅಫ್ ದಿ ಸ್ಕ್ರೂ. [[ಮಾಸ್ತಿ ವೆಂಕಟೇಶ ಅಯ್ಯಂಗಾರ್|ಶ್ರೀನಿವಾಸ]]ರ ಸುಬ್ಬಣ್ಣ-ಇಂಥ ಕೃತಿಗಳು ಕಿರುಕಾದಂಬರಿಗಳೇ ಎಂಬ ಬಗ್ಗೆ ಭಿನ್ನಾಭಿಪ್ರಾಯವಿರುವುದು ಸಾಧ್ಯ.
ಅಧ್ಯಯನದ ಅನುಕೂಲಕ್ಕಾಗಿ ಕಥಾವಸ್ತು ಪಾತ್ರ, ಸನ್ನಿವೇಶ, ಭಾಷೆ, ಎಂದು ಬೇರೆ ಬೇರೆ ಅಂಶಗಳನ್ನು ಕುರಿತು ನಾವು ಮಾತನಾಡಬಹುದಾದರೂ ಇವೆಲ್ಲವೂ ಹೊಂದಿಕೊಂಡಾಗಲೇ ಮಹತ್ತ್ವದ ಅರ್ಥದ ಸಾಕ್ಷಾತ್ಕಾರವಾಗುವುದು. ಇದಾಗದಿದ್ದರೆ ಕೃತಿ ವಿಫಲವಾದಂತೆ. ಈ ಹೊಂದಾಣಿಕೆಯನ್ನು ಸಾಧಿಸುವುದು ಕಾದಂಬರಿಯ ತಂತ್ರ. ಕಾದಂಬರಿಕಾರನ ತಂತ್ರ ಕಾದಂಬರಿಯನ್ನು ಸ್ವಾರಸ್ಯಗೊಳಿಸುವುದು ಮಾತ್ರವಲ್ಲ, ಕಾದಂಬರಿಯ ಎಲ್ಲ ಅಂಶಗಳ ಮೇಲೆ ನಿಯಂತ್ರಣವನ್ನು ಸ್ಥಾಪಿಸಿ, ಕೃತಿಯಲ್ಲಿ ರೂಪಗೊಳ್ಳಬೇಕಾದ ಅರ್ಥದ, ಅನುಭವದ ದೃಷ್ಟಿಯಿಂದ ಉಚಿತವಾದ ಪ್ರಾಧಾನ್ಯವನ್ನು ನಿರ್ಧರಿಸಿ ಇಡೀ ಕೃತಿಯ ನಿರ್ವಹಣೆಯನ್ನು ಮಾಡಬೇಕಾಗುತ್ತದೆ. ಗಾಢವಾದ ಅರ್ಥವೇನೂ ಸ್ಪುರಿಸುವಂತೆ ಪ್ರಯತ್ನಿಸದೆ ಜೀವನಕ್ಕೆ ಉತ್ಸಾಹ ಮತ್ತು ವಿಶ್ವಾಸಗಳ ಪ್ರತಿಕ್ರಿಯೆಯನ್ನು ಮಾತ್ರ ಮೂಡಿಸುವ ಸಾಹಸ ಕಾದಂಬರಿಗಳಲ್ಲಿ ಅಂದರೆ [[ಆರ್.ಎಲ್.ಸ್ಟೀವನ್ಸನ್|ಆರ್.ಎಲ್.ಸ್ಟೀವನ್ ಸನ್ನನ]] ದಿ ಟ್ರಷರ್ ಐಲೆಂಡ್, [[ಡೇನಿಯಲ್ ಡಪೋ]]ನ; [[ರಾಬಿನ್ಸನ್ ಕ್ರೂಸೋ]] ಇಂಥ ಕೃತಿಗಳಲ್ಲಿ, ಪಾತ್ರಕ್ಕಿಂತ ಸನ್ನಿವೇಶಗಳು ಪ್ರಧಾನ; ಪಾತ್ರಗಳು ಸರಳ. ಭಾಷೆ ಧ್ವನಿಯನ್ನು ಹೆಚ್ಚಾಗಿ ಬಳಸಬೇಕಾಗಿಲ್ಲ. ಸ್ಪಷ್ಟವಾದ ತರ್ಕದ ಸಂಬದ್ಧತೆಯಿಲ್ಲದೆ ಮನಸ್ಸಿನಲ್ಲಿ ಹರಿಯುವ ಭಾವನೆಗಳ ಅನುಭವವನ್ನು ತಂದುಕೊಡುವ ಪ್ರಜ್ಞಾಪ್ರವಾಹಕಾದಂಬರಿಯಲ್ಲಿ ಸನ್ನಿವೇಶ ಗೌಣ; ಭಾಷೆಯ ಮಹತ್ತ್ವ ಬಹು ಹೆಚ್ಚಿನದು. ಜೇಮ್ಸ್ ಜಾಯ್ಸನ ಯೂಲಿಸಿಸ್ನಲ್ಲಿ ಇದನ್ನು ಕಾಣಬಹುದು. ಹೊರಜಗತ್ತು ಮತ್ತು ಒಳಜಗತ್ತುಗಳ ಬಹುಮುಖ ವ್ಯಾಪಾರಗಳ ನಿಕಟ ಸಂಬಂಧವನ್ನು ಅನುಭವಕ್ಕೆ ತಂದುಕೊಡುವ ಕಾದಂಬರಿಯಲ್ಲಿ ಸನ್ನಿವೇಶ, ಪಾತ್ರಗಳೆರಡಕ್ಕೂ ಸಮನಾದ ಪ್ರಾಧ್ಯಾನ್ಯ-ಜೇನ್ ಆಸ್ಟೆನಳ ಕಾದಂಬರಿಗಳಲ್ಲಿ ಕಾಣುವಂತೆ. ಇಂಥ ಕಾದಂಬರಿಗಳ ಮುಖ್ಯ ಪಾತ್ರಗಳು ಹಲವು ಗುಣಗಳನ್ನು ತಳೆದಿರುತ್ತವೆ. ಅವುಗಳ ಸ್ವಭಾವಿಕ ಅನೇಕ ಮುಖಗಳಿರುತ್ತವೆ. ಒಂದೇ ವಾಕ್ಯದಲ್ಲಿ ಅವುಗಳ ಸ್ವಭಾವವನ್ನು ಸಂಗ್ರಹಿಸುವುದಾಗಲೀ ಯಾವುದಾದರೊಂದು ಮಾತು ಅಥವಾ ವಿಲಕ್ಷಣತೆ ಆಯಾ ಪಾತ್ರವನ್ನು ಸಂಪೂರ್ಣವಾಗಿ ತೋರಿಸಿಬಿಡಬಲ್ಲದು ಎಂದು ಆರಿಸುವುದಾಗಲೀ ಸಾಧ್ಯವಿಲ್ಲ. ಇಂಥ ಪಾತ್ರಗಳನ್ನು ದುಂಡು ಅಥವಾ ತುಂಬಿದ (ರೌಂಡ್) ಪಾತ್ರಗಳೆನ್ನುತ್ತಾರೆ. ಆದರೆ ಯಾವ ಕಾದಂಬರಿಯೂ ಈ ಬಗೆಯ ಪಾತ್ರಗಳನ್ನು ಮಾತ್ರವೇ ಒಳಗೊಂಡಿರಲು ಸಾಧ್ಯವಿಲ್ಲ. ಏಕೆಂದರೆ ಇಂಥ ಪಾತ್ರಗಳ ವಿಕಸನಕ್ಕೆ ತಕ್ಕಷ್ಟು ಅವಕಾಶ ಬೇಕು. ಡಬ್ಲ್ಯು. ಎಂ. ಥ್ಯಾಕರೆಯ ಜಂಬದ ಜಾತ್ರೆಯಲ್ಲಿನ (ವ್ಯಾನಿಟಿ ಫೇರ್) ಬೆಕಿಷಾರ್ಪ್ ಇಂಥ ಪಾತ್ರ. ಕಾದಂಬರಿಯಲ್ಲಿ ಇಂಥ ಎರಡು ಮೂರು ಪಾತ್ರಗಳನ್ನು ಸೃಷ್ಟಿಸಲು ಸಾಧ್ಯ. ಒಂದು ಗುಣ ಅಥವಾ ಭಾವನೆಯ ಮೂರ್ತಿಯಾದ ಪಾತ್ರವನ್ನು ಚಪ್ಪಟೆ (ಫ್ಲ್ಯಾಟ್) ಪಾತ್ರ ಎನ್ನುತ್ತಾರೆ. [[ವಾಲ್ಟರ್ ಸ್ಕಾಟ್]]ನ ಲ್ಯಾಮರ್ಮೋರ್ನ ವಧು (ದಿ ಬ್ರೈಡ್ ಆಫ್ ಲ್ಯಾಮರ್ಮೋರ್) ಎಂಬ ಕಾದಂಬರಿಯಲ್ಲಿ ಬಾಲ್ಡರ್ಸ್ಟನ್ ಇಂಥ ಪಾತ್ರ. ಯಜಮಾನನ ಬಡತನವನ್ನು ಬಚ್ಚಿಡುವುದೇ ಇವನ ಜೀವನದ ಸಾರ್ಥಕ್ಯ. ಇಂಥವು ಪಾತಿನಿಧಿಕ ಪಾತ್ರಗಳು. ಚಪ್ಪಟೆ ಪಾತ್ರ ಎಂದ ಮಾತ್ರಕ್ಕೆ ಅದು ಸಪ್ಪೆಯಾಗಬೇಕಾಗಿಲ್ಲ ಎನ್ನುವುದನ್ನು ಚಾಲ್ರ್ಸ್ ಡಿಕನ್ಸ್ನ ಮಿ. ಮಿಕಾಬರ್ನಂಥ ಹಲವು ಪಾತ್ರಗಳು ತೋರಿಸಿಕೊಟ್ಟಿವೆ. ಇಡೀ ಗುಂಪುಗಳನ್ನೇ ಚಿತ್ರಿಸುವ ಕಾದಂಬರಿಗಳಲ್ಲಿ ಪಾತ್ರಗಳು, ಸನ್ನಿವೇಶಗಳು, ಭಾಷೆ ಎಲ್ಲ ಕೆಲವು ನಿರೀಕ್ಷಿಸುತ್ತಾರೆ. ಈ ನಿರೀಕ್ಷಣೆಗಳನ್ನು ಸಫಲಗೊಳಿಸಿಯೂ ಹೊಸತನವನ್ನು ತಂತ್ರದ ಮೂಲಕ ಸಾಧಿಸಬೇಕು. ಹೀಗೆ ಎಲ್ಲ ಕಾದಂಬರಿಗಳಲ್ಲೂ ಎಲ್ಲ ಅಂಶಗಳಿಗೂ ಸಮಾನವಾದ ಇಲ್ಲವೆ ಒಂದೇ ಬಗೆಯ ಪ್ರಾಧಾನ್ಯ ದೊರೆಯುವುದಿಲ್ಲ. ಈ ಎಲ್ಲ ಅಂಶಗಳನ್ನೂ ಬಳಸಿ, ಬೆರೆಸಿ, ಹೊಸದೊಂದು ಜಗತ್ತನ್ನು ಕಾದಂಬರಿಕಾರ ಸೃಷ್ಟಿಸಬೇಕು. ಈ ಜಗತ್ತಿನ ಸೃಷ್ಟಿಕರ್ತನಾದ ಆತ ಕೃತಿ ಮೂಡಿಸಬೇಕಾದ ಅನುಭವಕ್ಕೆ ಭಂಗಬಾರದಂತೆ ಎಲ್ಲ ವಿವರಗಳನ್ನೂ ಆರಿಸಬೇಕು. ಸಮನ್ವಯಗೊಳಿಸಬೇಕು. ತಾನು ಆ ಜಗತ್ತಿನಲ್ಲಿದ್ದೂ ಹೊರಗೆ ನಿಲ್ಲಬೇಕು. ಆತನ ಮತ್ತು ಆತ ಸೃಷ್ಟಿಸುವ ಜಗತ್ತಿನ ಸಂಬಂಧವನ್ನು ಆತನ ಧಾಟಿ (ಟೋನ್) ಓದುಗರಿಗೆ ತಿಳಿಸಿಕೊಡುತ್ತದೆ. ನಾವು ವಾಸಿಸುವ ಜಗತ್ತಿನಂತೆಯೇ ಇದ್ದೂ ವಿವರಗಳ ಆಯ್ಕೆ ಮತ್ತು ಜೋಡಣೆಯಿಂದ ವಿಶಿಷ್ಟವಾಗುವ ಜಗತ್ತಿನ ಸೃಷ್ಟಿ ಸಾಧ್ಯವಾಗುವುದು ಕಾದಂಬರಿಕಾರನ ತಂತ್ರದಿಂದ.
== ಚರಿತ್ರೆ : ಉಗಮ, ವಿಕಾಸ, ವೈವಿಧ್ಯ ==
ಪ್ರಾರಂಭದಲ್ಲಿಯೇ ಸೂಚಿಸಿದಂತೆ ಒಂದು ರೀತಿಯಲ್ಲಿ ಈ ಸಾಹಿತ್ಯರೂಪ ಹಳೆಯದೇ; ಮತ್ತೊಂದು ರೀತಿಯಲ್ಲಿ ಈಚೆಗಿನದು. ಕಥೆ ಕೇಳುವ ಆಸಕ್ತಿ. ಕಥೆ ಹೆಣೆಯುವ ಬಯಕೆ ಮನುಷ್ಯನಲ್ಲಿ ಆಳವಾದುವು. ಈಗ ನಮಗೆ ತಿಳಿದಿರುವಂತೆ ಪ್ರಪಂಚದಲ್ಲಿ ಅತ್ಯಂತ ಪ್ರಾಚೀನ ಕಾದಂಬರಿಗಳು [[ಈಜಿಪ್ಟ್]] ದೇಶದವು. ಪ್ರಾಯಶ: ಕ್ರಿ.ಪೂ. 20, 21ನೆಯ ಶತಮಾನಗಳಿಗೆ ಸೇರಿದ ಕೆಲವು ಕೃತಿಗಳು ದೊರತಿವೆ. ಇವನ್ನು ಕಾದಂಬರಿಗಳು ಎನ್ನಬಹುದು. ಇವುಗಳಲ್ಲಿ ಹಾಸ್ಯ ಮತ್ತು ವಿಡಂಬನೆ ಪ್ರಧಾನವಾಗಿವೆ. ಇವು ಅರಸನನ್ನೂ ಹಾಸ್ಯಮಾಡುತ್ತವೆ. ಬಾಕ್ ಸ್ಯಾದ ರಾಜಕುಮಾರಿ ಎಂಬುದು ಭಾವಪ್ರಧಾನವಾದ ಕಾದಂಬರಿ. ಸಿನುಹೆ ಎಂಬುದು ನೌಕಾಘಾತಕ್ಕೆ ಸಿಕ್ಕ ನಾಯಕನ ಕಥೆ. ರೋಮಿನ ಲೂಸಿಅಸ್ ಅಪೂಲಿಅಸ್ನ (ಕ್ರಿ.ಶ. 2ನೆಯ ಶತಮಾನ) ಬಂಗಾರದ ಕತ್ತೆ ಎಂಬ ಕಥೆಯಲ್ಲಿ ತರುಣ ತತ್ತ್ವಜ್ಞಾನಿಯೊಬ್ಬ ಕತ್ತೆಯಾಗಿ ಮಾರ್ಪಡುತ್ತಾನೆ. ಈ ಸ್ಥಿತಿಯಲ್ಲಿ ಆತ ಕಂಡ ನೋಟಗಳೂ ಕೇಳಿದ ಮಾತುಗಳೂ ಮನುಷ್ಯರ ಪ್ರಪಂಚವನ್ನು ಒಂದು ಹೊಸ ರೀತಿಯಲ್ಲಿ ಚಿತ್ರಿಸುತ್ತವೆ. ಈ ಪುಸ್ತಕ ಮುಂದಿನ ಕಾದಂಬರಿಕಾರರಿಗೆ ಸ್ಪೂರ್ತಿ ನೀಡಿತೆನ್ನಲಾಗಿದೆ. ಜಪಾನಿನಲ್ಲಿ ಸುಮಾರು ಹತ್ತನೆಯ ಶತಮಾನದಲ್ಲಿ ಮುರಾಸಾಕಿ ಎಂಬಾಕೆ ಬರೆದ ಗೆಂಜಿಯ ಕಥೆ ಬಹು ಆಶ್ಚರ್ಯಕರವಾದ ಕೃತಿ. ಹಲವು ಹೆಣ್ಣುಗಳೊಡನೆ ಸರಸವಾಡಿದ ತರುಣನ ಕಥೆ ಇದು. ಆದರೆ ಇದರಲ್ಲಿನ ಮಾನಸಿಕ ಅನುಭವಗಳ ವಿವರಗಳು ಇಂದಿಗೂ ಬೆರಗುಗೊಳಿಸುವಂಥವು. ಚೀನದಲ್ಲಿ ಹದಿಮೂರನೆಯ ಶತಮಾನದಲ್ಲಿಯೇ ಸಾಹಸದ ಕಥೆಗಳು ಜನಪ್ರಿಯವಾಗಿದ್ದುವೆಂದು ತೋರುತ್ತವೆ.
ಆದರೆ ಪ್ರಭಾವ ಮತ್ತು ವಿಕಸನದ ದೃಷ್ಟಿಯಿಂದ ಆಧುನಿಕ ಪಾಶ್ಚಾತ್ಯ ಕಾದಂಬರಿಯೇ ಮುಖ್ಯವಾಗಿದೆ. ಈ ಕಾದಂಬರಿಯ ಚರಿತ್ರೆ ಹ್ರಸ್ವವಾದುದೇ. ಸ್ಟೇನ್ ದೇಶದ [[ಸರ್ವ್ಯಾಂಟಿಸ್]]ನ (1605-1615) [[ಡಾನ್ ಕ್ವಿಕ್ಸಟ್]] ಮತ್ತು ಇಂಗ್ಲೆಡಿನ ಜಾನ್ ಬನ್ಯನನ (1678-79) ಯಾತ್ರಿಕನ ಮುನ್ನಡೆ (ದಿ ಪಿಲ್ಗ್ರಿಮ್ಸ್ ಪ್ರೋಗ್ರೆಸ್) ಇವನ್ನು ಪ್ರಾರಂಭದ ಕಾದಂಬರಿಗಳೆಂದು ಭಾವಿಸಿದರೂ ಇದರ ಚರಿತ್ರೆ ಸುಮಾರು 400-550 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಹದಿನೆಂಟನೆಯ ಶತಮಾನದಲ್ಲಿ ಮಧ್ಯಮ ವರ್ಗದ ಪ್ರಾಬಲ್ಯ. ಅದರ ಅಭಿರುಚಿ ಮತ್ತು ಬೇಡಿಕೆಗಳು ಕಾದಂಬರಿಯ ವಿಕಾಸಕ್ಕೆ ನೆರವಾದುವು.
ಈ ಕಾದಂಬರಿಯ ತಾಯಿ ಬೇರು ಮಹಾಕಾವ್ಯಗಳಲ್ಲಿದೆ. ವಿಶಾಲವಾದ ಹಂದರದ ಮೇಲೆ ಹಬ್ಬಿಸಿದ ಹಲವಾರು ಪಾತ್ರಗಳನ್ನೊಳಗೊಂಡು ಒಂದು ಕೇಂದ್ರದೃಷ್ಟಿಯ ನಿರ್ವಹಣೆಗೆ ಒಳಪಟ್ಟ ಕಥೆಯನ್ನು ಎರಡರಲ್ಲಿಯೂ ಕಾಣಬಹುದು. ಮುಖ್ಯ ವ್ಯತ್ಯಾಸ ಎಂದರೆ ಮಹಾಕಾವ್ಯದ ಮಾಧ್ಯಮ ಪದ್ಯ. ಕಾದಂಬರಿಯ ಮಾಧ್ಯಮ ಗದ್ಯ. ಆದರೆ ಕಾದಂಬರಿ ಮಹಾಕಾವ್ಯಕ್ಕೆ ನೇರವಾದ ಉತ್ತರಾಧಿಕಾರಿಯಾಗಲಿಲ್ಲ. ಮಧ್ಯಯುಗದ ಪ್ರಣಯದ ಮತ್ತು ವಿರೋಚಿತ ಸಾಹಸಗಳ ಕಥೆಗಳು (ರೊಮಾನ್ಸ್ಗಳು) ಬಹು ಜನಪ್ರಿಯವಾಗಿದ್ದುವು. ಪ್ರಾಚೀನ ಕಾವ್ಯಗಳು, ಷಾರ್ಲಮನ್ನನ ಕಥೆಗಳು ಮತ್ತು ಆರ್ಥರ್ ದೊರೆಯ ಕಥೆಗಳು ಈ ರೊಮಾನ್ಸ್ಗಳಿಗೆ ಆಗರ. ಇವುಗಳಲ್ಲಿ ಕೆಲವು ಪದ್ಯ ಮಾಧ್ಯಮವನ್ನೂ ಕೆಲವು ಗದ್ಯ ಮಾಧ್ಯಮವನ್ನೂ ಬಳಸಿಕೊಂಡುವು. ಕ್ರಮೇಣ ದೀರ್ಘ ಕಥನಗಳ ಜನಪ್ರಿಯತೆ ಹೆಚ್ಚಿತು. ಇಂಥ ಒಂದೊಂದು ಕಥೆಯೂ ಹಲವು ಘಟನೆಗಳ ಸರಪಳಿ, ಅಷ್ಟೆ. ಏಕನಾಯಕನೇ ಇವನ್ನು ಒಂದುಗೂಡಿಸುವ ಅಂಶ. ಅಭಿರುಚಿ ಬದಲಾದಂತೆ ಗದ್ಯಕಥೆ ಹೆಚ್ಚು ಜನಪ್ರಿಯವಾಗಿ, ಕಥನ ಕವನಗಳು ವಿರಳವಾದುವು. ಹಲವು ಪಾತ್ರಗಳಲ್ಲಿ ಒಂದರ ಪ್ರಾಧಾನ್ಯ, ಗದ್ಯ ಮಾಧ್ಯಮ ಮುಂತಾದುವನ್ನು ಕಾದಂಬರಿ ರೊಮಾನ್ಸ್ಗಳಿಂದ ಪಡೆಯಿತು. ಕಾಲ ಕಳೆದಂತೆ, ರೊಮಾನ್ಸು ಕಾದಂಬರಿಗೆ ಸ್ಥಾನವನ್ನು ತೆರವು ಮಾಡಿಕೊಟ್ಟತು. ರೊಮಾನ್ಸ್ಗಳಲ್ಲಿ ಹಲವು ಘಟನೆಗಳು ಒಂದನ್ನೊಂದು ಹಿಂಬಾಲಿಸುತ್ತಿದ್ದುವು. ಆಗಲೇ ಹೇಳಿದಂತೆ ಇವನ್ನು ಒಟ್ಟುಗೂಡಿಸುವ ಅಂಶ ಕೇಂದ್ರದಲ್ಲಿ ಒಬ್ಬ ನಾಯಕನ ಸ್ಥಾನ ಮಾತ್ರವೇ. ಘಟನೆಗಳಿಗೆ ಇನ್ನೂ ನಿಕಟವಾದ ಸಂಬಂಧವನ್ನು ಕಲ್ಪಿಸಿ, ಕ್ರಿಯೆ ಪಾತ್ರದ ಸ್ವಭಾವದಿಂದ ರೂಪಿತವಾಗುವಂತೆ ಮಾಡಿದಾಗ ಕಾದಂಬರಿ ಜನ್ಮತಾಳಿತು. (ಕ್ರಿಯೆಯಲ್ಲಿ ಸ್ವಭಾವ ಪ್ರಕಟವಾಗುವುದು ಕಾದಂಬರಿಗೆ ನಾಟಕದಿಂದ ಬಂದ ಅಂಶ ಎಂದು ಕೆಲವರು ವಿಮರ್ಶಕರ ಅಭಿಪ್ರಾಯ). ಈ ದೃಷ್ಟಿಯಿಂದಲೇ ಸರ್ವ್ಯಾಂಟಿಸನ ಡಾನ್ ಕ್ವಿಕ್ಸಟ್ ಯೂರೋಪಿನ ಕಾದಂಬರಿ ಎನ್ನುವುದು. ಆದರೂ ಕ್ರಿಯೆ, ಪಾತ್ರಗಳ ಈ ನಿಕಟ ಸಂಬಂಧವನ್ನು ಸ್ಥಾಪಿಸಿದ ಡಾನ್ ಕ್ವಿಕ್ಸಟ್ ಪರಂಪರೆ ಬೆಳೆದುದು ನಿಧಾನವಾಗಿಯೆ. 1678ರಲ್ಲಿ ಫ್ರಾನ್ಸಿನಲ್ಲಿ ಪ್ರಕಟವಾದ ಲ ಪ್ರಿನ್ಸೆಸ್ ದ ಕ್ಲೀವ್ಸ್ ಎಂಬುದು ರೊಮಾನ್ಸ್ ಮತ್ತು ಕಾದಂಬರಿಗಳ ಮಧ್ಯೆ ತೂಗಾಡುತ್ತಿದೆ. ಇಂಗ್ಲೆಂಡಿನಲ್ಲಿ ಆಫ್ ಬೆನ್ (1640-89) ಮತ್ತು ವಿಲಿಯಂ ಕಾನ್ಗ್ರೀವರ (1670-1729) ಕೃತಿಗಳು ರೊಮಾನ್ಸ್ಗೆ ಸಮೀಪವಾದುವು. ಬನ್ಯನನ ದಿ ಪಿಲ್ಗ್ರಿಮ್ಸ್ ಪ್ರೋಗ್ರೆಸಿನ ಅನಂತರ ಇಂಗ್ಲಿಷ್ ಭಾಷೆಯಲ್ಲಿ ಕಾದಂಬರಿ ಎಂದು ಗುರುತಿಸಬಹುದಾದ, ಸಂಪೂರ್ಣವಾಗಿ ಲೌಕಿಕದೃಷ್ಟಿಯಿಂದ ಪ್ರೇರಿತವಾದ ಮೊದಲ ಕೃತಿ ಎಂದರೆ ಡೇನಿಯಲ್ ಡಪೋನ ರಾಬಿನ್ಸನ್ ಕ್ರೂಸೊ (1719). ಆದರೆ ಡಫೋಗೆ ತಾನು ಹೊಸದೊಂದು ಸಾಹಿತ್ಯರೂಪದಲ್ಲಿ ಕೃತಿಗಳನ್ನು ರಚಿಸುತ್ತಿದ್ದೇನೆ ಎನ್ನುವ ಅರಿವೇ ಇದ್ದಂತೆ ಕಾಣುವುದಿಲ್ಲ. ಈ ಅರಿವನ್ನು ಇಂಗ್ಲೆಂಡಿನಲ್ಲಿ ನಾವು ನೋಡುವುದು ಹೆನ್ರಿ ಫೀಲ್ಡಿಂಗ್ (1707-1754) ಮತ್ತು ಸ್ಯಾಮ್ಯುಅಲ್ ರಿಚರ್ಡ್ಸನ್ (1689-1791)-ಇವರ ಕಾದಂಬರಿಗಳಲ್ಲಿ.
ಹದಿನೆಂಟನೆಯ ಶತಮಾನದಲ್ಲಿ ಯೂರೋಪಿನ ಹಲವು ದೇಶಗಳಲ್ಲಿ ಕಾದಂಬರಿ ಬೇರುಬಿಟ್ಟತು. ಅಲ್ಲಿಂದ ಇನ್ನೂರು ವರ್ಷಗಳಲ್ಲಿ ಅದು ಬೆರಗುಗೊಳಿಸುವ. ದಿಗ್ಭ್ರಾಂತಗೊಳಿಸುವ ಎಂದರೂ ತಡೆದೀತು. ವೈವಿಧ್ಯದಿಂದ ಬೆಳೆದಿದೆ. ಸಮಾಜದ ಸ್ಥಿತಿ, ಸಮಕಾಲೀನ ನಂಬಿಕೆಗಳು. ಹೆಚ್ಚಿನ ಸೌಲಭ್ಯ. ಪ್ರಯಾಣದ ಸೌಕರ್ಯ, ವಿಜ್ಞಾನದ ಬೆಳೆವಣಿಗೆ ತಂತ್ರಜ್ಞಾನದ ಕೊಡುಗೆಗಳು-ಎಲ್ಲ ಕಾದಂಬರಿಯ ಮೇಲೆ ಪ್ರಭಾವವನ್ನು ಬೀರಿವೆ. ಅಮೆರಿಕದ ನೀಗ್ರೊ ಗುಲಾಮರ ಜೀವನವನ್ನು ನಿರೂಪಿಸುವ, ಹ್ಯಾರಿಯೆಟ್ ಬೀಚರ್ ಸ್ಟೌಳ ಕೃತಿ-ಅಂಕಲ್ ಟಾಮ್ಸ್ ಕ್ಯಾಬಿನ್ ಸಮಾಜದ ಸ್ಥಿತಿಯಿಂದ ಪ್ರೇರಿತವಾಗಿದೆ. ಚಾರಲ್ಸ್ ಡಿಕನ್ಸ್ ಹತ್ತೊಂಬತ್ತನೆಯ ಶತಮಾನದಲ್ಲಿನ ಇಂಗ್ಲೆಂಡಿಗೆ ಅನಾಥಾಲಯಗಳು, ಕೆಲವು ಖಾಸಗಿ ಶಾಲೆಗಳು ಮತ್ತು ಸೆರೆಮನೆಗಳ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾನೆ. [[ಫ್ರಾನ್ಜ್ ಕಾಫ್ಕ]]ನ ಕಾದಂಬರಿಗಳು ಆಧುನಿಕ ಜಗತ್ತಿನಲ್ಲಿ ಮಾನವನ ಒಂಟಿತನದ ನೋವಿಗೆ ಹೃದಯಸ್ಪಶಿಯಾದ ಅಭಿವ್ಯಕ್ತಿ ನೀಡುತ್ತವೆ. ಹತ್ತೊಂಬತ್ತನೆಯ ಶತಮಾನದಲ್ಲಿ ಇಂಗ್ಲೆಂಡಿನ ನಿಯತ ಕಾಲಿಕಗಳು ಧಾರವಾಹಿಯಾಗಿ ಕಾದಂಬರಿಗಳನ್ನು ಪ್ರಕಟಿಸುವ ಹೊಸ ವಿಧಾನವನ್ನು ಪ್ರಾರಂಭಿಸಿದುವು. ಇದರಿಂದ ಕಾದಂಬರಿಕಾರನಿಗೂ ಓದುಗನಿಗೂ ಹೊಸ ಬಾಂಧವ್ಯ ಏರ್ಪಟ್ಟಿತು. ಪ್ರತಿಭಾಗದ ಮುಕ್ತಾಯವೂ ಓದುಗನಲ್ಲಿ ಮುಂದಿನ ಭಾಗವನ್ನು ಓದುವಂತೆ ಪ್ರಚೋದಿಸುವಂತಿರಬೇಕಾದ್ದು ಅನಿವಾರ್ಯವಾಯಿತು. ಇದು ಕ್ರಿಯೆಯ ನಿರ್ವಹಣೆಯ ಮೇಲೆ ಪ್ರಭಾವ ಬೀರಿತು. ಇಡೀ ಕೃತಿ ಪ್ರಕಟವಾಗಿರದಿದ್ದುದರಿಂದ ಓದುಗರ ಬೇಕು-ಬೇಡಗಳು ಕಾದಂಬರಿಯ ಮೇಲೆ ಪ್ರಭಾವ ಬೀರುವುದು ಸಾಧ್ಯವಾಯಿತು. ಥ್ಯಾಕರೆ ಮತ್ತು ಡಿಕನ್ಸ ಓದುಗರ ಬೇಡಿಕೆಗೆ ತಲೆಬಾಗಿ ತಮ್ಮ ಪಾತ್ರಗಳ ಸ್ವಭಾವವನ್ನೊ ಕೃತಿಯ ಮುಕ್ತಾಯವನ್ನೊ ಮಾರ್ಪಡಿಸಿದುದುಂಟು. ಪ್ರಯಾಣ ಸುಲಭವಾಗಿ ಜಗತ್ತಿನ ವಿವಿಧ ಭಾಗಗಳ, ಅಲ್ಲಿಯ ಕೃತಿಗಳ ಪರಿಚಯ, ಚಲನಚಿತ್ರಗಳ ಪ್ರದರ್ಶನ-ಇವು ಹೆಚ್ಚಿದಂತೆ ಒಂದು ದೇಶದ ಕಾದಂಬರಿಗಳು ಮತ್ತೊಂದು ದೇಶದ ಕಾದಂಬರಿಗಳ ಮೇಲೆ ಪ್ರಭಾವ ಬೀರುವುದು ಪ್ರಾರಂಭವಾಯಿತು. ವಿಧಾನ ಮತ್ತು ತಂತ್ರಜ್ಞಾನಗಳ ಬೆಳೆವಣಿಗೆ ವ್ಶೆಜ್ಞಾನಿಕ ಕಾದಂಬರಿಗಳನ್ನು ಬೆಳೆಸಿದೆ. ಫ್ರಾನ್ಸಿನ [[ಜೂಲ್ಸ್ ವರ್ನ್]] (1828-1905), ಇಂಗ್ಲೆಂಡಿನ [[ಎಚ್. ಜಿ. ವೆಲ್ಸ್]] (1866-1946) ಮೊದಲಾದವರು ವಿಜ್ಞಾನದ ಆಧಾರದ ಮೇಲೆ ಕಾಲ್ಪನಿಕ ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸಿದರು. ಅಲ್ಲಿಂದ ವೈಜ್ಞಾನಿಕ ಕಾದಂಬರಿ ಸಮೃದ್ಧವಾದ ಬೆಳೆಯನ್ನು ಕಂಡಿದೆ. ವಿಜ್ಞಾನ, ತಂತ್ರಜ್ಞಾನಗಳ ಮುನ್ನಡೆ ಮನುಷ್ಯನ ಜೀವನವನ್ನು ಹೇಗೆ ರೂಪಿಸಿಬಹುದು ಎಂಬ ವಿಚಾರ [[ಆಲ್ಡಸ್ ಹಕ್ಸ್ಲಿ]]ಯಂಥ (1894-1963) ಕಾದಂಬರಿಕಾರರ ಆಸಕ್ತಿಯನ್ನು ಸೆಳೆಯಿತು. ಕಾದಂಬರಿಕಾರರು ಜೀವನವನ್ನು ಕಾಣುವ ದೃಷ್ಟಿಯ ಮೇಲೆ ಹಲವು ಜ್ಞಾನ ವಿಭಾಗಗಳ ಪ್ರಗತಿ ಪ್ರಭಾವ ಬೀರಿದೆ. ಡಾರ್ವಿನನ ಜೀವವಿಕಾಸಸಿದ್ಧಾಂತದಿಂದ ಪ್ರಾರಂಭವಾಗಿ ಹತ್ತೊಂಬತ್ತನೆಯ ಶತಮಾನದಲ್ಲಿ ಜೀವವಿಜ್ಞಾನ ಮತ್ತು ಖಗೋಳ ವಿಜ್ಞಾನಗಳಲ್ಲಿ ಬೆಳೆದು ಜ್ಞಾನ [[ಥಾಮಸ್ ಹಾರ್ಡಿ]]ಯ (1840-1928) ಕಾದಂಬರಿಗಳ ಜಗತ್ತನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿತು. ಮನೋವಿಜ್ಞಾನದ ಪ್ರಗತಿ ಮನುಷ್ಯ ಸ್ವಭಾವದ ಜಟಿಲತೆ ಮತ್ತು ವೈಚಿತ್ರ್ಯಗಳನ್ನು ಅನಾವರಣ ಮಾಡಿದಂದು ಕಾದಂಬರಿಯಲ್ಲಿ ಪ್ರಜ್ಞಾಪ್ರವಾಹ ಪಂಥಕ್ಕೆ ದಾರಿಯಾಯಿತು. ವಾಸ್ತವಿಕತೆ ಎಂದರೇನು, ಸಹಜತೆ ಎಂದರೇನು ಎಂಬಂಥ ಪ್ರಶ್ನೆಗಳಿಗೆ ಕೃತಿಕಾರರು ಕಂಡುಕೊಂಡ ಉತ್ತರಗಳನ್ನು ಪ್ಲೊಬೇರ್, [[ಎಮಿಲಿಜೋಲಾ]], ದಾಸ್ತಯೆವ್ಸ್ಕಿ, ತುಜ್ರ್ಯನೆಫ್, ಚಿಕೊಫ್-ಮೊದಲಾದವರ ಕಾದಂಬರಿಗಳಲ್ಲಿ ಕಾಣಬಹುದು. ಹೀಗೆ ಬೆರಗುಗೊಳಿಸುವ ವೈವಿಧ್ಯದಿಂದ ಕಾದಂಬರಿ ಬೆಳೆದಿದೆ. ಈ ವೈವಿಧ್ಯ ಕಾದಂಬರಿಗಳ ವರ್ಗೀಕರಣದಲ್ಲಿ ಪ್ರತಿಬಿಂಬಿತವಾಗಿದೆ.
== ವರ್ಗೀಕರಣ ==
ವಿಮರ್ಶಕರು ಕಾದಂಬರಿಯನ್ನು ಬೇರೆ ಬೇರೆ ದೃಷ್ಟಿಗಳಿಂದ ವರ್ಗೀಕರಣಮಾಡಿದ್ದಾರೆ. ಒಂದು ಸ್ಥೂಲವಾದ ವಿಂಗಡಣೆ ವಿಚಿತ್ರ ಕಾದಂಬರಿ ಸಾಹಸ ಕಾದಂಬರಿ, ನೈಜ ಕಾದಂಬರಿ ಎಂದು.
ವಿಚಿತ್ರ ಕಾದಂಬರಿಯನ್ನು ರೊಮಾನ್ಸ್ ರೂಪಕ್ಕೆ ಹೋಲಿಸಬಹುದು. ರ್ಯಾಬಿಲೆಸ್ನ (1490-1554) ಗರ್ಗಾಂಟುಅ. [[ಜೋನಾಥನ್ ಸ್ಟಿಫ್ಟ್|ಜೋನಾಥನ್ ಸ್ಟಿಫ್ಟ್]]ನ (1667-1745) ಗಲಿವರ್ಸ್ ಟ್ರಾವಲ್ಸ್ ಇಂಥ ಕೃತಿಗಳು. ಪೌರಾಣಿಕ ಕಥೆಗಳನ್ನು ಹೋಲುವ ಅದ್ಭುತ ಕಥೆಗಳನ್ನು ಕಾದಂಬರಿಕಾರ ಇಲ್ಲಿ ಸೃಷ್ಟಿಸುತ್ತಾನೆ. ವಾಸ್ತವಿಕತೆ, ಸಾಧ್ಯತೆಗಳ ಪ್ರಶ್ನೆಯೇ ಇಲ್ಲಿಲ್ಲ. ಕಾದಂಬರಿಕಾರ ಇಲ್ಲಿ ವಾಸ್ತವಿಕತೆಯನ್ನು ಅಲಕ್ಷಿಸುತ್ತಾನಲ್ಲದೆ ಸಂಕುಚಿತವಾದ ಅರ್ಥದಲ್ಲಿ ಸತ್ಯವಾಗಿರಲು ಸಾಧ್ಯವೇ ಇಲ್ಲದ ಕಥೆಯಿಂದ ಜೀವನದ ಗಹನವಾದ ಸತ್ಯವೊಂದನ್ನು ಮನಗಾಣಿಸಲು ಪ್ರಯತ್ನಿಸುತ್ತಾನೆ. ಗಲಿವರ್ಸ್ ಟ್ರಾವಲ್ಸ್ ವಿವಿಧ ದೃಷ್ಟಿಗಳಿಂದ-ಉದಾತ್ತ, ಪ್ರಾಮಾಣಿಕ ಕುದುರೆಗಳ ದೃಷ್ಟಿಯಿಂದ ಸಹ-ಮನುಷ್ಯನ ಜೀವನವನ್ನು ಕಟುವಾಗಿ ವಿಮರ್ಶಿಸುತ್ತದೆ. ವಾಲ್ಟೇರನ ಕ್ಯಾಂಡೈಡ್, ಸ್ಯಾಮ್ಯುಅಲ್ ಬಟ್ಲರನಎರವ್ಹನ್, ಕಾಫ್ಕನ ದಿ ಕ್ಯಾಸಲ್ (ಮಹಾಸೌಧ) ಇವು ಈ ವಿಭಾಗದ ಕೆಲವು ಕೃತಿಗಳು. ವಿಚಿತ್ರ ಕಾದಂಬರಿಯ ಅಂಶವನ್ನು [[ಬಾಲ್ಜಾಕ್]], ಪ್ರೊಸ್ತ್. [[ಚಾರ್ಲ್ಸ್ ಡಿಕನ್ಸ್|ಡಿಕನ್ಸ್]] ಮೊದಲಾದವರ ಕಾದಂಬರಿಗಳಲ್ಲಿ ಕಾಣಬಹುದು. ಈ ವಿಭಾಗಕ್ಕೆ ನಂಟುತನ ಸಾಹಸದ ಕಾದಂಬರಿಗಳಿಗೆ ಉಂಟಾದರೂ ಇವುಗಳಲ್ಲಿಯೂ ಅದ್ಭುತ ಘಟನೆಗಳೊನ್ನಳಗೊಂಡ ಕಥೆಯುಂಟು. ಆದರೆ ವಿಚಿತ್ರ ಕಾದಂಬರಿಯಲ್ಲಿ ಗಹನ ಸತ್ಯವೊಂದಿದ್ದರೆ,
ಸಾಹಸ ಕಾದಂಬರಿಯಲ್ಲಿ ಕಥೆಯೇ ಮುಖ್ಯ. ಡಫೋನ ರಾಬಿನ್ಸನ್ ಕ್ರೂಸೊ, ಸ್ಟೀವನ್ಸನ್ನನ ಕಿಡ್ನ್ಯಾಪ್ಡ್ ಇಂಥ ಕಾದಂಬರಿಗಳು. ವೆಲ್ಸ್ನ ವೈಜ್ಞಾನಿಕ ರಮ್ಯ ಕಾದಂಬರಿಗಳಲ್ಲಿ ಸಾಹಸ ಕಥೆಗೆ ವಿಜ್ಞಾನದ ಸಂಶೋಧನೆಗಳ ಆಧಾರ ದೊರೆಕಿದೆ.
ಸಾಮಾನ್ಯಜನದ ನಿತ್ಯಜೀವನವನ್ನೇ ವಸ್ತುವಾಗಿಟ್ಟುಕೊಂಡು ರಚಿತವಾದ ನೈಜ ಕಾದಂಬರಿಯ ತಿರುಳೆಂದರೆ ಅವರ ಕಷ್ಟ ಸುಖ, ಆಸೆ ನಿರಾಸೆ, ಸಮಸ್ಯೆ ನೆಲೆಗಳು, ಬಹುಮಟ್ಟಿಗೆ ಇವು ಸ್ತ್ರೀಪುರುಷರ ಆಕರ್ಷಣೀಯ ಕಥೆಗಳು. ಬಹುಮಂದಿಗೆ ಆಸಕ್ತಿಯನ್ನುಂಟುಮಾಡುತ್ತವಾಗಿ ಇವುಗಳ ಸಂಖ್ಯೆಯೂ ಹೆಚ್ಚು. ಗಯಟೆಯ ವರ್ದರ್ನ ದುಃಖಗಳು, ಜೇನ್ ಆಸ್ಟೆನಳ ಪ್ರೈಡ್ ಅಂಡ್ ಪ್ರೆಜುಡಿಸ್, ಷರ್ಲಾಟ್ ಬ್ರಾಂಟಿಯ ಜೇನ್ ಐರ್, ಫ್ಲೋಬೇರ್ನ ಮದಾಂ ಬಾವರಿ, ಟಾಲ್ಸಟಾಯ್ಯ ವಾರ್ ಅಂಡ್ ಪೀಸ್, ದಾಸ್ತಯೆವ್ಸ್ಕಿಯ ದಿ ಈಡಿಯೆಟ್, ಜಾರ್ಜ್ ಮೆರಿಡಿತ್ನ ದಿ ಇಗೋಯಿಸ್ಟ್, ಡಿ.ಎಚ್. ಲರೆನ್ಸ್ನ ಸನ್ಸ್ ಅಂಡ್ ಲವಸ್-ಇಂಥ ಕೆಲವು ಮಹಾಕಾದಂಬರಿಗಳು.
ಕೃತಿಯ ಕ್ರಿಯೆಯ ಕಾಲ ಮತ್ತು ಆವರಣದ ದೃಷ್ಠಿಯಿಂದ ಕಾದಂಬರಿಯನ್ನು ಚಾರಿತ್ರಿಕ ಮತ್ತು ಕಾಲ್ಪನಿಕ (ಚಾರಿತ್ರಿಕವಲ್ಲದ್ದು) ಎಂದು ವಿಭಾಗ ಮಾಡಬಹುದು.
ಚಾರಿತ್ರಿಕ ಕಾದಂಬರಿಯಲ್ಲಿ ಕ್ರಿಯೆ ಚಾರಿತ್ರಿಕವಾದ ಕಾಲದೇಶಗಳಿಗೆ ಸೀಮಿತವಾಗಿರುತ್ತದೆ. ಆ ಆವರಣ ಕಾದಂಬರಿಯ ಪರಿಣಾಮಕ್ಕೆ ಅಗತ್ಯವಾದ ಒಂದು ಅಂಶ. ವಾಲ್ಟರ್ ಸ್ಕಾಟ್ನ ಕೆನಿಲ್ವರ್ತ್ನ ಕ್ರಿಯೆ ರಾಣಿ ಎಲಿಜಬೆತಳ ಕಾಲದ ಇಂಗ್ಲೆಂಡಿನಲ್ಲಿ ನಡೆಯುತ್ತದೆ. ರಾಣಿ ಎಲಿಜಬೆತ್ ಅರ್ಲ್ ಆಫ್ ಲೀಸ್ಟರ್ ಮೊದಲಾದ ಐತಿಕಾಲದ ವ್ಯಕ್ತಿಗಳು ಇಲ್ಲಿ ಬರುತ್ತಾರೆ. ಇಂಥ ಕೃತಿಯಲ್ಲಿ ಕಾದಂಬರಿಕಾರ ತಾನು ಆರಿಸಿಕೊಂಡು ಕಾಲದ ರೀತಿಗಳು, ಸಂಸ್ಥೆಗಳು, ಪದ್ಧತಿಗಳು-ಇವನ್ನಲ್ಲದೆ ಜೀವನಮೌಲ್ಯಗಳನ್ನೂ ಎಚ್ಚರಿಕೆಯಿಂದ ಅಳವಡಿಸಬೇಕಾಗುತ್ತದೆ.
ಚಾರಿತ್ರಿಕವಲ್ಲದ ಕಾದಂಬರಿಯಲ್ಲಿ ಕ್ರಿಯೆ ಸಾಮಾನ್ಯವಾಗಿ ಕಾದಂಬರಿಕಾರನ ಕಾಲಕ್ಕೆ ಸೇರಿದುದು. (ಇದಕ್ಕೆ ಅಪವಾದಗಳೂ ಉಂಟು). ಈ ಕಾದಂಬರಿಗಳಲ್ಲಿ ಕ್ರಿಯೆಯ ಕಾಲ ಅಷ್ಟು ಮುಖ್ಯವಲ್ಲ. ಪಾತ್ರಗಳೆಲ್ಲ ಕಾಲ್ಪನಿಕವೇ. ಪ್ರತಿ ಕಾದಂಬರಿಯ ಮೇಲೆಯೂ ಒಂದು ಯುಗದ ಛಾಯೆ ಬೀಳುತ್ತದೆ ಎನ್ನುವುದು ನಿಜ. ಇಂಗ್ಲೆಂಡಿನ ಜೇನ್ ಆಸ್ಟೆನ್ ಚಾರಿತ್ರಿಕವಾಗಿ ಮಹತ್ವ್ತಪೂರ್ಣ ಕಾಲದಲ್ಲಿದ್ದರೂ ಸಮಕಾಲೀನ ಘಟನೆಗಳ ಪ್ರಸ್ತಾಪವೇ ಆಕೆಯ ಕೃತಿಗಳಲ್ಲಿ ಇಲ್ಲ. ಆದರೂ ರೈಲು ಮುಂತಾದ ಸ್ವಯಂಚಾಲಿತ ವಾಹನಗಳು ಇಲ್ಲದೇ, ಐವತ್ತು ಮೈಲಿಗಳ ಪ್ರಯಾಣ ಎಂದರೆ ಒಂದು ಮುಖ್ಯ ಸಂಗತಿ ಎಂದು ಭಾವಿಸುತ್ತಿದ್ದ ಕಾಲ ವದು ಎಂದು ಆ ಕಾದಂಬರಿಗಳ ಓದುಗ ನೆನಪಿಡುವುದು ಅಗತ್ಯ. ಒಟ್ಟಿನಲ್ಲಿ ಚಾರಿತ್ರಿಕವಲ್ಲದ ಕಾದಂಬರಿಯಲ್ಲಿ ಪಾತ್ರಗಳು, ಘಟನೆಗಳು ಕಾಲ್ಪನಿಕ ಆದರೆ ನಡೆದದ್ದೇ ಅಲ್ಲ; ನಡೆಯಬಹುದಾದದ್ದು.
ಕಾದಂಬರಿಯ ಕ್ರಿಯೆ ಯಾವ ಪ್ರದೇಶದಲ್ಲಿ ನಡೆಯುತ್ತದೆ ಎಂಬ ದೃಷ್ಠಿಯಿಂದ ಕಾದಂಬರಿಗಳನ್ನು ಮತ್ತೊಂದು ರೀತಿಯಲ್ಲಿ ವರ್ಗೀಕರಿಸಬಹುದು. ಕ್ರಿಯೆ ನಡೆಯುವ ಸ್ಥಳ ನಿರ್ದಿಷ್ಟವಾಗಿದ್ದರೂ ಅದು ಮುಖ್ಯವಲ್ಲದ ಕಾದಂಬರಿಗಳು ಹಲವು. ಇನ್ನು ಕೆಲವು ಪ್ರಾದೇಶಿಕ ಕಾದಂಬರಿಗಳಲ್ಲಿ ಕ್ರಿಯೆ ನಡೆಯುವ ವಿಶಿಷ್ಟ ಪ್ರದೇಶದ ರೂಪು ರೇಖೆಗಳ ರೀತಿನೀತಿಗಳ ಪ್ರಭಾವ ಅನಿವಾರ್ಯವಾಗಿ ಪ್ರಮುಖವೆನಿಸಿತ್ತವೆ. ಆ ಪ್ರದೇಶದ ನಿಸರ್ಗದ ಶಕ್ತಿಗಳು ಅಥವಾ ಸಂಪ್ರದಾಯಗಳು ಅಥವಾ ಜೀವನ ವಿಧಾನ ಕ್ರಿಯೆಯ ಮೇಲೆ ನಿರ್ಣಾಯಕ ಪ್ರಭಾವ ಬೀರಿರುತ್ತವೆ. ಸಿಂಕ್ಲೇರ್ ಲೂಯಿಯ ಮೇನ್ ಸ್ಟ್ರೀಟ್ ಇಂಥ ಒಂದು ಕೃತಿ.
ಕಾದಂಬರಿಯ ತಂತ್ರವನ್ನೇ ವರ್ಗೀಕರಣದ ಅಂಶವನ್ನಾಗಿಯೂ ಪರಿಗಣಿಸಬಹುದು (ತಂತ್ರ ಕಾದಂಬರಿಕಾರನ ದೃಷ್ಟಿಯನ್ನು ಹೊಂದಿಕೊಂಡಿರುತ್ತದೆ). ಬಿಗಿಯಾದ ಭಂದವಿಲ್ಲದೆ, ಒಬ್ಬ ನಾಯಕನ ಅನುಭವಗಳನ್ನು ಒಂದಾದ ಮೇಲೊಂದರಂತೆ ಬಿತ್ತರಿಸುವ ಕಾದಂಬರಿಗಳುಂಟು. ಇವು ಎರಡು ಬಗೆಯವು.
ಸಾಹಸವಂತ ಮತ್ತು ಗುಣವಂತ ನಾಯಕನಾದರೆ ಸಾಹಸದ ಕಾದಂಬರಿ ಸೃಷ್ಟಿಯಾಗುತ್ತದೆ. ಸ್ಟೀವನ್ಸನ್ನರ ಟ್ರಷರ್ ಐಲೆಂಡ್ ಇಂಥ ಕೃತಿ. ತುಂಟನಾಯಕನ ಕಥೆಯಲ್ಲಿ ನಾಯಕನೇ ಪಟಿಂಗನಾಗಿರುತ್ತಾನಾಗಿ ನೈತಿಕಮೌಲ್ಯಗಳ ವಿಚಾರ ಅಲ್ಲಿ ಗೌಣ. ಸ್ಪೇನಿನ ಅಲೆಮಾನ್ನ ಗಜ್ಮಾನ್ ದ ಆಲ್ಪಾರಾಚ್(1599-1604), ಫೀಲ್ಡಿಂಗ್ನ ಜೊನಾಥನ್ ವೈಲ್ಡ್ ಮೊದಲಾದ ಕಾದಂಬರಿಗಳು ಒಂದು ಉದ್ದೇಶಿತ ರಚನೆ ಇರುವ ಕಾದಂಬರಿಗಳು. ನಾಟಕೀಯ ಕಾದಂಬರಿಯಲ್ಲಿ ಕ್ರಿಯೆಯ ಬೆಳವಣಿಗೆ ಮುಖ್ಯವಾಗಿ ನಾಟಕೀಯ ದೃಶ್ಯಗಳಿಂದ. ನಾಟಕದಲ್ಲಿನಂತೆ ಪರಿಣಾಮಕಾರಿ ಸನ್ನಿವೇಶಗಳ ಪರಂಪರೆ ಮನಸ್ಸಿನಲ್ಲಿ ಮುಖ್ಯವಾಗಿ ನಿಲ್ಲುತ್ತದೆ, ನಡುವೆ ಅಗತ್ಯವಾದ ಕೊಂಡಿಗಳನ್ನು ಕೃತಿಕಾರ ಒದಗಿಸಿರುತ್ತಾನೆ. ಹೆನ್ರಿ ಜೇಮ್ಸ್ನ ದಿ ಅಂಬಾಸಡರ್ಸ್ ಈ ಬಗೆಯದು. ದೃಶ್ಯಾವಳಿ ಪ್ರಧಾನ ಕಾದಂಬರಿಯಲ್ಲಿ ಕಾದಂಬರಿಕಾರ ನಮ್ಮ ಜೊತೆಗೇ ಇರುವುದರ ಅನುಭವವಾಗುತ್ತದೆ; ನಾವು ಬೆಟ್ಟದ ಮೇಲೆ ನಿಂತು ಸುತ್ತಲಿನ ನಿಸರ್ಗದ ದೃಶ್ಯಗಳ್ನು ಕಂಡಂತೆ ಭಾಸವಾಗುತ್ತದೆ. ಥ್ಯಾಕರೆಯ ವ್ಯಾನಿಟ ಫೇರ್ ಇದಕ್ಕೆ ನಿದರ್ಶನ. ಕಾದಂಬರಿಯಲ್ಲಿ ಒಂದು ಅಥವಾ ಒಂದೆರಡು ಮುಖ್ಯ ಪಾತ್ರಗಳ ಜೀವನವನ್ನು ಅಥವಾ ಜೀವನದ ಒಂದು ಭಾಗವನ್ನು ಘಟನೆಗಳ ಮೂಲಕ ನಿರೂಪಿಸುವುದು ಜೀವನವೃತ್ತಾಂತದ ರೀತಿಯ ಕಾದಂಬರಿಯ ವಿಧಾನ. ಕಾದಂಬರಿಯಲ್ಲಿ ಬಹುಸಂಖ್ಯೆಯವು ಈ ವರ್ಗಕ್ಕೆ ಸೇರುತ್ತವೆ. ಜಗತ್ತಿನ ಮಹಾಕಾದಂಬರಿಗಳಲ್ಲಿ ಹಲವು ಈ ಬಗೆಯವು. ಕಾದಂಬರಿಯ ಪಾತ್ರಗಳಲ್ಲಿ ಒಂದು ತಾನು ಕಂಡಂತೆ ಕಥೆಯನ್ನು ಹೇಳುವುದು ಆತ್ಮವೃತ್ತದ ತಂತ್ರ. ಡಫೋನ ರಾಬಿನ್ಸನ್ ಕ್ರೊಸೊದಿಂದ ಷರ್ಲಾಟ್ ಬ್ರಾಂಟಿಯ ಜೇನ್ ಐರ್, ಜೆ.ಡಿ. ಸ್ಯಾಲಿಂಗರನ ಕ್ಯಾಚರ್ ಇನ್ ದಿ ರೈ ಮತ್ತು [[ಕಾಮೂ]]ನ ದಿ ಸ್ಟ್ರೇಂಜರ್ ವರೆಗೆ ಈ ತಂತ್ರವನ್ನು ಹಲವು ಕೃತಿಗಳು ಬಳಸಿಕೊಂಡಿವೆ. ಡಿಕನ್ಸನ್ ಡೇವಿಡ್ ಕಾಪರ್ಫೀಲ್ಡ್ನಲ್ಲಿ ನಾಯಕನೇ ಕಥೆಯನ್ನು ಹೇಳುತ್ತಾನೆ. ಕೆಲವು ಕಾದಂಬರಿಗಳಲ್ಲಿ ಕಥೆಯನ್ನು ಹೇಳುವವನು ನಗೆಗೀಡಾಗಿ ಮತ್ತೊಂದು ಪಾತ್ರದ ಹಿರಿಮೆಯನ್ನು ತೋರಿಸಲು ಹಿನ್ನೆಲೆಯಾಗುತ್ತಾನೆ. ವೊಡ್ ಹೌಸನ ಹಲವು ಕಾದಂಬರಿಗಳಲ್ಲಿ ಕೇಂದ್ರವ್ಯಕ್ತಿ ಎನ್ನಿಸಿಕೊಳ್ಳಬಹುದಾದ ಬಟ್ರ್ರಮ್ ವೂಸ್ಟರ್, ಆರ್ಥರ್ ಕಾನನ್ಡಾಯ್ಲ್ನ ಷರ್ಲಾಕ್ ಹೋಮ್ಸ್ ಕಾದಂಬರಿಗಳಲ್ಲಿ ನಾಯಕನ ಗೆಳೆಯ ಡಾ.ವ್ಯಾಟ್ಸನ್ ಇಂಥವರು. ಸ್ಯಾಲಿಂಗರನ ದಿ ಕ್ಯಾಚರ್ ಇನ್ ದಿ ರೈ ನಂಥ ಕಾದಂಬರಿಯಲ್ಲಿ ಕಥೆ ಹೇಳುವವನಿಗೆ ತಾನು ಬರೆಹಗಾರ ಎಂಬ ಅರಿವು ಇದ್ದೆ ಇರುತ್ತದೆ. ದಿನಚರಿಗಳು ಮತ್ತು ಕಾಗದಗಳ ಮೂಲಕ ಕಥಾವಸ್ತುವನ್ನು ನಿರೂಪಿಸುವ ಕಾದಂಬರಿಗಳೂ ಉಂಟು.
ಉದ್ದೇಶದ ದೃಷ್ಟಿಯಿಂದಲೂ ಕಾದಂಬರಿಗಳನ್ನು ವರ್ಗೀಕರಿಸಬಹುದು. (ಉದ್ದೇಶತಂತ್ರಗಳಿಗೆ ನಿಕಟವಾದ ಸಂಬಂಧವುಂಟು ಎಂಬುದನ್ನು ಇಲ್ಲಿ ಗಮನಿಸಬೇಕು). ಕಾದಂಬರಿ ಅನ್ಯಾರ್ಥಪ್ರಧಾನವಾಗಬಹುದು ಅಂದರೆ ಒಂದು ವಿಸ್ತಾರವಾದ ನೀತಿ ದೃಷ್ಟಿಯನ್ನು ಪ್ರತೀಕಗಳಾದ ಪಾತ್ರಗಳ ಮೂಲಕ ನಿರೂಪಿಸಬಹುದು. ಬನ್ಯನನ ಪಿಲ್ಗ್ರಿಮ್ಸ್ ಪ್ರೋಗ್ರೆಸ್ನಲ್ಲಿ ಕ್ರಿಶ್ಚಿಯನ್ ಎಂಬಾತ ವಿನಾಶದ ನಗರದಿಂದ (ಸಿಟಿ ಆಫ್ ಡಿಸ್ಟ್ರಕ್ಷನ್) ಅಮರ ನಗರಕ್ಕೆ (ದಿ ಎವರ್ಲಾಸ್ಟಿಂಗ್ ಸಿಟಿ) ಪ್ರಯಾಣಮಾಡುತ್ತಾನೆ. ಓದುಗರಲ್ಲಿ ಭಯಮಿಶ್ರಿತ ರೋಮಾಂಚನವನ್ನುಂಟುಮಾಡುವುದೇ ಗಾಥಿಕ್ ಕಾದಂಬರಿಯ ಮುಖ್ಯ ಉದ್ದೇಶ. ಹಾರೆಸ್ ವಾಲ್ಪೋಲನ ಕ್ಯಾಸಲ್ ಆಫ್ ಅಟ್ರಾಂಟೊ (1764) ಈ ಸಂಪ್ರದಾಯನ್ನು ಇಂಗ್ಲೆಂಡಿನಲ್ಲಿ ಪ್ರಾರಂಭಿಸಿತು. ಈ ಪರಂಪರೆಯಲ್ಲಿ ಮೇರಿ ಷೆಲಿಯ ಫ್ರಾಂಕಿನ್ಸ್ಟಿನ್ (1817) ಪ್ರಸಿದ್ಧವಾಗಿದೆ. ಮುಖ್ಯಪಾತ್ರದ ಸುತ್ತಲಿನ ಜೀವನಕ್ಕಿಂತ ಅದರ ಮಾನಸಿಕ ಜೀವನಕ್ಕೆ ಪ್ರಾಧಾನ್ಯ ಕಂಡುಬರುವುದು ಪರಿಣಾಮ ವಿಧಾನದ (ಇಂಪ್ರೆಷನಿಷ್ಟಿಕ್) ಕಾದಂಬರಿಯಲ್ಲಿ. ಜೇಮ್ಸ್ ಜಾಯ್ಸ್ನ ಪೋರ್ಟ್ರೇಟ್ ಆಫ್ ದಿ ಆರ್ಟಿಸ್ಟ್ ಆಸ್ ಎ ಯಂಗ್ ಮ್ಯಾನ್ನಲ್ಲಿ (1916) ನಾಯಕನ ಮನಸ್ಸಿನಲ್ಲಿ ಸ್ಫುರಿಸುವ ಭಾವಗಳ ನಿರೂಪಣೆ ಮುಖ್ಯ, ಅವನ ಸುತ್ತಣ ಪರಿಸರವಲ್ಲ. ಈ ಬಗೆಯ ಕಾದಂಬರಿಯ ಮುಂದಿನ ಬೆಳವಣಿಗೆ ಪ್ರಜ್ಞಾಪ್ರವಾಹ (ಸ್ಟ್ರೀಮ್ ಆಫ್ ಕಾನ್ಷಸ್ನೆಸ್) ಕಾದಂಬರಿ. ಇದರಲ್ಲಿ ಕಾದಂಬರಿಕಾರನ ಪ್ರಯತ್ನ ಸ್ಪಷ್ಟವಾದ ತಾರ್ಕಿಕ ಹೊಂದಾಣಿಕೆ ಇಲ್ಲದ ಮನಸ್ಸಿನಲ್ಲಿ ಹರಿಯುವ ಭಾವಗಳನ್ನು ಮತ್ತು ವಿಚಾರಗಳ ವಾಹಿನಿಯನ್ನು ಯಥಾವತ್ತಾಗಿ ನಿರೂಪಿಸುವುದು. ಈ ಪಂಥದ ಸುಪ್ರಸಿದ್ಧ ಕೃತಿ ಜೇಮ್ಸ್ ಜಾಯ್ಸ್ನ ಯೂಲಿಸಿಸ್ (1922). ಸಾಮಾಜಿಕ ರೀತಿಗಳ ಕಾದಂಬರಿಯಲ್ಲಿ (ನಾವೆಲ್ ಆಫ್ ಮ್ಯಾನರ್ಸ್) ಸಮಕಾಲೀನ ಸಮಾಜದ ರೀತಿಗಳನ್ನು - ಸಾಮಾನ್ಯವಾಗಿ ವಿಡಂಬನಾತ್ಮಕವಾಗಿ - ನಿರೂಪಿಸುವುದೇ ಉದ್ದೇಶ. ಫ್ಯಾನಿ ಬರ್ನಿಯ ಈವ್ಲೀನ್ (1778) ಮತ್ತು ಜೇನ್ ಆಸ್ಟೆನಳ ಕಾದಂಬರಿಗಳು ಈ ಬಗೆಯವು. ಮನುಷ್ಯ ನಿಸರ್ಗದೊಡನೆ ನಡೆಸಬೇಕಾದ ಹೋರಾಟದ ಚಿತ್ರಣ ನೆಲದ ಕಾದಂಬರಿಯ (ನಾವೆಲ್ ಆಫ್ ದಿ ಸಾಯ್ಲ್) ಗುರಿ. ಎಲೆನ್ ಗ್ಲಾಸ್ಗೋನ ಬ್ಯಾರನ್ ಗ್ರೌಂಡ್ (1925) ಇಂಥ ಕೃತಿ. ಎಲ್ಲ ಕಷ್ಟನಷ್ಟಗಳ ನಡುವೆ ಸ್ಥಿರವಾಗಿ ಬಂಡೆಯಂತೆ ನಿಂತ ಧರ್ಮನಿಷ್ಠೆಯನ್ನು ಚಿತ್ರಿಸುವುದೇ ಭಾವಾತಿರೇಕದ ಕಾದಂಬರಿಯ (ಸೆಂಟಿಮೆಂಟಲ್) ಉದ್ದೇಶ. [[ಆಲಿವರ್ ಗೋಲ್ಡ್ಸ್ಮಿತ್]]ನ ದಿ ವಿಕಾರ್ ಆಫ್ ವೇಕ್ಫೀಲ್ಡ್ ಕಾದಂಬರಿಯ (1766) ನಾಯಕ ಡಾಕ್ಟರ್ ಪ್ರಿಮ್ರೋಸ್ ಆಸ್ತಿಯನ್ನು ಕಳೆದುಕೊಂಡು, ಸೆರೆಮನೆ ಸೇರಿ ತನ್ನ ಹೆಣ್ಣುಮಕ್ಕಳಿಗೆ ತೀರ ಅನ್ಯಾಯ, ಅಪಮಾನಗಳಾದಾಗಲೂ ದೇವರಲ್ಲಿ ವಿಶ್ವಾಸವನ್ನು ಉಳಿಸಿಕೊಳ್ಳುತ್ತಾನೆ; ಕಡೆಗೆ ಧರ್ಮಕ್ಕೆ ಜಯವಾಗುತ್ತದೆ. ಒಂದು ವಿಚಾರದೃಷ್ಟಿಯ ಪ್ರತಿಪಾದನೆಗಾಗಿ ರಚಿತವಾದದ್ದು ಥೀಸಿಸ್ ನಾವಲ್. ಆರಿಖ್ ಮರೈಯ ಫಾನ್ ರಮಾರ್ಕ್ನ ಆಲ್ ಕ್ವಯಟ್ ಆನ್ ದಿ ವೆಸ್ಟರ್ನ್ ಫ್ರಂಟ್ನ ಉದ್ದೇಶ ಯದ್ಧದ ಭೀಕರ ಕ್ರೌರ್ಯ ಮತ್ತು ಮೂರ್ಖತನವನ್ನು ಚಿತ್ರಿಸುವುದು. ಒಂದು ಅಪರಾಧದ ಸಮಸ್ಯೆಯನ್ನು ಬಿಡಿಸುವುದರ ವೃತ್ತಾಂತದಿಂದ ಕತೂಹಲವನ್ನು ಬೆಳೆಸುವುದು ಪತ್ತೇದಾರಿ ಕಾದಂಬರಿಯ ಉದ್ದೇಶ. [[ಅಗಾಥಾ ಕ್ರಿಸ್ಟೀ|ಆಗಾಥ ಕ್ರಿಸ್ಟಿ]], ನಿಕೊಲಸ್ ಬ್ಲಾಕ್ (ಸಿ. ಢೇ. ಲೂಯಿಸ್), ಡರಥಿ ಎಲ್ ಸೇಯರ್ಸ್, ಅರ್ಲ್ ಸ್ಟ್ಯಾನ್ಲೆ ಗಾಡ್ರ್ನರ್ ಈ ಮೊದಲಾದವರು ಈ ವಿಭಾಗದಲ್ಲಿ ಬಹು ಜನಪ್ರಿಯತೆಯನ್ನು ಗಳಿಸಿದವರು.
ಹೀಗೆ ಕಾದಂಬರಿಗಳನ್ನು ಹಲವು ರೀತಿಗಳಲ್ಲಿ ವರ್ಗೀಕರಣ ಮಾಡಬಹುದು.
== ಹದಿನೆಂಟನೆಯ ಶತಮಾನದ ನಂತರ ಪಾಶ್ಚಾತ್ಯ ಕಾದಂಬರಿಗಳು ==
ಹದಿನೆಂಟನೆಯ ಶತಮಾನದಲ್ಲಿ ಪಾಶ್ಚಾತ್ಯ ಜಗತ್ತಿನಲ್ಲಿ ಸ್ಪಷ್ಟವಾಗಿ ಸಾಹಿತ್ಯ ರೂಪವನ್ನು ತಳೆದ ಕಾದಂಬರಿ ಕಳೆದ ಒಂದು ಶತಮಾನದಲ್ಲೂ ಬಹು ವೇಗವಾಗಿ ಹಲ ಮುಖನಾಗಿ ಬೆಳೆದಿದೆ. ಲೆಕ್ಕವಿಲ್ಲದಷ್ಟು ಪ್ರಯೋಗಗಳು ಈ ರೂಪದಲ್ಲಿ ನಡೆದಿವೆ. ಮಾರ್ಷಲ್ ಪ್ರೊಸ್ತ್ನ (1871-1922) ಕಳೆದುಹೋದ ಸಂಗತಿಗಳ ಸ್ಮರಣೆ ಎಂಬ ಕಾದಂಬರಿಯಲ್ಲಿ (ಅ ಲ ರಿಷರ್ಷ್ ದ್ಯೂ ತಾ ಪದ್ರ್ಯು) ಕಥಾವಸ್ತು ಅಷ್ಟು ಮುಖ್ಯವೇ ಅಲ್ಲ. ಇಲ್ಲಿ ನಡೆದುಹೋದ ಘಟನೆಗಳ ನಿರೂಪಣೆ ಇದೆ. ಆದರೆ ನಿರೂಪಣೆಯ ರೀತಿಯಿಂದ ಅವು ಗತಕಾಲದ ಘಟನೆಗಳೆಂದೇ ಭಾಸವಾಗುವುದಿಲ್ಲ; ಇನ್ನೂ ಅಸ್ತಿತ್ವದಲ್ಲಿರುವ ಏರಿಳಿತಗಳ ಭಾಗವೆಂದೇ ಅನುಭವವಾಗುತ್ತದೆ; ಕಾಲ ದೇಶ. ವ್ವಕ್ತಿತ್ವಗಳು ಕರಗಿಹೋಗಿ ಉಳಿಯುವ ಅನಂತತೆಯ ಅನುಭವವಾಗುತ್ತದೆ. ಸಿ.ಪಿ. ಸ್ನೋನ (1905-) ಸ್ಟ್ರೇಂಜರ್ಸ್ ಅಂಡ್ ಬ್ರದರ್ಸ್ ಹನ್ನೊಂದು ಸಂಪುಟಗಳ ಮಾಲೆ; ಇದು ಲೂಯಿ ಎಲಿಯೆಟ್ ಎಂಬಾತನ ಆತ್ಮವೃತ್ತರೂಪದಲ್ಲಿದೆ. ಅಧಿಕಾರ ಸ್ಥಾನಗಳಲ್ಲಿರುವವರ ಸಾರ್ವಜನಿಕ ಜೀವನ ಮತ್ತು ವೈಯಕ್ತಿಕ ಜೀವನಗಳ ಒತ್ತಡಗಳ ನಿರೂಪಣೆ ಇಲ್ಲಿನ ಉದ್ದೇಶ. ಇಲ್ಲಿನ ಚಿತ್ರಣದಲ್ಲಿ ಉದ್ವೇಗ ಮತ್ತು ವಿಡಂಬನೆಗಳಿಲ್ಲದ ಪರಿಪಕ್ವ ಮಾನವೀಯತೆಯನ್ನು ಕಾಣಬಹುದು. ಅಮೆರಿಕದ ಜೆ.ಡಿ. ಸ್ಯಾಲಿಂಗರನ ದಿ ಕ್ಯಾಚರ್ ಇನ್ ದಿ ರೈ ಸಮಕಾಲೀನ ಜೀವನದ ರೀತಿ ಮತ್ತು ಮೌಲ್ಯಗಳ ವಿರುದ್ಧ ಪ್ರತಿಭಟಿಸುವ ಯುವಕ ಮನೋಭಾವದ ಪ್ರತೀಕ. ಇದರಲ್ಲಿ ನಿಜವಾದ ಕಥಾವಸ್ತುವಿಲ್ಲ. ಹದಿನೈದು ವಯಸ್ಸಿನ ಬಾಲಕನೊಬ್ಬ ನ್ಯೂಯಾರ್ಕ್ನಲ್ಲಿ ಎರಡು ದಿನಗಳನ್ನು ಕಳೆಯಲು ಬಂದು, ಟ್ಯಾಕ್ಸಿ ಚಾಲಕರು, ಒಬ್ಬ ಸೂಳೆ, ತನ್ನ ತಂಗಿ, ಒಬ್ಬ ಸಲಿಂಗ ರತಿಯ ಹಿರಿಯವಯಸ್ಕ ಇವರ ಮಧ್ಯೆ ಓಡಾಡುವುದು, ಆಷಾಢಭೂತಿತನ ಮತ್ತು ಅಪ್ರಮಾಣಿಕ ಮೌಲ್ಯಗಳ ಜಗತ್ತಿನ ಅನುಭವ ಇವುಗಳಿಂದ ಕಾದಂಬರಿ ಬೆಳೆದಿವೆ. ಮನೋವೈಜ್ಞಾನಿಕ ಚಿಕಿತ್ಸೆ ಪಡೆಯುತ್ತಿರುವ ನಾಯಕನ ಆತ್ಮವೃತ್ತ ಇದು. ಅವನ ಅನುಭವ ಗೊಂದಲ, ದಿಗ್ಭ್ರಮೆ, ಭಯಭೀತಿಗಳನ್ನೆಲ್ಲ ಭಾಷೆಯ ಮೂಲಕ ಸಂವಹನಗೊಳಿಸುವ ಪ್ರಯತ್ನ ಇಲ್ಲಿದೆ. ಆತ್ಮವೃತ್ತ ತಂತ್ರವನ್ನು ಬಳಸಿ ಒಂದು ವಿಲಕ್ಷಣ ಮನೋಧರ್ಮವನ್ನು ಚಿತ್ರಿಸುವ ಪ್ರಯತ್ನ ವ್ಲಾಡಿಮಿರ್ ನಬೊತೊವ್ನ (1899-) ಲೋಲಿಟದಲ್ಲಿಯೂ ಕಾಣುತ್ತದೆ. ಬಹು ಶೀಘ್ರವಾಗಿ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕಾದಂಬರಿ ಇದು. ಎದುರಿಲ್ಲದ ಆಕರ್ಷಣೆ ಬೀರುವ ಎಳೆವಯಸ್ಸಿನ ಹುಡುಗಿಯಲ್ಲಿ ಅತ್ಯನುರಾಗ, ಮನಸ್ಸಿನ ವಿಕಾರ, ಎನ್ನುವಷ್ಟರಮಟ್ಟಿನ ಗೀಳು - ನಾಯಕನಿಗೆ ಅವನ ಮನಸ್ಸಿನ ವಿಕಾರ, ವಿಚಾರಗಳು ಅವನ ಭಾಷೆಯಲ್ಲಿಯೆ ಕಥೆಯಲ್ಲಿ ಪ್ರತಿಬಿಂಬಿತವಾಗುತ್ತವೆ. ಜಟಿಲವಾದ, ಸುತ್ತುಸುತ್ತಿನ, ದಟ್ಟವಾದ ಸೂಚನೆಗಳ, ಆದರೂ ಲವಲವಿಕೆಯ ವಿಚಿತ್ರಶೈಲಿ ಅಲ್ಲಿನ ಮನಸ್ಸಿನ ಸ್ಥಿತಿಯಷ್ಟೇ ವಿಶಿಷ್ಟವಾದುದು. ನೈಜೀರಿಯದ [[ಚಿನುವ ಅಚಿಬೆ|ಚಿನುಅ ಅಚಿಬೆ]]ಯ ದೇವರ ಬಾಣದ (ಆರೊ ಆಫ್ ಗಾಡ್- (1964) ವಸ್ತು ಶ್ವೇತವರ್ಣಕ್ಕೆ ಸೇರದವರ ನಾಗರಿಕತೆಗಳಿಗೆ, ಅವುಗಳ ಸತ್ತ್ವ ಶ್ರೀಮಂತಿಕೆ ಮತ್ತು ಸುಖಗಳನ್ನು ಗುರುತಿಸಲಾರದವರಿಂದ ಒದಗುವ ಅಪಾಯವೇ ಆಗಿದೆ. ಕುಷ್ವಂತ್ ಸಿಂಗರ ಐ ಷಲ್ ನಾಟ್ ಹಿಯರ್ ದಿ ನೈಟಿಂಗೇಲ್ಸ್ ಎಗೆನ್ (1961) ಎಂಬ ಪುಸ್ತಕದಲ್ಲಿ ಭಾರತದಲ್ಲಿ 1942-43ರ ಪರ್ವಕಾಲದ ಸಿಖ್ ಸಮುದಾಯದ ಜೀವನವನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದೆ. ಹಂಗೆರಿಯ ಗಜ್ಟಾವ್ ರಾಬ್ನ, ಸಬೇರಿಯ ಪುಸ್ತಕದ ವಸ್ತು ಕ್ರೈಸ್ತಮತ ಮತ್ತು ಕಮ್ಯೂನಿಸಂಗಳ ಘರ್ಷಣೆ. ಆದರೆ, ಬಾಳಿನಲ್ಲಿ ಒಳ್ಳೆಯದು ಕೆಟ್ಟದು ಜೊತೆ ಜೊತೆಯಾಗಿ ಹೆಣೆದುಕೊಂಡಿರುತ್ತವೆ, ಒಂದರಿಂದ ಇನ್ನೊಂದನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವಂತಿಲ್ಲ-ಎಂಬ ಬಾಳಿನ ದುರಂತವನ್ನು ಕಾದಂಬರಿ ಚಿತ್ರಿಸುತ್ತದೆ. ಆಲ್ಬರ್ಟ್ ಕಾಮೂನ (1931-60) ದಿ ಮಿತ್ ಆಫ್ ಸಿಸಿಫಸ್ ಶೂನ್ಯವಿಶ್ವದಲ್ಲಿ ಮನುಷ್ಯನ ಪ್ರಯತ್ನಗಳ ಅಸಂಬದ್ಧತೆಯನ್ನು ನಿರೂಪಿಸುತ್ತದೆ. ಜಾಪಾಲ್ ಸಾತ್ರ್ರ್ ಕಾದಂಬರಿ ಮಾಧ್ಯಮವನ್ನು ಅಸ್ತಿತ್ವವಾದದ ನಿರೂಪಣೆಗೆ ಬಳಸಿಕೊಂಡಿದ್ದಾನೆ. ಕಾದಂಬರಿಗೆ ವಿರುದ್ಧ (ಆಂಟಿ ನಾವಲ್) ಎನಿಸಿಕೊಂಡ ಕಾದಂಬರಿಗಳು ಮನುಷ್ಯನಿಗೆ ಅತಿ ಸಮೀಪದ ಸುತ್ತಲಿನ ಆವರಣ ಸಹ ಅವನಲ್ಲಿ ತೋರಿಸುವ ನಿಲ್ರ್ಯಕ್ಷ್ಯವನ್ನು ಒತ್ತಿಹೇಳುತ್ತೇವೆ. ಇವುಗಳಲ್ಲಿ ಕ್ರಿಯೆಯ ಗಮನ ಬಹು ನಿಧಾನ. ಮೈಕೇಲ್ ಬ್ಯೂಟರ್ನ ಕಾದಂಬರಿಗಳಲ್ಲಿ ಪಾತ್ರಗಳ ಬದುಕಿನ ಕಾಲವನ್ನೇ ಹಿಮ್ಮುಖ ಮಾಡುವ ಪ್ರಯತ್ನವಿದೆ. ಹೀಗೆ ಆಧುನಿಕ ಕಾಲದಲ್ಲಿ ಕಾದಂಬರಿ ಕ್ಷೇತ್ರದಲ್ಲಿ ಪ್ರಯೋಗಗಳಿಗೆ ಕೊನೆಯೇ ಇಲ್ಲ.
== ಪ್ರಪಂಚದ ಪ್ರಸಿದ್ಧ ಕಾದಂಬರಿಗಳು ==
ಪ್ರಸಿದ್ಧವೆನಿಸಿದ ಕೇವಲ ಕೆಲವು ಕೃತಿಗಳನ್ನು (ಭಾರತ ಮತ್ತು ಗ್ರೇಟ್ಬಿಟನ್ಗಳಲ್ಲಿ ರಚಿತವಾದ ಕಾದಂಬರಿಗಳನ್ನುಳಿದು) ಇಲ್ಲಿ ಗಮನಿಸಬಹುದು.
ಸ್ಪೇನ್ ದೇಶದ ಸರ್ವ್ಯಾಂಟಿಸ್ ಡಾನ್ ಕ್ವಿಕ್ಸಟ್ನ ಸಾಹಸಗಳು (1605) ಬೈಬಲನ್ನು ಬಿಟ್ಟರೆ ಪ್ರಪಂಚದಲ್ಲಿ ಅತಿ ಹೆಚ್ಚು ಬಾರಿ ಅನುವಾದವಾಗಿರುವ ಕೃತಿ ಎನ್ನುತ್ತಾರೆ. ಸಾಹಸವೀರರ ಅದ್ಭುತ ಸಾಧನೆಗಳ ಕಥೆಗಳನ್ನು ಓದಿ ತಾನೂ ಸಾಹಸಗಳನ್ನರಸಿ ಹೊರಟ ಮುದುಕನ ಕಥೆ ಇದು. ಕೃತಿ ಹಾಸ್ಯದ ಆಗರ. ನಾಯಕನನ್ನು ನೋಡಿ ನಗುವಂತೆಯೇ ಮತ್ತೆ ಮತ್ತೆ ಕಠಿಣ ವಾಸ್ತವಿಕತೆಗೆ ಎದುರಾಗಿ ಸೋಲುವ ಅವನನ್ನು ಕಂಡು ಮರುಕ ಪಡುತ್ತೇವೆ. ಅನುಭವಗಳ ಹೊರ ತೋರಿಕೆಯನ್ನು ಭೇದಿಸಿ ಅವುಗಳ ನಿಜವಾದ ಸ್ವರೂಪವನ್ನೂ ಅರ್ಥವನ್ನೂ ಕಾಣಿಸುವ ಪ್ರಯತ್ನ ಇಲ್ಲಿದೆ. ಕೆಲವು ರೀತಿಗಳಲ್ಲಿ ಹುಚ್ಚನಾದರೂ ಆದರ್ಶ ಪ್ರಿಯನೂ ಸೌಜನ್ಯಶೀಲನೂ ನಿಜವಾಗಿ ಒಳ್ಳೆಯವನೂ ಆದ, ನಮ್ಮ ಆದರನ್ನು ಮೆಚ್ಚಿಗೆಯನ್ನು ಗಳಿಸುವ, ಎಂದೆಂದೂ ಮರೆಯಲಾಗದ ಪಾತ್ರವನ್ನು ಸರ್ವ್ಯಾಂಟಿಸ್ ಚಿತ್ರಿಸಿದ್ದಾನೆ, ಜಗತ್ತಿಗೊಂದು ಹೊಸ ಪ್ರತೀಕವನ್ನು ನೀಡಿದ್ದಾನೆ.
ಫ್ರಾನ್ಸ್ ಜಗತ್ತಿಗೆ ಹಲವು ಶ್ರೇಷ್ಠ ಕಾದಂಬರಿಗಳನ್ನು ಕೊಟ್ಟಿದೆ. ಪ್ರಪಂಚದ ಸಾಹಿತ್ಯದಲ್ಲಿ ಅತಿ ಸಮರ್ಥ ವಿಡಂಬನೆಗಳಲ್ಲಿ ಒಂದೆನೆಸಿರುವುದು [[ವಾಲ್ಟೇರ್|ವಾಲ್ಟೇರನ]] ಕಾಂಡೈಡ್, ಕಹಿಯಾದ, ಕತ್ತರಿಸುವ ಇಲ್ಲಿನ ವಿಡಂಬನೆಯಲ್ಲಿ ಮಾರ್ದವತೆ ಮತ್ತು ವಿವೇಕಗಳ ಗುಪ್ತವಾಹಿನಿಯೂ ಉಂಟು. ಸದ್ದುಗದ್ದವಿಲ್ಲದ ನಿರಾಡಂಬರ ಕರ್ತವ್ಯಶೀಲತ್ವ, ಸುಖವನ್ನರಸುವ ಯುವಕನಾಯಕನಿಗೆ ಸಮಾಧಾನದ ಹಾದಿಯಾಗುತ್ತದೆ. [[ಮದಾಂ ಬವಾರಿ]] ಸುಖಕ್ಕಾಗಿ ಹಂಬಲಿಸುವ ಒಬ್ಬ ಸಾಮಾನ್ಯ ಹೆಣ್ಣಿನ ಕಥೆ; ಕಾದಂಬರಿಯಿಂದ ಸಂಪೂರ್ಣವಾಗಿ ಹೊರಕ್ಕೆ ನಿಂತು ನಿಷ್ಠುರ ವಾಸ್ತವಿಕತೆಯನ್ನು ಪರಿಪಾಲಿಸಬೇಕೆನ್ನುವ ಪಂಥದ ಗುಸ್ತಾವ್ ಫ್ಲೋಬೇರನ ಕೃತಿ ಇದು. ಪಾತ್ರ, ಕ್ರಿಯೆಗಳ ಸಮತೋಲನ, ಒಂದೇ ವಸ್ತುವಿನಲ್ಲಿ ಕಟ್ಟಿನಿಟ್ಟಿನ ಗಮನ, ಪಾತ್ರಗಳ ವಿಷಯದಲ್ಲಿ ಅಷ್ಟೇ ಕಟ್ಟುನಿಟ್ಟಾದ ನಿಷ್ಪಕ್ಷಪಾತ, ಪ್ರತಿಭಟನೆಯ ಮತ್ತು ಪ್ರತಿ ಪಾತ್ರದ ಮನಸ್ಸಿನ ಸೂಕ್ಷ್ಮ ವಿಶ್ಲೇಷಣೆ ಇವು ಇಲ್ಲಿ ಅಚ್ಚರಿಗೊಳಿಸುವಂತಿವೆ, ಸುಖಕ್ಕಾಗಿ ಬೇರೆಲ್ಲವನ್ನೂ ಬಲಿಕೊಡುವ ಹೆಣ್ಣು ಸುಖಕ್ಕಾಗಿ ತೆರುವ ಬೆಲೆಯನ್ನು ಕಾದಂಬರಿಕಾರ ಉಪದೇಶದ ಗೋಜಿಗೇ ಹೋಗದೇ-ನಿರೂಪಿಸುವ ರೀತಿ ಸಾಮಾನ್ಯ ವ್ಯಭಿಚಾರದ ಕಥೆಯನ್ನು ವಿಶ್ವಸಾಹಿತ್ಯದ ಮಟ್ಟಕ್ಕೆ ಏರಿಸಿದೆ. ಇವನ ಶಿಷ್ಯ [[ಮೊಪಾಸಾ]]ನ ಪೀರ್ ಎತ್ ಜೀನ್ (1888) ತನ್ನ ತಾಯಿಯ ವ್ಯಭಿಚಾರದ ಫಲವಾದ ಸೋದರನ ಒಬ್ಬ ವ್ಯಕ್ತಿಯ ಅಸೂಯೆಯನ್ನು ಗ್ರೀಕ್ ದುರಂತ ನಾಟಕದ ಗಾಂಭೀರ್ಯದಿಂದ ನಿರೂಪಿಸುತ್ತದೆ. ತಾವು ಕಡೆಗಣಿಸಿದ ವಿಧಿಯೊಂದಿಗೂ ಪಾತ್ರಗಳು ಹೋರಾಡಬೇಕಾಗುತ್ತದೆ; ಅದರ ಕೈಯಲ್ಲಿಯೇ ಸೋಲನ್ನಪ್ಪಬೇಕಾತ್ತದೆ. ಸ್ಪಷ್ಟವಾದ ಶೈಲಿ, ನಿಷ್ಕøಷ್ಟವಾದ ಚಿತ್ರಗಳು, ಒಂದು ಕಾಲದ ಚಿತ್ರವಾದರೂ ಸರ್ವಕಾಲಿಕವಾದ ಅನುಭವ ಮತ್ತು ಕ್ರಿಯೆಗೆ ಕೃತಿಕಾರ ನೀಡುವ ಗಾಂಭೀರ್ಯ ಗಹನತೆಗಳು ಕೃತಿಗೆ ಅಪೂರ್ವ ಪರಿಣಾಮವನ್ನು ಒದಗಿಸುತ್ತವೆ. ಪ್ರೂಸ್ತನ ಅ ಲ ರಿಷರ್ಷ್ ದ್ಯೂ ತಾ ಪದ್ರ್ಯುನಲ್ಲಿ (1913-27) ಹಲವು ದೋಷಗಳುಂಟು. ಇದರದು ಬೀಕರ ಕತ್ತಲೆಯ ಜಗತ್ತು. ಆದರೂ ಇಲ್ಲಿ ವಿಶ್ಲೇಷಣೆಯ ಶಕ್ತಿ ಮತ್ತು ಕಾವ್ಯಶಕ್ತಿ ಕೈಕೈಹಿಡಿದು ಜೊತೆಯಾಗಿ ಸಾಗುತ್ತವೆ. ಅನುಭವವನ್ನು ಅರಗಿಸಿಕೊಂಡು ಅದರ ಮಹತ್ತ್ವವನ್ನು ಸೂಚಿಸುವ ಕಾದಂಬರಿಯ ಇಲ್ಲಿನ ರೀತಿ ವಿಶೇಷವಾದುದು. ಹಲವು ಬಗೆಗಳ, ಹಲವು ವ್ಯಕ್ತಿಗಳ ಅನುಭವದಲ್ಲಿ ಸರ್ವಕಾಲಿಕವಾದ ಮಾನವ ಅನುಭವವನ್ನು ಗುರುತಿಸುವ ಯಶಸ್ವೀ ಪ್ರಯತ್ನ ಇಲ್ಲಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದ [[ನೆಥಾನಿಯಲ್ ಹಾತಾರ್ನ್|ನೆಥಾನಿಯಲ್ ಹಾತಾರ್ನನ]] ದಿ ಸ್ಕಾರ್ಲೆಟ್ ಲೆಟರ್ (1850) ಮೂವರು ಪಾಪಿಗಳ - ವ್ಯಭಿಚಾರ ಮಾಡಿದ ಹೆಣ್ಣು, ಅವಳ ಗುಪ್ತಪ್ರಣಯಿ, ಅವಳ ಗಂಡ ಇವರ ಕಥೆ. ಪಾಪದ ಅಸ್ವಾರ್ಥ ಬುದ್ಧಿಶಕ್ತಿಗೂ ಸಹಜಪ್ರವೃತ್ತಿಗೂ ಮನುಷ್ಯನ ಬಾಳಿನಲ್ಲಿ ನಡೆಯುವ ಘರ್ಷಣೆಯ ಶಕ್ತಿಯುತ ನಿರೂಪಣೆ ಇಲ್ಲಿದೆ. ಕೃತಿಯ ಬಂಧ ಬಹು ಬಿಗಿಯಾದದ್ದು, ಅಚ್ಚುಕಟ್ಟಾದ್ದು. ಇಲ್ಲಿ ಒಂದೇ ಒಂದು ವಾಕ್ಯಬೃಂದವನ್ನೂ ತಗೆದುಹಾಕುವಂತಿಲ್ಲ. ಪಾತ್ರಗಳ ಬಾಳಿನ ಎಳೆಗಳು ಹೆಣೆದುಕೊಳ್ಳುತ್ತ ಹೋಗುವ ರೀತಿ. ಕಾದಂಬರಿ ಸಾಧಿಸುವ ಕ್ರಿಯೆಯ ಐಕ್ಯ- ಎರಡೂ ಅಸಾಧಾರಣ. ಈ ದೇಶ ಹಲವು ಮಹಾಕಾದಂಬರಿಗಳನ್ನು ಜಗತ್ತಿನ ಸಾಹಿತ್ಯಕ್ಕೆ ನೀಡಿದೆ. ಮೆಲ್ವಿಲ್ನ ಮೋಬಿ ಡಿಕ್ (1851) ಒಂದು ಹಡಗಿನ ಕ್ಯಾಪ್ಟನ್ ಮತ್ತು ಒಂದು ಬಿಳಿಯ ತಿಮಿಂಗಿಲ - ಇವುಗಳ ನಡುವಿನ ಹೋರಾಟದ ಕಥೆ. ಕೃತಿಯ ಕ್ರಿಯೆಗೆ ಬೇರೆ ಬೇರೆ ವಿಮರ್ಶಕರು ಬೇರೆ ಬೇರೆ ವಿವರಣೆಗಳನ್ನು ನೀಡಿದ್ದಾರೆ. ಕೃತಿಯ ವಸ್ತು ದುಷ್ಟತನ. ನಾಗರಿಕತೆಯಿಂದ ದೂರವಾದ ವಿಚಿತ್ರ, ಭಯಾನಕ ಜಗತ್ತನ್ನು ಕಾದಂಬರಿ ಸೃಷ್ಟಿಸುತ್ತದೆ. ಆದರೆ ವಿವರಗಳಲ್ಲಿ ಮತ್ತು ಘಟನೆಗಳಲ್ಲಿ ವಾಸ್ತವಿಕತೆಯನ್ನು ಸಾಧಿಸುತ್ತದೆ. ಇವೆರಡರ ಮಿಶ್ರಣ ವಿಚಿತ್ರವೂ ಆಳವೂ ಆದ ಅನುಭವವನ್ನು ನಿರ್ಮಿಸುತ್ತದೆ. [[ಮಾರ್ಕ್ಟ್ವೇನ್|ಮಾರ್ಕ್ಟ್ವೇನ]]ನ ಹಕಲ್ಬರಿ ಫಿನ್ನ ಸಾಹಸಗಳು (1885) ಇಂದಿಗೂ ತನ್ನ ಹಾಸ್ಯದ ಸತ್ವ್ತವನ್ನು ಕಳೆದುಕೊಂಡಿಲ್ಲ. ಜೊತೆಗೆ ಇದು ಮನುಷ್ಯ ತನ್ನ ಸಹಮಾನವರಿಗೆ ಎಷ್ಟು ಕ್ರೂರವಾಗಿರಬಲ್ಲ ಎಂಬುದರ ಗಂಭೀರ ಚಿತ್ರವನ್ನೂ ನೀಡುತ್ತದೆ. ಹಳ್ಳಿಯ ಕುಡುಕನ ಮಗ, 14 ವರ್ಷದ ಹಕಲ್ಬರಿ. ವಿದ್ಯೆ ಇಲ್ಲದಿದ್ದರೂ ಸದಾ ಅರಳಿರುವ ಮನಸ್ಸು. ಇವನದು. ಮೂಢನಂಬಿಕೆಗಳ ತವರಾದಂತೆಯೆ ಈತ ಸಹನೆ ಮತ್ತು ಮರುಕಗಳ ತವರೂ ಆಗಿದ್ದಾನೆ. ಶಕ್ತಿಯುತರಾಗಿದ್ದು ಹೊಣೆ ಹೊತ್ತ ಅಮೆರಿಕದ ಜನ ತಮ್ಮನ್ನು ತಾವೇ ಅರ್ಥಮಾಡಿಕೊಳ್ಳುವ ಪ್ರಯತ್ನ ಇಲ್ಲಿ ಧ್ವನಿತವಾಗಿದೆ. ಸಮಾಜದ ನಿರ್ಬಂಧಗಳು ಮತ್ತು ನಾಗರಿಕತೆಗೂ ಹುಡುಗನ ನೈಜ ಪರಿಶುದ್ಧತೆಗೂ ನಡುವಣ ಘರ್ಷಣೆ ಇಲ್ಲಿ ಮಾನವೀಯವಾಗಿ ಚಿತ್ರಿತವಾಗಿದೆ. ಹೆನ್ರಿ ಜೇಮ್ಸ್ನ ದಿ ಅಂಬ್ಯಾಸಡರ್ಸ್ನಲ್ಲಿ(1903) ಒಂದು ಮನಸ್ಸನ್ನು ನಾಟಕೀಯವಾಗಿ ತೋರಿಸುವ ವಿಶಿಷ್ಟ ಕಲೆ ಇದೆ. ಸ್ಟ್ರೆದರ್ ಎಂಬ ಪಾತ್ರದ ಮನಸ್ಸಿನ ಕಥೆಯನ್ನು ಕಾದಂಬರಿಕಾರನೂ ಹೇಳುವುದಿಲ್ಲ, ಯಾವ ಪಾತ್ರವೂ ಹೇಳುವುದಿಲ್ಲ. ಆದರೂ ಮನಸ್ಸಿನ ಬಾಗಿಲುಗಳನ್ನೂ ಕಿಟಕಿಗಳನ್ನೂ ತೆರೆದಿಟ್ಟಂತೆ ಭಾಸವಾಗುತ್ತದೆ. ಬಹು ಜಟಿಲವಾದ ನಿರೂಪಣಾಕಲೆಯನ್ನು ಇಲ್ಲಿ ಕಾಣಬಹುದು. ವಿಲಿಯಂ ಫಾಕ್ನರ್ನ ದಿ ಸೌಂಡ್ ಅಂಡ್ ದಿ ಫ್ಯೂರಿ (1929) ಮೇಲ್ಮೈಯಲ್ಲಿ ವಾಸ್ತವಿಕತೆಯನ್ನು ವಿವರಗಳ ನಿಷ್ಕøಷ್ಟತೆಯನ್ನೂ ಉಳಿಸಿಕೊಂಡು ಘಟನೆಗಳನ್ನೂ ಪಾತ್ರಗಳನ್ನೂ ಪಾತ್ರಗಳನ್ನೂ ಸಂಭಾಷಣೆಯನ್ನೂ ಕೃತಿಯಲ್ಲಿ ಅಂತರ್ಗತವಾದ ವಿನ್ಯಾಸ ಒಂದಕ್ಕೆ ಹೊಂದಿಸಿ, ಪ್ರಾರಂಭದಲ್ಲಿ ಓದುಗರಿಗೆ ದಿಗ್ಭ್ರಮೆಯನ್ನು ಉಂಟುಮಾಡಿತು.ಇದರ ಮೊದಲ ಮೂರು ಭಾಗಗಳಲ್ಲಿ ಪ್ರಜ್ಞಾಪ್ರವಾಹದ ರೀತಿಯಲ್ಲಿ ಮೂರು ಪಾತ್ರಗಳ ಸ್ವಗತಭಾಷಣಗಳಿವೆ. ಘಟನೆಗಳನ್ನು ಮೂರು ದೃಷ್ಟಿಗಳಿಂದ ಕಾಣುವುದು ಓದುಗರಿಗೆ ಸಾಧ್ಯವಾಗುತ್ತದೆ. ಓಕ್ಲಹೋಮದಲ್ಲಿ ನಿರಾಶ್ರಿತರಾಗಿ, ಸುಖ ಕಾಣುವ ಹಂಬಲದಿಂದ ಕ್ಯಾಲಿಫೋರ್ನಿಯಕ್ಕೆ ಬರುವ ಕುಟುಂಬದ ದಾರುಣ ಕಥೆಯನ್ನು ಸ್ಟೀನ್ ಬೆಕ್ನ ಗ್ರೇಪ್ಸ್ ಆಫ್ ರಾತ್ (1936) ಹೇಳುತ್ತದೆ. ಕಠೋರ ಕೃಷಿವವಸ್ಥೆ ಕುಟುಂಬವನ್ನು ಶೋಷಿಸುವ ಬಗೆಗಳ ಇಲ್ಲಿನ ಚಿತ್ರ ಇಡೀ ದೇಶದಲ್ಲಿಯೇ ಉದ್ವೇಗದ ಅಲೆಗಳನ್ನೆಬ್ಬಿಸಿತು. ಅರ್ನೆಸ್ಟ್ ಹೆಮಿಂಗ್ವೆ ರಚಿಸಿರುವ ಫರ್ ಹೂಮ್ ದಿ ಬಿಲ್ ಟೋಲ್ಸ್ (1960) ಸ್ಪೇನಿನ ಅಂತರ್ಯುದ್ಧದಲ್ಲಿ ನಾಡಿನ ಹೊರಗಿನ ಫ್ಯಾಸಿಸ್ಟ್ ಮತ್ತಿತರ ಪಂಥಗಳಿಂದಲೂ ಒಳಗಿನ ಪ್ರತಿಗಾಮಿ ಗುಂಪುಗಳಿಂದಲೂ ಜನತೆಗಾದ ದ್ರೋಹವನ್ನು ಚಿತ್ರಿಸುತ್ತದೆ.
ರಷ್ಯದ ತುಜ್ರ್ಯನೆಫ್ನ ಫಾಸರ್ಸ್ ಅಂಡ್ ಸನ್ಸ್ (1862) ಕಾದಂಬರಿಯ ಶೂನ್ಯ (ನಿಹಿಲಿಸ್ಟ್) ದೃಷ್ಟಿಯ ಪ್ರತೀಕ ಬಜರಫ್. ಸಮಕಾಲೀನ ಜೀವನದ ಸಂಪೂರ್ಣ ಸತ್ಯ ಮತ್ತು ವಾಸ್ತವಿಕತೆಗಳನ್ನು ಕಾಲ್ಪನಿಕ ಕಥೆಯಲ್ಲಿ ಮೂರ್ತಗೊಳಿಸುವ ಅದ್ಭುತ ಪ್ರಯತ್ನ ಇದು. ಇಡೀ ಜಗತ್ತಿನ ಕಾದಂಬರಿಗಳಲ್ಲಿ ಅತ್ಯುನ್ನತ ಶಿಖರಗಳಲ್ಲಿ ಒಂದು ಎನಿಸಿರುವುದು ಟಾಲ್ಸ್ ಟಾಯ್ ಬರೆದ ವಾರ್ ಅಂಡ್ ಪೀಸ್ (1862-69). ಯೂರೋಪಿನ ಚರಿತ್ರೆಯಲ್ಲಿ ಬಹುಮುಖ್ಯವಾದ ಒಂದು ದಶಕದ (1805-14) ಅವಧಿಯಲ್ಲಿ ಇಲ್ಲಿನ ಕ್ರಿಯೆ ನಡೆಯುತ್ತದೆ. ಸಾರ್ವಭೌಮರಿಂದ ಹಿಡಿದು ಸೈನಿಕರು ಮತ್ತು ರೈತರವರೆಗೆ ಇಲ್ಲಿ ಹಲವು ವರ್ಗಗಳ ವೃತ್ತಿಗಳ ಅಂತಸ್ತುಗಳ ಮತ್ತು ಸ್ವಭಾವಗಳ ಪಾತ್ರಗಳ ವಿಶಿಷ್ಟ ಜಗತ್ತು ರೂಪುಗೊಂಡಿದೆ. ವಾಸ್ತವಿಕ ಜಗತ್ತಿನ ಜೀವನದ ವೈವಿಧ್ಯ ಶ್ರೀಮಂತಿಕೆ ಮತ್ತು ಸಹಜತೆಗಳನ್ನು ಹೀಗೆ ಪುನರ್ ಸೃಷ್ಟಿಸಿದ ಕಾದಂಬರಿ ಮತ್ತೊಂದಿಲ್ಲ. ಭವ್ಯ ಸಮರ ದೃಶ್ಯಗಳಿದ್ದರೂ ಸಮರದ ವಸ್ತುವಿಗಿಂತ ಐದು ಕುಟುಂಬಗಳ ಜೀವನ ಕಥೆ ಇಲ್ಲಿ ಮುಖ್ಯವಾಗುತ್ತದೆ. ತನಗಾಗಿ ಬದುಕಬೇಕೇ ಇತರರಿಗಾಗಿ ಬದುಕಬೇಕೇ-ಈ ಎರಡು ದೃಷ್ಠಿಗಳ ಘರ್ಷಣೆ ಕಾದಂಬರಿಯಲ್ಲಿ ಅಂತರ್ಗತವಾಗಿದೆ. ದಾಸ್ತಯೆವ್ಸ್ಕಿಯ ಬ್ರದರ್ಸ್ ಕರಮeóÁವ್ (1879-80) ಮೂವರು ಸೋದರರ ಕಥೆ. ರಷ್ಯದ ಜೀವನವನ್ನು ಕುರಿತು ತನ್ನ ಭಾವನೆಗಳನ್ನೆಲ್ಲ ಈ ಅಚ್ಚಿನಲ್ಲಿ ಕಾದಂಬರಿಕಾರ ಎರಕ ಹೊಯ್ದಿದ್ದಾನೆ. ಗೊಂದಲಗೊಂಡ ಪ್ರಬಲ ರಾಗಗಳು ಇಲ್ಲಿ ಅಗ್ನಿಪರ್ವತದ ಶಿಲಾರಸದಂತೆ ಸುರಿಯುತ್ತವೆ. ಓದುಗನ ಮನಸ್ಸನ್ನು ಆವರಿಸಿ ಸ್ವಾಧೀನ ಮಾಡಿಕೊಂಡುಬಿಡುವ ಪರಿಣಾಮಕತೆ ಈ ಕೃತಿಯದು. ಸೋವಿಯತ್ ಸಾಹಿತ್ಯದಲ್ಲಿ ಮೂಡಿರುವ ಒಂದೇ ಒಂದು ಭವ್ಯ ಪ್ರೇಮಕಥೆ ಎಂದರೆ ಮೈಕೇಲ್ ಷೊಲೊಕಾವ್ನ ಅಂಡ್ ಕ್ವಯಟ್ಫ್ಲೋಸ್ ದಿ ಡಾನ್ (1928-40). ಡಾನ್ ಪ್ರದೇಶದ ಕಾಸ್ಯಾಕರ ಜೀವನದಲ್ಲಿದುರಂತ ದಶಕವೊಂದನ್ನು (1912-22) ಚಿತ್ರಿಸುವ ಕೃತಿ ಇದು. ಮರೆಯಲಾಗದ ಪಾತ್ರ ಸೃಷ್ಟಿಯನ್ನು ಇಲ್ಲಿ ಕಾಣಬಹುದು. ಪ್ಯಾಸ್ಟರ್ನಾಕ್ನ ಡಾಕ್ಟರ್ ಜಿವಾಗೊ (ಇಂಗ್ಲಿಷ್ ಭಾಷಾಂತರ: 1958) ಒಬ್ಬ ಮನುಷ್ಯನ ಜೀವನ, ಆತ ಉಳಿಸಿಹೋದ ಸ್ಮರಣೆ-ಇವನ್ನು ನಲವತ್ತು ವರ್ಷಗಳ ಅವಧಿಯ ಕ್ರಿಯೆಯಲ್ಲಿ ಚಿತ್ರಿಸುತ್ತದೆ. ಆಧುನಿಕ ರಷ್ಯದ 40 ವರ್ಷಗಳ ಚರಿತ್ರೆಯ ಹೋರಾಟ, ಭರವಸೆ, ಕಷ್ಟ, ನಿರಾಸೆ-ಎಲ್ಲವನ್ನು ಕಾದಂಬರಿ ಅಡಕಮಾಡಿಕೊಂಡಿದೆ. ಭೀಕರವೂ ವಿಷಣ್ಣವೂ ಆದ ಘಟನೆಗಳ ಮಧ್ಯೆ ಜೀವನದ ಧೀರ ಸ್ವೀಕಾರವನ್ನು ಇಲ್ಲಿ ಕಾಣಬಹುದು. ಮಾನವನ ಸ್ವಾತಂತ್ರಪ್ರೇಮದ ನೆಲದಲ್ಲಿ ಬೇರುಬಿಟ್ಟ ನೋವು, ಪ್ರೀತಿಗಳನ್ನು ರೂಪಿಸಿದ ಕೃತಿ ಇದು. ಜರ್ಮನಿಯ ಥಾಮಸ್ ಮ್ಯಾನ್ನದಿ ಮ್ಯಾಜಿಕ್ ಮೌಂಟನ್ (1925) ಕಾದಂಬರಿಯ ನಾಯಕ ಕಾಲ, ದೇಶಗಳ ಅರಿವೆ ಮಾಸಿಹೋಗುವ; ಸಮಕಾಲೀನ ಜಗತ್ತಿನ ಘರ್ಷಣೆ, ಚಲನೆ, ಗೊಂದಲಗಳಿಂದ ದೂರವಾದ ಆವರಣದಲ್ಲಿ ಅಂದರೆ ಕ್ಷಯರೋಗದ ಆಸ್ಪತ್ರೆಯಲ್ಲಿ ಇರುವಂಥವ. ಈ ಕಾದಂಬರಿಯಲ್ಲಿ ಹಲವು ಅರ್ಥಗಳ ಪದರಗಳು ಒಂದಕ್ಕೊಂದು ಅಂಟಿಕೊಂಡಿವೆ. ಏಕಾಂತಜೀವನ ಮತ್ತು ಸಾವುಗಳ ಆಕರ್ಷಣೆಗಳನ್ನು ಗೆದ್ದು ತನ್ನ ಜನರ ಸೇವೆಗೆ ಮುಡಿಪಾಗಲು ನಿಶ್ಚಯಿಸುವ ನಾಯಕ ತನ್ನ ವ್ಯಕ್ತಿತ್ವದಿಂದ ರಾಷ್ಟ್ರೀಯತೆಯನ್ನು ಮೀರಿದ ಆಧುನಿಕ ಮಾನವನ ಪ್ರತಿನಿಧಿಯಾಗುತ್ತಾನೆ. ಇದೇ ದೇಶದ ಕಾಫ್ಕನದಿ ಕ್ಯಾಸಲ್ಗೆ (1926) ವಿಮರ್ಶಕರು ವಿವಿಧ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಹಳ್ಳಿಯಲ್ಲಿ ಕೆಲಸಮಾಡಲು ಬರುವ ತರುಣನೊಬ್ಬ ಪ್ರಾಸಾದದೊಳಗಿನ ಅದೃಶ್ಯ ಅಧಿಕಾರಿಗಳಿಂದ ನಿರ್ದೇಶನ ಪಡೆಯುತ್ತಾನೆ ; ತನ್ನ ಅಧಿಕಾರವನ್ನು ಸ್ಥಾಪಿಸಲು ಹಲವು ಘರ್ಷಣೆಗಳಲ್ಲಿ ಸಿಕ್ಕಿಕೊಳ್ಳುತ್ತಾನೆ ; ಜಗತ್ತಿನಲ್ಲಿ ಕಾಲದ ಚಲನೆ ನಿಂತುಹೋದಂತೆ ಭಾಸವಾಗುತ್ತದೆ ; ದೃಶ್ಯಗಳೆಲ್ಲ ಕತ್ತಲೆಯಲ್ಲಿ ಸಾಗುತ್ತವೆ. ಜಗತ್ತಿನಲ್ಲಿ ಮನುಷ್ಯನ ಏಕಾಕಿತನದ ಅನುಭವಕ್ಕೆ ಮರೆಯಲಾಗದ ಅಭಿವ್ಯಕ್ತಿ ಇಲ್ಲಿ ದೊರೆಯುತ್ತದೆ.
ಜಗತ್ತಿನ ಪ್ರಸಿದ್ಧ ಕಾದಂಬರಿಗಳಲ್ಲಿ ಮೇಲಿನವು ಕೆಲವು. ಒಬ್ಬನೇ ಓದುಗನಿಗೆ ಟಾಲ್ಸ್ಲಾಯ್ಯ [[ವಾರ್ ಅಂಡ್ ಪೀಸ್]], [[ಆನ ಕರಿನೀನ]], ದಾಸ್ತಯೆವ್ಸ್ಕಿಯ [[ಕ್ರೈಮ್ ಅಂಡ್ ಪನಿಷ್ಮೆಂಟ್]], ಕರಮಜೋವ್ ಸಹೋದರರು-ಇಂಥ ಕೃತಿಗಳಲ್ಲಿ ಒಂದನ್ನು ಆರಿಸಿ ಇನ್ನೊಂದನ್ನು ಬಿಡುವುದು ಕಷ್ಟವಾದೀತು.
== ಪ್ರಸ್ತುತ ಪರಿಸ್ಥಿತಿ ==
ಕಾದಂಬರಿಯ ಜಗತ್ತು ದಿನದಿನವೂ ಗೊಂದಲಗೊಳ್ಳುತ್ತಿದೆ. ಹಾಗೆಯೇ ಹೊಸ ಧೀರ ಪ್ರಯೋಗಗಳಿಂದಲೂ ಬೆರಗುಪಡಿಸುವ ಸಾಧನೆಗಳಿಂದಲೂ ಶ್ರೀಮಂತಗೊಳ್ಳುತ್ತಿದೆ ; ವಿಸ್ತಾರವಾದ ಹರಹನ್ನು ಒದಗಿಸಿಕೊಡುವ ಈ ಮಾಧ್ಯಮ ಬಾಳಿಗೆ ಜಟಿಲವೂ ಸೂಕ್ಷ್ಮವೂ ಆದ ಪ್ರತಿಕ್ರಿಯೆಯ ಆಭಿವ್ಯಕ್ತಿಗೆ ಬಹು ಸಮರ್ಥವಾಗಿ ಹೊಂದಿಕೊಂಡಿದೆ ; ಜೀವನ ಜಟಿಲವಾದಂತೆ ಹೊಸ ಪ್ರಯೋಗಗಳಿಗೂ ಹೊಸ ಸಾಧನೆಗಳಿಗೂ ತೆರೆದು ನಿಂತಿದೆ.
ಪ್ರಾಯಶಃ ಕಾದಂಬರಿ ಕ್ಷೇತ್ರದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ, ಅದರ ಹಿಂದಿನ ಎರಡು ಶತಮಾನಗಳಲ್ಲಿ ನಡೆದುದಕ್ಕಿಂತ ಹೆಚ್ಚು ಪ್ರಯೋಗಗಳಾಗಿವೆ. ಬೇರೆ ಬೇರೆ ದೇಶಗಳ ಮತ್ತು ಭಾಷೆಗಳ ಕಾದಂಬರಿಗಳು ಅನುವಾದವಾಗುತ್ತಿದ್ದು. ಈ ಸಾಹಿತ್ಯ ಪ್ರಕಾರದ ಅಧ್ಯಯನವು ಹೊಸ ರೂಪಗಳನ್ನು ತಾಳುತ್ತಿದೆ. ಸೈಯ್ನ್ನಿನ [[ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್|ಗೇಬ್ರಿಯಲ್ ಗಾರ್ಸಿಯಾ ಮಾಕ್ವೇಸ್]]ನ `ಒಂದು ನೂರು ವರ್ಷಗಳ ಏಕಾಂತ' (ಒನ್ ಹನ್ಡ್ರೆರ್ ಇಯರ್ಸ್ ಆಫ್ ಸಾಲಿಟ್ಯೂಡ್) ಆಫ್ರಿಕಾಖಂಡದ ನೈಜೀರಿಯದ ಚಿನುವ ಅಚೇಬಿಯ' ಎಲ್ಲ ಬೇರೆ ಬೇರೆಯಾಗಿ ಬೀಳುತ್ತವೆ' (ಥಿಂಗ್ಸ್ ಫಾಲ್ ಅಪಾರ್ಟ್') ಇಂಥ ಕಾದಂಬರಿಗಳು ಈಗ ಕನ್ನಡಿಗರಿಗೂ ಪರಿಚಿತ. ಕನ್ನಡದಲ್ಲಿಯೇ [[ಪೂರ್ಣಚಂದ್ರ ತೇಜಸ್ವಿ|ತೇಜಸ್ವಿಯವರ]] 'ಕರ್ವಾಲೋ'ಯಿಂದ ಕಾ.ತ. ಚಿಕ್ಕಣ್ಣನವರ 'ದಂಡೆ'ಯವರೆಗೆ ಎಷ್ಟು ಪ್ರಯೋಗಗಳಾಗಿವೆ!
ಜಗತ್ತಿನ ಕಾದಂಬರೀ ಸಾಹಿತ್ಯ, ಅದ್ಭುತವಾಗಿ ಬೆಳೆಯುತ್ತಿದೆ. [[ಹಾಸನ ರಾಜಾರಾವ್|ಹಾಸನದ ರಾಜಾರಾಯ]]ರ `ದ ಸರ್ಪೆಂಟ್ ಅಂಡ್ ದಿ ರೋಪ್'ನಿಂದ ಆರುಂಧತಿ ರಾಯ್ ಅವರ `ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್'ವರೆಗೆ ಭಾರತೀಯರು ಇಂಗ್ಲಿಷಿನಲ್ಲಿ ಬರೆದ ಹಲವು ಕಾದಂಬರಿಗಳು ಪಾಶ್ಚಾತ್ಯ ದೇಶಗಳಲ್ಲಿ ಗಮನ ಸೆಳೆದಿವೆ. ಕ್ಲಾದ್ ಸಿಮೋನ್, ಐಸಾಕ್ ಭಾಷೆ ವಿಸ್ ಸಿಂಗರ್, ಗುಂಥರ್ ಗ್ರಾಸ್, ಮೊದಲಾದವರ ಕಾದಂಬರಿಗಳು ಅನುವಾದ ಗೊಂಡು ನಮಗೆ ಕಾದಂಬರಿಯ ಸ್ವರೂಪದ ಹೊಸ ಆಯಾಮಗಳನ್ನು ಪರಿಚಯ ಮಾಡಿಕೊಟ್ಟಿವೆ. ಹಿಂದೆ ಕಾದಂಬರಿಯ ಕಥಾವಸ್ತು, ಪಾತ್ರ ವರ್ಣನೆ ಮೊದಲಾದ ಅಂಶಗಳನ್ನು ಆಧರಿಸಿ ಕಾದಂಬರಿಯ ಅಧ್ಯಯನವನ್ನು ಮಾಡಲಾಗುತ್ತಿತ್ತು. ಈ ವಿಧಾನವು ಬೆಳೆಯುತ್ತಿರುವ ಕಾದಂಬರಿಯ ಅಧ್ಯಯನಕ್ಕೆ ಸಾಲದಾಗಿ, `ಪಾಯಿಂಟ್ ಆಫ್ ವ್ಯೂ', `ಪ್ಯಾರಡಾಕ್ಸ್', `ಸಿಂಬಲ್', `ಟೆನ್ಷನ್', `ಟೆಕ್ನೀಕ್ ಆ್ಯಸ್ ಡಿಸ್ಕವರಿ' ಮೊದಲಾದ ಪರಿಕಲ್ಪನೆಗಳು ಮಾಡಿಬಂದಿವೆ ಹೀಗೆ ಕಾದಂಬರಿಯ ತಾನು ವಿಸ್ತಾರಗೊಂಡು ವಿಮರ್ಶೆಯನ್ನೂ ಬೆಳೆಸುತ್ತಿದೆ.
==ಉಲ್ಲೇಖಗಳು==
{{Reflist}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾದಂಬರಿ}}
==ಹೊರಗಿನ ಕೊಂಡಿಗಳು==
* [http://chilume.com/?cat=13 ಕನ್ನಡ ಕಾದಂಬರಿಗಳು], ಚಿಲುಮೆ.ಕಾಂ
[[ವರ್ಗ:ಕಾದಂಬರಿಗಳು|*]]
[[ವರ್ಗ:ಸಾಹಿತ್ಯ ಪ್ರಕಾರಗಳು]]
1nm0f3m2io37jsduvsqse34xgtavyon
ಕುಂಭ ಮೇಳ
0
24184
1109482
1060178
2022-07-29T06:09:52Z
2406:B400:D5:867C:9580:D875:B127:B7C
/* ಮುಂದಿನ ಓದಿಗಾಗಿ */ ??!
wikitext
text/x-wiki
[[File:Kurma,_the_tortoise_incarnation_of_Vishnu.jpg|250px|right|thumb| ವಿಷ್ಣುವಿನ ಕೂರ್ಮ ಅವತಾರ ಮೇರು ಮತ್ತು ಆರಾ ಪರ್ವತದ ಕೆಳಗೆ ಇದ್ದಾನೆ, ವಾಸುಕಿ ಸಮುದ್ರ ಮಂಥನ್ ಸಮಯದಲ್ಲಿ ಹಗ್ಗವಾಗಿ, ಅದರ ಸುತ್ತಲೂ ಸುತ್ತುವ ಮೂಲಕ ಇದೆ, ಹಾಲಿನ ಕಡಲನ್ನು ಅಮೃತಕ್ಕಾಗಿ ಕಡೆಯುವುದು. ಸಿ 1870 ವರ್ಣಚಿತ್ರ. ca 1870 painting.]]
[[File:Haridwar Kumbh Mela - 1850s.jpg|250px|thumb|right|ಕುಂಭ ಮೇಳ, ಹರಿದ್ವಾರ, 1850s]]
[[File:Kumbh Mela2001.JPG|200px|thumb|right|ಅಖಡಗಳ ಮೆರವಣಿಗೆ, ಕುಂಭ ಮೇಳ at ಅಲಹಾಬಾದ್, 2001]]
[[File:NorthIndiaCircuit 250.jpg|thumb|ತ್ರಿವೇಣಿ ಸಂಗಮ, ಗಂಗಾ ಯಮುನಾ ಹಾಗು ಸರಸ್ವತಿಯ ಸಂಗಮ ಸ್ಥಳ, ಭಕ್ತಾದಿಗಳು ಪೂಜೆ ಸಲ್ಲಿಸುವ ಜಾಗ]]
'''ಕುಂಭ ಮೇಳ''' ([[ದೇವನಾಗರಿ]]: कुम्भ मेला) [[ಹಿಂದೂ]]ಧರ್ಮದ ಒಂದು ಸಾಮೂಹಿಕ [[ತೀರ್ಥಯಾತ್ರೆ]]. ಕುಂಭ ಮೇಳವನ್ನು ನಾಲ್ಕು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ''ಅರ್ಧ'' ಕುಂಭ ಮೇಳವನ್ನು ಆರು ವರ್ಷಗಳಿಗೊಮ್ಮೆ ಹರಿದ್ವಾರ ಹಾಗು ಪ್ರಯಾಗದಲ್ಲಿ ಆಚರಿಸಲಾಗುತ್ತದೆ <ref>[http://www.time.com/time/magazine/article/0,9171,828666,00.html The Urn Festival] {{Webarchive|url=https://web.archive.org/web/20101008064719/http://www.time.com/time/magazine/article/0,9171,828666,00.html |date=2010-10-08 }} ''[[TIME]]'' , Feb ೦೮, ೧೯೬೦.</ref>, ''ಪೂರ್ಣ'' ಕುಂಭ ಹನ್ನೆರಡು ವರ್ಷಗಳಿಗೊಮ್ಮೆ ,<ref name="hydro" /> ನಾಲ್ಕು ([[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜೈನಿ]], ಹಾಗು [[ನಾಸಿಕ]]) ಸ್ಥಳಗಳಲ್ಲಿ ಆಚರಿಸಲಾಗುತ್ತದೆ. ''ಮಹಾ'' ಕುಂಭ ಮೇಳ ೧೨ 'ಪೂರ್ಣ ಕುಂಭ ಮೇಳಗಳ' ನಂತರ, ಅಂದರೆ ೧೪೪ ವರ್ಷಗಳಿಗೊಮ್ಮೆ ಅಲಹಾಬಾದ್ ನಲ್ಲಿ ಆಚರಿಸಲಾಗುತ್ತದೆ.<ref name="hydro">[http://books.google.co.nz/books?id=JI65-MygMm0C&pg=PA165&dq=Kumbh+Mela&lr= ಕುಂಭ ಮೇಳ] ''The Basis of Civilization--water Science?: Water Science?'' , by J. C. Rodda, Lucio Ubertini, International Association of Hydrological Sciences, IAHS International Commission on Water Resources Systems, Consiglio nazionale delle ricerche (Italy). Published by International Association of Hydrological Science, ೨೦೦೪. ISBN ೧-೯೦೧೫೦೨-೫೭-೦ ''Page ೧೬೫'' .</ref><ref>[http://www.indianembassy.org/new/maha_kumbh_mela_2001.htm The Maha ಕುಂಭ ಮೇಳ 2001] ''indianembassy.org'' .</ref><ref>[http://www.kumbhamela.net/ardh-kumbh-mela-2007.html ಕುಂಭ ಮೇಳ dates] ''kumbhamela.net'' .</ref>
ಈ ಹಿಂದಿನ ಅರ್ಧ ಕುಂಭಮೇಳ ಜನವರಿ[[೨೦೦೭]] ರಲ್ಲಿ ೪೫ ದಿನಗಳಕಾಲ ನಡೆಯಿತು. ಇದರಲ್ಲಿ ೧೭ ದಶಲಕ್ಷ[[ಹಿಂದೂ]] ಯಾತ್ರಿಕರು ಪಾಲ್ಗೊಂಡರು, ಈ [[ಅರ್ಧ ಕುಂಭ ಮೇಳ]] [[ಪ್ರಯಾಗ]]ದಲ್ಲಿ ನಡಯಿತು, ಹಾಗು ಜನವರಿ ೧೫ [[ಮಕರ ಸಂಕ್ರಾಂತಿ]]ಯಾ, ಅತಿ ಮಂಗಳಕರ ದಿನದಂದು, ೫ ದಶಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡರು.<ref>[http://www.washingtonpost.com/wp-dyn/content/article/2007/01/15/AR2007011500041.html ದಶಲಕ್ಷs of ಹಿಂದೂs Wash Away Their Sins] ''[[Washington Post]]'' , January ೧೫, ೨೦೦೭.</ref>
ಆ ಹಿಂದಿನ ''ಮಹಾ ಕುಂಭ ಮೇಳ'' , ೨೦೦೧ ನಡೆಯಿತು. ಇದರಲ್ಲಿ ೬೦ ದಶಲಕ್ಷ ಜನ ಪಾಲ್ಗೊಂಡು,ಇದನ್ನು ಜಗತ್ತಿನಲ್ಲೇ ಅತ್ಯಂತ ದೊಡ [[ಜನ ಸಮೂಹ]]ವನ್ನಾಗಿಸಿದರು.<ref>Millions bathe at Hindu festival BBC News, January ೩, ೨೦೦೭.</ref><ref>[http://news.bbc.co.uk/2/hi/science/nature/1137833.stm ಕುಂಭ ಮೇಳ pictured from space - probably the largest human gathering in history] ''[[BBC News]]'' , January ೨೬, ೨೦೦೧.</ref><ref>[http://www.timesonline.co.uk/tol/travel/travel_images/article3597725.ece ಕುಂಭ ಮೇಳ: the largest ಯಾತ್ರಿಕage - Pictures: ಕುಂಭ ಮೇಳ by Karoki Lewis] ''[[The Times]]'' , March ೨೨, ೨೦೦೮.</ref><ref>[http://www.newscientist.com/article/dn360 ಕುಂಭ ಮೇಳ - 25 January 2001 - New Scientist]</ref>
==ಕುಂಭಮೇಳದ ಹಿನ್ನಲೆ - ಕಥೆ==
*"ಕುಂಭ" ರಾಶಿ - ಮಾಸ(ಆಕ್ವೇರಿಯಸ್) ಜ್ಯೋತಿಷ್ಯ ಚಿಹ್ನೆಯ ಪ್ರಕಾರ ನಡೆದ ಉತ್ಸವ ಮತ್ತು ಕುರುಹ ಮೇಳ ಎಂಬ ಹೆಸರಿನಿಂದಲೂ ಈ ಹೆಸರು ಬಂದಿದೆ, ಮತ್ತು ದೇವತೆಗಳು ಮತ್ತು ರಾಕ್ಷಸರು ಮಡಕೆ ಅಥವಾ "ಕುಂಭ" ವನ್ನು ಪಡೆಯಲು ಹೋರಾಡಿದ ಸನ್ನಿವೇಶ ನೆನಪಿನ ಸಂಕೇತವಿರಬಹುದು. ಕುಂಭವನ್ನು ಪಡೆದು ಸೇವಿಸಿದವರಿಗೆ ಅವರಿಗೆ ಅಮರತ್ವ ಸಿಗುವುದು. ಈ ಮೇಳದ ಸಂಕೇತ- ಕುಂಭವನ್ನು ತೆಗೆದುಕೊಂಡ ನಂತರ ಅದರಿಂದ ನಾಲ್ಕು ಸ್ಥಾನಗಳಲ್ಲಿ ಅಮೃತದ ಹನಿಗಳನ್ನು ಚೆಲ್ಲಿದ ಮೇರೆಗೆ ಕುಂಭ ಮೇಳವನ್ನು ನೆಡೆಸಲಾಗಿದೆ ಎಂಬುದು ಕರ್ಣಾಕರ್ಣಿಕೆಯಾಗಿಬಂದ ಐತಿಹ್ಯ. ಆದರೆ ಅದು ಪುರಾತನ ಪುರಾಣಕಥೆಯ ಉಲ್ಲೇಖಗಳಲ್ಲಿ ಕಂಡುಬಂದಿಲ್ಲ. ನಾಲ್ಕು ಸ್ಥಾನಗಳಲ್ಲಿ ಅಮೃತದ ಹನಿಗಳನ್ನು ಚೆಲ್ಲಿದೆ, ಎಂದು ಹೇಳುವ ದಂತಕಥೆಯು ನಂತರದ ದಿನಗಳಲ್ಲಿ ಸೇರಿಸಲಾಗಿದೆ. ಸಮುದ್ರ ಮಂಥನ (ಸಮುದ್ರದ ಮಂಥನ - ಕಡೆಯುವುದು) ಹಲವಾರು ಪುರಾತನ ಹಿಂದೂ ಗ್ರಂಥಗಳಲ್ಲಿ ಒಟ್ಟಾರೆಯಾಗಿ ಪುರಾಣಗಳಲ್ಲಿ ಇದೆ. ಅದರ ಕಾಲ (ಮೂಲ 3 ನೇ ಶತಮಾನ CE ನಿಂದ 10 ನೇ ಶತಮಾನ CE ವರೆಗೆ) ಎಂದು ಊಹಿಸಲಾಗಿದೆ.
*ಸಮುದ್ರ ಮಥನದ ದಂತಕಥೆ, ದೇವತೆಗಳ(ಪರೋಪಕಾರಿ ದೇವತೆಗಳು) ಪಾನೀಯವಾದ ಅಮೃತದ ಉತ್ಪತ್ತಿ ಮತ್ತು ಅಸುರರ (ದುಷ್ಕೃತ್ಯ ದೇವತೆಗಳು) ನಡುವಿನ ಯುದ್ಧವನ್ನು ಹೇಳುತ್ತದೆ. ಸಮುದ್ರ ಮಂಥನ ಸಮಯದಲ್ಲಿ ಅಮೃತವನ್ನು ಕುಂಭದಲ್ಲಿ(ಮಡಕೆಯಲ್ಲಿ)ಮಥನದ ನಂತರ ತಯಾರಾಗಿ ಬಂದಿತು. ಆ ಅಮೃತವನ್ನು ಸ್ವಾಧೀನಪಡಿಸಿಕೊಳ್ಳದಂತೆ ಅಸುರರನ್ನು ತಡೆಯಲು, ಒಂದು ದೈವಿಕ ಶಕ್ತಿ ಮಡಕೆಯೊಡನೆ ಹಾರಿಹೋಯಿತು. ಇದು ನಂತರದಲ್ಲಿ ಮೂಲ ಕಥೆಗೆ ಸೇರಿಸಿದ ಭಾಗ. ಅತ್ಯಂತ ಜನಪ್ರಿಯ ಆವೃತ್ತಿಗಳಲ್ಲಿ, ಕುಂಭದ ವಾಹಕವು ದೇವವೈದ್ಯ ಧನ್ವಂತರಿಯು ಆ ಕುಂಭವನ್ನು ತೆಗೆದುಕೊಂಡು ಹೋಗುತ್ತಾನೆ. ಕುಂಭಮೇಳವನ್ನು ಆಚರಿಸಲಾಗುವ ನಾಲ್ಕು ಸ್ಥಳಗಳಲ್ಲಿ ನಿಲ್ಲುತ್ತಾನೆ. ಈ ದಂತಕಥೆಯು ನಂತರದ ಇತರ ಭಾಗಗಳಲ್ಲಿ ಬೇರೆರೀತಿ ಹೇಳಿದೆ, ವಾಹಕವು ಗರುಡ, ಇಂದ್ರ ಅಥವಾ ಮೋಹಿನಿ ಎಂದಿದೆ. ಅವರು ಅಮೃತವನ್ನು ನಾಲ್ಕು ಸ್ಥಳಗಳಲ್ಲಿ ಚೆಲ್ಲುತ್ತಾರೆ.
*ಹಲವಾರು ಪುರಾಣಗಳು ಸೇರಿದಂತೆ ಹಲವಾರು ಪುರಾತನ ಗ್ರಂಥಗಳು, ಸಮುದ್ರ ಮಂಥನ ದಂತಕಥೆಯನ್ನು ಉಲ್ಲೇಖಿಸುತ್ತವೆ, ಅವುಗಳಲ್ಲಿ ಯಾವುದೂ ಅಮೃತವನ್ನು ನಾಲ್ಕು ಸ್ಥಳಗಳಲ್ಲಿ ಚೆಲ್ಲಿದ ಸಂಗತಿ ಹೇಳುವುದಿಲ್ಲ. ಈ ಗ್ರಂಥಗಳು ಕುಂಭಮೇಳದ ವಿಷಯವನ್ನು ಉಲ್ಲೇಖಿಸುವುದಿಲ್ಲ. ಆದ್ದರಿಂದ, ಆರ್. ಬಿ. ಭಟ್ಟಾಚಾರ್ಯ, ಡಿ. ಪಿ. ದುಬೆ ಮತ್ತು ಕಾಮಾ ಮ್ಯಾಕ್ಲೀನ್ ಸೇರಿದಂತೆ ಅನೇಕ ವಿದ್ವಾಂಸರು, ಅದರ ಬಗ್ಗೆ ಗ್ರಂಥಾತ್ಮಕ ಅಧಿಕಾರವನ್ನುಅಥವಾ ಆಧಾರವನ್ನು ತೋರಿಸಲು, ಇತ್ತೀಚೆಗೆ ಕುಂಭ ಮೇಳಕ್ಕೆ ಸಮುದ್ರ ಮಂಥನದ ದಂತಕಥೆಯನ್ನು ಅನ್ವಯಿಸಲಾಗಿದೆ ಎಂದು ನಂಬುತ್ತಾರೆ.<ref>Maclean 2008, pp. 88-89.</ref><ref>Collins, Charles Dillard (1988). The Iconography and Ritual of Śiva at Elephanta. SUNY Press. p. 36.</ref><ref>Kama MacLean (August 2003). "Making the Colonial State Work for You: The Modern Beginnings of the Ancient Kumbh Mela in Allahabad". The Journal of Asian Studies. 62 (3):</ref>
==೨೦೧೯ ರ ಅರ್ಧ ಕುಂಭಮೇಳ==
*ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳವು ಪ್ಯಾಗದಲ್ಲಿ/ ಅಲಹಾಬಾದಿನಲ್ಲಿ ಜರುಗುತ್ತದೆ. ಕಳೆದ 2001ನೇ ಸಾಲಿನಲ್ಲಿ ಈ ಮೇಳ ನಡೆದಿತ್ತು. ಸುಮಾರು 40 ಮಿಲಿಯನ್ ಗೂ ಹೆಚ್ಚು ಜನ ವಿಶ್ವದಾದ್ಯಂತ ಆಗಮಿಸಿದ್ದರಿಂದ ದಾಖಲೆ ಸ್ಥಾಪಿಸಿತ್ತು. ಇದರ ಹೊರತಾಗಿ ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ ನಡೆಯುತ್ತದೆ. ವರ್ಷಕ್ಕೊಮ್ಮೆ ಪ್ರತಿ ಜನವರಿ ತಿಂಗಳಲ್ಲಿ ಮಾಘ ಮೇಳವು ಸಂಗಮದ ಪ್ರದೇಶದಲ್ಲಿ ಜರುಗುತ್ತದೆ. ಮೈ ಕೊರೆಯುವ ಚಳಿಯಲ್ಲಿ ಪವಿತ್ರ ನದಿಗಳ ಸಂಗಮದಲ್ಲಿ ಮುಳುಗೆದ್ದು ತಮ್ಮ ಪಾಪಗಳನ್ನು ಭಕ್ತಾದಿಗಳು ತೊಳೆದುಕೊಳ್ಳುತ್ತಾರೆ. ಇದರಿಂದಾಗಿ ಅಲಹಾಬಾದ್ ಪ್ರವಾಸೋದ್ಯಮ ಇಲಾಖೆ ಉತ್ತುಂಗಕ್ಕೆ ಏರಿದೆ. ಸುಮಾರು ಕಾಲದಿಂದಲೂ ಅಲಹಾಬಾದ್ ಭಾರತದ ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ವಿಷಯಗಳಿಗೆ ಸಂಬಂಧ ಪಟ್ಟ ಹಾಗೆ ಅನೇಕ ಘಟ್ಟಗಳಲ್ಲಿ ತನ್ನದೇ ಆದ ಮುಖ್ಯ ಪಾತ್ರವನ್ನು ವಹಿಸಿದೆ.
*ಆರು ವರ್ಷಗಳಿಗೊಮ್ಮೆ ನಡೆಯುವ ‘ಅರ್ಧ ಕುಂಭಮೇಳ’ ಪ್ರಯಾಗ ರಾಜ್ನಲ್ಲಿ ದಿ.೧೫-೧-೨೦೧೯ ರಂದು ಆರಂಭವಾಯಿತು. 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳವನ್ನು ‘ಪೂರ್ಣ ಕುಂಭಮೇಳ’ ಎನ್ನುತ್ತಾರೆ. ಕುಂಭಮೇಳದ ಮಕರ ಸಂಕ್ರಾತಿಯ ದಿನ ಲಕ್ಷಾಂತರ ಜನರು ಬೆಳಿಗ್ಗೆ 4 ರಿಂದ ಸಂಜೆ 5 ರವರೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ಇದರ ವಿಶೇಷ.
*ವಿಶ್ವದ ಅತಿ ದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಕುಂಭ ಮೇಳ - ಈ ಬಾರಿ 20 ಕಿ.ಮೀ ತ್ರಿಜ್ಯದಿಂದ 45 ಕಿಮೀ ವ್ಯಾಪ್ತಿಯಲ್ಲಿ ಹರಡಿದೆ. ಅಥವಾ ವಿಸ್ತಾರ: ಕುಂಭ ಮೇಳ ನಡೆಯುವ ಪ್ರದೇಶವನ್ನು ಭಾರಿ ವಿಸ್ತರಿಸಲಾಗಿದೆ.ಹಿಂದೆ 1,600 ಹೆಕ್ಟೇರ್ ಪ್ರದೇಶದಲ್ಲಿ ಮೇಳ ನಡೆದಿತ್ತು. 2019 ರಲ್ಲಿ ಅದನ್ನು 3,200 ಹೆಕ್ಟೇರ್ಗೆ ಹೆಚ್ಚಿಸಲಾಯಿತು. ಪವಿತ್ರ ನಗರಕ್ಕೆ ಭೇಟಿ ನೀಡಿದ ಭಕ್ತಾದಿಗಳು ಅಕ್ಷಯ ವಟದ ನೋಟ, ಹಿಂದೂಗಳ ಪವಿತ್ರವಾದ ಮರ ಮತ್ತು ಪವಿತ್ರವಾದ ಸರಸ್ವತಿ ನದಿ. ಸೂರ್ಯಸ್ವಾತಿ ನದಿಯ ಮೂಲ ನೋಡಬಹುದು, ಎಂದು ನಂಬಲಾಗಿದೆ.<ref>[https://indianexpress.com/article/india/allahabad-prayagraj-kumbh-mela-spread-over-larger-area-5507305/ Kumbh Mela 2019 to be spread over larger area]</ref><ref>[https://www.prajavani.net/stories/national/kumbh-mela-608845.html ಕುಂಭ ಮೇಳ ನಡೆಯುವ ಪ್ರದೇಶವನ್ನು ಈ ಬಾರಿ ವಿಸ್ತರಿಸಲಾಗಿದೆ.]</ref>
*ಇದು ಶಾಹಿ ಸ್ನಾನ ಅಥವಾ ರಾಜಯೋಗಿ ಸ್ನಾನ ಎಂದು ಪ್ರಸಿದ್ಧಿ ಪಡೆದಿದೆ. ಮೇಳದಲ್ಲಿ ಒಟ್ಟು ಆರು ಪವಿತ್ರ ಸ್ನಾನ ನಡೆಯುತ್ತವೆ. ಮಹಾಶಿವರಾತ್ರಿ ದಿನ ಕೊನೆಯ ಪವಿತ್ರ ಸ್ನಾನದೊಂದಿಗೆ ಕುಂಭಮೇಳಕ್ಕೆ ಮುಕ್ತಾಯದ ತೆರೆ ಬೀಳುತ್ತದೆ.<ref>[https://timesofindia.indiatimes.com/videos/motion-graphics/kumbh-mela-2019-bigger-and-grander/videoshow/67538779.cms timesofindia.indiatimes Videos]</ref><ref>https://kumbh.gov.in/en {{Webarchive|url=https://web.archive.org/web/20190211141604/https://kumbh.gov.in/en |date=2019-02-11 }} Prayagraj Kumbh</ref>
Events Calendar
==ವ್ಯವಸ್ಥೆ==
*ಕುಂಭಮೇಳದ ಸಮುದಲ್ಲಿ ಪ್ರಯಾಗ ರಾಜ್ನಲ್ಲಿ ನಡೆಯುವ ಐತಿಹಾಸಿಕ ಕುಂಭಮೇಳದಲ್ಲಿ ‘ಅಖಾಡ’ಗಳು ಪ್ರಮುಖವಾಗಿವೆ.ವಿವಿಧ ಅಖಾಡಗಳಿಗೆ ಸೇರಿದ ಸಾವಿರಾರು ಭೈರಾಗಿಗಳು ಪ್ರಯಾಗರಾಜ್ನಲ್ಲಿ ಮೇಳೈಸಿ, ಗಂಗಾ ನದಿ ದಡದಲ್ಲಿ ಬಿಡಾರ ಹೂಡುತ್ತಾರೆ.
:'''ಆಡಳಿತ:'''
* ಐವರು ಸದಸ್ಯರ ಸಮಿತಿಯು ಅಖಾಡಗಳ ದೈನಂದಿನ ಆಡಳಿತ ನಿರ್ವಹಣೆಯ ಉಸ್ತುವಾರಿ ಹೊತ್ತಿದೆ
* ಅಖಾಡಗಳ ನಡುವೆ ಉದ್ಭವಿಸುವ ಸಮಸ್ಯೆಗಳನ್ನು ಅಖಿಲ ಭಾರತೀಯ ಅಖಾಡ ಪರಿಷತ್ ಬಗೆಹರಿಸುತ್ತದೆ
* ಜುನಾ ಅಖಾಡ ಅತ್ಯಂತ ದೊಡ್ಡ ಹಾಗೂ ಹಳೆಯ ಅಖಾಡ
* ನಿರಂಜನಿ ಮತ್ತು ಮಹಾನಿರ್ವಾಣಿ ಅಖಾಡ ಕ್ರಮವಾಗಿ ನಂತರದ ಸ್ಥಾನದಲ್ಲಿವೆ
==ಅಖಾಡಗಳು==
*ಕುಂಭಮೇಳದ ಅವಿಭಾಜ್ಯ ಅಂಗಗಳಾಗಿದ್ದು, ಸನಾತನ ಧರ್ಮದ ರಕ್ಷಣೆಗಾಗಿ ಎಂಟನೇ ಶತಮಾನದಲ್ಲಿಆದಿ ಶಂಕರಾಚಾರ್ಯರು ಈ ಅಖಾಡಗಳನ್ನು ಸ್ಥಾಪಿಸಿದ್ದು, ಅವರು ಎಲ್ಲ ಸಾಧು–ಸಂತರನ್ನು ಒಗ್ಗೂಡಿಸಿ ಅಖಾಡಗಳನ್ನು ಸ್ಥಾಪಿಸಿದರು ಎಂಬ ಐತಿಹ್ಯವಿದೆ. ಅಖಾಡಗಳು ಹಿಂದೂ ಧರ್ಮದ ಭಾಗವಾಗಿದೆ. ಅದರಲ್ಲಿ ಪ್ರತಿ ಅಖಾಡಕ್ಕೂ ಅದರದ್ದೇ ಆದ ಪ್ರತ್ಯೇಕ ತತ್ವ, ಸಿದ್ಧಾಂತಗಳಿವೆ. ನೋಡಲು ಎಲ್ಲ ಸಾಧು–ಸಂತರು ಒಂದೇ ಬಗೆಯಾಗಿ ಕಂಡರೂ ಆಚರಣೆ ಮತ್ತು ಸಂಪ್ರದಾಯ ಬೇರೆ ಬೇರೆ ಆಗಿವೆ. ಅಖಾಡದ ಸಾಧು–ಸಂತರು ಆರಾಧಿಸುವ ದೇವರು ಮತ್ತು ಅನುಸರಿಸುವ ಸಂಪ್ರದಾಯ ಮತ್ತು ಪಂಥಗಳಿಗೆ ಅನುಗುಣವಾಗಿ ಶೈವ, ವೈಷ್ಣವ ಮತ್ತು ಉದಾಸೀನ ಎಂದು ಮೂರು ಬಗೆಯ ಅಖಾಡಗಳನ್ನು- ಪಂಗಡಗಳಲ್ಲಿ ಗುರುತಿಸಲಾಗಿದೆ. ಭಾರತದಲ್ಲಿ 13 ಬಗೆಯ ಅಖಾಡಗಳಿವೆ. ದೇಶದಲ್ಲಿರವ ಒಟ್ಟು 13 ಅಖಾಡಗಳಲ್ಲಿ, ಏಳು ಶೈವ ಮತ್ತು ಮೂರು ವೈಷ್ಣವ, ಹಾಗೂ ಮೂರು ಉದಾಸೀನ ಅಖಾಡಗಳಿವೆ ಎಂಬುದು ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ) ಅಧ್ಯಕ್ಷ ನರೇಂದ್ರ ಗಿರಿಯವರ ಹೇಳಿಕೆ (೨೦೧೯).‘ಅಖಂಡ’ ಪದದಿಂದ ಅಖಾಡ ಬಳಕೆಗೆ ಬಂದಿದೆ ಎಂದು ಅಭಿಪ್ರಾಯ. ಅದು (ಅಖಂಡ)ಪ್ರತ್ಯೇಕಿಸಲು ಅಥವಾ ಒಡೆಯಲು ಸಾಧ್ಯವಿಲ್ಲದ್ದು ಎಂಬ ಅರ್ಥ ಕೊಡುವುದು. ಇವರು ಶಿವನನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆ. ಅದರ ಆಧಾರದ ಮೇಲೆ ಏಳು ಶೈವ ಅಖಾಡಗಳನ್ನು ವಿಂಗಡಿಸಲಾಗಿದೆ.
===ಆಖಾಡಗಳು:===
;ಶೈವ
*ಶ್ರೀ ಪಂಚಾಯಿತಿ ಅಖಾಡ ಮಹಾನಿರ್ವಾಣಿ (ಅಲಹಾಬಾದ್),
*ಶ್ರೀ ಪಂಚ ಅಟಲ್ ಅಖಾಡ (ವಾರಾಣಸಿ),
*ಶ್ರೀ ಪಂಚಾಯಿತಿ ಅಖಾಡ ನಿರಂಜನಿ (ಅಲಹಾಬಾದ್),
*ತಪೋನಿಧಿ ಶ್ರೀ ಆನಂದ ಅಖಾಡ ಪಂಚಾಯಿತಿ (ನಾಸಿಕ್),
*ಶ್ರೀ ಪಂಚದಶನಾಮ ಜುನಾ ಅಖಾಡ (ವಾರಾಣಸಿ),
ಶ್ರೀ ಪಂಚದಶನಾಮ ಪಂಚಗಣಿ ಅಖಾಡ (ಜುನಾಗಡ, ಗುಜರಾತ್).
;ವಿಷ್ಣುವನ್ನು ಆರಾಧಿಸುವ ವೈಷ್ಣವ ಅಖಾಡಗಳು
*ದಿಗಂಬರ ಅಣಿ,
*ಶ್ರೀ ನಿರ್ವಾಣಿ ಅಣಿ ಮತ್ತು
*ಶ್ರೀ ನಿರ್ಮೋಹಿ ಅಣಿ
;ಸಿಖ್ ಧರ್ಮದ ಮೊದಲ ಧರ್ಮಗುರುವಿನ ಪುತ್ರ ಚಂದ್ರದೇವ ಅವರು ಮೂರನೆಯ ‘ಉದಾಸೀನ ಅಖಾಡ’ ಹುಟ್ಟು ಹಾಕಿದರು. ಈ ಅಖಾಡದವರು ‘ಓಂ’ಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
*ಶ್ರೀ ಪಂಚಾಯಿತಿ ಬಡಾ ಉದಾಸೀನ ಅಖಾಡ,
*ಶ್ರೀ ಪಂಚಾಯಿತಿ ಅಖಾಡ ನಯಾ ಉದಾಸೀನ ಮತ್ತು
*ಶ್ರೀ ನಿರ್ಮಲ ಪಂಚಾಯಿತಿ ಅಖಾಡ ಎಂದು ವಿಂಗಡಿಸಲಾಗಿದೆ.
*ಲೈಂಗಿಕ ಅಲ್ಪಸಂಖ್ಯಾತರ ಕಿನ್ನರ ಅಖಾಡ (೨೦೧೮ರಲ್ಲಿ ಸೇರಿಕೊಂಡಿದೆ.)<ref>[https://www.prajavani.net/stories/national/kumbha-mela-akharas-607463.html ಕುಂಭಮೇಳದಲ್ಲಿ ‘ಅಖಾಡ’ಗಳ ಸಂಭ್ರಮ, ಪ್ರಯಾಗರಾಜ್ನಲ್ಲಿ ಇಂದಿನಿಂದ ಕುಂಭಮೇಳ;ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ;;15 ಜನವರಿ 2019,]</ref>
*[https://kumbh.gov.in/en/making-of-kumbh ವ್ಯವಸ್ಥೆ] {{Webarchive|url=https://web.archive.org/web/20190308110514/https://kumbh.gov.in/en/making-of-kumbh |date=2019-03-08 }}
==ಮುಂದಿನ ಓದಿಗಾಗಿ==
* Kumbha Mela: History and Religion, Astronomy and Cosmobiology, by Subas Rai. Published by Ganga Kaveri Pub. House, ೧೯೯೩. ISBN ೮೧-೮೫೬೯೪-೦೧-X.
* The Kumbh Mela, by Mark Tully (Author), Richard Lannoy (Photographer), Ashok Mahendra (Photographer). Indica Books. ೨೦೦೨. ISBN ೧-೮೫೧೫೮-೮೩೩-೭.
* ''Kumbha Mela, by Jack Hebner.'' , by Jack Hebner. Published by Transition Vendor, ೨೦೦೩. ISBN ೧-೮೮೬೦೬೯-೯೦-೫೨
* # Pilgrimage and Power: The Kumbh Mela in Allahabad, ೧೭೬೫-೧೯೫೪, by Kama Maclean. Oxford University Press, USA. ೨೦೦೮. ISBN ೦-೧೯-೫೩೩೮೯೪-೪.
*[https://www.prajavani.net/stories/national/cm-adityanath-meets-pm-modi-592536.html ‘ಕುಂಭ ಮೇಳ’ ಆಯೋಜನೆ;೭-೧೨-೧೮]
{{wikisourcelang|1|कुंभमेला|Kumbh Mela}}
{{wikisource|The Story of My Experiments with Truth/Part V/Kumbha Mela|Mahatma Gandhi at Kumbha Mela, 1915}}
== ಇವನ್ನೂ ಗಮನಿಸಿ ==
==ಉಲ್ಲೇಖಗಳು==
{{Reflist|2}}
==ಬಾಹ್ಯ ಕೊಂಡಿಗಳು==
{{Commons category|Kumbha Mela}}
*[http://www.kumbh2010haridwar.gov.in Official website of Kumbha mela 2010] {{Webarchive|url=https://web.archive.org/web/20100817140016/http://www.kumbh2010haridwar.gov.in/ |date=2010-08-17 }}
*[http://kumbh-mela.euttaranchal.com/ ಕುಂಭ ಮೇಳ ಹರಿದ್ವಾರ]
*[http://blog.knowledge-must.com/archives/13-Kumbh-Mela-The-Most-Wonderful-Sight-in-India.html Comprehensive Research Article on the ಕುಂಭ ಮೇಳ with Photographs] {{Webarchive|url=https://web.archive.org/web/20100612042858/http://blog.knowledge-must.com/archives/13-Kumbh-Mela-The-Most-Wonderful-Sight-in-India.html |date=2010-06-12 }}
*[https://www.theguardian.com/travel/video/2010/mar/18/kumbh-mela-festival-india-hindu Video of 2010 Maha ಕುಂಭ ಮೇಳ in ಹರಿದ್ವಾರ from Guardian.co.uk]
{{HinduFestivals}}
[[ವರ್ಗ:Hindu pilgrimage sites]]
[[ವರ್ಗ:Pilgrimages]]
[[ವರ್ಗ:ಭಾರತದಲ್ಲಿ ಹಬ್ಬಗಳು]]
[[ವರ್ಗ:Fairs of India]]
[[ವರ್ಗ:ಹಿಂದೂ ಹಬ್ಬಗಳು]]
[[ವರ್ಗ:Culture of Uttarakhಹಾಗು]]
[[ವರ್ಗ:Allahabad]]
[[ವರ್ಗ:ನಾಸಿಕ್]]
[[ವರ್ಗ:ಹರಿದ್ವಾರ]]
[[ವರ್ಗ:ಉತ್ತರಖಂಡ್]]
[[ವರ್ಗ:ಉತ್ತರಾಖಂಡ್ನಲ್ಲಿ ಪ್ರವಾಸೋದ್ಯಮ]]
[[ವರ್ಗ:ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮ]]
[[ವರ್ಗ:ಉಜ್ಜಯಿನಿ]]
klsce9s5td4odgylc5z1rkbnu36wp7i
ಶಿವಣಗಿ
0
36174
1109496
1043477
2022-07-29T11:25:36Z
Vageesh Marimath
77310
wikitext
text/x-wiki
{{Infobox Indian Jurisdiction
|type = village
|native_name=ಶಿವಣಗಿ
|taluk_names=[[ವಿಜಯಪುರ]]
|nearest_city=[[ವಿಜಯಪುರ]]
|parliament_const=[[ವಿಜಯಪುರ]]
|assembly_const=
|latd = 16.1833
|longd = 75.7000
|state_name=ಕರ್ನಾಟಕ
|district=[[ವಿಜಯಪುರ]]
|leader_title=
|leader_name=
|altitude=770
|population_as_of=೨೦೧೨ |
population_total=೧೫೦೦ |
population_density=೫೦
|area_magnitude=9
|area_total=೧೨೦೦
|area_telephone=
|postal_code=
|vehicle_code_range=ಕೆಎ - ೨೮
|website=
}}
ಶಿವಣಗಿ ಗ್ರಾಮವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ [[ವಿಜಯಪುರ]] ತಾಲ್ಲೂಕಿನಲ್ಲಿದೆ.
ಶಿವಣಗಿ ಗ್ರಾಮವು ಬಸವಾದಿ ಶರಣರಲ್ಲಿ ಒಬ್ಬರಾದ ನೂಲಿಯ ಚಂದಯ್ಯ ನವರ ಜನ್ಮಸ್ಥಳವಾಗಿದೆ.
==ಭೌಗೋಳಿಕ ವಿವರ==
ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
==ಹವಾಮಾನ==
* <big>ಬೆಸಿಗೆ-ಚಳಿಗಾಲ</big>ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
* <big>ಬೇಸಿಗೆಕಾಲ</big> - ೩೫°C-೪೨°C ಡಿಗ್ರಿ ಸೆಲ್ಸಿಯಸ್
* <big>ಚಳಿಗಾಲ</big> ಮತ್ತು
* <big>ಮಳೆಗಾಲ</big> - ೧೮°C-೨೮°C ಡಿಗ್ರಿ ಸೆಲ್ಸಿಯಸ್.
* ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
* ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
==ಜನಸಂಖ್ಯೆ==
ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 6553 ಇದೆ. ಅದರಲ್ಲಿ 3349 ಪುರುಷರು ಮತ್ತು 3204 ಮಹಿಳೆಯರು ಇದ್ದಾರೆ.
==ಆಹಾರ==
ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]],[[ಮೆಕ್ಕೆ ಜೋಳ]] ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. <big>ಜೋಳದ ರೊಟ್ಟಿ</big>, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
==ಕಲೆ ಮತ್ತು ಸಂಸ್ಕೃತಿ==
[[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]]
ಅಪ್ಪಟ <big>ಉತ್ತರ ಕರ್ನಾಟಕ</big> ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು [[ಇಲಕಲ್ಲ ಸೀರೆ]] ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಆಗಿನ ಕಾಲದಲ್ಲಿ ಮತ್ತು ಈಗಲು ಸಹ ವಿಜಯಪುರ,ಸಿಂದಗ,ಬಾಗೇವಾಡಿ,ಇಂಡಿ ಮಾರುಕಟ್ಟೆಯಲ್ಲಿ
ಹೇಚ್ಚು ಬೆಡಿಕೆ ಶಿವಣಗಿ ಮಾವಿನಹಣ್ಣಿಗೆ ಇದೇ
==ಧರ್ಮಗಳು==
ಗ್ರಾಮದಲ್ಲಿ [[ಹಿಂದೂ]] ಮತ್ತು [[ಮುಸ್ಲಿಂ]] ಧರ್ಮದ ಜನರಿದ್ದಾರೆ.
==ಭಾಷೆಗಳು==
ಗ್ರಾಮದ ಪ್ರಮುಖ ಭಾಷೆ [[ಕನ್ನಡ]]. ಇದರೊಂದಿಗೆ [[ಹಿಂದಿ]], [[ಮರಾಠಿ]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ.
==ದೇವಾಲಯಗಳು==
'''ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಾಲಯ''',ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಲಯ, ಶ್ರೀ ಹುಡೇದಲಕ್ಷ್ಮಿ ದೇವಾಲಯ, ಶ್ರೀ ಮಲ್ಲಿಕಾರ್ಜುನ ದೇವಾಲಯ, ಶ್ರೀ ಮರಡಿಸಿದ್ದೇಶ್ವರ ದೇವಾಲಯ ,ಶ್ರೀ ಅಮೊಘಸಿದ್ದೆಶ್ವರ ದೇವಾಲಯ ,ಭೊಗಲಿಂಗೆಶ್ವರ ದೇವಾಲಯ ,ಶ್ರೀ ಪಾಂಡುರಂಗ ದೇವಾಲಯ , ಹಾಗೂ ಶ್ರೀ ಹಣಮಂತ ದೇವಾಲಯ ಅಂಬಿಗರ ಚೌಡಯ್ಯ ದೇವಾಲಯಗಳನ್ನು ಮರಗಮ್ಮ ದೇವಾಲಯ ದಾವಲಮಲಿಕ ಮತ್ತು ಜಾನ ಸಾಹೇಬ ದೇವಾಲಯಗಳು ಅಂಬಾಭವಾನಿ ದೇವಾಲಯ ಕುಚನೂರು ಮಹಾರಾಜರ ದೇವಾಲಯ ನಿರ್ಮಿಸಿದ್ದಾರೆ.
==ಮಸೀದಿಗಳು==
ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
==ನೀರಾವರಿ==
ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
==ಉದ್ಯೋಗ==
ಗ್ರಾಮದಲ್ಲಿ ಫಲವತ್ತಾದ ಭೂಮಿ ಇರುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ ಹಾಗೂ ನಿರೂದ್ಯೋಗವು ಕಂಡುಬರುತ್ತದೆ.
==ಬೆಳೆಗಳು==
ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ), ರೇಷ್ಮೆ ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
==ಹಬ್ಬಗಳು==
ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
==ಸಾಕ್ಷರತೆ==
ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
==ರಾಜಕೀಯ==
ಗ್ರಾಮವು [[ವಿಜಯಪುರ ಲೋಕಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ ಮತ್ತು
ನಾಗಠಾಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
[[ವರ್ಗ:ವಿಜಯಪುರ ಜಿಲ್ಲೆ]]
jjb387io8j9nsr01syrvt5tajuft13y
1109497
1109496
2022-07-29T11:31:04Z
Vageesh Marimath
77310
/* ದೇವಾಲಯಗಳು */
wikitext
text/x-wiki
{{Infobox Indian Jurisdiction
|type = village
|native_name=ಶಿವಣಗಿ
|taluk_names=[[ವಿಜಯಪುರ]]
|nearest_city=[[ವಿಜಯಪುರ]]
|parliament_const=[[ವಿಜಯಪುರ]]
|assembly_const=
|latd = 16.1833
|longd = 75.7000
|state_name=ಕರ್ನಾಟಕ
|district=[[ವಿಜಯಪುರ]]
|leader_title=
|leader_name=
|altitude=770
|population_as_of=೨೦೧೨ |
population_total=೧೫೦೦ |
population_density=೫೦
|area_magnitude=9
|area_total=೧೨೦೦
|area_telephone=
|postal_code=
|vehicle_code_range=ಕೆಎ - ೨೮
|website=
}}
ಶಿವಣಗಿ ಗ್ರಾಮವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ [[ವಿಜಯಪುರ]] ತಾಲ್ಲೂಕಿನಲ್ಲಿದೆ.
ಶಿವಣಗಿ ಗ್ರಾಮವು ಬಸವಾದಿ ಶರಣರಲ್ಲಿ ಒಬ್ಬರಾದ ನೂಲಿಯ ಚಂದಯ್ಯ ನವರ ಜನ್ಮಸ್ಥಳವಾಗಿದೆ.
==ಭೌಗೋಳಿಕ ವಿವರ==
ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
==ಹವಾಮಾನ==
* <big>ಬೆಸಿಗೆ-ಚಳಿಗಾಲ</big>ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
* <big>ಬೇಸಿಗೆಕಾಲ</big> - ೩೫°C-೪೨°C ಡಿಗ್ರಿ ಸೆಲ್ಸಿಯಸ್
* <big>ಚಳಿಗಾಲ</big> ಮತ್ತು
* <big>ಮಳೆಗಾಲ</big> - ೧೮°C-೨೮°C ಡಿಗ್ರಿ ಸೆಲ್ಸಿಯಸ್.
* ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
* ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
==ಜನಸಂಖ್ಯೆ==
ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 6553 ಇದೆ. ಅದರಲ್ಲಿ 3349 ಪುರುಷರು ಮತ್ತು 3204 ಮಹಿಳೆಯರು ಇದ್ದಾರೆ.
==ಆಹಾರ==
ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]],[[ಮೆಕ್ಕೆ ಜೋಳ]] ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. <big>ಜೋಳದ ರೊಟ್ಟಿ</big>, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
==ಕಲೆ ಮತ್ತು ಸಂಸ್ಕೃತಿ==
[[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]]
ಅಪ್ಪಟ <big>ಉತ್ತರ ಕರ್ನಾಟಕ</big> ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು [[ಇಲಕಲ್ಲ ಸೀರೆ]] ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಆಗಿನ ಕಾಲದಲ್ಲಿ ಮತ್ತು ಈಗಲು ಸಹ ವಿಜಯಪುರ,ಸಿಂದಗ,ಬಾಗೇವಾಡಿ,ಇಂಡಿ ಮಾರುಕಟ್ಟೆಯಲ್ಲಿ
ಹೇಚ್ಚು ಬೆಡಿಕೆ ಶಿವಣಗಿ ಮಾವಿನಹಣ್ಣಿಗೆ ಇದೇ
==ಧರ್ಮಗಳು==
ಗ್ರಾಮದಲ್ಲಿ [[ಹಿಂದೂ]] ಮತ್ತು [[ಮುಸ್ಲಿಂ]] ಧರ್ಮದ ಜನರಿದ್ದಾರೆ.
==ಭಾಷೆಗಳು==
ಗ್ರಾಮದ ಪ್ರಮುಖ ಭಾಷೆ [[ಕನ್ನಡ]]. ಇದರೊಂದಿಗೆ [[ಹಿಂದಿ]], [[ಮರಾಠಿ]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ.
==ದೇವಾಲಯಗಳು==
'''ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಾಲಯ''',ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಲಯ, ಶ್ರೀ ಹುಡೇದಲಕ್ಷ್ಮಿ ದೇವಾಲಯ, ಶ್ರೀ ಮಲ್ಲಿಕಾರ್ಜುನ ದೇವಾಲಯ, ಶ್ರೀ ಮರಡಿಸಿದ್ದೇಶ್ವರ ದೇವಾಲಯ ,ಶ್ರೀ ಅಮೊಘಸಿದ್ದೆಶ್ವರ ದೇವಾಲಯ ,ಭೊಗಲಿಂಗೆಶ್ವರ ದೇವಾಲಯ ,ಶ್ರೀ ಪಾಂಡುರಂಗ ದೇವಾಲಯ , ಹಾಗೂ ಶ್ರೀ ಹಣಮಂತ ದೇವಾಲಯ ಅಂಬಿಗರ ಚೌಡಯ್ಯ ದೇವಾಲಯಗಳನ್ನು ಮರಗಮ್ಮ ದೇವಾಲಯ ಕುಚನೂರು ಮಹಾರಾಜರ ದೇವಾಲಯ ನಿರ್ಮಿಸಿದ್ದಾರೆ. ಗ್ರಾಮದ ಉತ್ತರ ದಿಕ್ಕಿನಲ್ಲಿ ರಾಮತಿರ್ಥ ದೇವಾಲಯವಿದೆ
==ಮಸೀದಿಗಳು==
ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
==ನೀರಾವರಿ==
ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
==ಉದ್ಯೋಗ==
ಗ್ರಾಮದಲ್ಲಿ ಫಲವತ್ತಾದ ಭೂಮಿ ಇರುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ ಹಾಗೂ ನಿರೂದ್ಯೋಗವು ಕಂಡುಬರುತ್ತದೆ.
==ಬೆಳೆಗಳು==
ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ), ರೇಷ್ಮೆ ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
==ಹಬ್ಬಗಳು==
ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
==ಸಾಕ್ಷರತೆ==
ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
==ರಾಜಕೀಯ==
ಗ್ರಾಮವು [[ವಿಜಯಪುರ ಲೋಕಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ ಮತ್ತು
ನಾಗಠಾಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
[[ವರ್ಗ:ವಿಜಯಪುರ ಜಿಲ್ಲೆ]]
gjexs3os3rnabi0j54w75xdwmvsxh51
1109501
1109497
2022-07-29T11:46:55Z
Vageesh Marimath
77310
wikitext
text/x-wiki
{{Infobox Indian Jurisdiction
|type = village
|native_name=ಶಿವಣಗಿ
|taluk_names=[[ವಿಜಯಪುರ]]
|nearest_city=[[ವಿಜಯಪುರ]]
|parliament_const=[[ವಿಜಯಪುರ]]
|assembly_const=
|latd = 16.1833
|longd = 75.7000
|state_name=ಕರ್ನಾಟಕ
|district=[[ವಿಜಯಪುರ]]
|leader_title=
|leader_name=
|altitude=770
|population_as_of=೨೦೧೨ |
population_total=೧೫೦೦ |
population_density=೫೦
|area_magnitude=9
|area_total=೧೨೦೦
|area_telephone=
|postal_code=
|vehicle_code_range=ಕೆಎ - ೨೮
|website=
}}
ಶಿವಣಗಿ ಗ್ರಾಮವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ [[ವಿಜಯಪುರ]] ತಾಲ್ಲೂಕಿನಲ್ಲಿದೆ.
ಶಿವಣಗಿ ಗ್ರಾಮವು ಬಸವಾದಿ ಶರಣರಲ್ಲಿ ಒಬ್ಬರಾದ ನೂಲಿಯ ಚಂದಯ್ಯ ನವರ ಜನ್ಮಸ್ಥಳವಾಗಿದೆ.
==ಭೌಗೋಳಿಕ ವಿವರ==
ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
==ಹವಾಮಾನ==
* <big>ಬೆಸಿಗೆ-ಚಳಿಗಾಲ</big>ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
* <big>ಬೇಸಿಗೆಕಾಲ</big> - ೩೫°C-೪೨°C ಡಿಗ್ರಿ ಸೆಲ್ಸಿಯಸ್
* <big>ಚಳಿಗಾಲ</big> ಮತ್ತು
* <big>ಮಳೆಗಾಲ</big> - ೧೮°C-೨೮°C ಡಿಗ್ರಿ ಸೆಲ್ಸಿಯಸ್.
* ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
* ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
==ಜನಸಂಖ್ಯೆ==
ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 6553 ಇದೆ. ಅದರಲ್ಲಿ 3349 ಪುರುಷರು ಮತ್ತು 3204 ಮಹಿಳೆಯರು ಇದ್ದಾರೆ.
==ಆಹಾರ==
ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]],[[ಮೆಕ್ಕೆ ಜೋಳ]] ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. <big>ಜೋಳದ ರೊಟ್ಟಿ</big>, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
==ಕಲೆ ಮತ್ತು ಸಂಸ್ಕೃತಿ==
[[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]]
ಅಪ್ಪಟ <big>ಉತ್ತರ ಕರ್ನಾಟಕ</big> ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು [[ಇಲಕಲ್ಲ ಸೀರೆ]] ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಆಗಿನ ಕಾಲದಲ್ಲಿ ಮತ್ತು ಈಗಲು ಸಹ ವಿಜಯಪುರ,ಸಿಂದಗ,ಬಾಗೇವಾಡಿ,ಇಂಡಿ ಮಾರುಕಟ್ಟೆಯಲ್ಲಿ
ಹೇಚ್ಚು ಬೆಡಿಕೆ ಶಿವಣಗಿ ಮಾವಿನಹಣ್ಣಿಗೆ ಇದೇ
==ಧರ್ಮಗಳು==
ಗ್ರಾಮದಲ್ಲಿ [[ಹಿಂದೂ]] ಮತ್ತು [[ಮುಸ್ಲಿಂ]] ಧರ್ಮದ ಜನರಿದ್ದಾರೆ.
==ಭಾಷೆಗಳು==
ಗ್ರಾಮದ ಪ್ರಮುಖ ಭಾಷೆ [[ಕನ್ನಡ]]. ಇದರೊಂದಿಗೆ [[ಹಿಂದಿ]], [[ಮರಾಠಿ]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ.
==ದೇವಾಲಯಗಳು==
'''ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಾಲಯ''',ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಲಯ, ಶ್ರೀ ಹುಡೇದಲಕ್ಷ್ಮಿ ದೇವಾಲಯ, ಶ್ರೀ ಮಲ್ಲಿಕಾರ್ಜುನ ದೇವಾಲಯ, ಶ್ರೀ ಮರಡಿಸಿದ್ದೇಶ್ವರ ದೇವಾಲಯ ,ಶ್ರೀ ಅಮೊಘಸಿದ್ದೆಶ್ವರ ದೇವಾಲಯ ,ಭೊಗಲಿಂಗೆಶ್ವರ ದೇವಾಲಯ ,ಶ್ರೀ ಪಾಂಡುರಂಗ ದೇವಾಲಯ , ಹಾಗೂ ಶ್ರೀ ಹಣಮಂತ ದೇವಾಲಯ ಅಂಬಿಗರ ಚೌಡಯ್ಯ ದೇವಾಲಯಗಳನ್ನು ಮರಗಮ್ಮ ದೇವಾಲಯ ಕುಚನೂರು ಮಹಾರಾಜರ ದೇವಾಲಯ ನಿರ್ಮಿಸಿದ್ದಾರೆ. ಗ್ರಾಮದ ಉತ್ತರ ದಿಕ್ಕಿನಲ್ಲಿ ರಾಮತಿರ್ಥ ದೇವಾಲಯವಿದೆ
==ಮಸೀದಿಗಳು==
ಮುಸ್ಲಿಂ ಸಮುದಾಯದ ದಾವಲ ಮಲ್ಲೀಕ ದರ್ಗಾ ಜಾನೆಬಾಷಾ ದರ್ಗಾ ,ಯಮನೂರ ದರ್ಗಾ ಹಾಗೂ ಮಸೀದಗಳು ಇವೆ.
==ನೀರಾವರಿ==
ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
==ಉದ್ಯೋಗ==
ಗ್ರಾಮದಲ್ಲಿ ಫಲವತ್ತಾದ ಭೂಮಿ ಇರುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ ಹಾಗೂ ನಿರೂದ್ಯೋಗವು ಕಂಡುಬರುತ್ತದೆ.
==ಬೆಳೆಗಳು==
ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ), ರೇಷ್ಮೆ ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
==ಹಬ್ಬಗಳು==
ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
==ಸಾಕ್ಷರತೆ==
ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
==ರಾಜಕೀಯ==
ಗ್ರಾಮವು [[ವಿಜಯಪುರ ಲೋಕಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ ಮತ್ತು
ನಾಗಠಾಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
[[ವರ್ಗ:ವಿಜಯಪುರ ಜಿಲ್ಲೆ]]
6p15agxwoeg9ha9a36yc5pt6b6pahzq
ಸದಸ್ಯ:Ramya.J.S/sandbox
2
69636
1109492
1043882
2022-07-29T07:37:21Z
N.samarth1910250
56395
wikitext
text/x-wiki
{{Infobox person
| name = ನಗ್ಮ
| image = Heroine Nagma.jpg
| caption =
| birthname = ನಂದಿತ ಅರವಿಂದ್ ಮೊರಾರ್ಜಿ
| birth_date = ೨೫ ಡಿಸೆಂಬರ್ ೧೯೭೪
| Spokeperson of Indian National Congress
| term_start = 2014
| term_end =
| birth_place = [[ಮುಂಬೈ]],[[ಭಾರತ]]
| death_date =
| religion = [[ಕ್ರೈಸ್ತ ಧರ್ಮ]]
| othername =ನಗ್ಮಾ ಸದಾನ
| relatives = ರೋಷಿಣಿ,ಜ್ಯೋತಿಕ,ಸೂರ್ಯ,ರಾಧಿಕ ಸದಾನ್,ಸುರಜ್ ಸದಾನ,ಧನ್ರಾಜ್ ಮೊರಾರ್ಜಿ,ಯುವರಾಜ್ ಮೊರಾರ್ಜಿ
| political party = ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
| occupation = ನಟಿ,ರಾಜಕರಣಿ,ಬೋಧಕ
| yearsactive = ೧೯೯೦-೨೦೦೮
|
}}
= ನಗ್ಮಾ =
'''ನಗ್ಮಾ''' ೨೫ [[ಡಿಸೆಂಬರ್]] [[೧೯೭೪]]<ref>http://www.deccanchronicle.com/131225/entertainment-tollywood/gallery/birthday-exclusive-actress-nagma-turns-39</ref> ರಂದು ಜನಿಸಿದರು. ಹೆಸರು ನಂದಿತಾ ಅರವಿಂದ್ ಮೊರಾರ್ಜಿ. ಕಿಲ್ಲರ್, ಘರಾನಾ ಮೊಗುಡು, ಬಾಷ ಮತ್ತು ಅನೇಕ ಇತರ [[ತೆಲುಗು]] ಮತ್ತು [[ತಮಿಳು]] ಚಿತ್ರಗಳಲ್ಲಿ ತಮ್ಮ ಪಾತ್ರ ಉತ್ತಮವಾಗಿದೆ. ತನ್ನ ನಟನಾ ವೃತ್ತಿಯನ್ನು [[ಬಾಲಿವುಡ್]]ನಲ್ಲಿ ಆರಂಭಿಸಿದರು.ನಗ್ಮಾ [[ಹಿಂದಿ]], ತೆಲುಗು, ತಮಿಳು, [[ಮಲಯಾಳಂ]], [[ಕನ್ನಡ]], [[ಬಂಗಾಳಿ]], [[ಭೋಜಪುರಿ]], [[ಪಂಜಾಬಿ]], ಮತ್ತು [[ಮರಾಠಿ]] ಮೊದಲಾದ ಭಾಷೆಗಳಲ್ಲಿ ನಟಿಸಿದ್ದಾರೆ.
==ವೈಯಕ್ತಿಕ ಜೀವನ==
ನಗ್ಮಾ ತಂದೆಯು ಅರವಿಂದ್ ಪ್ರತಾಪ್ ಸಿಂಗ್ ಮೊರಾರ್ಜಿರವರ ಪೂರ್ವಜರ ಒಂದು ರಾಯಲ್ ಹಿನ್ನಲೆಯಲ್ಲಿ ಹೆಗ್ಗಳಿಕೆಗೆ ಜೈಸಲ್ಮೇರ್,[[ಗುಜರಾತ್]], ಪೋರಬಂದರ್, ನಂತರ [[ಮುಂಬೈ]]ಗೆ ವಲಸೆ ಹೋದರು.ಅವಳ ತಾತ ಗೋಕುಲ್ ದಾಸ್ ಮೊರಾರ್ಜಿರವರು ಹಡಗು, ಜವಳಿ, ಕೃಷಿ ಮತ್ತು [[ಔಷಧ]] ಕೈಗಾರಿಕೆಗಳಲ್ಲಿ ಉದ್ಯಮಿ. ಅವರು ತಮ್ಮ ಲೋಕೋಪಕಾರ, ದಾನ, ಮತ್ತು ಉದಾರತೆ ಹೆಸರು ವಾಸಿಯಾಗಿದ್ದರೂ ಮತ್ತು ಅನೇಕ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳನ್ನು ಮತ್ತು ಧರ್ಮಛತ್ರಗಳನ್ನು ಸ್ಥಾಪಿಸಿದರು. ತಾಯಿ [[ಮಹಾರಾಷ್ಟ್ರ]]ದ [[ಕೊಂಕಣ]] ಪ್ರದೇಶದಿಂದ ಪ್ರಶಂಸಿಸಿದ್ದಾರೆ. ಅವರು ಕಾಜಿ [[ಸ್ವಾತಂತ್ರ್ಯ]] ಹೋರಾಟಗಾರರ [[ಕುಟುಂಬ]]ಕ್ಕೆ ಸೇರಿದವರಾಗಿದ್ದಾರೆ. ತಮ್ಮ ಮೂಲ ಹೆಸರು ಶಮಾ ಕಾಜಿ. ಆದರೆ ಅವರು ಈಗ ಸೀಮಾ ಎಂದು ಕರೆಯಲಾಗುತ್ತದೆ. ಅವರು ಮುಂಬೈ ನಲ್ಲಿದ್ದ CCI ಕ್ಲಬ್ನಲ್ಲಿ [[೧೯೬೯]] ರಲ್ಲಿ ಮೊರಾರ್ಜಿನನ್ನು [[ಮದುವೆ]]ಯಾದರು. ಆದರೆ [[೧೯೭೩]] ನಗ್ಮಾ ಪಾಸ್ಪೋರ್ಟಿನ ಪ್ರಕಾರ ಅವನನ್ನು ಪ್ರತ್ಯೇಕಿಸಿ, ಹುಟ್ಟಿನಿಂದಲೇ ನೀಡಿದ್ದ ಹೆಸರು ನಗ್ಮಾ ಅರವಿಂದ್ ಮೊರಾರ್ಜಿ ನೆಂದು ಅಪ್ಡೇಟ್ ಮಾಡಲಾಗಿದೆ. ತನ್ನ [[ತಂದೆ]]ಯ ಮರಣಾ ನಂತರ ನಂದಿತಾ ಅರವಿಂದ್ ಮೊರಾರ್ಜಿ ಆಗಿತ್ತು.<ref>http://www.telegraphindia.com/1060422/asp/nation/story_6130839.asp</ref> ನಗ್ಮಾ [[ತಾಯಿ]] ಚಂದರ್ ಸದಾನರವರನ್ನು[[೧೯೭೫]]ರಲ್ಲಿ ಮದುವೆಯಾದರು. ಅವರ ಜೊತೆ ಆಕೆಯು ಮೂರು ಮಕ್ಕಳಿಗೆ ಜನ್ಮವನ್ನು ಕೊಟ್ಟಳು (ರೋಷಿನಿ ಮತ್ತು ಜ್ಯೋತಿಕಾ). ಹಿಂದಿನ ಜೈವಿಕ ತಂದೆಯ ಮೂಲಕ ನಗ್ಮಾಗೆ ಇಬ್ಬರು ಸಹೋದರರು (ಧನರಾಜ್ ಮತ್ತು ಯುವರಾಜ್) ಇದ್ದರು. ೩೧ ಡಿಸೆಂಬರ್ ೨೦೦೫ ರಂದು ನಗ್ಮಾನ ತಂದೆ ಸಾವನ್ನಪಿದರು. ನಗ್ಮಾನ ತಾಯಿಯ ಪ್ರೋತ್ಸಾಹದಿಂದ ಅವಳು ನಟಿಯಾದಳು. ತಾಯಿ ಅವಳಿಗೆ ಸಿನೆಮಾ ಸೆಟ್ಗಳಲ್ಲಿ ನಿರಂತರ ಸಂಗಾತಿಯಾಗಿದರು.
==ನಟನಾ ವೃತ್ತಿ==
ನಗ್ಮಾ ಪ್ರಥಮ ಚಿತ್ರ ೧೯೯೦ರಲ್ಲಿ ಬಾಘಿ: ಲವ್ ಎ ರೆಬಲ್, ಸಲ್ಮಾನ್ ಖಾನಿನ ವಿರುದ್ಧ ಹಿಂದಿ ಚಲನಚಿತ್ರಗಳ ಏಳನೇ ಅತಿ ಹೆಚ್ಚು ಗಳಿಕೆಯ ಚಿತ್ರ, ೧೯೯೪ರಲ್ಲಿ ಕರಿಷ್ಮಾ ಕಪೂರವರ ಜೊತೆ ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಸುಹಾಗ್ ಆಗಿತ್ತು. ಈ ಚಿತ್ರಗಳ ನಂತರ, ಅವರು ತಮ್ಮ [[ಸ್ನೇಹಿತ]] ದಿವ್ಯ ಭಾರತಿ ಮೇರೆಗೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಲು [[ದಕ್ಷಿಣ]]ಕ್ಕೆ ಸಂಚರಿಸಿದರು."''ಭಾಷಾ ಎಂದಿಗೂ ಅಡಚಣೆಯಾಗಿದೆ, ನಾನು ಸಾಹಸವನ್ನು ಮಾಡುವೇ, ಭಾರತೀಯ [[ಸಂಸ್ಕೃತಿ]] ಸಂಪ್ರದಾಯ ಮತ್ತು ಅತ್ಯುತ್ತಮ ಗೌರವವನ್ನು ಪ್ರೀತಿಸುತ್ತೇನೆ''" ಎಂದು ಹೇಳಿದ್ದಾರೆ. [[ಮುಸ್ಲಿಂ]] ಹೆಸರಿನ [[ಹುಡುಗಿ]] ಮತ್ತು [[ಹಿಂದೂ]] ತಂದೆ ಮತ್ತು [[ಕ್ರಿಸ್ಮಸ್]] ರಂದು ಜನಿಸಿದ್ದು ರಾಷ್ಟ್ರೀಯ ಏಕೀಕರಣಯ ಪರಿಪೂರ್ಣ ಉದಾಹರಣೆ ಎಂದರು. ದಕ್ಷಿಣದಲ್ಲಿ ಒಂದು ಪ್ರಮುಖ ಸ್ಟಾರ್ ಪದವಿ ಒದಗಿಸಿತು.<ref>http://www.fawba.org/site/Muslim-Indian-Actress-Nagma-Converts-to-Christianity/subpage6.html</ref> ಅವರ ತೆಲುಗು ಚಿತ್ರಗಳಲ್ಲಿ [[೧೯೯೨]]ರಲ್ಲಿ [[ಚಿರಂಜೀವಿ]] ಜೊತೆ ಘರಾನಾ ಮೊಗುಡು , ಎನ್.ಟಿ ರಾಮ ರಾವ್ ರ ಜೊತೆ ಮೇಜರ್ ಚಂದ್ರಕಾಂತ್, ಮೋಹನ್ ಬಾಬು ಮತ್ತು [[ನಾಗಾರ್ಜುನ]] ಜೊತ್ತೆಯಲ್ಲಿ [[ನಟಿ]]ಸಿದರು. ತಮಿಳು ಬಾಷ ಚಿತ್ರದಲ್ಲಿ [[ರಜನಿಕಾಂತ್]], ೧೯೯೪ರಲ್ಲಿ [[ಪ್ರಭುದೇವ]] ಕಾದಲನ್ ಜೊತೆಯಲ್ಲಿ ನಟಿಸಿದರು.
ಮುಂಬೈಗೆ ಹಿಂದಿರುಗಿದ ನಂತರ, ಅವರು [[೨೦೦೧]]ರಲ್ಲಿ ನೀಡಿದ ಸಂದರ್ಶನದ ಪ್ರಕಾರ "''ತಮಿಳು ಸಿನೆಮಾ ನನಗೆ ಅತ್ಯುತ್ತಮ ನಟಿ ಎಂಬ ಪಟ್ಟ ನೀಡಿದೆ. ನಾನು ಮಾಡುತ್ತಿದ್ದ ಚಿತ್ರಗಳಲ್ಲಿ ನನಗೆ ಅತೃಪ್ತಿ ಇದೆ. ಆದ್ದರಿಂದ ನಾನು ಕೆಲವು ದಿನಗಳ ಕಾಲ ವಿರಾಮ ತೆಗೆದು ಕೊಳ್ಳುತ್ತೇನೆ''" ಎಂದರು. ಮತ್ತೆ ಹಿಂದಿ ಸಿನಿಮಾ ಮೂಲಕ, ಅವರು ೨೦೦೦ರಲ್ಲಿ ಚಲ್ ಮೆರೆ ಭಾಯ್ ನಂತಹ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು. ಮುಂಬೈ ಮೂಲದ ಅವರು ಇತರ ಕೆಲವು ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ (ಅಲ್ಲಾರಿ ರಾಮುಡು ಮತ್ತು ನಾಗರಿಕ) ಕೆಲಸ ಮುಂದುವರೆಸಿದರು. ಕೆಲವು ಮಲಯಾಳಂ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ನಗ್ಮಾ [[ಭೋಜಪುರಿ]] ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ರವಿ ಕಿಶನ್ ಜೊತೆಯಲ್ಲಿ "ಬಿಗ್ ಬಾಸ್" ಚಿತ್ರವನ್ನು ನಟಿಸಿದ್ದಾರೆ.<ref>http://www.newindianexpress.com/entertainment/tamil/article262400.ece</ref> ೨೦೦೫ ರಲ್ಲಿ ನಡೆದ ಭೋಜಪುರಿ ಚಲನ ಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅವರು ನಟಿಸಿದ 'ದುಲ್ಹಾ ಮಿಲಾಲ್ ದಿಲ್ ದಾರ್' ಚಿತ್ರದ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಅವರ ನಟಿಸಿದ ಮೊದಲ ಭೋಜಪುರಿ ಚಿತ್ರ 'ಪಂಡಿತ್ ಜಿ ಬಟಯಾ ಬೈಯಾ ಕಬ್ ಹೋಯಿ' ಬಹು ಯಶಸ್ಸನ್ನು ಗಳಿಸಿತು. [[ಏಪ್ರಿಲ್]] [[೨೦೦೭]] ರಂದು 'ಹಿಂದೂ ಇನ್ ದೆಹಲಿ' ಎಂಬ ಪತ್ರಿಕೆಯ ಸಂದರ್ಶನದಲ್ಲಿ ಆಕೆ ಭೋಜಪುರಿ ಚಿತ್ರಗಳಲ್ಲಿ ನಟಿಸಲು ಪ್ರಮುಖ ಕಾರಣವೇನೆಂದರೆ ತಮ್ಮ ರಾಜಕೀಯ ಅಭಿಯಾನದ ಸಹಾಯಕ್ಕಾಗಿ ಎಂದು ತಿಳಿಸಿದ್ದಾರೆ. [[೨೦೦೬]]ರಲ್ಲಿ ಅವರು ರಾಜ್ ಬಬ್ಬರ್ ಅವರೊಂದಿಗೆ, "ಏಕ್ ಜಿಂದ್ ಏಕ್ ಜಾನ್" ನಟಿಸಿ ಪಂಜಾಬಿ ಚಿತ್ರರಂಗಕ್ಕೆ ಕಾಲಿರಿಸಿದರು.
[[ಸೆಪ್ಟೆಂಬರ್]] ೨೦೦೬ ರಲ್ಲಿ ಮಿಡ್-ಡೇ ಸಂದರ್ಶನದಲ್ಲಿ ತನ್ನ ವೃತ್ತಿಜೀವನದ ಬಗ್ಗೆ ಚರ್ಚಿಸುತ್ತ, ತಾನು ಒಂಬತ್ತು ಭಾಷೆಗಳನ್ನು ಕಲಿತಿದ್ದರಿಂದ ತಾನು ಎಲ್ಲಾ ಭಾಷೆಯ ಚಲನಚಿತ್ರಗಳಲ್ಲಿ ಮಾಡಲು ಬಯಸುವೆನು ಎಂದರು.
==ರಾಜಕೀಯ==
[[ಭಾರತ]]ದ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ನ ಮುಕ್ತವಾಗಿ ಬೆಂಬಲ, ಕೇವಲ ಔಪಚಾರಿಕವಾಗಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ತಾನು ಪಕ್ಷ ಸೇರುವ ಕಾರಣವೇನೆಂದರೆ "ಜಾತ್ಯತೀತತೆ, ಬಡ ಮತ್ತು ದುರ್ಬಲ ವರ್ಗಗಳ ಕಲ್ಯಾಣ ಕಡೆಗೆ ಬದ್ಧತೆ ಎಂದರು. ಇಂಡೋ-ಏಷ್ಯನ್ ಸುದ್ದಿ ಸೇವೆ ವರದಿಯ ಪ್ರಕಾರ,[[ಜನರಲ್]] [[ಲೋಕಸಭಾ]] [[ಚುನಾವಣೆ]]ಗೆ [[ಭಾರತೀಯ ಜನತಾ ಪಕ್ಷ]]ವಾಗಿ(ಬಿಜೆಪಿ) ಹೈದರಾಬಾದಿನ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್ ಪಕ್ಷದ [[ರಾಜೀವ್ ಗಾಂಧಿ]]ಯವರು ಇವರಿಗೆ ಆದರ್ಶವಾಗಿದ್ದರು. ೨೦೦೬ ರ ಸಂದರ್ಶನದಲ್ಲಿ, ಅವರು ತಮ್ಮ [[ಕುಟುಂಬ]]ದ [[ಇತಿಹಾಸ]] ಮತ್ತು ಅವರ ರಾಜಕೀಯಕ್ಕೆ ನೇರ ಸಂಬಂಧವನ್ನು ಕಲ್ಪಿಸಿದರು. ತನ್ನ ತಾಯಿ [[ಮುಸ್ಲಿಂ]] ಮತ್ತು ತನ್ನ ತಂದೆ [[ಹಿಂದೂ]], ಆದರಿಂದ ಎಲ್ಲಾ ಧರ್ಮಗಳನ್ನು ಗೌರವಿಸಿ ನಾವು ಬೆಳೆದಿದ್ದೇವೆ. ಕೋಮು ಗಲಭೆಗಳು ತನಗೆ ನೋವನ್ನು ಮಾಡುತ್ತದೆ. ಆದ್ದರಿಂದ ತಾನು ರಾಜಕೀಯಕ್ಕೆ ಸೇರಿರುವುದು ಎಂದರು.<ref>http://www.dnaindia.com/india/report-former-actress-nagma-becomes-the-general-secretary-of-all-india-mahila-congress-2132240</ref>
==ಚಲನಚಿತ್ರಗಳ ಪಟ್ಟಿ==
{| class="wikitable"
|-
! ಕಾಲ !! ಸಿನಿಮಾ !! ಪಾತ್ರ !! ಭಾಷೆ
|-
| ೧೯೯೦ || ಬಾಘಿ: ಲವ್ ಎ ರೆಬಲ್ || ಕಾಜಲ್ ಅಲಿಯಾಸ್ "ಪಾರೋ" || ಹಿಂದಿ
|-
| ೧೯೯೧ || ಕಿಲ್ಲರ್ || || ತೆಲುಗು
|-
| ೧೯೯೧ || ಪೆದ್ದಿಂಟಿ ಅಲ್ಲುಡು || || ತೆಲುಗು
|-
| ೧೯೯೨ || ಯಲ್ಗಾರ್ || ಅನು ಸಿಂಘಾಲ್ || ಹಿಂದಿ
|-
| ೧೯೯೨ || ಅಶ್ವಮೇದಂ || || ತೆಲುಗು
|-
| ೧೯೯೨ || ಬೆವಫ್ಫಾ ಸೆ ವಫ್ಫಾ || ನಗ್ಮಾ || ಹಿಂದಿ
|-
| ೧೯೯೨ || ದಿಲ್ವಾಲೆ ಕಭಿ ನಾ ಹರೇ || ಅಂಜಲಿ ಒಬೆರಾಯ್ || ಹಿಂದಿ
|-
| ೧೯೯೨ || ಘರಾನ್ ಮೊಗುಡು || ಉಮಾದೇವಿ || ತೆಲುಗು
|-
| ೧೯೯೨ || ಪೋಲಿಸ್ ಔರ್ ಮುಜ್ರಿಂ || ಮೀನಾ ಖನ್ನಾ || ಹಿಂದಿ
|-
| ೧೯೯೩ || ಧರತೀಪುತ್ರಾ || || ಹಿಂದಿ
|-
| ೧೯೯೩ || ಬಾವಿ || ನೀನಾ ನಾರಂಗ್ || ಹಿಂದಿ
|-
| ೧೯೯೩ || ಕಿಂಗ್ ಅಂಕಲ್ || ಕವಿತಾ || ಹಿಂದಿ
|-
| ೧೯೯೩ || ಮೆಜರ್ ಚಂದ್ರಕಾಂತ್ || || ತೆಲುಗು
|-
| ೧೯೯೩ || ಅಲ್ಲರಿ ಅಲ್ಲುಡು || || ತೆಲುಗು
|-
| ೧೯೯೩ || ರೆಂಡಿಲ್ಲ ಪೂಜಾರಿ || || ತೆಲುಗು
|-
| ೧೯೯೩ || ವಾರಸುಡು || || ತೆಲುಗು
|-
| ೧೯೯೩ || ಗ್ರೀನ್ ಸ್ನೇಕ್ || ಭರತ ನಾಟ್ಯಂ ನರ್ತಕಿ || ಕ್ಯಾಂಟನೀಸ್ ಮತ್ತು ಮ್ಯಾಂಡರಿನ್ ಚೀನೀ
|-
| ೧೯೯೪ || ಕಾದಲನ್ || ಶೃತಿ || ತಮಿಳು
|-
| ೧೯೯೪ || ಪ್ರೇಮಿಕುಡು || ಶೃತಿ || ತೆಲುಗು
|-
| ೧೯೯೪ || ಸುಹಾಗ್ || ಮಧು || ಹಿಂದಿ
|-
| ೧೯೯೪ || ಸೂಪರ್ ಪೋಲಿಸ್ || || ತೆಲುಗು
|-
| ೧೯೯೪ || ಗ್ಯಾಂಗ್ ಮಾಸ್ಟರ್ || || ತೆಲುಗು
|-
| ೧೯೯೪ || ಮುಗ್ಗುರು ಮೋನಗಾಲ್ಲು || || ತೆಲುಗು
|-
| ೧೯೯೫ || ಸೂರ್ಯ ಪುತ್ರುಲು|| || ತೆಲುಗು
|-
| ೧೯೯೫ || ಬಾಷಾ || ಪ್ರಿಯಾ || ತಮಿಳು
|-
| ೧೯೯೫ || ಮೌನಂ || || ತೆಲುಗು
|-
| ೧೯೯೫ || ರಿಕ್ಷಾವೋಡು || ರಾಣಿ || ತೆಲುಗು
|-
| ೧೯೯೫ || ರಗಾಸಿಯ ಪೋಲಿಸ್|| ರಾಜಿ || ತಮಿಳು
|-
| ೧೯೯೫ || ವಿಲ್ಲಾಡಿ ವಿಳ್ಲನ್ || ಜಾನಕಿ || ತಮಿಳು
|-
| ೧೯೯೬ || ಲವ್ ಬರ್ಡ್ಸ್ || ಮೃದುಲಾ || ತಮಿಳು
|-
| ೧೯೯೬ || ಶಾರದ ಬುಲ್ಲೊಡು || || ತೆಲುಗು
|-
| ೧೯೯೬ || ಮೇಟುಕುಡಿ || || ತಮಿಳು
|-
| ೧೯೯೭ || ಕೌನ್ ರೋಕೆಗಾ ಮುಝೆ || || ಹಿಂದಿ
|-
| ೧೯೯೭ || ಖೇಲ್ ಖಿಲಾಡಿ ಕಾ || || ಹಿಂದಿ
|-
| ೧೯೯೭ || ಜಾನಕಿ ರಾಮನ್ || || ಹಿಂದಿ
|-
| ೧೯೯೭ || ಪೆರಿಯ ತಂಬೀ || ಸೆಲ್ವಿ || ತಮಿಳು
|-
| ೧೯೯೭ || ಪಿಸ್ತಾ || ವನಿಲಾ || ತಮಿಳು
|-
| ೧೯೯೭ || ಅರವಿಂದನ್ || ಅನು || ತಮಿಳು
|-
| ೧೯೯೮ || ಶ್ರೀ ಕೃಷ್ಣಪುರತೆ ನಕ್ಷತ್ರತಿಲಕಂ || ಯಮುನ ರಾಣಿ || ಮಲಯಾಳಂ
|-
| ೧೯೯೮ || ಕುರುಬಾನ ರಾಣಿ || ರಾಣಿ || ಕನ್ನಡ
|-
| ೧೯೯೮ || ವೆಟ್ಟಿಯಾ ಮಡಿಚಿ ಕಟ್ಟು || || ತಮಿಳು
|-
| ೧೯೯೯ || ಲಾಲ್ ಬಾದ್ಷಾ || || ಹಿಂದಿ
|-
| ೧೯೯೯ || ರವಿಮಾಮ || || ಕನ್ನಡ
|-
| ೨೦೦೦ || ಕುಂವಾರಾ || ಶರ್ಮಿಳಾ ಸಿಂಗ್ || ಹಿಂದಿ
|-
| ೨೦೦೦ || ಚಲ್ ಮೆರೆ ಭಾಯಿ || ಸೋನಿಯಾ || ಹಿಂದಿ
|-
| ೨೦೦೦ || ಪಾಪ ದಿ ಗ್ರೆಟ್ || ಶ್ರೀಮತಿ ಪೂಜಾ ಜೈ ಪ್ರಕಾಶ್ || ಹಿಂದಿ
|-
| ೨೦೦೧ || ಸಾಯಿ ತೆರೆ ಮಾಯೆ || || ಹಿಂದಿ
|-
| ೨೦೦೧ || ಯೇ ತೆರಾ ಘರ್ ಯೇ ಮೇರಾ ಘರ್ || ಅನುಪಮಾ ವರ್ಮಾ || ಹಿಂದಿ
|-
| ೨೦೦೧ || ಚಿಟಿಜನ್ || ಸಿಬಿಐ ಸರೋಜಿನಿ ಹರಿಶ್ಚಂದ್ರನ್ || ತಮಿಳು
|-
| ೨೦೦೧ || ಏಕ್ ರಿಶ್ತಾ: ದಿ ಬಾಂಡ್ ಲವ್ || || ಹಿಂದಿ
|-
| ೨೦೦೧ || ದೀನಾ || || ಹಿಂದಿ
|-
| ೨೦೦೨ || ಚದುರಂಗಂ || ನಯನ ಪಿಳ್ಳೈ|| ಮಲಯಾಳಂ
|-
| ೨೦೦೨ || ಅಲ್ಲಾರಿ ರಾಮುಡು || ಚಾಮುಂಡೇಶ್ವರಿ || ತೆಲುಗು
|-
| ೨೦೦೨ || ನಿನ್ನು ಚೂಡಕ ನೇನೂ ಉಂಡಲೇನು || || ತೆಲುಗು
|-
| ೨೦೦೩ || ಹೃದಯವಂತ || || ಕನ್ನಡ
|-
| ೨೦೦೪ || ಅಬ್ ತುಂಮಾರೆ ಹವಾಲಿ ವತನ್ ಸಾತಿಯೋ || ಆರ್ತಿ ವಿ ಸಿಂಗ್ || ಹಿಂದಿ
|-
| ೨೦೦೫ || ಪಂಡಿತ್ವಾ ಮೇರಾ ಶಾದೀ ಕಬ್ ಹೋಯಿ || || ಭೋಜಪೂರಿ
|-
| ೨೦೦೫ || ದುಲ್ವಾ ಮಿಲಾಲ್ ದಿಲ್ದಾರ್ || || ಭೋಜಪುರಿ
|-
| ೨೦೦೫ || ಪಂಡಿತ್ ಜೀ ಬಟಾಯಿನಾ ಬಯ್ಯ ಕಬ್ ಹೋಯಿ || || ಭೋಜಪುರಿ
|-
| ೨೦೦೫ || ಪರಿನಾಮ್ || || ಬೆಂಗಾಳಿ
|-
| ೨೦೦೬ || ಏಕ್ ಜಿಂದ್ ಏಕ್ ಜಾನ್ || ನಿಮ್ಮಿ || ಪಂಜಾಬಿ
|-
| ೨೦೦೬ || ಗಂಗಾ || ಗಂಗಾ || ಭೋಜಪೂರಿ
|-
| ೨೦೦೬ || ಅಬ್ ತಾ ಬಾಂಜಾ ಸಜ್ನ್ವಾ ಹಮಾರ್ || || ಭೋಜಪುರಿ
|-
| ೨೦೦೬ || ಮಾಯಿ ಬಾಪ್ || || ಹಿಂದಿ
|-
| ೨೦೦೬ || ದಿಲ್ ದಿವಾನಾ ತೊಹರ್ ಹೋ ಗಯಿಲ್ || || ಹಿಂದಿ
|-
| ೨೦೦೬ || ರಾಜಾ ತಾಕುರ್ || || ಭೋಜಪೂರಿ
|-
| ೨೦೦೭ || ಬ್ಯಾಕ್ ಟು ಹನಿಮೂನ್ || || ಹಿಂದಿ
|-
| ೨೦೦೭ || ತಂಬ್ ಲಕ್ಷ್ಮಿ ತಂಬ್ || ಲಕ್ಷ್ಮಿ || ಮರಾಠಿ
|-
| ೨೦೦೭ || ತು ಹಮಾರ್ ಹೌ || || ಭೋಜಪೂರಿ
|-
| ೨೦೧೬ || ಬಾಹುಬಲಿ: ದಿ ಕಂಕ್ಲೂಷನ್ || || ತೆಲುಗು,ತಮಿಳು
|}
==ಉಲ್ಲೇಖಗಳು==
{{reflist}}
js333onwbfnxqsp2xmy8hbh4ivih3w2
ಸದಸ್ಯ:Kavya sri.k/sandbox
2
69752
1109490
1108396
2022-07-29T07:31:51Z
N.samarth1910250
56395
wikitext
text/x-wiki
= ಐರಾವತಿ ಕಾರ್ವೆ =
ಐರಾವತಿ ಕಾರ್ವೆ ಭಾರತದ ಪ್ರಸಿದ್ಧ ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು , ಶಿಕ್ಷಣ ತಜ್ಞರು ಹಾಗೂ ಬರಹಗಾರರು. ಇವರು ಡಿಸೆಂಬರ್ ೧೫, ೧೯೦೫ರಂದು ಮಹರಾಷ್ಟ್ರದಲ್ಲಿ ಜನಿಸಿದರು.
== ಆರಂಭಿಕ ಜೀವನ ಮತ್ತು ವಿದ್ಯಾಭ್ಯಾಸ ==
ಕಾರ್ವೆ ಅವರು ೧೯೦೫ರಲ್ಲಿ [[:en:Chitpavan|ಚಿಟ್ಟ ಪವನ್ ಬ್ರಾಹ್ಮಣ]] ಎಂಬ ಸಮುದಾಯದಲ್ಲಿ ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಗಣೇಶ್ ಹರಿ ಕರ್ಮಾರ್ಕರ ಬರ್ಮಾ ಹತ್ತಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ವೆಯವರ ಮೂಲ ಹೆಸರನ್ನು ಇರಾವತಿ ನದಿಯ ಹೆಸರಿಂದ ಪ್ರೇರಿತವಾಗಿದೆ. ಇವರು ತಮ್ಮ ವಿದ್ಯಾಭ್ಯಾಸವನ್ನು ಪೂನೆಯ ಹುಸುರ್ಪಗ ಊರಿನ "ಹುಡಿಗಿಯರ ಬೋರ್ಡಿಂಗ್ ಶಾಲೆ"ಯಲ್ಲಿ ನಡೆಸಿದರು. ನಂತರ ೧೯೨೬ರಲ್ಲಿ ಫರ್ಗ್ಯೂಸನ್ ಕಾಲೇಜನಿಂದ ತತ್ವಶಾಸ್ತ್ರ ಪದವಿಯನ್ನು ಪಡೆದರು. ಅದೇ ಕಾಲೇಜಿನಲ್ಲಿ ರಸಾಯನಶಾಸ್ತ್ರವನ್ನು ಭೋದಿಸುತ್ತಿದ್ದ ದಿನಕರ ಧೋಂಡೊರವರ ಪರಿಚಯವಾಯಿತು,ಮತ್ತು ಅವರನ್ನೇ ವಿವಾಹವಾದರು. ೧೯೨೮ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ದಕ್ಷಿಣ ಫೆಲೋಶಿಪ್ ಪಡೆದುಕೊಂಡು '[[ಜಿ.ಎಸ್. ಘುರ್ಯೆ|ಜಿ.ಎಸ್.ಘುರ್ಯೆ]]'ಯವರ ನೆರವಿನಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು 'ಚಿಟ್ಟ ಪವನ್ ಬ್ರಾಹ್ಮಣ' ಎಂಬ ವಿಷಯದ ಬಗ್ಗೆ ತಮ್ಮ ಅಧ್ಯಯನವನ್ನು ಮುಗಿಸಿದರು.
== ವೃತ್ತಿ ==
೧೯೩೧ರಿಂದ ೧೯೩೬ವರೆಗು ಇವರು ಪೂನೆಯ ಎಸ್. ಎನ್. ಡಿ. ಟಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಆಡಳಿತಗಾರರಾಗಿದ್ದರು. ೧೯೩೯ರಿಂದ ಕೊನೆಯವರೆಗೂ ಇವರು ಪೂಣೆಯ ಡೆಕ್ಕೆನ್ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಓದುಗಾರರಾಗಿ ಕಾರ್ಯ ನಿರ್ವಹಿಸಿದರು.
ನಂದಿನಿ ಸುಂದರ್ ರವರ ಪ್ರಕಾರ ಕಾರ್ವೆಯವರು ಭಾರತದಲ್ಲಿಯೇ ಮೊದಲ ಸ್ತ್ರೀ ಮಾನವಶಾಸ್ತ್ರಜ್ಞರು ಹಾಗೂ ಇವರು ಮಾನವಶಾಸ್ತ್ರ, ಆಂಥ್ರೋಪೊಮೆಟ್ರಿ , ಸೀರಮ್ ಶಾಸ್ತ್ರ, ಪ್ರಾಗ್ಜೀವ ಮತ್ತು ಇಂಡಾಲಜಿಯಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದರು. ಅದಲ್ಲದೇ ಅವರು ಜನಪದ ಗೇತೆಗಳನ್ನು ಸಂಗ್ರಹಿಸುತ್ತಿದ್ದರು ಹಾಗೂ ಇವರು ವಿಶೇಷವಾಗಿ ವಿಸರಣವಾದಿಯಾಗಿ , ಚಿಂತನೆಯ ಬೌದ್ಧಿಕ ಶಾಲೆಗಳ ಸ್ಫೂರ್ತಿ ಕಲ್ಪನೆಯಾಗಿದ್ದಾರೆ. ಈ ಪ್ರಭಾವಗಳು ಶಾಸ್ತ್ರೀಯ ಇಂಡಾಲಜಿ , ಜನಾಂಗಶಾಸ್ತ್ರ ಮುಂತಾದವನ್ನು ಒಳಗೊಂಡಿವೆ, ಅದರ ಜೊತೆಗೆ ಕ್ಷೇತ್ರ ಕಾರ್ಯದಲ್ಲಿ ಸಹಜ ಆಸಕ್ತಿಗೊಂಡಿದ್ದರು. ಸುಂದರರವರ ಟಿಪ್ಪಣಿಯ ಪ್ರಕಾರ " ಸುಮಾರು ೧೯೬೮ರಿಂದ ಸಾಮಾಜಿಕ ಮ್ಯಾಪಿಂಗ್ ಹಾಗು "ಆಂಥ್ರೋಪೊಮೆಟ್ರಿ(ಮಾನವ ಮಾಪನ) ಆಧಾರದ ಮೇಲೆ ಉಪಜಾತಿಯ ' ಮಾಹಿತಿಯ ಮೇಲೆ ಇವರು ದೃಢವಾಗಿ ನಂಬಿದ್ದರು. ನಂತರ ಇದು ತಾಯಿಯ ಆನುವಂಶಿಕ (ರಕ್ತದ ಗುಂಪು ಬಣ್ಣಗಳ ದೃಷ್ಟಿಯನ್ನು, ಕೈ ಕ್ಲಾಸ್ಪಿಂಗ್, ಮತ್ತು ಹೈಪರ್ಟ್ರಿಕೋಸಿಸ್ ) ಎಂದು ಹೆಸರಿಸಲಾಗಿತ್ತು. ಇವರು ಪೂನೆಯ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗವನ್ನು ಪ್ರಾರಂಭಿಸಿದರು.
ಕಾರ್ವೆಯವರು ಪುಣೆಯ ಡೆಕ್ಕೆನ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು.೧೯೪೭ರಲ್ಲಿ ಹೊಸ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ಮಾನವಶಾಸ್ತ್ರ ವಿಭಾಗದ ಪರವಾಗಿ ಅಧ್ಯಕ್ಷತೆಯನ್ನು ವಹಿಸಿದರು. ಅದನ್ನು ಮರಾಠಿ ಹಾಗು ಆಂಗ್ಲದಲ್ಲಿ ಅನುವಾದಿಸಿದರು.
ಸುಂದರ್ ರವರ ದೃಷ್ಟಿಯಲ್ಲಿ ಕಾರ್ವೆಯವರು ಮಹಾರಾಷ್ಟ್ರದಲ್ಲಿ ಪ್ರಸಿದ್ಧತೆಯನ್ನು ಹೊಂದಿದ್ದರೂ ಸಹ ತಮ್ಮ ವಿವಿಧ ವಿಭಾಗಳಲ್ಲಿ ಶಾಶ್ವತ ಪರಿಣಾಮವನ್ನು ಕಾಣಲು ಸಾಧ್ಯವಾಗಲಿಲ್ಲ.
ಇವರು ೧೧ ಆಗಸ್ಟ್ ೧೯೭೦ರಂದು ಇಹಲೋಕ ತ್ಯಜಿಸಿದರು
== ಉಲ್ಲೇಖಗಳು ==
https://en.wikipedia.org/wiki/Irawati_Karve
nt4z9hvw2amz510gruznlsvykmmcbbt
1109491
1109490
2022-07-29T07:34:58Z
N.samarth1910250
56395
wikitext
text/x-wiki
= ಐರಾವತಿ ಕಾರ್ವೆ =
[[ಚಿತ್ರ:Iraavati Karve.png|alt=Iravati Karve is a popular Indian Anthropologist.|thumb|274x274px|Iraavati Karve ]]
ಐರಾವತಿ ಕಾರ್ವೆ ಭಾರತದ ಪ್ರಸಿದ್ಧ ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು , ಶಿಕ್ಷಣ ತಜ್ಞರು ಹಾಗೂ ಬರಹಗಾರರು. ಇವರು ಡಿಸೆಂಬರ್ ೧೫, ೧೯೦೫ರಂದು ಮಹರಾಷ್ಟ್ರದಲ್ಲಿ ಜನಿಸಿದರು.
== ಆರಂಭಿಕ ಜೀವನ ಮತ್ತು ವಿದ್ಯಾಭ್ಯಾಸ ==
ಕಾರ್ವೆ ಅವರು ೧೯೦೫ರಲ್ಲಿ [[:en:Chitpavan|ಚಿಟ್ಟ ಪವನ್ ಬ್ರಾಹ್ಮಣ]] ಎಂಬ ಸಮುದಾಯದಲ್ಲಿ ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಗಣೇಶ್ ಹರಿ ಕರ್ಮಾರ್ಕರ ಬರ್ಮಾ ಹತ್ತಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ವೆಯವರ ಮೂಲ ಹೆಸರನ್ನು ಇರಾವತಿ ನದಿಯ ಹೆಸರಿಂದ ಪ್ರೇರಿತವಾಗಿದೆ. ಇವರು ತಮ್ಮ ವಿದ್ಯಾಭ್ಯಾಸವನ್ನು ಪೂನೆಯ ಹುಸುರ್ಪಗ ಊರಿನ "ಹುಡಿಗಿಯರ ಬೋರ್ಡಿಂಗ್ ಶಾಲೆ"ಯಲ್ಲಿ ನಡೆಸಿದರು. ನಂತರ ೧೯೨೬ರಲ್ಲಿ ಫರ್ಗ್ಯೂಸನ್ ಕಾಲೇಜನಿಂದ ತತ್ವಶಾಸ್ತ್ರ ಪದವಿಯನ್ನು ಪಡೆದರು. ಅದೇ ಕಾಲೇಜಿನಲ್ಲಿ ರಸಾಯನಶಾಸ್ತ್ರವನ್ನು ಭೋದಿಸುತ್ತಿದ್ದ ದಿನಕರ ಧೋಂಡೊರವರ ಪರಿಚಯವಾಯಿತು,ಮತ್ತು ಅವರನ್ನೇ ವಿವಾಹವಾದರು. ೧೯೨೮ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ದಕ್ಷಿಣ ಫೆಲೋಶಿಪ್ ಪಡೆದುಕೊಂಡು '[[ಜಿ.ಎಸ್. ಘುರ್ಯೆ|ಜಿ.ಎಸ್.ಘುರ್ಯೆ]]'ಯವರ ನೆರವಿನಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು 'ಚಿಟ್ಟ ಪವನ್ ಬ್ರಾಹ್ಮಣ' ಎಂಬ ವಿಷಯದ ಬಗ್ಗೆ ತಮ್ಮ ಅಧ್ಯಯನವನ್ನು ಮುಗಿಸಿದರು.
== ವೃತ್ತಿ ==
೧೯೩೧ರಿಂದ ೧೯೩೬ವರೆಗು ಇವರು ಪೂನೆಯ ಎಸ್. ಎನ್. ಡಿ. ಟಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಆಡಳಿತಗಾರರಾಗಿದ್ದರು. ೧೯೩೯ರಿಂದ ಕೊನೆಯವರೆಗೂ ಇವರು ಪೂಣೆಯ ಡೆಕ್ಕೆನ್ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಓದುಗಾರರಾಗಿ ಕಾರ್ಯ ನಿರ್ವಹಿಸಿದರು.
ನಂದಿನಿ ಸುಂದರ್ ರವರ ಪ್ರಕಾರ ಕಾರ್ವೆಯವರು ಭಾರತದಲ್ಲಿಯೇ ಮೊದಲ ಸ್ತ್ರೀ ಮಾನವಶಾಸ್ತ್ರಜ್ಞರು ಹಾಗೂ ಇವರು ಮಾನವಶಾಸ್ತ್ರ, ಆಂಥ್ರೋಪೊಮೆಟ್ರಿ , ಸೀರಮ್ ಶಾಸ್ತ್ರ, ಪ್ರಾಗ್ಜೀವ ಮತ್ತು ಇಂಡಾಲಜಿಯಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದರು. ಅದಲ್ಲದೇ ಅವರು ಜನಪದ ಗೇತೆಗಳನ್ನು ಸಂಗ್ರಹಿಸುತ್ತಿದ್ದರು ಹಾಗೂ ಇವರು ವಿಶೇಷವಾಗಿ ವಿಸರಣವಾದಿಯಾಗಿ , ಚಿಂತನೆಯ ಬೌದ್ಧಿಕ ಶಾಲೆಗಳ ಸ್ಫೂರ್ತಿ ಕಲ್ಪನೆಯಾಗಿದ್ದಾರೆ. ಈ ಪ್ರಭಾವಗಳು ಶಾಸ್ತ್ರೀಯ ಇಂಡಾಲಜಿ , ಜನಾಂಗಶಾಸ್ತ್ರ ಮುಂತಾದವನ್ನು ಒಳಗೊಂಡಿವೆ, ಅದರ ಜೊತೆಗೆ ಕ್ಷೇತ್ರ ಕಾರ್ಯದಲ್ಲಿ ಸಹಜ ಆಸಕ್ತಿಗೊಂಡಿದ್ದರು. ಸುಂದರರವರ ಟಿಪ್ಪಣಿಯ ಪ್ರಕಾರ " ಸುಮಾರು ೧೯೬೮ರಿಂದ ಸಾಮಾಜಿಕ ಮ್ಯಾಪಿಂಗ್ ಹಾಗು "ಆಂಥ್ರೋಪೊಮೆಟ್ರಿ(ಮಾನವ ಮಾಪನ) ಆಧಾರದ ಮೇಲೆ ಉಪಜಾತಿಯ ' ಮಾಹಿತಿಯ ಮೇಲೆ ಇವರು ದೃಢವಾಗಿ ನಂಬಿದ್ದರು. ನಂತರ ಇದು ತಾಯಿಯ ಆನುವಂಶಿಕ (ರಕ್ತದ ಗುಂಪು ಬಣ್ಣಗಳ ದೃಷ್ಟಿಯನ್ನು, ಕೈ ಕ್ಲಾಸ್ಪಿಂಗ್, ಮತ್ತು ಹೈಪರ್ಟ್ರಿಕೋಸಿಸ್ ) ಎಂದು ಹೆಸರಿಸಲಾಗಿತ್ತು. ಇವರು ಪೂನೆಯ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗವನ್ನು ಪ್ರಾರಂಭಿಸಿದರು.
ಕಾರ್ವೆಯವರು ಪುಣೆಯ ಡೆಕ್ಕೆನ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು.೧೯೪೭ರಲ್ಲಿ ಹೊಸ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ಮಾನವಶಾಸ್ತ್ರ ವಿಭಾಗದ ಪರವಾಗಿ ಅಧ್ಯಕ್ಷತೆಯನ್ನು ವಹಿಸಿದರು. ಅದನ್ನು ಮರಾಠಿ ಹಾಗು ಆಂಗ್ಲದಲ್ಲಿ ಅನುವಾದಿಸಿದರು.
ಸುಂದರ್ ರವರ ದೃಷ್ಟಿಯಲ್ಲಿ ಕಾರ್ವೆಯವರು ಮಹಾರಾಷ್ಟ್ರದಲ್ಲಿ ಪ್ರಸಿದ್ಧತೆಯನ್ನು ಹೊಂದಿದ್ದರೂ ಸಹ ತಮ್ಮ ವಿವಿಧ ವಿಭಾಗಳಲ್ಲಿ ಶಾಶ್ವತ ಪರಿಣಾಮವನ್ನು ಕಾಣಲು ಸಾಧ್ಯವಾಗಲಿಲ್ಲ.
ಇವರು ೧೧ ಆಗಸ್ಟ್ ೧೯೭೦ರಂದು ಇಹಲೋಕ ತ್ಯಜಿಸಿದರು
== ಉಲ್ಲೇಖಗಳು ==
https://en.wikipedia.org/wiki/Irawati_Karve
sas1e2kk0xqudbwopmo95tduy9jtfpy
ಸದಸ್ಯ:RAJARAMAMOHAN REDDY B/sandbox
2
69786
1109488
1100230
2022-07-29T07:24:42Z
N.samarth1910250
56395
wikitext
text/x-wiki
= ಮಂಜುಲ್ ಭಾಗ೯ವ =
{{Infobox Writer
| name=ಮಂಜುಲ್ ಭಾಗ೯ವ
| birth_date = ೮ ಆಗಸ್ಟ್ ೧೯೭೪
| birth_place = ಕೆನೆಡ
| death_date =
| death_place =
| image=Manjul_Bhargava_FieldsMedal.jpg
| image size=ಚಿತ್ರದ ಗಾತ್ರ-default is ೧೦೦px
| caption=ಮಂಜುಲ್ ಭಾಗ೯ವ
| occupation= ಉಪನ್ಯಾಸಕ,ಗಣಿತಶಾಸ್ತ್ರಜ್ಞ
}}
ಮಂಜುಲ್ ಭಾರ್ಗವ (೮ ಆಗಸ್ಟ್ ೧೯೭೪) ಕೆನೆಡದ ಸುಪ್ರಸಿದ್ಧ ಗಣಿತಶಾಸ್ತ್ರಜ್ಞರು. ಇವರು ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ಪ್ರಾಧ್ಯಾಪಕರು, ಲೈಡನ್ ವಿಶ್ವವಿದ್ಯಾಲಯದಲ್ಲಿ ಸಂಖ್ಯಾ ಸಿದ್ಧಾಂತದ ಸ್ಟೀಲ್ಟ್ಜೆಸ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಬಾಂಬೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಇವರು ಪ್ರಧಾನವಾಗಿ ಸಂಖ್ಯಾ ಸಿದ್ಧಾಂತದ ಕೊಡುಗೆಗಳಿಗೆ ಹೆಸರುವಾಸಿಯಾದವರು. ಮಂಜುಲ್ಅವರಿಗೆ ೨೦೧೪ ರಲ್ಲಿ ಫೀಲ್ಡ್ಸ್ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು.
==ಶಿಕ್ಷಣ ಮತ್ತು ವೃತ್ತಿ==
ಭಾರ್ಗವರ ತಂದೆ ತಾಯಿಯರು ಭಾರತದಿಂದ ವಲಸೆ ಹೋಗಿದ್ದರು. ಇವರು ಪ್ರಾಥಮಿಕ ಶಿಕ್ಷಣವನ್ನು ನ್ಯೂಯಾರ್ಕ್ನನ ಲಾಂಗ್ ಐಲಂಡ್ ನಲ್ಲಿ ಪೂರೈಸಿದರು. ಭಾರ್ಗವರ ತಾಯಿ, ಮೀರಾ ಭಾರ್ಗವ ಹೋಫ್ಸ್ಟ್ರಾ ವಿಶ್ವವಿದ್ಯಾಲಯದ ಗಣಿತಜ್ಞರು ಹಾಗೂ ಅವರ ಮೊದಲ ಗಣಿತ ಶಿಕ್ಷಕರು. ಇವರು ಹದಿನಾಲ್ಕನೇ ವಯಸ್ಸಿಗೆ ತಮ್ಮ ಪ್ರೌಢಶಾಲಾ ಮಟ್ಟದ [[ಗಣಿತ]] ಮತ್ತು [[ಕಂಪ್ಯೂಟರ್ ವಿಜ್ಞಾನ]] ಪಾಠಗಳನ್ನು ಅಧ್ಯಯನ ಮಾಡಿದರು. ಅವರು ಉತ್ತರ ಮಸ್ಸಪೆಕ್ವನಲ್ಲಿರುವ ಪ್ಲೈನೆಡ್ಜ್ ಪ್ರೌಢ ಶಾಲೆಯಲ್ಲಿ ಓದಿದರು. ೧೯೯೨ರಲ್ಲಿ ವರ್ಗ ಸಮಾರೋಪ ಭಾಷಣಕಾರರು ಎಂಬ ಪದವಿ ಪಡೆದರು. ತಮ್ಮ ಬಿ.ಎ ಪದವಿಯನ್ನು ೧೯೯೬ ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪಡೆದರು. ಪದವಿಪೂರ್ವ ಶಿಕ್ಷಣವನ್ನು ಮಾಡುವ ಸಮಯದಲ್ಲಿ ತಮ್ಮ ಸಂಶೋಧನೆಗೆ ಅವರು ೧೯೯೬ ರಲ್ಲಿ ಮಾರ್ಗನ್ ಪ್ರಶಸ್ತಿ ನೀಡಲಾಯಿತು. ಭಾರ್ಗವ ೨೦೦೧ ಇಸವಿಯಲ್ಲಿ ಪ್ರಿನ್ಸ್ಟನ್ ನಲ್ಲಿ ಡಾಕ್ಟರೇಟ್ ಸ್ವೀಕರಿಸದರು, ಹಾಗೂ ಹರ್ಟ್ಜ್ ಫೆಲೋಶಿಪನ್ನು ಆಂಡ್ರ್ಯೂ ವಿಲೆಸ್ ಮೇಲ್ವಿಚಾರಣೆಯಲ್ಲಿ ಪಡೆದರು. ಅವರು ೨೦೦೨-೦೩ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮತ್ತು ೨೦೦೧-೦೨ರಲ್ಲಿ 'ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿ' ರ ಸಂದರ್ಶಕ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಪ್ರಿನ್ಸ್ಟನ್ ಇವರನ್ನು ೨೦೦೩ ರಲ್ಲಿ ಪೂರ್ಣ ಪ್ರಮಾಣ ಪ್ರಾಧ್ಯಾಪಕರಾಗಿ ನೇಮಕ ಮಾಡಿತು. ಇವರನ್ನು ೨೦೧೦ ರಲ್ಲಿ ಲೈಡನ್ ವಿಶ್ವವಿದ್ಯಾಲಯ ಸ್ಟೈಲ್ಟಜೆಸ್ ಸಮಿತಿಗೆ ನೇಮಿಸಿತು. ಭಾರ್ಗವ ಜಾಕಿರ್ ಹುಸೇನ್ ಎಂಬ ಗುರುಗಳ ಅಡಿಯಲ್ಲಿ ತಬಲಾ ವ್ಯಾಸಂಗ ಮಾಡಿದರು. ಅವರು ತಮ್ಮ ಅಜ್ಜ ಪುರುಷೋತ್ತಮ್ ಲಾಲ್ ಭಾರ್ಗವರ ಹತ್ತಿರ ಸಂಸ್ಕೃತವನ್ನು ಕಲಿತರು. ಪುರುಷೋತ್ತಮ್ ಲಾಲ್ ಭಾರ್ಗವರು ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಮತ್ತು ಸಂಸ್ಕೃತದಲ್ಲಿ ಪ್ರಸಿದ್ಧ ವಿದ್ವಾಂಸರು ಹಾಗೂ ಸಂಸ್ಕೃತ ಕಾವ್ಯದ ಅಭಿಮಾನಿ.
==ಕೊಡುಗೆಗಳು==
ಮಂಜುಲ್ ಅವರ ಪಿ.ಎಚ್.ಡಿ ಪ್ರಬಂಧದಲ್ಲಿ ಗಾಸ್ ನೀಡಿದ 'ಕ್ಲಾಸಿಕಲ್ ಲಾ ಆಫ್ ಕಂಪೋಸಿಶನ್ ಆಫ್ ಬೈನರಿ ಕ್ವಾಡ್ರಾಟಿಕ್ ಫಾರ್ಮ್ಸ್'- ಇದನ್ನು ಅನೇಕ ಸನ್ನಿವೇಶಗಳಿಗೆ ಅಳವಡಿಸುವುದನ್ನು ವಿವರಿಸಿದ್ದಾರೆ. ಇವರ ಸಂಶೋಧನಾ ಫಲಿತಾಂಶಗಳಲ್ಲಿ ಪ್ರಮುಖದವಾದದ್ದು ಪ್ಯಾರಮೆಟ್ರೈಜೇಶನ್ ಆಫ಼್ ಕ್ವಾಟಿ೯ಕ್ ಮತ್ತು ಕ್ವಿನಟಿಕ್ ಆರ್ಡರ್ಸ್, ಅದು ಸಂಖ್ಯೆ ಕ್ಷೇತ್ರದಲ್ಲಿ ಅಂಕಗಣಿತದ ಗುಣಗಳನ್ನು ಮತ್ತು ಅಸಂಪಾತ ನಡವಳಿಕೆಯ ಅಧ್ಯಯನದ ಅವಕಾಶ ಮಾಡಿಕೊಟ್ಟಿದೆ. ಅವರ ಸಂಶೋಧನೆಯು ವರ್ಗ ಸ್ವರೂಪಗಳ ರೆಪ್ರೆಸೆಂಟೇಷನ್ ಥಿಯರಿ ವಿಷಯಕ್ಕೆ ಮೂಲಭೂತ ಕೊಡುಗೆಗಳನ್ನು ಒಳಗೊಂಡಿದೆ. ಭಾರ್ಗವರ ಗಣಿತದ ಕೊಡುಗೆಗಳು ಇಂತಿವೆ :
*ಹದಿನಾಲ್ಕು ಹೊಸ ಗಾಸ್ ಶೈಲಿಯ ಸಂಯೋಜನೆ ನಿಯಮಗಳು.
*ಕೊಹೆನ್-ಲೆನಸ್ಟ್ರಾ-ಕಟ್ಟಪ್ಪಣೆಗಾರ ಪ್ರಪ್ರಥಮ ನಿದರ್ಶನಗಳ ಸಾಕ್ಷ್ಯಗಳ ಪ್ರಕಟಣೆ.
*ಸಂಖ್ಯಾಶಾಸ್ತ್ರದ '೧೫ ಥಿಯೊರಂಗೆ' ಮುದ್ರಣ ಪ್ರತಿ (ರುಜುವಾತು) ನೀಡಿ, ಅದಕ್ಕೆ ಅನುಗುಣವಾಗಿ ಇತರೆ ಸಂಖ್ಯಾ ವರ್ಗಗಳಿಗೆ ವಿಸ್ತರಿಸಿದರು.
*ಜೊನಾಥನ್ ಹ್ಯಾಂಕ್ ಜೊತೆ '೨೯೦ ಥಿಯೊರಂ'ನ ಪುರಾವೆ.
*ಜಾರ್ಜ್ ಪೋಲ್ಯ ನೀಡಿದ್ದ ದಶಕಗಳ ಹಳೆಯ ಅಭಿಪ್ರಾಯವನ್ನು ತಿದ್ದಲು ಭಾರ್ಗವ ಫ್ಯಾಕ್ಟರಿಯಲ್ ಎಂಬ ಪುಸ್ತಕ ಬಿಡುಗಡೆ
*ಕ್ಯೂಗಿಂತ ಎತ್ತರವಾದ ಹೈಪರ್ ಎಲ್ಲಿಪ್ಟಿಕ್ ಕರ್ವ್ ಗಳಿಗೆ ರೇಷನಲ್ ಅಂಕಗಳು ಇಲ್ಲವೆಂದು ಧೃಢಪಡಿಸಿದರು.
==ಪ್ರಿನ್ಸ್ಟನ್ ವಿಶ್ವವಿದ್ಯಾಲಯ==
==== '''ಪ್ರಶಸ್ತಿಗಳು ಮತ್ತು ಗೌರವಗಳು''' ====
ಭಾರ್ಗವರ ಸಂಶೋಧನೆಗಾಗಿ ಹಲವು ಪ್ರಶಸ್ತಿಗಳು ಸಂದಿವೆ. ಇವರು ೨೦೧೪ರಲ್ಲಿ, ಗಣಿತಶಾಸ್ತ್ರದ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಪ್ರತಿಷ್ಠಿತ 'ಫೀಲ್ಡ್ಸ್ ಮೆಡಲ್' ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರ್ಗವರು, ಚಾರ್ಲ್ಸ್ ಫ಼ೆಫ಼್ಫರಮನ್ ಮತ್ತು ಜಾನ್ ಪಾರ್ಡನ್ ನಂತರ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಮೂರನೇ ಕಿರಿಯ ಪೂರ್ಣವಧಿ ಪ್ರಾಧ್ಯಾಪಕರಾಗಿದ್ದಾರೆ. ಜೊತೆಗೆ, ಅವರು ೨೦೦೫ ರಲ್ಲಿ, ೨೦೦೩ ರಲ್ಲಿ,ಮತ್ತು ೧೯೯೬ ರಲ್ಲಿ, 'ಕ್ಲೇ ಸಂಶೋಧನಾ ಪ್ರಶಸ್ತಿ', ಕ್ಲೇ ೫ನೇ ವರ್ಷದ ರಿಸರ್ಚ್ ಫೆಲೋಶಿಪ್ ಮತ್ತು ಆಂಧ್ರಜ್ಯೋತಿಯಿಂದ 'ಮೆರ್ಟನ್ ಎಂ ಹಸ್ಸಿ ಪ್ರಶಸ್ತಿ', ಮಾರ್ಗನ್ ಪ್ರಶಸ್ತಿ ಮತ್ತು ಹರ್ಟ್ಜ್ ಫೆಲೋಶಿಪ್ ಪಡೆದಿದ್ದಾರೆ. ೨೦೦೫ ರಲ್ಲಿ ಶುದ್ಧ ಗಣಿತಶಾಸ್ತ್ರಕ್ಕೆ ಲಿಯೊನಾರ್ಡ್ ಎಂ ಮತ್ತು ಎಲೀನರ್ ಬಿ ರಿಸರ್ಚ್ ಅಡ್ವಾನ್ಸ್ಮೆಂಟ್ ಬ್ಲೂಮೆಂಥಾಲ್ ಪ್ರಶಸ್ತಿ ಸಂದಿದೆ.
ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಪೀಟರ್ ಸರನಾಕ್ ರವರು ಭಾರ್ಗವರ ಬಗ್ಗೆ ಹೀಗೆ ಹೇಳಿದರು:
'ಅವರು ಗಣಿತದಲ್ಲಿ ಉನ್ನತ ಸ್ಥಾನದಲ್ಲಿದ್ದರು. ಆ ಯುವ ಹುಡುಗನಲ್ಲಿ ಇಂತಹ ಬಿರುದಾಂಕಿತ ವ್ಯಕ್ತಿಯನ್ನು ನೋಡಿರಲಿಲ್ಲ. ಅವರು ಬಹಳ ಉತ್ಸಾಹದಿಂದ ಗಂಭೀರವಾಗಿ ವೃತ್ತಿಯನ್ನು ಆರಂಭಿಸಿದರು. ಇದು ಅಸಾಮಾನ್ಯ. ಅವರು ಮೇಧಾವಿ ಮಾಡಿಲ್ಲವೆಂದರೆ, ಇದು ಸಾಧ್ಯವಾಗುತ್ತಿರಲಿಲ್ಲ.ಇದು ಗಮನಾರ್ಹ ಹಾಗೂ ಅಸಾಧಾರಣ ಪ್ರತಿಭೆ.'
ಭಾರ್ಗವರನ್ನು ೨೦೦೨ ರಲ್ಲಿ ಪಾಪ್ಯುಲರ್ ಸೈನ್ಸ್ ಮ್ಯಾಗಜಿನಲ್ಲಿ 'ಬ್ರಿಲಿಯಂಟ್ ೧೦' ಎಂದು ಹೆಸರಿಸಲಾಯಿತು. ಅವರು ಸಂಖ್ಯಾ ಸಿದ್ಧಾಂತಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ , ಭಾರತದಲ್ಲಿ ೨೦೦೫ ಇಸವಿಯಲ್ಲಿ ಶಾಸ್ತ್ರ ಪ್ರದಾನ ತಂಜಾವೂರಿನ ಕಣ್ಣನ್ ಜೊತೆಗೆ 'ರಾಮಾನುಜನ್ ಪ್ರಶಸ್ತಿ' ಹಂಚಿಕೊಂಡಿದ್ದಾರೆ.
ಭಾರ್ಗವ ಪ್ರಪಂಚದಾದ್ಯಂತ ಹಲವಾರು ಮೌಲ್ಯಯುತ ಸಾರ್ವಜನಿಕ ಭಾಷಣಗಳನ್ನು ನೀಡಿದ್ದಾರೆ. ೨೦೧೧ ರಲ್ಲಿ ಅವರು ಕೆಂಟುಕಿ,"ಎಮ್ ಐ ಟಿ" ಯಲ್ಲಿ, ಸೈಮನ್ಸ್ ಉಪನ್ಯಾಸಕರಾಗಿ, ಲೆಕ್ಸಿಂಗ್ಟನ್ ಆಂಧ್ರಜ್ಯೋತಿ ಪ್ರತಿಷ್ಠಿತ ಹೆಡ್ರಿಕ್ ಉಪನ್ಯಾಸಗಳನ್ನು ನೀಡಿದ್ದಾರೆ.
೨೦೧೨ ರಲ್ಲಿ, ಭಾರ್ಗವರನ್ನು ಸೈಮನ್ಸ್ ಪರೀಕ್ಷಕರ ಪ್ರಶಸ್ತಿ ಸ್ವೀಕರಿಸುವವರ ಉದ್ಘಾಟನಾ ವಿಚಾರಕರಾಗಿ ಹಾಗೂ ಅಮೇರಿಕನ್ ಮೆಥಮ್ಯಾಟಿಕಲ್ ಸೊಸೈಟಿಯ ಸದಸ್ಯರಾಗಿ ನೇಮಕವಾದರು.
೨೦೧೨ ರಲ್ಲಿ ಭಾರ್ಗವರಿಗೆ ಇನ್ಫೋಸಿಸ್ ಪ್ರಶಸ್ತಿ ನೀಡಲಾಯಿತು.
೨೦೧೩ ರಲ್ಲಿ, ಭಾರ್ಗವರವರು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಗೆ ಆಯ್ಕೆಯಾದರು.
೨೦೧೪ ರಲ್ಲಿ, ಭಾರ್ಗವರ 'ಸಣ್ಣ ಶ್ರೇಣಿಯ ಉಂಗುರಗಳು ಲೆಕ್ಕ ಅನ್ವಯಿಸಬಹುದಾದ ಸಣ್ಣ ಸ್ಥಾನಗಳು ಮತ್ತು ಅಂಡವೃತ್ತದ ಆಕಾರ ವಕ್ರಾಕೃತಿಗಳು ಸರಾಸರಿ ಶ್ರೇಣಿಯ ಬಗ್ಗೆ ಸಂಖ್ಯೆಗಳ ರೇಖಾಗಣಿತ, ಪ್ರಬಲ ಹೊಸ ವಿಧಾನಗಳನ್ನು ಅಭಿವೃದ್ಧಿ' ಇದಕ್ಕಾಗಿ ಸಿಯೋಲ್ನಲ್ಲಿ ಗಣಿತತಜ್ಞರ ಅಂತರಾಷ್ಟ್ರೀಯ ಕಾಂಗ್ರೆಸ್ ಫೀಲ್ಡ್ಸ್ ಪದಕ ನೀಡಿ ಗೌರವಿಸಲಾಗಿದೆ.
೨೦೧೫ ರಲ್ಲಿ, ಭಾರ್ಗವರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ '[[ಪದ್ಮಭೂಷಣ]]' ನೀಡಲಾಯಿತು.
==ಉಲ್ಲೇಖಗಳು==
<ref>http://www.outlookindia.com/article/padma-awards-2015/233715</ref>
<ref>https://www.quantamagazine.org/20140812-the-musical-magical-number-theorist</ref>
<ref>http://timesofindia.indiatimes.com/home/sunday-times/deep-focus/Math-teaching-in-India-is-robotic-make-it-creative-Manjul-Bhargava/articleshow/40321279.cms</ref>
ekzfhzsvap2efe91su610rrtjmdnk25
ಸದಸ್ಯ:Sree Charan R/sandbox
2
69865
1109489
1107552
2022-07-29T07:29:33Z
N.samarth1910250
56395
wikitext
text/x-wiki
{{Infobox Writer
| name = ವೈಶೇಷಿಕ ಸೂತ್ರ
| image = Kanada.jpg
| subject = ಭೌತಿಕ ಶಾಸ್ತ್ರ
}}
= ವೈಶೇಷಿಕ ಸೂತ್ರ =
ಪ್ರಾಚೀನ [[ಭಾರತ]]ದ ವೈಜ್ಞಾನಿಕ ಮತ್ತು ತಾತ್ವಿಕ ಸಂಪ್ರದಾಯಗಳಲ್ಲಿ [[ವೈಶೇಷಿಕ]]ವೆಂಬುದು ಕೂಡ ಒಂದಾಗಿದೆ. '''ವೈಶೇಷಿಕ ಸೂತ್ರ'''ಗಳನ್ನು '''ಋಷಿ ಕಾನಡ''' ರವರು ಸೃಷ್ಟಿಸಿದ್ದಾರೆ. ಇದು ಭೌತಿಕ ಶಾಸ್ತ್ರದ ಒಂದು ಗ್ರಂಥ.ಈ ಸೂತ್ರಗಳು ಪ್ರಕೃತಿಯಲ್ಲಿರುವ ವಸ್ತುಪ್ರಪಂಚದ ಬಗ್ಗೆ ಹಾಗೂ ಅದರ ಸಂಯೋಜನೆಯ ಬಗ್ಗೆ ವಿವರಿಸಲಾಗಿದೆ.ಸಕಲ ವಸ್ತುಗಳಲ್ಲೂ ಇರುವ '''ಅಣು''' ಎಂಬ ಮೂಲವಸ್ತುವಿನ ಬಗ್ಗೆ ಮೊದಲ ಬಾರಿ ಪರಿಕಲ್ಪನೆ ಮಾಡಲಾಗಿರುವುದರಿಂದ, ವಸ್ತುವಿನ ಪ್ರಪಂಚಕ್ಕೆ ಅಣು ಮೂಲಭೂತ ಕಾರಣ ಎಂದು ತೀರ್ಮಾನಗೊಂಡಿದೆ. ಮನಸ್ಸು-ಮೆದಳುನಿಂದ ಸಂಭವಿಸುವ ವಾಸ್ತವಿಕ ಸತ್ಯಗಳಿಗೆ ಒಂದು ಸೈದ್ಧಾಂತಿಕ ಸ್ವರೂಪವನ್ನು ರಚಿಸಿದರು. ದೃಷ್ಟಿ-ಸೃಷ್ಟಿಯ ನಡುವುನ ಆಂತರಂಗಿಕ ಸಂಬಂಧವನ್ನು ಈ ಸೂತ್ರಗಳಲ್ಲಿ ವಿವರಿಸಲಾಗಿದೆ. ಏಕಕಾಲದಲ್ಲಿ ಮನಸ್ಸನ್ನು ಮತ್ತು ಬಾಹ್ಯ ಭೌತಿಕ ಪ್ರಪಂಚವನ್ನು ಒಂದು ವೈಜ್ಞಾನಿಕ ದೃಷ್ಟಿಯಿಂದ ವಿವರಿಸುವುದು ಈ ಕೃತಿಯ ಪ್ರತ್ಯೇಕತೆಯಾಗಿದೆ.
== ಮುನ್ನುಡಿ ==
ಸಮಯವನ್ನು ಮತ್ತು ಅದರ ಚರ್ಯೆಗಳನ್ನು ತಿಳಿದುಕೊಳ್ಳಲು ಬೇಕಾದ ಭೂತ-ಭವಿಷ್ಯ-ವರ್ತಮಾನ ಎಂಬ ಕಾಲ ವಿಂಗಡನೆಯಲ್ಲಿ ವೀಕ್ಷಕರ ಪ್ರಾಧಾನ್ಯತೆಯ ಬಗ್ಗೆ ಈ ಸೂತ್ರಗಳಲ್ಲಿ ವಿವರಿಸಲ್ಪಟ್ಟಿದೆ. ವಿಶ್ವದ ಕೋಣೆ-ಕೋಣೆಯಲ್ಲಿರುವ ಪದಾರ್ಥಗಳ ಬಗ್ಗೆ ಮತ್ತು ಕಾಲಚಕ್ರ-ವಿಶ್ವದ ಮೇಲೆ ಅದರ ಪ್ರಭಾವದ ಕುರಿತು ಮಾಹಿತಿ,ಆ ವಸ್ತುಗಳ ಅವಲೋಕನೆಯ ಮೂಲಕ ಈ ಸೂತ್ರಗಳಲ್ಲಿ ದೊರೆಯುತ್ತದೆ.
ವೈಶೇಷಿಕ ಸೂತ್ರವು ಬಾಹ್ಯಾಕಾಶ-ಸಮಯ-ವಿಷಯಗಳನ್ನು ಒಳಗೊಂಡ ಗ್ರಹಿಕೆಯಾಗಿ ಸಚೇತನ ಕಾರ್ಯಕರ್ತರನ್ನು ಹೊಂದಿದೆ. ಋಷಿ ಕಾನಡರ ಈ ಸೂತ್ರವು ಮೂರ್ತರೂಪ ವಸ್ತುವಿನಿಂದ ಅಮೂರ್ತ ಅಣುವಿನವರೆಗೂ ಎಲ್ಲಾ ವಿಷಯಗಳನ್ನೂ ವಿವರಿಸಲು ಸಮರ್ಥವಾಗಿದೆ. ಸೂತ್ರದ ಆರು ವಿಂಗಡನೆಗಳು ಹೀಗಿವೆ: ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ ಮತ್ತು ಸಮವಾಯ.
ಈ ಬ್ರಹ್ಮಾಂಡವು ಅಂತ್ಯ ಸ್ಥಿತಿಯನ್ನು ತಲುಪಿದಾಗ, ಅದರ ಪದಾರ್ಥವೆಲ್ಲವು,ಅಂದರೆ ಅಣುಗಳೆಲ್ಲವೂ, ಸಹ ನಾಶ ಆಗುವುದಿಲ್ಲ, ಅವು ಒಂದು ನಿಶ್ಚಲ ಮತ್ತು ನಿಶ್ಚೀಷ್ಟ ಸ್ಥಾನಕ್ಕೆ ಬರುತ್ತದೆ,ಹೀಗೆ ಅದು ಒಂದು ಅಗೋಚರ ವಸ್ತು ಆಗುತ್ತದೆ, ಎಂಬುದನ್ನು ಈ ಸೂತ್ರಗಳಲ್ಲಿ ತಿಳಿಸಿದರು. ಮನಸ್ಸು ಮತ್ತು ಇಂದ್ರಿಯಗಳ ಮೂಲಕ ಪ್ರಕೃತಿಯ ವಿವಿಧ ಘಟಕಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ವೀಕ್ಷಕನು ಈ ವಿಶ್ವದಲ್ಲಿ ಕೇಂದ್ರ ಪಾತ್ರ ವಹಿಸುತ್ತಾನೆ. ನೈಸರ್ಗಿಕ ಚಟುವಟಿಕೆಗಳನ್ನು ಒಂದು ತಾರ್ಕಿಕ, ವೈಜ್ಞಾನಿಕ ಮತ್ತು ತಾತ್ವಿಕ ರೂಪದಲ್ಲಿ ಚರ್ಚಿಸಲಾಗಿದೆ.
===ಸಂಕ್ಷಿಪ್ತ ವಿವರಣೆ===
ಪ್ರಕೃತಿಯಲ್ಲಿರುವ ಪದಾರ್ಥಗಳನ್ನು ಅದರ ಅಸ್ತಿತ್ವ ಮತ್ತು ಚಲನದ ಮೂಲಕ, ಋಷಿ ಕಾನಡರವರು ಆ ವಸ್ತುವಿನ ಲಕ್ಷಣದ ಪ್ರಕಾರ, ಕೆಲವು ಗುಣಗಳನ್ನು- ರೂಪ, ರಸ, ಗಂಧ, ಸ್ಪರ್ಶ ಮುಂತಾದವುಗಳನ್ನು ಪಟ್ಟಿ ಮಾಡಿದರು. ಇಂತಹ ಗುಣಗಳು ಪದಾರ್ಥದ ಮೇಲೆ ತೋರಿಸುವ ಪರಿಣಾಮವನ್ನು, ಮತ್ತು ಆ ವಸ್ತುವಿನ ನಿರ್ದಿಷ್ಟ ವರ್ತನೆಗೆ ಸೂಚಕಗಳನ್ನು ನೀಡಿದರು. ಈ ಗುಣಗಳನ್ನು ಅರ್ಥಮಾಡಿಕೊಳ್ಳಲು ೯ ದ್ರವ್ಯಗಳೆಂಬ ಪದಾರ್ಥಗಳ ಪರಿಕಲ್ಪನೆಯ ಅವಶ್ಯಕತೆ ಇದೆ ಎಂದು ಈ ಸೂತ್ರಗಳು ತಿಳಿಸುತ್ತದೆ. ಈ ೯ ದ್ರವ್ಯಗಳಲ್ಲಿ ಮುಖ್ಯವಾದ ಆಕಾಶಕ್ಕೆ ಸಹ ಒಂದು ಗುಣ, ಖಚಿತವಾದ, ಸ್ವಾತಂತ್ರ್ಯವಾದ ಇರುವಿಕೆ ಮತ್ತು ಅದರ ಚಲನಕ್ಕೆ ಬೇಕಾದ ಉಗಮದ ಬಗೆಗಿನ ವಿಚಾರ ಇಲ್ಲಿ ಪ್ರತಿಬಿಂಬಿಸಲಾಗಿದೆ.
ಪ್ರತಿಯೊಂದು ದ್ರವ್ಯಕ್ಕೂ ಸಹ ಒಂದು ಲಿಂಗ, ಅಂದರೆ ವಿಶ್ವದ ಗುಣಗಳನ್ನು ತಾದಾತ್ಮ್ಯಗೊಳಿಸಲು ಒಂದು ಗುರುತು ಇದೆ. ಈ ಲಿಂಗಗಳಿಗೆ ಅಥವಾ ಗುರುತುಗಳಿಗೆ, ಕೆಲವು ವಿಶಿಷ್ಟವಾದ ಗಣಗಳಿರುತ್ತದೆ ಎಂದು ಋಷಿ ಕಾನಡರವರು ಹೀಳಿದ್ದಾರೆ. ಈ ೯ ದ್ರವ್ಯಗಳ ವಿವರಣೆ ಹೀಗೆ ಇದೆ, ಅವು ಪೃಥ್ವಿ, ಆಪಸ್ಸು, ತೇಜಸ್ಸು, ವಾಯು,ಆಕಾಶ,ಕಾಲ,ದಿಕ್ಕು,ಆತ್ಮ ಮತ್ತು ಮನಸ್ಸು. ಹೀಗೆ ಇಡೀ ಸೃಷ್ಟಿಯ ಗುಣಲಕ್ಷಣಗಳನ್ನು ಸಂಶೋಧಿಸಲು ಒಂದು ಚೌಕಟ್ಟನ್ನು ಕಾನಡರವರು ನಿರ್ಮಿಸಿದರು. ಈ ತರಹದ ವಿಂಗಡನೆಯಿಂದ, ಪ್ರಕೃತಿಯನ್ನು ಒಂದು ಪ್ರಾಯೋಗಿಕ ಮತ್ತು ಭೌತವಾದ ದೃಷ್ಟಿಯಿಂದ ಮಾತ್ರ ನೋಡುವುದಲ್ಲದೆ, ಒಂದು ರೂಪಕ, ತಾರ್ಕಿಕ, ಅನುಭವಪೂರ್ವಕ ಮತ್ತು ತುಲನಾತ್ಮಕ ದೃಷ್ಟಿಕೋಣದಿಂದ ನೋಡುವುದಕ್ಕೆ ಅವಕಾಶ ನೀಡುತ್ತದೆ. ಈ ದ್ರವ್ಯಗಳಲ್ಲಿ ಮೊದಲ ೪ ದ್ರವ್ಯಗಳು ಅಶಾಶ್ವತವಾಗಿರುತ್ತದೆ, ಮನಸ್ಸು ಶಾಶ್ವತವಾಗಿದ್ದರೂ ನಿರಾಕಾರವಗಿರುತ್ತದೆ, ಉಳಿದ ೪ ದ್ರವ್ಯಗಳು ಶಾಶ್ವತ ಮತ್ತು ನಿಶ್ಚಲವಿರುತ್ತದೆ.
ಇಂಥಹ ದ್ರವ್ಯಗಳ ಮೂಲಕ ವರ್ಗೀಕರಣ ಮಾಡುವುದರಿಂದ, ಮಾನವನ ಮನಸ್ಸು, ಒಂದು ವಸ್ತು ಇನ್ನೊಂದು ವಸ್ತುವಿನ ಸಂಬಂಧಿತವಾಗಿ ಚಲಿಸಿದರೆ ಮಾತ್ರ ಆಕಾಶವನ್ನು ಗುರಿತುಸುತ್ತದೆ ಎಂಬ ಸತ್ಯವನ್ನು ಋಷಿ ಕಾನಡರವರು ತಿಳಿಸಿದ್ದಾರೆ. ಒಂದು ಅಣು ಇನ್ನುಂದು ಅಣುವಿನ ಜೊತೆ ಸೇರಿದಾಗ ಉಂಟಾಗುವ ರಾಸಾಯನಿಕ ಚರ್ಯೆಗಳ ಬಗ್ಗೆ, ಮತ್ತು ಹೀಗೆ ಸೇರಿದ ಅಣುಗಳ ರೂಪ, ಭೌತಿಕ ಗುಣಲಕ್ಷಣಗಳು, ವಿವಿಧ ಸಂಯೂಜನೆಯ ಮಾದರಿಗಳನ್ನು ಸೂಕ್ತಗಳ ಮೂಲಕ ತಿಳಿಸಿದ್ದಾರೆ,ಮತ್ತು ಅಣುಗಳನ್ನು ತಾರ್ಕಿಕವಾಗಿ ವಿಂಗಡನೆ ಮಾಡಿದ್ದಾರೆ. ಹೀಗೆ, ೨ ಅಣುಗಳ ಸಂಯೋಜನೆಯನ್ನು ದ್ವಯಾನುಕ, ೩ ಅಣುಗಳ ಸಂಯೋಜನೆಯನ್ನು ತ್ರಯಾನುಕ, ಇತ್ಯಾದಿ ಹೆಸರುಗಳಿಂದ ಕರೆದಿದ್ದಾರೆ.
ಹೀಗೆ ವಿಶ್ವದ ಅಖಂಡವು ಅದರ ಭಾಗಗಳ ಜೊತೆ ಹೇಗೆ ಸಂವಹನ ಮಾಡುವುದೆಂದು ಪರಿಣಾಮಾತ್ಮಕವಾಗಿ ವಿವರಿಸಿದರು.ಒಂದು ಪದಾರ್ಥ ಉಷ್ಣ ಪ್ರಯೋಗ ಮಾಡಿದನಂತರ ಗುಣಾತ್ಮಕವಾಗಿ ಬದಲಾಗುತ್ತದೆ,ಮತ್ತು ಪರಮಾಣುಗಳಾಗಿ ವಿಘಟಿಸುವುದಕ್ಕೆ ಸಹ ಅವಕಾಶವಿರುತ್ತದೆ, ಹೀಗೆ ಒಂದು ಪದಾರ್ಥವು ಬೇರೆಯದಾಗಿ ರೂಪಗೊಂಡಿದ್ದ ನಂತರ ಅದರ ಮೂಲ ಗುಣಗಳು ಸಹ ಬದಲಾಗುತ್ತದೆ ಎಂದು ವೈಶೇಷಿಕ ಸೂತ್ರಗಳು ಪ್ರತಿಪಾದಿಸುತ್ತವೆ.
== ವೈಶೇಷಿಕ ಸೂತ್ರದ ಕೆಲವು ಪ್ರಮುಖ ತೀರ್ಮಾನಗಳು ==
೧) '''ಕರ್ಮಮ್ ಕರ್ಮಸಾಧ್ಯಮ್ ನ ವಿಧ್ಯತೆ''' : ಅಂತಸ್ಥ ಚಲನೆಯು ಬಾಹ್ಯ ಚಲನೆಯ ಕಾರಣವಾಗಿರುವ ಅವಶ್ಯಕತೆಯಿಲ್ಲ.
೨) '''ಕಾರಣಾಭಾವಾತ್ಕಾರ್ಯಭಾವಃ''' : ಕಾರಣದ ಅಸ್ತಿತ್ವವಿಲ್ಲದೆ ಪರಿಣಾಮವು ಸಿದ್ಧಿಸದು.
೩) '''ಸಾಮಾನ್ಯಮ್ ವಿಶೇಷ ಇತಿ ಬುದ್ರಧ್ಯಪೇಕ್ಷಮ್''' : ಬ್ರಹ್ಮಾಂಡ ಮತ್ತು ವಿಷ್ಯಾಸ್ಪದಗಳ ಗುಣಗಳು ಬುದ್ಧಿಗೆ ಸಂಭಂಧಿಸಿರುವುವು.
೪) '''ಸದಿತಿ ಯತೋದ್ರವ್ಯಗುಣಕರ್ಮಸು ಸಾ ಸತ್ತಾ''' : ವಸ್ತು, ಗುಣಲಕ್ಷಣ ಮತ್ತು ಚಲನೆಗಳು, ಸಂಭಾವ್ಯದಿಂದ ಸೃಷ್ಟಿಸಲ್ಪಡುತ್ತವೆ.
೫) '''ಸದಕಾರಣವನ್ನಿತ್ಯಮ್''' : ಕಾರಣರಹಿತವಾದುದು ಸನಾತನವಾಗಿರುವುದು.
ಇದರ ಕೆಲವು ಸೂತ್ರಗಳನ್ನು ಆರಿಸಿ, ಅವುಗಳ ಆಧಾರದ ಮೇಲೆ ವಸ್ತುಗಳ ಚಲನೆಗಳನ್ನು ಅಧ್ಯಯನ ಮಾಡಲು ಸಹಕಾರಿಯಾಗುವ ಕೆಲವು ಭೌತಿಕ ವಿಧಿಗಳನ್ನು ಈ ಕೃತಿಯಲ್ಲಿ ಕಾನಡರವವರು ಸ್ಪಷ್ಟೀಕರಿಸಿದ್ದರೆ. ಇದರ ಪ್ರಕಾರ ಪರಮಾಣುಗಳು ದೀರ್ಘಕಾಲಿಕ ಚಲನೆಯಲ್ಲಿರುವ ಕಾರಣದಿಂದಾಗಿ, ಅವುಗಳನ್ನು ಬಾಹ್ಯ ಮತ್ತು ಅಂತಸ್ಥ ಎಂಬ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರಕೃತಿಯಲ್ಲಿನ ಸಮ್ಮಿತಿಯೆಂಬ ಆಲೋಚನೆಯಿಂದ ಪರಮಾಣುವಿನ ವರ್ತುಲತೆಯನ್ನು ಮಹರ್ಷಿ ಕಾನಡರವರು, ತಮ್ಮ ನಿತ್ಯ ಎಂಬ ಸಿದ್ಧಾಂತದಲ್ಲಿ ಸ್ಪಷ್ಟಿಸಿದ್ದಾರೆ.
== ಸಿದ್ಧಾಂತಗಳು ==
ಕಾನಡರವರು ತಮ್ಮ ವೈಶೇಷಿಕ ಸೂತ್ರಗಳಲ್ಲಿ ಪರಮಾಣು ಸಿದ್ಧಾಂತಗಳನ್ನು ಕೆಳಗಿನ ಕೆಲವು ಮೂಖ್ಯ ಸೂತ್ರಗಳ ಮೂಲಕ ವಿವರಿಸಿದ್ದಾರೆ:
೧) '''ಸಂಯೋಗಾಭಾವೆ ಗುರುತ್ವಾತ್ ಪತನಮ್''' : ಕ್ರಿಯೆಯ ಅನುಪಸ್ಥಿತಿಯಲ್ಲಿ, ವಸ್ತು ಗುರುತ್ವಾಕರ್ಷಣೆಯಿಂದ (ಕೆಳಗೆ)ಬೀಳುತ್ತದೆ.
೨) '''ನೋದನವಿಶೇಷಾಭಾವಾನ್ನೋರ್ದ್ವಂ ತಿರ್ಯ್ಯನ್ನಮನಮ್''' : ಬಲದ ಅನುಪಸ್ಥಿತಿಯಲ್ಲಿ, ಯಾವುದೇ ತರಹದ ಚಲನೆಯು ಸಹ ಇರುವುದಿಲ್ಲ.
೩)'''ನೋದನಾದಾಧ್ಯಮಿಷೋಃ ಕರ್ಮ ತತ್ಕರ್ಮಕಾರಿತಾಚ್ಚ ಸಂಸ್ಕಾರಾದುತ್ತರಂ ತತೋತ್ತರಮುತ್ತರಞಚ್''' :ಬಾಣದ ಪ್ರಥಮ ಗತಿಯು ಬಲದ ಕಾರಣದಿಂದಾಗಿ ಚಲಿಸುತ್ತದೆ. ಈ ಚಲನೆಯಿಂದ ಸಂಸ್ಕಾರ(ಸಾಮರ್ಥ್ಯ) ಉಧ್ಭವವಾಗಿ ಚಲನೆಯನ್ನು ಮುಂದುವರೆಸುತ್ತದೆ.
೪)'''ಕಾರ್ಯವಿರೋಧಿ ಕರ್ಮಾ''' :ಕರ್ಮವು ಕಾರ್ಯದ ವಿರುದ್ಧವಾಗಿ ನಿರ್ವಹಿತಗೊಳ್ಳುತ್ತದೆ.
==ಉಲ್ಲೇಖಗಳು==
<r>https://en.wikipedia.org/wiki/Atomic_theory</r>
5tgyf6p6kmgupadexh6zfskvpyehgg5
ಕಟ್ಟತ್ತಿಲ ಮಠ
0
103471
1109493
909603
2022-07-29T10:05:52Z
Durga bhat bollurodi
39496
/* ಇತಿಹಾಸ */
wikitext
text/x-wiki
[[File:KATTATHILA MUTT.jpg|thumb|ಕಟ್ಟತ್ತಿಲ ಮಠ]]
ಕಟ್ಟತ್ತಿಲ ಮಠ [[ದಕ್ಷಿಣ ಕನ್ನಡ]] ಜಿಲ್ಲೆಯ ಒಂದು ಧಾರ್ಮಿಕ ಸ್ಥಳ. ಇದು [[ಉಡುಪಿ|ಉಡುಪಿಯ]] [[ಉಡುಪಿಯ ಅಷ್ಟಮಠಗಳು|ಅದಮಾರು ಮಠದ]] ಆಡಳಿತಕ್ಕೊಳಪಟ್ಟಿದೆ. ಈ ಮಠದಲ್ಲಿ [[ಮಧ್ವಾಚಾರ್ಯ|ಮಧ್ವಚಾರ್ಯರು]] ಪ್ರತಿಷ್ಥಾಪಿಸಿದ ಕೃಷ್ಣನನ್ನು ಆರಾಧಿಸುತ್ತಾರೆ. ಕಟ್ಟತ್ತಿಲ ಮಠವು ಮಂಗಳೂರಿನ [[ವಿಟ್ಲ]] ಸಮೀಪದ ಸಾಲೆತ್ತೂರು ಎಂಬಲ್ಲಿದೆ.<ref>https://www.youtube.com/watch?v=OnyzLOJYLyM</ref>
=ಇತಿಹಾಸ=
ಕಟ್ಟತ್ತಿಲ ಮಠಕ್ಕೆ ಸುಮಾರು ೭೦೦ ವರ್ಷಗಳ ಇತಿಹಾಸವಿದೆ. ಈ ಸ್ಥಳಕ್ಕೆ ಮಧ್ವಚಾರ್ಯರು ಕಡೆಯದಾಗಿ ಭೇಟಿ ನೀಡಿದ್ದರು. ಮಧ್ವಚಾರ್ಯರ ಸಂಚಾರದ ಕೊನೆಯ ಸ್ಥಳವಾದ ಕಾರಣ ಇಲ್ಲಿಗೆ ಕಡ್ತಿಲ ಎಂದು ಕರೆಯುತ್ತಿದ್ದರು. ಕಡ್ತಿಲ ಎಂಬ ಹೆಸರು ಕ್ರಮೇಣ ಕಟ್ಟತ್ತಿಲ ಎಂದಾಯಿತು.<ref>https://indiathedestiny.com/india-philosophers/madhvacharya-life-history/</ref>
=ವಿಶೇಷತೆ=
ಮಠದ ಸಮೀಪದಲ್ಲಿ ಪುಸ್ತಕ ತೀರ್ಥವಿದೆ. ಇಲ್ಲಿ ಮಧ್ವಚಾರ್ಯರು ತಮ್ಮ ಸಿದ್ಧಾಂತಗಳನ್ನು ತಾಮ್ರದ ಹಾಳೆಗಳಲ್ಲಿ ಬರೆದು ಮಣ್ಣಿನಡಿಯಲ್ಲಿ ಇಟ್ಟಿದ್ದಾರೆಂಬ ನಂಬಿಕೆ ಇದೆ. ಪುಸ್ತಕ ತೀರ್ಥದ ಹತ್ತಿರದಲ್ಲಿ ನಾಗಸಾನಿಧ್ಯವಿದೆ. [[ವಾದಿರಾಜರು|ವಾದಿರಾಜರೂ]] ಈ ಮಠಕ್ಕೆ ಭೇಟಿ ನೀಡಿದ್ದಾರೆಂಬ ಕುರುಹಾಗಿ ವಾದಿರಾಜರ ಶಿಷ್ಯರನ್ನು ಭೂತರಾಜ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಇಲ್ಲಿನ ದೇವರಿಗೆ [[ಹಾಲು]] [[ಪಾಯಸ]] ಮತ್ತು ಸಿಹಿ [[ಅವಲಕ್ಕಿ]] ಪ್ರಿಯವಾದ ನೈವೇದ್ಯ.
=ಆಡಳಿತ=
ಕಟ್ಟತ್ತಿಲ ಮಠವು ಉಡುಪಿಯ ಅದಮಾರು ಮಠದ ಆಡಳಿತಕ್ಕೊಳಪಟ್ಟಿದೆ. ಗೋಪಾಲಕೃಷ್ಣ ಸೇವಾ ಸಂಘದವರು ಮಠದ ನಿರ್ವಹಣೆಯನ್ನು ಮಾಡುತ್ತಿದ್ದಾರೆ.
=ವಿಶೇಷ ಆಚರಣೆಗಳು=
*ವಿಷು ಸಂಕ್ರಮಣ
*ಶ್ರೀಕೃಷ್ಣ ಜನ್ಮಾಷ್ಟಮಿ
*ವರ್ಷಾವಧಿ ಉತ್ಸವ
=ಮಾರ್ಗ ಸೂಚಿ=
ಮಂಗಳೂರಿನಿಂದ ಸುಮಾರು ೩೦ಕಿಮೀ ದೂರದಲ್ಲಿದೆ. ವಿಟ್ಲದಿಂದ [[ಮುಡಿಪು]] ಮಾರ್ಗದ ನಡುವೆ ಸಾಲೆತ್ತೂರು ಎಂಬ ಊರಿನಲ್ಲಿ ಕಟ್ಟತ್ತಿಲ ಮಠವಿದೆ.
=ಉಲ್ಲೇಖ=
ಮಂಗಳೂರು ವಿಭಾಗದ ಪ್ರಜಾವಾಣಿ ದಿನ ಪತ್ರಿಕೆ(೩೦ ಜುಲೈ,ಕರಾವಳಿ ಪುರವಣಿ)
[[ವರ್ಗ:ದೇವಾಲಯಗಳು]]
380rucfdpy799iw1ogkrny0dmowfv73
ಹನುಮಂತೇಗೌಡ (ನಟ)
0
132526
1109471
1052351
2022-07-28T13:50:39Z
Gangaasoonu
40011
wikitext
text/x-wiki
{{short description|Indian film actor}}
{{engvarB|date=September 2020}}
{{Use dmy dates|date=September 2020}}
{{Infobox person
| name = ಹನುಮಂತೇಗೌಡ
| image = [[File:Hanumantegowda Kannada Actor.jpg|thumb|Hanumantegowda Kannada Actor]]
| image_size =
| caption =
| birth_name =
| birth_date = {{Birth date and age|1962|11|09|df=y}}
| birth_place = [[ಚಿಕ್ಕನಾಯಕನಹಳ್ಳಿ]], [[ತುಮಕೂರು]], [[ಕರ್ನಾಟಕ]], [[ಭಾರತ]]
| death_date =
| death_place =
| monuments =
| occupation = {{hlist|ನಟ|}}
| years_active = ೧೯೯೯–ಈವರೆಗೆ
| spouse = ಶಶಿಕಲಾ
| children = 2
| relatives =
}}
'''ಹನುಮಂತೇಗೌಡ''' ಅಥವಾ '''ಹನುಮಂತಗೌಡ''' ({{lang-en|Hanumanthegowda}} - ೯ ನವೆಂಬರ್ ೧೯೬೨), [[ಕನ್ನಡ]]ದಲ್ಲಿ ನಟಿಸುವ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ನಟ. ಪೋಷಕ ಪಾತ್ರಗಳಿಗೆ ಹೆಸರಾದವರು. ''ಜಾಲಿಡೇಸ್'' (೨೦೦೯), ''ನಮ್ಮ ಪ್ರೀತಿಯ ರಾಮು'' (೨೦೦೩), ''[[ಕಿರಿಕ್ ಪಾರ್ಟಿ]]'' (೨೦೧೬), ''ಹೆಬ್ಬೆಟ್ ರಾಮಕ್ಕ'' (೨೦೧೮) ಮತ್ತು ''ಜೆಂಟಲ್ ಮ್ಯಾನ್'' (೨೦೨೦) ಅವರು ನಟಿಸಿದ ಕೆಲವು ಪ್ರಮುಖ ಚಿತ್ರಗಳು.<ref>{{cite web|url=https://www.filmibeat.com/celebs/hanumanthe-gowda.html#filmography|title=Celebrity Hanumanthegowda|website=filmibeat.com|access-date=17 September 2020}}</ref><ref>{{cite web|url=https://www.moviebuff.com/hanumanthe-gowda|title=Hanumanthegowda on Moviebuff|website=moviebuff.com|access-date=18 September 2020}}</ref><ref>{{cite web|url=https://www.maskmanreviews.com/celebrity/hanumanthe-gowda/|title=Celebrity Hanumanthegowda|website=maskmanreviews.com|access-date=18 September 2020|archive-date=9 ಅಕ್ಟೋಬರ್ 2020|archive-url=https://web.archive.org/web/20201009095330/https://www.maskmanreviews.com/celebrity/hanumanthe-gowda/|url-status=dead}}</ref><ref>{{cite news|url=https://m.timesofindia.com/entertainment/kannada/movie-reviews/gentleman/amp_movie_review/74000780.cms|title=Gentleman movie review:A film that is high on emotions and action|author=Sunayana Suresh |publisher=Times of India |date=7 Feb 2020|access-date=18 Sep 2020}}</ref>
== ವೈಯಕ್ತಿಕ ಜೀವನ ==
ಹನುಮಂತೇಗೌಡರು ಚಿಕ್ಕನಾಯಕನಹಳ್ಳಿಯ ಕೃಷಿಕ ಕುಟುಂಬವೊಂದರಲ್ಲಿ ಹುಟ್ಟಿದರು.<ref name="Gowda">{{cite web|url=https://www.nettv4u.com/celebrity/kannada/supporting-actor/hanumanthe-gowda|title=Kannada supporting actor Hanumanthegowda|website=nettv4u.com|access-date=18 September 2020}}</ref> ತೋವಿನಕೆರೆಯಲ್ಲಿ ಶಾಲಾಶಿಕ್ಷಣ ಮುಗಿಸಿದ ಅವರು ಪದವಿ ಓದಿಗಾಗಿ [[ಬೆಂಗಳೂರು|ಬೆಂಗಳೂರಿಗೆ]] ಬಂದರು.<ref name="Gowda"/>
ಶಶಿಕಲಾ ಅವರನ್ನು ಮದುವೆಯಾದ ಹನುಮಂತೇಗೌಡರಿಗೆ ಇಬ್ಬರು ಮಕ್ಕಳಿದ್ದಾರೆ.
== ನಟನಾವೃತ್ತಿ ==
ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾದ ಹನುಮಂತೇಗೌಡರಿಗೆ ಕಿರುತೆರೆಯ ಅವಕಾಶಗಳು ಸಿಕ್ಕವು. ೨೦೦೩ರಲ್ಲಿ ತೆರೆಕಂಡ ''ನಮ್ಮ ಪ್ರೀತಿಯ ರಾಮು'' ಅವರು ನಟಿಸಿದ ಮೊದಲ ಚಲನಚಿತ್ರ.<ref>{{cite web|url=http://www.viggy.com/english/review_namma_preetiya_ramu.asp|title=Namma Preethiya Ramu movie review|website=Viggy.com|access-date=18 September 2020}}</ref>
''ಸುಂಟರಗಾಳಿ'', ''ಜಾಲಿಡೇಸ್'', ''ಕೇರ್ ಆಫ್ ಫುಟ್ಬಾತ್ 2'' ಚಿತ್ರಗಳಲ್ಲಿನ ನಟನೆ ಅವರಿಗೆ ಹೆಸರು ತಂದವು. ೨೦೧೬ರಲ್ಲಿ ಬಂದ ''[[ಕಿರಿಕ್ ಪಾರ್ಟಿ]]'' ಚಿತ್ರದ ಕಾಲೇಜು ಪ್ರಾಂಶುಪಾಲ ''‛ತೋಂಟದಾರ್ಯ’'' ಪಾತ್ರ ಅಪಾರ ಮೆಚ್ಚುಗೆ ಪಡೆಯಿತು.<ref>{{cite web|url=https://www.nowrunning.com/movie/19209/kannada/kirik-party/cast-and-crew/|title=Kirik Party cast and crew|website=nowrunning.com|access-date=18 September 2020}}</ref> ಇದೇ ಚಿತ್ರ [[ತೆಲುಗು|ತೆಲುಗಿನಲ್ಲಿ]] ''ಕಿರಾಕ್ ಪಾರ್ಟಿ'' ಹೆಸರಿನಲ್ಲಿ ನಿರ್ಮಾಣವಾದಾಗ ಪ್ರಾಂಶುಪಾಲ ಪಾತ್ರವನ್ನು ಇವರೇ ನಿರ್ವಹಿಸುವ ಮೂಲಕ ತೆಲುಗು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. ರಾಷ್ಟ್ರಪ್ರಶಸ್ತಿ ಪಡೆದ ೨೦೧೮ರ ಕನ್ನಡ ಚಿತ್ರ ''ಹೆಬ್ಬೆಟ್ ರಾಮಕ್ಕ''ದಲ್ಲಿ ಭ್ರಷ್ಟ ಶಾಸಕನ ಪಾತ್ರವನ್ನು ನಿರ್ವಹಿಸಿದ್ದಾರೆ.<ref>{{cite web|url=http://www.newindianexpress.com/entertainment/kannada/2018/apr/14/hebbet-rammakka-wins-regional-film-award-1801362.html|title=Hebbet Rammakka wins regional film award|publisher=The New Indian Express|date=14 April 2018}}</ref><ref>{{Cite news|url=https://www.udayavani.com/cinema/movie-review/ramakkas-journey-to-darkness|title=ಕತ್ತಲಿಂದ ಬೆಳಕಿಗೆ ರಾಮಕ್ಕಳ ಪಯಣ|work=Udayavani|language=Kannada | trans-title=Journey of Ramakka from dark to light|date=27 Apr 2020|access-date=6 Oct 2020}}</ref><ref>{{Cite news|url=http://cinecircle.in/cinema_news/Hebbat-Ramakka-film.html|title=ಜನರ ಎದುರು ರಾಷ್ಟ್ರಪ್ರಶಸ್ತಿ ಚಿತ್ರ ಹೆಬ್ಬೆಟ್ ರಾಮಕ್ಕ|work=cinecircle.in|language=Kannada|trans-title=National award winning film Hebbet Ramakka in front of people|date=24 Apr 2018|access-date=6 Apr 2020}}</ref>
೨೦೨೦ರ ಆಗಸ್ಟ್ ನಲ್ಲಿ, ಖ್ಯಾತ ಕಿರುತೆರೆ ನಿರೂಪಕಿ, ನಟಿ ''ಅನುಶ್ರೀ'' ಅವರ ತಂದೆಯೇ ಹನುಮಂತೇಗೌಡ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಅದನ್ನು ನಿರಾಕರಿಸಿದ ಗೌಡರು ಈ ವದಂತಿಯ ವಿರುದ್ಧ ದೂರು ನೀಡಿದ್ದರು.<ref>{{Cite news|url=http://www.kannadabignews.in/2811-anushree-anchor-hanumantegowda/|title=ನಾನು ಅನುಶ್ರೀ ತಂದೆ ಅಲ್ಲ: ಸ್ಯಾಂಡಲ್ ವುಡ್ ಖ್ಯಾತ ನಟ ಹನುಮಂತೇಗೌಡ|language=Kannada| work=Kannadabignews.in|trans-title=I'm not Anushree's father says famous actor of Sandalwood Hanumanthegowda|date= 1 August 2020 | access-date=6 October 2020}}</ref>
ಇಂದಿಗೂ ಕಿರುತೆರೆ, ರಂಗಭೂಮಿ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಹನುಮಂತೇಗೌಡರು ಸುಮಾರು 40ಕ್ಕೂ ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
== ನಟಿಸಿದ ಚಿತ್ರಗಳು ==
{{Expand list|date=September 2020}}
* ''ನಮ್ಮ ಪ್ರೀತಿಯ ರಾಮು'' (೨೦೦೩)
* ''ಶ್ರೀರಾಮಪುರ ಪೊಲೀಸ್ ಸ್ಟೇಶನ್'' (೨೦೦೪)
* ''ಸುಂಟರಗಾಳಿ'' (೨೦೦೫)
* ''ಶಾಸ್ತ್ರಿ'' (೨೦೦೫)
* ''ಬೆಳ್ಳಿ ಬೆಟ್ಟ (೨೦೦೬)
* ''ಯುವ'' (೨೦೦೯)
* ''ಜಾಲಿಡೇಸ್'' (೨೦೦೯)
* ''ಪೊರ್ಕಿ'' (೨೦೧೦)
* ''ಮಿ. ಐರಾವತ'' (೨೦೧೫)
* ''[[ಕಿರಿಕ್ ಪಾರ್ಟಿ]]'' (೨೦೧೬)
* ''ಕಿರಾಕ್ ಪಾರ್ಟಿ (೨೦೧೮)
* ''ಹೆಬ್ಬೆಟ್ ರಾಮಕ್ಕ'' (೨೦೧೮)
* ''ಅರ್ಜುನ್ ಗೌಡ'' (೨೦೨೦)<ref>{{Cite news|url=https://www.prajavani.net/entertainment/cinema/arjungowda-film-bollywood-actor-rahul-dev-prajwal-devaraj-687218.html|title='ಪ್ರಜ್ವಲ್ ಗೌಡ' ಸಿನಿಮಾ ತಂಡ|work=Prajavani|language=Kannada|trans-title=Prajwal Gowda cinema(Cast and crew)|date=3 Dec 2019| access-date= 6 Oct 2020}}</ref><ref>{{Cite news|url=https://www.udayavani.com/cinema/balcony-sandalwood-news/arjun-gowda-to-end-filming|title=ಅರ್ಜುನ್ ಗೌಡ ಚಿತ್ರೀಕರಣ ಅಂತಿಮ ಘಟ್ಟಕ್ಕೆ|work=Udayavani|language=Kannada|trans-title=Arjun Gowda filming at final stage|date= 11 Sep 2019|access-date=6 Oct 2020}}</ref>
* ''ಜೆಂಟಲ್ ಮ್ಯಾನ್'' (2020)
== ಉಲ್ಲೇಖಗಳು ==
{{Reflist}}
== ಹೊರಗಿನ ಕೊಂಡಿಗಳು ==
{{IMDb title|5931026}}
[[ವರ್ಗ:ಭಾರತೀಯ ನಟರು]]
[[ವರ್ಗ:೧೯೬೨ ಜನನ]]
[[ವರ್ಗ:ಕನ್ನಡ ಚಿತ್ರರಂಗದ ನಟರು]]
[[ವರ್ಗ:ತೆಲುಗು ಚಲನಚಿತ್ರ ನಟರು]]
[[ವರ್ಗ:ಕನ್ನಡ ರಂಗಭೂಮಿ ನಟರು]]
[[ವರ್ಗ:ಕರ್ಣಾಟಕದ ಪ್ರಸಿದ್ಧ ವ್ಯಕ್ತಿಗಳು]]
pvvoqntih3hm78s1r7k0gr06x9n97gd
ದ್ರೌಪದಿ ಮುರ್ಮು
0
143858
1109498
1108868
2022-07-29T11:33:36Z
Vikashegde
417
added [[Category:ಭಾರತದ ರಾಜಕಾರಣಿಗಳು]] using [[Help:Gadget-HotCat|HotCat]]
wikitext
text/x-wiki
{{Infobox ಸರ್ಕಾರಿ ಅಧ್ಯಕ್ಷ|name=ದ್ರೌಪದಿ ಮೂರ್ಮು|image=Governor_of_Jharkhand_Draupadi_Murmu_in_December_2016.jpg|caption=ಅಧಿಕೃತ ಭಾವಚಿತ್ರ, ೨೦೧೬|order=|vicepresident=[[ವೆಂಕಯ್ಯ ನಾಯ್ಡು]]|term_start=೨೫ ಜುಲೈ ೨೦೨೨|term_end=|successor=|term_start2=೧೮ ಮೇ ೨೦೧೫|term_end2=೧೨ ಜುಲೈ ೨೦೨೧|predecessor2=ಸೈಯದ್ ಅಹಮದ್|successor2=ರಮೇಶ್ ಬೈಸ್|term_start3=೬ ಆಗಸ್ಟ್ ೨೦೦೨|term_end3=೧೬ ಮೇ ೨೦೦೪|predecessor3=|successor3=|term_start4=೬ ಮಾರ್ಚ್ ೨೦೦೦|term_end4=೬ ಆಗಸ್ಟ್ ೨೦೦೨|predecessor4=|successor4=|party=[[ಭಾರತೀಯ ಜನತಾ ಪಾರ್ಟಿ]]|birth_date=೨೦ ಜೂನ್ ೧೯೫೮<br/>(ವಯಸ್ಸು ೬೪)|birth_place=ಉಪರ್ಬೇದ [[ಮಯೂರ್ಭಂಜ್ ಜಿಲ್ಲೆ ]], [[ಒರಿಸ್ಸಾ]], [[ಭಾರತ]]|profession=ಶಿಕ್ಷಕಿ}}
'''ದ್ರೌಪದಿ ಮುರ್ಮು''' ( ಜನನ ೨೦ ಜೂನ್ ೧೯೫೮) ಒಬ್ಬ ಭಾರತೀಯ ರಾಜಕಾರಣಿ, ಇವರು [[ಭಾರತ|ಭಾರತದ]] [[ಭಾರತದ ರಾಷ್ಟ್ರಪತಿ|ರಾಷ್ಟ್ರಪತಿ]]ಯಾಗಿ ಆಯ್ಕೆಯಾಗಿದ್ದಾರೆ. ಅವರು [[ಭಾರತೀಯ ಜನತಾ ಪಕ್ಷ|ಭಾರತೀಯ ಜನತಾ ಪಕ್ಷದ]] (ಬಿಜೆಪಿ) ಸದಸ್ಯರಾಗಿದ್ದರು. <ref name=":02">{{Cite web|url=https://www.ndtv.com/india-news/draupadi-murmu-former-jharkhand-governor-is-bjps-choice-for-president-3088291|title=Droupadi Murmu, Former Jharkhand Governor, Is BJP's Choice For President|website=NDTV.com|access-date=2022-06-21}}</ref> ಅವರು [[ಭಾರತದ ರಾಷ್ಟ್ರಪತಿ|ಭಾರತದ ರಾಷ್ಟ್ರಪತಿಯಾಗಿ]] ಆಯ್ಕೆಯಾದ ಸ್ಥಳೀಯ, ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದ ಮೊದಲ ವ್ಯಕ್ತಿ. <ref name="Deutsche Welle">{{Cite news|url=https://www.dw.com/en/india-tribal-politician-draupadi-murmu-wins-presidential-vote/a-62559372|title=India: Tribal politician Draupadi Murmu wins presidential vote {{!}} DW {{!}} 21.07.2022|work=Deutsche Welle|access-date=23 July 2022}}</ref> ಅವರ ಅಧ್ಯಕ್ಷರಾಗುವ ಮೊದಲು ಅವರು ೨೦೧೫ ಮತ್ತು ೨೦೨೧ರ ನಡುವೆ ಜಾರ್ಖಂಡ್ನ ಒಂಬತ್ತನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು ಮತ್ತು ೨೦೦೦ ರಿಂದ ೨೦೦೪ <ref name="MSNfirst">{{Cite web|url=https://www.msn.com/en-in/news/politics/droupadi-murmu-india-e2-80-99s-youngest-president-and-first-to-be-born-after-independence/ar-AAZPApk|title=Droupadi Murmu: India's Youngest President and First to be Born After Independence|website=MSN|language=en-IN|access-date=2022-07-21}}</ref> ನಡುವೆ ಒಡಿಶಾ ಸರ್ಕಾರದ ಕ್ಯಾಬಿನೆಟ್ನಲ್ಲಿ ವಿವಿಧ ಖಾತೆಗಳನ್ನು ಹೊಂದಿದ್ದರು.
ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು ೨೯೭೯ ರಿಂದ ೨೯೮೩ರವರೆಗೆ ರಾಜ್ಯ ನೀರಾವರಿ ಮತ್ತು ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಮತ್ತು ನಂತರ ರಾಯರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ೧೯೯೭ ರವರೆಗೆ ಶಿಕ್ಷಕಿಯಾಗಿ ಕೆಲಸ ಮಾಡಿದರು.
ಜೂನ್ ೨೦೨೨ ರಲ್ಲಿ, ಬಿಜೆಪಿಯು ಮುರ್ಮು ಅವರನ್ನು ೨೦೨೨ ರ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿತು. <ref name="first2">{{Cite news|url=https://www.dw.com/en/india-bjp-backs-tribal-politician-draupadi-murmu-for-president-against-former-ally/a-62505626|title=India: BJP backs tribal politician Draupadi Murmu for president against former ally {{!}} DW {{!}} 18.07.2022|work=Deutsche Welle|access-date=22 July 2022}}</ref> ಅವರು ಜುಲೈ ೨೦೨೨ ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು, ದೇಶದ ಅತ್ಯಂತ ಕಿರಿಯ ರಾಷ್ಟ್ರಪತಿ ಮತ್ತು [[ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭|ಭಾರತದ ಸ್ವಾತಂತ್ರ್ಯದ]] ನಂತರ ಜನಿಸಿದ ಮೊದಲ ರಾಷ್ಟ್ರಪತಿಯಾದರು . <ref name="MSNfirst">{{Cite web|url=https://www.msn.com/en-in/news/politics/droupadi-murmu-india-e2-80-99s-youngest-president-and-first-to-be-born-after-independence/ar-AAZPApk|title=Droupadi Murmu: India's Youngest President and First to be Born After Independence|website=MSN|language=en-IN|access-date=2022-07-21}}</ref>
== ವೈಯಕ್ತಿಕ ಜೀವನ ==
ದ್ರೌಪದಿ ಮುರ್ಮು ಜೂನ್ 20, 1958 ರಂದು ಒಡಿಶಾದ ರೈರಂಗಪುರದ ಬೈದಪೋಸಿ ಪ್ರದೇಶದಲ್ಲಿ [[ಸಂತಾಲರು|ಸಂತಾಲಿ]] ಕುಟುಂಬದಲ್ಲಿ ಜನಿಸಿದರು. <ref>{{Cite web|url=https://www.indiatoday.in/education-today/gk-current-affairs/story/draupadi-murmu-president-of-india-982961-2017-06-15|title=Droupadi Murmu may soon be the President of India: Know all about her|date=15 June 2017|website=India Today|access-date=20 July 2022}}</ref> ಆಕೆಯ ತಂದೆ ಮತ್ತು ಅಜ್ಜ ಗ್ರಾಮ ಪರಿಷತ್ತಿನ ಸಾಂಪ್ರದಾಯಿಕ ಮುಖ್ಯಸ್ಥರಾಗಿದ್ದರು. ಮುರ್ಮು ರಮಾದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ಪದವಿ ಪಡೆದಿದ್ದಾರೆ. <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
ಅವಳು ಬ್ಯಾಂಕರ್ ಅನ್ನು ಮದುವೆಯಾದಳು ಅವರೊಂದಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳನ್ನು ಹೊಂದಿದ್ದಳು. 2009 ರಿಂದ 2015 ರವರೆಗೆ 7 ವರ್ಷಗಳ ಅವಧಿಯಲ್ಲಿ ಆಕೆಯ ಪತಿ, ಇಬ್ಬರು ಪುತ್ರರು, ತಾಯಿ ಮತ್ತು ಒಬ್ಬ ಸಹೋದರ ಸಾವನ್ನಪ್ಪಿದ್ದಾರೆ. <ref>{{Cite web|url=https://indianexpress.com/article/india/who-is-draupdi-murmu-next-president-narendra-modi-pranab-mukherjee-4701597/|title=Who is Droupadi Murmu?|date=2017-06-13|website=The Indian Express|language=en|access-date=2022-06-22}}</ref> <ref>{{Cite news|url=https://www.bhaskar.com/local/rajasthan/pali/news/draupadi-murmu-was-broken-by-the-death-of-her-eldest-son-two-months-of-daily-yoga-practice-brought-her-out-of-depression-129973325.html|title=वियोग से राजयोग तक:बड़े बेटे की मौत से टूट गई थीं द्रौपदी मुर्मू, दो महीने की रोज योग साधना ने डिप्रेशन से उबारा|work=Dainik Bhaskar|access-date=23 July 2022}}</ref> <ref>{{Cite web|url=https://www.ndtv.com/india-news/droupadi-murmu-once-a-councillor-and-now-indias-president-elect-3181204|title=Droupadi Murmu is India's Youngest, First Tribal President}}</ref> ಅವರು ಬ್ರಹ್ಮ ಕುಮಾರೀಸ್ ಆಧ್ಯಾತ್ಮಿಕ ಚಳುವಳಿಯ ಅನುಯಾಯಿನಿ ಆಗಿದ್ದರು. <ref>{{Cite news|url=https://www.theweek.in/theweek/cover/2022/06/24/how-droupadi-murmu-dealt-with-personal-tragedies.html|title=How Droupadi Murmu dealt with personal tragedies|work=TheWeek}}</ref>
== ಆರಂಭಿಕ ವೃತ್ತಿಜೀವನ ==
1979 ರಿಂದ 1983 ರವರೆಗೆ, ಮುರ್ಮು ಒಡಿಶಾ ಸರ್ಕಾರದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡಿದರು. ನಂತರ ಅವರು ಶಾಲೆಯಲ್ಲಿ ಶ್ರೀ ಅರಬಿಂದೋ ಇಂಟೆಗ್ರಲ್ ಎಜುಕೇಶನ್ ಸೆಂಟರ್, ರೈರಂಗಪುರದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದರು ಮತ್ತು ಹಿಂದಿ, ಒಡಿಯಾ, ಗಣಿತ ಮತ್ತು ಭೂಗೋಳವನ್ನು ಕಲಿಸಿದರು. <ref name="Profile Hindu">{{Cite news|url=https://www.thehindu.com/news/national/profile-the-importance-of-being-draupadi-murmu/article65550479.ece|title=Profile:The importance of being Droupadi Murmu|work=The Hindu}}</ref> <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
== ರಾಜಕೀಯ ವೃತ್ತಿಜೀವನ ==
ದ್ರೌಪದಿ ಮುರ್ಮು ರಾಯರಂಗಪುರದಲ್ಲಿ [[ಭಾರತೀಯ ಜನತಾ ಪಕ್ಷ|ಭಾರತೀಯ ಜನತಾ ಪಕ್ಷಕ್ಕೆ]] (ಬಿಜೆಪಿ) ಸೇರಿದರು. 1997 ರಲ್ಲಿ ಅವರು ರಾಯರಂಗಪುರ ನಗರ ಪಂಚಾಯತ್ ಕೌನ್ಸಿಲರ್ ಆಗಿ ಆಯ್ಕೆಯಾದರು. <ref name="Profile Hindu">{{Cite news|url=https://www.thehindu.com/news/national/profile-the-importance-of-being-draupadi-murmu/article65550479.ece|title=Profile:The importance of being Droupadi Murmu|work=The Hindu}}</ref> <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
ಅವರು 2000 ರ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ರಾಯರಂಗ್ಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದರು ಮತ್ತು 2000 ಮತ್ತು 2009 <ref name="Deutsche Welle">{{Cite news|url=https://www.dw.com/en/india-tribal-politician-draupadi-murmu-wins-presidential-vote/a-62559372|title=India: Tribal politician Draupadi Murmu wins presidential vote {{!}} DW {{!}} 21.07.2022|work=Deutsche Welle|access-date=23 July 2022}}</ref> ನಡುವೆ ಒಡಿಶಾ ವಿಧಾನಸಭೆಯಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಒಡಿಶಾದಲ್ಲಿ ಬಿಜೆಪಿ ಮತ್ತು ಬಿಜೆಡಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ, ಅವರು ಮಾರ್ಚ್ 6, 2000 ರಿಂದ ಆಗಸ್ಟ್ 6, 2002 ರವರೆಗೆ ವಾಣಿಜ್ಯ ಮತ್ತು ಸಾರಿಗೆ ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರಾಗಿದ್ದರು ಮತ್ತು ಆಗಸ್ಟ್ 6, 2002 ರಿಂದ ಮೇ 16 2004 ರವರೆಗೆ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲಗಳ ಅಭಿವೃದ್ಧಿ ಸಚಿವರಾಗಿದ್ದರು. <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
2009 ರಲ್ಲಿ, ಬಿಜೆಡಿ ಮತ್ತು ಬಿಜೆಪಿ ಮೈತ್ರಿ ಕೊನೆಗೊಂಡಿದ್ದರಿಂದ ಅವರು ಮಯೂರ್ಭಂಜ್ ಲೋಕಸಭಾ ಕ್ಷೇತ್ರದಿಂದ [[೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ|ಲೋಕಸಭೆ ಚುನಾವಣೆಯಲ್ಲಿ]] ಸೋತರು. <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
== ಜಾರ್ಖಂಡ್ ರಾಜ್ಯಪಾಲರು ==
[[ಚಿತ್ರ:Governor_of_Jharkhand_Draupadi_Murmu_with_Prime_Minister_Narendra_Modi.jpg|right|thumb|200x200px| 2015ರಲ್ಲಿ [[ಭಾರತದ ಪ್ರಧಾನ ಮಂತ್ರಿ|ಪ್ರಧಾನಿ]] [[ನರೇಂದ್ರ ಮೋದಿ|ನರೇಂದ್ರ ಮೋದಿಯವರೊಂದಿಗೆ]] ಮುರ್ಮು]]
ಮುರ್ಮು ಅವರು ಜಾರ್ಖಂಡ್ನ ರಾಜ್ಯಪಾಲರಾಗಿ 18 ಮೇ 2015 ರಂದು [[ಆಣೆ|ಪ್ರಮಾಣ ವಚನ ಸ್ವೀಕರಿಸಿದರು]], ಈ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. <ref name="IBNlive 20152">{{Cite web|url=http://m.ibnlive.com/news/india/draupadi-murmu-sworn-in-as-first-woman-governor-of-jharkhand-993328.html|title=Droupadi Murmu sworn in as first woman Governor of Jharkhand-I News – IBNLive Mobile|date=18 May 2015|website=[[IBN Live]]|access-date=18 May 2015}}</ref> ಬಿಜೆಪಿಯು ಜಾರ್ಖಂಡ್ ಸರ್ಕಾರದಲ್ಲಿ ಆರು ವರ್ಷಗಳ ಕಾಲ ರಾಜ್ಯಪಾಲರಾಗಿ ಅಧಿಕಾರದಲ್ಲಿತ್ತು ಮತ್ತು ಅವರ ಅಧಿಕಾರಾವಧಿಯಲ್ಲಿ [[ಭಾರತ ಸರ್ಕಾರ|ಕೇಂದ್ರ ಸರ್ಕಾರದಲ್ಲಿ]] ಅಧಿಕಾರದಲ್ಲಿತ್ತು. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref>
ಬಿಜೆಪಿಯ ಮಾಜಿ ರಾಜಕಾರಣಿ ಮತ್ತು ಕಾರ್ಯಕರ್ತ ರತನ್ ಟಿರ್ಕಿ, ಬುಡಕಟ್ಟು ಸಮುದಾಯಗಳಿಗೆ ನೀಡಲಾದ ಸ್ವ-ಆಡಳಿತದ ಹಕ್ಕುಗಳನ್ನು ಸರಿಯಾಗಿ ಜಾರಿಗೆ ತರಲು ಮುರ್ಮು ಸಾಕಷ್ಟು ಕೆಲಸ ಮಾಡಿಲ್ಲ ಎಂದು ಹೇಳಿದರು. ಈ ಹಕ್ಕುಗಳನ್ನು ಐದನೇ ಶೆಡ್ಯೂಲ್ ಮತ್ತು ಪಂಚಾಯತ್ಗಳ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ, 1996 ಅಥವಾ PESA ಅಡಿಯಲ್ಲಿ ನೀಡಲಾಗಿದೆ. "ಹಲವಾರು ವಿನಂತಿಗಳ ಹೊರತಾಗಿಯೂ, ಆಗಿನ ರಾಜ್ಯಪಾಲರು ಐದನೇ ಶೆಡ್ಯೂಲ್ ನಿಬಂಧನೆಗಳು ಮತ್ತು ಪೆಸಾವನ್ನು ಅಕ್ಷರ ಮತ್ತು ಉತ್ಸಾಹದಲ್ಲಿ ಜಾರಿಗೆ ತರಲು ತನ್ನ ಅಧಿಕಾರವನ್ನು ಎಂದಿಗೂ ಚಲಾಯಿಸಲಿಲ್ಲ" ಎಂದು ಟಿರ್ಕಿ ಹೇಳಿದರು. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref>
ಅವರ ಆರು ವರ್ಷಗಳ ಗವರ್ನರ್ ಅಧಿಕಾರಾವಧಿಯು ಮೇ 2015 ರಲ್ಲಿ ಪ್ರಾರಂಭವಾಯಿತು ಮತ್ತು ಜುಲೈ 2021 <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref> ಕೊನೆಗೊಂಡಿತು.
=== ಆದಿವಾಸಿಗಳ ಭೂ ಕಾನೂನು ತಿದ್ದುಪಡಿಗಳ ವಿರುದ್ಧ ಪಥಲಗಡಿ ಚಳವಳಿ ===
2016–2017ರಲ್ಲಿ, ರಘುಬರ್ ದಾಸ್ ಸಚಿವಾಲಯವು ಛೋಟಾನಾಗ್ಪುರ ಟೆನೆನ್ಸಿ ಆಕ್ಟ್, 1908 ಮತ್ತು ಸಂತಾಲ್ ಪರಗಣ ಟೆನೆನ್ಸಿ ಆಕ್ಟ್, 1949 ಕ್ಕೆ ತಿದ್ದುಪಡಿಗಳನ್ನು ಕೋರಿತ್ತು. ಈ ಎರಡು ಮೂಲ ಕಾನೂನುಗಳು ಬುಡಕಟ್ಟು ಸಮುದಾಯಗಳ ತಮ್ಮ ಭೂಮಿಯ ಮೇಲಿನ ಹಕ್ಕುಗಳನ್ನು ಕಾಪಾಡಿವೆ. ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ, ಬುಡಕಟ್ಟು ಸಮುದಾಯಗಳ ನಡುವೆ ಮಾತ್ರ ಭೂ ವ್ಯವಹಾರಗಳನ್ನು ಮಾಡಬಹುದಾಗಿದೆ. ಹೊಸ ತಿದ್ದುಪಡಿಗಳು ಆದಿವಾಸಿಗಳಿಗೆ ಬುಡಕಟ್ಟು ಭೂಮಿಯನ್ನು ವಾಣಿಜ್ಯ ಬಳಕೆ ಮಾಡಲು ಮತ್ತು ಬುಡಕಟ್ಟು ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಳ್ಳುವ ಹಕ್ಕನ್ನು ಸರ್ಕಾರಕ್ಕೆ ನೀಡಿತು. ಪ್ರಸ್ತುತ ಕಾನೂನನ್ನು ತಿದ್ದುಪಡಿ ಮಾಡುವ ಪ್ರಸ್ತಾವಿತ ಮಸೂದೆಯನ್ನು ಜಾರ್ಖಂಡ್ ವಿಧಾನಸಭೆಯು ಅನುಮೋದಿಸಿದೆ. ನವೆಂಬರ್ 2016 ರಲ್ಲಿ ಅನುಮೋದನೆಗಾಗಿ ಮುರ್ಮುಗೆ ಬಿಲ್ಗಳನ್ನು ಕಳುಹಿಸಲಾಗಿದೆ. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref> <ref name="Express Pathalgadi">{{Cite news|url=https://indianexpress.com/article/explained/explained-what-is-pathalgadi-movement-and-what-is-the-jmm-govts-stand-on-this-7114979/|title=Explained: What is the Pathalgadi movement, and what is JMM govt's stand on it?|date=23 December 2020|work=The Indian Express|access-date=21 July 2022|language=en}}</ref>
ಪ್ರಸ್ತಾವಿತ ಕಾನೂನಿಗೆ ಬುಡಕಟ್ಟು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪಾತಾಳಗಡಿ ಚಳವಳಿಯ ಸಂದರ್ಭದಲ್ಲಿ ಒಕ್ಕಲು ಕಾಯಿದೆಗಳಿಗೆ ಪ್ರಸ್ತಾವಿತ ತಿದ್ದುಪಡಿಗಳ ವಿರುದ್ಧ ಪ್ರತಿಭಟನೆಗಳು ನಡೆದವು. <ref name="Tewary">{{Cite news|url=https://www.thehindu.com/news/national/other-states/the-pathalgadi-rebellion/article23530998.ece|title=The Pathalgadi rebellion|last=Tewary|first=Amarnath|date=13 April 2018|work=The Hindu|access-date=21 July 2022|language=en-IN}}</ref> ಒಂದು ಘಟನೆಯಲ್ಲಿ, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು ಮತ್ತು ಆದಿವಾಸಿಗಳು ಬಿಜೆಪಿ ಸಂಸದ ಕರಿಯಾ ಮುಂಡಾ ಅವರ ಭದ್ರತಾ ವಿವರಗಳನ್ನು ಅಪಹರಿಸಿದರು. ಬುಡಕಟ್ಟು ಸಮುದಾಯಗಳ ಮೇಲೆ ಹಿಂಸಾತ್ಮಕ ದಮನದೊಂದಿಗೆ ಪೊಲೀಸರು ಪ್ರತಿಕ್ರಿಯಿಸಿದರು, ಇದು ಬುಡಕಟ್ಟು ವ್ಯಕ್ತಿಯ ಸಾವಿಗೆ ಕಾರಣವಾಯಿತು. ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಸ್ಟಾನ್ ಸ್ವಾಮಿ ಸೇರಿದಂತೆ 200 ಕ್ಕೂ ಹೆಚ್ಚು ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಆಂದೋಲನದ ಸಮಯದಲ್ಲಿ ಬುಡಕಟ್ಟು ಸಮುದಾಯಗಳ ವಿರುದ್ಧ ಪೊಲೀಸ್ ಆಕ್ರಮಣದ ಬಗ್ಗೆ ಮೃದುವಾದ ನಿಲುವಿನಿಂದ ಮುರ್ಮು ಟೀಕಿಸಿದರು. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref> ಮಹಿಳಾ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಅಲೋಕ ಕುಜೂರ್ ಪ್ರಕಾರ ಅವರು ಆದಿವಾಸಿಗಳನ್ನು ಬೆಂಬಲಿಸಲು ಸರ್ಕಾರದೊಂದಿಗೆ ಮಾತನಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಸಂಭವಿಸಲಿಲ್ಲ ಮತ್ತು ಬದಲಿಗೆ ಅವರು ಸಂವಿಧಾನದ ಮೇಲೆ ನಂಬಿಕೆ ಇಡುವಂತೆ ಪಾತಲ್ಗರ್ಹಿ ಆಂದೋಲನದ ನಾಯಕರಿಗೆ ಮನವಿ ಮಾಡಿದರು. <ref name="Telegraph Tribal" />
[[ಚಿತ್ರ:The_Governor_of_Jharkhand,_Smt._Draupadi_Murmu_calling_on_the_Vice_President,_Shri_M._Venkaiah_Naidu,_in_New_Delhi_on_August_11,_2017.jpg|right|thumb|200x200px| 2017 ರಲ್ಲಿ [[ನವ ದೆಹಲಿ|ನವದೆಹಲಿಯಲ್ಲಿ]] ಉಪರಾಷ್ಟ್ರಪತಿ [[ವೆಂಕಯ್ಯ ನಾಯ್ಡು|ಎಂ. ವೆಂಕಯ್ಯ ನಾಯ್ಡು]] ಅವರೊಂದಿಗೆ ಮುರ್ಮು]]
ಮುರ್ಮು ಅವರು ಮಸೂದೆಯಲ್ಲಿನ ತಿದ್ದುಪಡಿಗಳ ವಿರುದ್ಧ ಒಟ್ಟು 192 ಮೆಮೊರಾಂಡಮ್ಗಳನ್ನು ಸ್ವೀಕರಿಸಿದ್ದರು. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref> ಆಗ ವಿರೋಧ ಪಕ್ಷದ ನಾಯಕ ಹೇಮಂತ್ ಸೊರೆನ್ ಅವರು, ಬಿಜೆಪಿ ಸರ್ಕಾರವು ಕಾರ್ಪೊರೇಟ್ಗಳ ಲಾಭಕ್ಕಾಗಿ ಎರಡು ತಿದ್ದುಪಡಿ ಮಸೂದೆಗಳ ಮೂಲಕ ಬುಡಕಟ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದೆ ಎಂದು ಹೇಳಿದ್ದರು. ವಿರೋಧ ಪಕ್ಷಗಳಾದ ಜಾರ್ಖಂಡ್ ಮುಕ್ತಿ ಮೋರ್ಚಾ, [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]], ಜಾರ್ಖಂಡ್ ವಿಕಾಸ್ ಮೋರ್ಚಾ ಮತ್ತು ಇತರರು ಮಸೂದೆಯ ವಿರುದ್ಧ ತೀವ್ರ ಒತ್ತಡ ಹೇರಿದ್ದರು. <ref name="Tewary">{{Cite news|url=https://www.thehindu.com/news/national/other-states/the-pathalgadi-rebellion/article23530998.ece|title=The Pathalgadi rebellion|last=Tewary|first=Amarnath|date=13 April 2018|work=The Hindu|access-date=21 July 2022|language=en-IN}}</ref> 24 ಮೇ 2017 ರಂದು, ಮುರ್ಮು ಪಶ್ಚಾತ್ತಾಪಪಟ್ಟರು ಮತ್ತು ಬಿಲ್ಗಳಿಗೆ ಒಪ್ಪಿಗೆ ನೀಡಲು ನಿರಾಕರಿಸಿದರು ಮತ್ತು ಅವರು ಸ್ವೀಕರಿಸಿದ ಮೆಮೊರಾಂಡಮ್ಗಳೊಂದಿಗೆ ರಾಜ್ಯ ಸರ್ಕಾರಕ್ಕೆ ಬಿಲ್ ಅನ್ನು ಹಿಂದಿರುಗಿಸಿದರು. ಈ ಮಸೂದೆಯನ್ನು ನಂತರ ಆಗಸ್ಟ್ 2017 ರಲ್ಲಿ ಹಿಂಪಡೆಯಲಾಯಿತು. <ref name="Telegraph Tribal" />
=== ಧರ್ಮ ಮತ್ತು ಭೂಮಿ ಮಸೂದೆ ===
2017 ರಲ್ಲಿ, ಅವರು ಧಾರ್ಮಿಕ ಸ್ವಾತಂತ್ರ್ಯ ಮಸೂದೆ, 2017 ಮತ್ತು ಜಾರ್ಖಂಡ್ ಅಸೆಂಬ್ಲಿ ಅಂಗೀಕರಿಸಿದ ಭೂ ಸ್ವಾಧೀನ 2013 ಕಾಯಿದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಅನುಮೋದಿಸಿದರು. <ref name="Guv approves">{{Cite news|url=https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/|title=Jharkhand Guv approves Freedom of Religion bill, land act; BJP welcomes move|date=6 September 2017|work=The Indian Express|access-date=23 July 2022|language=en}}</ref>
ಧರ್ಮ ಮಸೂದೆಯು ದಬ್ಬಾಳಿಕೆ ಅಥವಾ ಆಮಿಷದ ಮೂಲಕ ಧಾರ್ಮಿಕ ಪರಿವರ್ತನೆಯನ್ನು ಮೂರು ವರ್ಷಗಳ ಜೈಲು ಶಿಕ್ಷೆಗೆ ಆಹ್ವಾನಿಸುವ ಶಿಕ್ಷಾರ್ಹ ಅಪರಾಧವಾಗಿದೆ. ಮತಾಂತರಗೊಂಡ ವ್ಯಕ್ತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯ, ಅಪ್ರಾಪ್ತ ಅಥವಾ ಮಹಿಳೆಯಾಗಿದ್ದರೆ, ದಂಡದೊಂದಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಮಸೂದೆಯು ತನ್ನ ಸ್ವಂತ ಇಚ್ಛೆಯ ಮೇರೆಗೆ ಮತಾಂತರಗೊಳ್ಳಲು ಇಚ್ಛಿಸುವ ವ್ಯಕ್ತಿಯು ದಿನಾಂಕ, ಪರಿವರ್ತನೆಯ ಸ್ಥಳ ಮತ್ತು ಅದರ ಮೇಲೆ ಮೇಲ್ವಿಚಾರಣೆ ಮಾಡುವ ವಿವರಗಳೊಂದಿಗೆ ಡೆಪ್ಯೂಟಿ ಕಮಿಷನರ್ಗೆ ನಿರ್ಧಾರದ ಬಗ್ಗೆ ತಿಳಿಸುವುದನ್ನು ಕಡ್ಡಾಯಗೊಳಿಸಿದೆ. <ref name="Guv approves">{{Cite news|url=https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/|title=Jharkhand Guv approves Freedom of Religion bill, land act; BJP welcomes move|date=6 September 2017|work=The Indian Express|access-date=23 July 2022|language=en}}<cite class="citation news cs1" data-ve-ignore="true">[https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/ "Jharkhand Guv approves Freedom of Religion bill, land act; BJP welcomes move"]. ''The Indian Express''. 6 September 2017<span class="reference-accessdate">. Retrieved <span class="nowrap">23 July</span> 2022</span>.</cite></ref>
ಭೂಸ್ವಾಧೀನ ಕಾಯಿದೆ, 2013 ರಲ್ಲಿನ ತಿದ್ದುಪಡಿಗಳು, ಸರ್ಕಾರದಿಂದ ಭೂ ಸ್ವಾಧೀನಪಡಿಸಿಕೊಂಡಿರುವ ಹಿಡುವಳಿದಾರರಿಗೆ ಪರಿಹಾರವನ್ನು ನೀಡಲು ಆರು ತಿಂಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ನೀರು ಸರಬರಾಜು, ವಿದ್ಯುತ್ ಪ್ರಸರಣ ಮಾರ್ಗಗಳು, ರಸ್ತೆಗಳು, ಶಾಲೆಗಳಂತಹ ಕನಿಷ್ಠ ಹತ್ತು ನಿರ್ದಿಷ್ಟ ರೀತಿಯ ಯೋಜನೆಗಳಿಗೆ ಸಾಮಾಜಿಕ ಪರಿಣಾಮದ ಮೌಲ್ಯಮಾಪನದ (SIA) ಅಗತ್ಯವನ್ನು ತೆಗೆದುಹಾಕಲಾಗಿದೆ. <ref name="Guv approves">{{Cite news|url=https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/|title=Jharkhand Guv approves Freedom of Religion bill, land act; BJP welcomes move|date=6 September 2017|work=The Indian Express|access-date=23 July 2022|language=en}}<cite class="citation news cs1" data-ve-ignore="true">[https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/ "Jharkhand Guv approves Freedom of Religion bill, land act; BJP welcomes move"]. ''The Indian Express''. 6 September 2017<span class="reference-accessdate">. Retrieved <span class="nowrap">23 July</span> 2022</span>.</cite></ref>
== ೨೦೨೨ ಅಧ್ಯಕ್ಷೀಯ ಪ್ರಚಾರ ==
ಜೂನ್ 2022 ರಲ್ಲಿ, ಬಿಜೆಪಿಯು ಮುರ್ಮು ಅವರನ್ನು ಮುಂದಿನ ತಿಂಗಳು 2022 ರ ಚುನಾವಣೆಗೆ [[ಭಾರತದ ರಾಷ್ಟ್ರಪತಿ|ಭಾರತದ ರಾಷ್ಟ್ರಪತಿಗಳಿಗೆ]] ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿತು. ಯಶ್ವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ವಿರೋಧ ಪಕ್ಷಗಳು ಸೂಚಿಸಿದ್ದವು. <ref name="first2">{{Cite news|url=https://www.dw.com/en/india-bjp-backs-tribal-politician-draupadi-murmu-for-president-against-former-ally/a-62505626|title=India: BJP backs tribal politician Draupadi Murmu for president against former ally {{!}} DW {{!}} 18.07.2022|work=Deutsche Welle|access-date=22 July 2022}}<cite class="citation news cs1" data-ve-ignore="true">[https://www.dw.com/en/india-bjp-backs-tribal-politician-draupadi-murmu-for-president-against-former-ally/a-62505626 "India: BJP backs tribal politician Draupadi Murmu for president against former ally | DW | 18.07.2022"]. ''Deutsche Welle''<span class="reference-accessdate">. Retrieved <span class="nowrap">22 July</span> 2022</span>.</cite></ref> ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ, ಮುರ್ಮು ತನ್ನ ಉಮೇದುವಾರಿಕೆಗೆ ಬೆಂಬಲ ಕೋರಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದಳು. ಬಿಜೆಡಿ, ಜೆಎಂಎಂ, ಬಿಎಸ್ಪಿ, [[ಶಿವ ಸೇನಾ|ಎಸ್ಎಸ್ನಂತಹ]] ಹಲವು ವಿರೋಧ ಪಕ್ಷಗಳು ಮತದಾನಕ್ಕೂ ಮುನ್ನ ಆಕೆಯ ಅಭ್ಯರ್ಥಿತನಕ್ಕೆ ಬೆಂಬಲ ಘೋಷಿಸಿದ್ದವು. <ref>{{Cite web|url=https://www.hindustantimes.com/india-news/droupadi-murmu-to-visit-karnataka-today-seek-support-for-presidential-polls-101657439666283.html|title=Droupadi Murmu to visit Karnataka today, seek support for presidential polls|date=2022-07-10|website=Hindustan Times|language=en|access-date=2022-07-19}}</ref> <ref>{{Cite web|url=https://indianexpress.com/article/cities/kolkata/murmu-to-visit-kolkata-today-to-seek-support-8018201/|title=Murmu to visit Kolkata today to seek support|date=2022-07-09|website=The Indian Express|language=en|access-date=2022-07-19}}</ref> 21 ಜುಲೈ 2022 ರಂದು, ಮುರ್ಮು ಅವರು 2022 ರ ಅಧ್ಯಕ್ಷೀಯ ಚುನಾವಣೆಯಲ್ಲಿ 28 ರಾಜ್ಯಗಳಲ್ಲಿ ( [[ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶವಾದ]] [[ಪುದುಚೇರಿ]] ಸೇರಿದಂತೆ) 21 ರಲ್ಲಿ 676,803 ಚುನಾವಣಾ ಮತಗಳೊಂದಿಗೆ (ಒಟ್ಟು 64.03%) ಸಾಮಾನ್ಯ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸೋಲಿಸುವ ಮೂಲಕ ಸ್ಪಷ್ಟ ಬಹುಮತವನ್ನು ಪಡೆದು ಭಾರತದ ರಾಷ್ಟ್ರಪತಿಯಾದರು. <ref name="Results">{{Cite news|url=https://indianexpress.com/article/india/presidential-election-2022-results-counting-votes-live-updates-yashwant-sinha-droupadi-murmu-8042430/|title=Presidential Election 2022 Result Live Updates: Droupadi Murmu makes history, becomes India's first tribal woman President|date=21 July 2022|work=The Indian Express|access-date=21 July 2022|language=en}}</ref>
ಅವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದರು ಮತ್ತು 25 ಜುಲೈ 2022 ರಂದು ಅಧಿಕಾರ ವಹಿಸಿಕೊಂಡರು. ಅವರು [[ಭಾರತದ ಸಂಸತ್ತು|ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ]] [[ಭಾರತದ ಮುಖ್ಯ ನ್ಯಾಯಾಧೀಶರು|ಸಿಜೆಐ]] ಶ್ರೀ ಎನ್ವಿ ರಮಣ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. <ref>{{Cite web|url=https://market-place.in/web-stories/draupadi-murmu/|title=All About The New President Of India: Draupadi Murmu » Market Place|date=2022-07-19|website=Market Place|language=en-US|access-date=2022-07-22}}</ref>
ಮುರ್ಮು [[ಒರಿಸ್ಸಾ|ಒಡಿಶಾದ]] ಮೊದಲ ವ್ಯಕ್ತಿ ಮತ್ತು [[ಪ್ರತಿಭಾ ಪಾಟೀಲ್]] ನಂತರ ಭಾರತದ ರಾಷ್ಟ್ರಪತಿಯಾದ ಎರಡನೇ ಮಹಿಳೆ. ಅವರು ಭಾರತದ ಸ್ಥಳೀಯ ಗೊತ್ತುಪಡಿಸಿದ ಬುಡಕಟ್ಟು ಸಮುದಾಯಗಳಿಂದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ವ್ಯಕ್ತಿಯಾಗಲಿದ್ದಾರೆ. <ref>{{Cite news|url=https://thewire.in/politics/droupadi-murmu-bjp-adivasis-president|title=Will Droupadi Murmu Remain a BJP Electoral Ploy or Help Unseen Adivasis Be Seen at Last?|date=22 July 2022|work=The Wire|access-date=22 July 2022}}</ref> <ref name="Express 5 things">{{Cite news|url=https://indianexpress.com/article/explained/droupadi-murmu-president-of-india-five-things-8044065/|title=Explained: 5 things to know about Droupadi Murmu, President of India|date=22 July 2022|work=The Indian Express|access-date=22 July 2022|language=en}}</ref> <ref name="Deutsche Welle">{{Cite news|url=https://www.dw.com/en/india-tribal-politician-draupadi-murmu-wins-presidential-vote/a-62559372|title=India: Tribal politician Draupadi Murmu wins presidential vote {{!}} DW {{!}} 21.07.2022|work=Deutsche Welle|access-date=23 July 2022}}<cite class="citation news cs1" data-ve-ignore="true">[https://www.dw.com/en/india-tribal-politician-draupadi-murmu-wins-presidential-vote/a-62559372 "India: Tribal politician Draupadi Murmu wins presidential vote | DW | 21.07.2022"]. ''Deutsche Welle''<span class="reference-accessdate">. Retrieved <span class="nowrap">23 July</span> 2022</span>.</cite></ref> 1947 ರಲ್ಲಿ ಭಾರತದ [[ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭|ಸ್ವಾತಂತ್ರ್ಯದ]] ನಂತರ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರಿಯ ಮತ್ತು ಮೊದಲ ವ್ಯಕ್ತಿ.
ಅವರ ಅಧ್ಯಕ್ಷತೆಯು 25 ಜುಲೈ 2022 ರಂದು ಪ್ರಾರಂಭವಾಗುತ್ತದೆ. <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}<cite class="citation news cs1" data-ve-ignore="true">[https://indianexpress.com/article/political-pulse/the-sunday-profile-droupadi-murmu-raisina-calling-8033868/ "The Sunday Profile | Droupadi Murmu: Raisina Calling"]. ''The Indian Express''. 22 July 2022<span class="reference-accessdate">. Retrieved <span class="nowrap">22 July</span> 2022</span>.</cite></ref>
== ಚುನಾವಣಾ ಕಾರ್ಯಕ್ಷಮತೆ ==
{| class="wikitable plainrowheaders"
|+ id="336" |[[2000 Odisha Legislative Assembly election|ಒಡಿಶಾ ವಿಧಾನಸಭೆ ಚುನಾವಣೆ, 2000]] :
! colspan="2" scope="col" style="width: 130px" | ಪಾರ್ಟಿ
! scope="col" style="width: 17em" | ಅಭ್ಯರ್ಥಿ
! scope="col" style="width: 5em" | ಮತಗಳು
! scope="col" style="width: 3.5em" | %
! scope="col" style="width: 3.5em" | <span class="rt-commentedText" style="border-bottom:1px dotted" title="Change in percentage value since previous election">±%</span>
|- class="vcard"
| style="background-color: #FF9933; width: 5px;" |
| class="org" style="width: 130px" | '''[[Bharatiya Janata Party|ಬಿಜೆಪಿ]]'''
| class="fn" | '''[[Droupadi Murmu|ದ್ರೌಪದಿ ಮುರ್ಮು]]'''
| style="text-align: right; margin-right: 0.5em" | '''25,110'''
| style="text-align: right; margin-right: 0.5em" | '''34.15'''
| style="text-align: right; margin-right: 0.5em" |
|- class="vcard"
| style="background-color: #19AAED; width: 5px;" |
| class="org" style="width: 130px" | [[Indian National Congress|INC]]
| class="fn" | ಲಕ್ಷ್ಮಣ್ ಮಾಝಿ
| style="text-align: right; margin-right: 0.5em" | 20542
| style="text-align: right; margin-right: 0.5em" | 27.93
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #215B30; width: 5px;" |
| class="org" style="width: 130px" | [[Jharkhand Mukti Morcha|JMM]]
| class="fn" | ಬ್ರಜ ಮೋಹನ್ ಹನ್ಸ್ದಾ
| style="text-align: right; margin-right: 0.5em" | 10485
| style="text-align: right; margin-right: 0.5em" | 14.26
| class="table-na" style="color: #2C2C2C; vertical-align: middle; font-size: smaller; text-align: center;" |
|- style="background-color:#F6F6F6"
! colspan="3" style="text-align: right; margin-right: 0.5em" | ಬಹುಮತ
| style="text-align: right; margin-right: 0.5em" | 4568
| style="text-align: right; margin-right: 0.5em" | 6.21
| style="text-align: right; margin-right: 0.5em" |
|- style="background-color:#F6F6F6"
! colspan="3" style="text-align: right; margin-right: 0.5em" | [[Voter turnout|ಮತದಾನ ಪ್ರಮಾಣ]]
| style="text-align: right; margin-right: 0.5em" | 74997
| style="text-align: right; margin-right: 0.5em" | 59.81
| style="text-align: right; margin-right: 0.5em" |
|- style="background-color:#F6F6F6;"
! colspan="3" style="text-align:right;" | [[Voter registration|ನೋಂದಾಯಿತ ಮತದಾರರು]]
| style="text-align:right; margin-right:0.5em" | 125,385
| style="text-align:right; margin-right:0.5em" | <ref><templatestyles src="Module:Citation/CS1/styles.css"></templatestyles><cite class="citation web cs1">[https://eci.gov.in/files/file/3628-orissa-2000/ "Odisha Election 2000"]. ECI<span class="reference-accessdate">. Retrieved <span class="nowrap">22 July</span> 2022</span>.</cite></ref>
| style="text-align:right; margin-right:0.5em" |
|- style="background-color:#F6F6F6"
| style="background-color: #FF9933" |
| colspan="2" | [[Indian National Congress|ಐಎನ್ಸಿಯಿಂದ]] [[Bharatiya Janata Party|ಬಿಜೆಪಿಗೆ]] '''ಲಾಭ'''
! style="text-align:right;" | [[Swing (politics)|ಸ್ವಿಂಗ್]]
| style="text-align:right;" |
|
|}
{| class="wikitable plainrowheaders"
|+ id="511" |[[2009 Indian general elections|2009 ಭಾರತೀಯ ಸಾರ್ವತ್ರಿಕ ಚುನಾವಣೆಗಳು]] : [[Mayurbhanj|ಮಯೂರ್ಭಂಜ್]]
! colspan="2" scope="col" style="width: 130px" | ಪಾರ್ಟಿ
! scope="col" style="width: 17em" | ಅಭ್ಯರ್ಥಿ
! scope="col" style="width: 5em" | ಮತಗಳು
! scope="col" style="width: 3.5em" | %
! scope="col" style="width: 3.5em" | <span class="rt-commentedText" style="border-bottom:1px dotted" title="Change in percentage value since previous election">±%</span>
|- class="vcard"
| style="background-color: #70a647; width: 5px;" |
| class="org" style="width: 130px" | '''[[Biju Janata Dal|ಬಿಜೆಡಿ]]'''
| class="fn" | '''[[Laxman Tudu|ಲಕ್ಷ್ಮಣ್ ತುಡು]]'''
| style="text-align: right; margin-right: 0.5em" | '''256,648'''
| style="text-align: right; margin-right: 0.5em" | '''31.08'''
| style="text-align: right; margin-right: 0.5em" |
|- class="vcard"
| style="background-color: #215B30; width: 5px;" |
| class="org" style="width: 130px" | [[Jharkhand Mukti Morcha|JMM]]
| class="fn" | ಸುದಮ್ ಮಾರ್ಂಡಿ
| style="text-align: right; margin-right: 0.5em" | 1,90,470
| style="text-align: right; margin-right: 0.5em" | 23.06
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #FF9933; width: 5px;" |
| class="org" style="width: 130px" | [[Bharatiya Janata Party|ಬಿಜೆಪಿ]]
| class="fn" | [[Droupadi Murmu|ದ್ರೌಪದಿ ಮುರ್ಮು]]
| style="text-align: right; margin-right: 0.5em" | 1,50,827
| style="text-align: right; margin-right: 0.5em" | 18.26
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #19AAED; width: 5px;" |
| class="org" style="width: 130px" | [[Indian National Congress|INC]]
| class="fn" | ಲಕ್ಷ್ಮಣ್ ಮಾಝಿ
| style="text-align: right; margin-right: 0.5em" | 1,40,770
| style="text-align: right; margin-right: 0.5em" | 17.04
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color:#E9E9E9" |
| class="org" style="width: 130px" | [[Independent politician|IND]]
| class="fn" | ರಾಮೇಶ್ವರ ಮಾಝಿ
| style="text-align:right;" | 25,603
| style="text-align:right;" | 3.10
| style="text-align:right;" |
|- style="background-color:#F6F6F6"
! colspan="3" style="text-align: right; margin-right: 0.5em" | ಬಹುಮತ
| style="text-align: right; margin-right: 0.5em" | 66,178
| style="text-align: right; margin-right: 0.5em" | 8.02
| style="text-align: right; margin-right: 0.5em" |
|- style="background-color:#F6F6F6"
! colspan="3" style="text-align: right; margin-right: 0.5em" | [[Voter turnout|ಮತದಾನ ಪ್ರಮಾಣ]]
| style="text-align: right; margin-right: 0.5em" | 8,24,754
| style="text-align: right; margin-right: 0.5em" | 70.27
| style="text-align: right; margin-right: 0.5em" |
|- style="background-color:#F6F6F6"
| style="background-color: #70a647" |
| colspan="2" | [[Jharkhand Mukti Morcha|ಜೆಎಂಎಂನಿಂದ]] [[Biju Janata Dal|ಬಿಜೆಡಿ]] '''ಲಾಭ'''
! style="text-align:right;" | [[Swing (politics)|ಸ್ವಿಂಗ್]]
| style="text-align:right;" |
|
|}
{| class="wikitable plainrowheaders"
|+ id="618" |[[2014 Odisha Legislative Assembly election|2014 ಒಡಿಶಾ ವಿಧಾನಸಭೆ ಚುನಾವಣೆ]] : ರೈರಂಗಪುರ
! colspan="2" scope="col" style="width: 130px" | ಪಾರ್ಟಿ
! scope="col" style="width: 17em" | ಅಭ್ಯರ್ಥಿ
! scope="col" style="width: 5em" | ಮತಗಳು
! scope="col" style="width: 3.5em" | %
! scope="col" style="width: 3.5em" | <span class="rt-commentedText" style="border-bottom:1px dotted" title="Change in percentage value since previous election">±%</span>
|- class="vcard"
| style="background-color: #70a647; width: 5px;" |
| class="org" style="width: 130px" | '''[[Biju Janata Dal|ಬಿಜೆಡಿ]]'''
| class="fn" | '''ಸೈಬಾ ಸುಶೀಲ್ ಕುಮಾರ್ ಹನ್ಸ್ದಾ'''
| style="text-align: right; margin-right: 0.5em" | '''51,062'''
| style="text-align: right; margin-right: 0.5em" |
| style="text-align: right; margin-right: 0.5em" | '''5.23'''
|- class="vcard"
| style="background-color: #FF9933; width: 5px;" |
| class="org" style="width: 130px" | [[Bharatiya Janata Party|ಬಿಜೆಪಿ]]
| class="fn" | [[Droupadi Murmu|ದ್ರೌಪದಿ ಮುರ್ಮು]]
| style="text-align: right; margin-right: 0.5em" | 44,679
| class="table-na" style="color: #2C2C2C; vertical-align: middle; font-size: smaller; text-align: center;" |
| style="text-align: right; margin-right: 0.5em" | -9.87
|- class="vcard"
| style="background-color: #19AAED; width: 5px;" |
| class="org" style="width: 130px" | [[Indian National Congress|INC]]
| class="fn" | ಶ್ಯಾಮ್ ಚರಣ್ ಹನ್ಸ್ದಾ
| style="text-align: right; margin-right: 0.5em" | 29,006
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #215B30; width: 5px;" |
| class="org" style="width: 130px" | [[Jharkhand Mukti Morcha|JMM]]
| class="fn" | ಪೂರ್ಣ ಚಂದ್ರ ಮಾರ್ಂಡಿ
| style="text-align: right; margin-right: 0.5em" | 7,078
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #22409A; width: 5px;" |
| class="org" style="width: 130px" | [[Bahujan Samaj Party|ಬಿಎಸ್ಪಿ]]
| class="fn" | ಲಂಬೋದರ ಮುರ್ಮು
| style="text-align: right; margin-right: 0.5em" | 6,082
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color:#E9E9E9" |
| class="org" style="width: 130px" | ಸ್ವತಂತ್ರ
| class="fn" | ಬಿಸ್ವನಾಥ್ ಕಿಸ್ಕು
| style="text-align:right;" | 3,090
| style="text-align:right;" |
| style="text-align:right;" |
|- class="vcard"
| style="background-color: #0066A4; width: 5px;" |
| class="org" style="width: 130px" | [[Aam Aadmi Party|AAP]]
| class="fn" | ಸುದರ್ಶನ್ ಮುರ್ಮು
| style="text-align: right; margin-right: 0.5em" | 1,651
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #E1A95F; width: 5px;" |
| class="org" style="width: 130px" | [[Aama Odisha Party|AOP]]
| class="fn" | ಬಿರ್ಸಾ ಕಂಡಂಕೆಲ್
| style="text-align: right; margin-right: 0.5em" | 2,031
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #FFFFFF; width: 5px;" |
| class="org" style="width: 130px" | [[None of the above|ನೋಟಾ]]
| class="fn" | [[None of the above|ಮೇಲಿನ ಯಾವುದೂ ಅಲ್ಲ]]
| style="text-align: right; margin-right: 0.5em" | 2,034
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- style="background-color:#F6F6F6"
! colspan="3" style="text-align: right; margin-right: 0.5em" | ಬಹುಮತ
| style="text-align: right; margin-right: 0.5em" |
| style="text-align: right; margin-right: 0.5em" |
| style="text-align: right; margin-right: 0.5em" |
|- style="background-color:#F6F6F6"
! colspan="3" style="text-align: right; margin-right: 0.5em" | [[Voter turnout|ಮತದಾನ ಪ್ರಮಾಣ]]
| style="text-align: right; margin-right: 0.5em" |
| style="text-align: right; margin-right: 0.5em" |
| style="text-align: right; margin-right: 0.5em" |
|- style="background-color:#F6F6F6;"
! colspan="3" style="text-align:right;" | [[Voter registration|ನೋಂದಾಯಿತ ಮತದಾರರು]]
| style="text-align:right; margin-right:0.5em" |
| style="text-align:right; margin-right:0.5em" | <ref><templatestyles src="Module:Citation/CS1/styles.css"></templatestyles><cite class="citation web cs1">[https://eci.gov.in/files/file/3631-orissa-2014/ "Odisha Election 2014"]. ECI<span class="reference-accessdate">. Retrieved <span class="nowrap">22 July</span> 2022</span>.</cite></ref>
| style="text-align:right; margin-right:0.5em" |
|- style="background-color:#F6F6F6"
| style="background-color: #70a647" |
| colspan="2" | [[Indian National Congress|INC]] ನಿಂದ [[Biju Janata Dal|BJD]] '''ಲಾಭ'''
! style="text-align:right;" | [[Swing (politics)|ಸ್ವಿಂಗ್]]
| style="text-align:right;" |
|
|}
{| class="wikitable" style="text-align:right"
|+ id="768" |2022 ರ ಭಾರತೀಯ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳು <ref>https://twitter.com/ANI/status/1550156953850040321/photo/1 <sup class="noprint Inline-Template " style="white-space:nowrap;">[''[[Wikipedia:Bare URLs|<span title="A full citation is required to prevent link rot. (July 2022)">bare URL</span>]]'']</sup></ref>
! colspan="2" | ಅಭ್ಯರ್ಥಿ
! ಸಮ್ಮಿಶ್ರ
! ವೈಯಕ್ತಿಕ<br /><br /><br /><br /><nowiki></br></nowiki> ಮತಗಳು
! ಚುನಾವಣಾ<br /><br /><br /><br /><nowiki></br></nowiki> ಕಾಲೇಜು ಮತಗಳು
! %
|-
| bgcolor="#F98C1F" |
| align="left" | [[Draupadi Murmu|ದ್ರೌಪದಿ ಮುರ್ಮು]]
| align="left" | [[National Democratic Alliance|ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ]]
| 2,824
| 676,803
| 64.03
|-
| bgcolor="#20C646" |
| align="left" | [[Yashwant Sinha|ಯಶವಂತ್ ಸಿನ್ಹಾ]]
| align="left" | [[United Opposition (India)|ಸಂಯುಕ್ತ ವಿರೋಧ]]
| 1,877
| 380,177
| 35.97
|-
| colspan="6" |
|-
| colspan="3" align="left" | ಮಾನ್ಯ ಮತಗಳು
| 4,701
| 1,056,980
| 98.89
|-
| colspan="3" align="left" | ಖಾಲಿ ಮತ್ತು ಅಮಾನ್ಯ ಮತಗಳು
| 53
| 15,397
| 1.11
|-
| colspan="3" align="left" | '''ಒಟ್ಟು'''
| '''4,754'''
| '''1,072,377'''
| '''100'''
|-
| colspan="3" align="left" | ನೋಂದಾಯಿತ ಮತದಾರರು / ಮತದಾನ
| 4,809
| 1,086,431
| 98.86
|}
== ಸಹ ನೋಡಿ ==
* [[ಭಾರತ ಸರ್ಕಾರ]]
* [[ಭಾರತದ ರಾಷ್ಟ್ರಪತಿ]]
* [[ಭಾರತದ ಉಪ ರಾಷ್ಟ್ರಪತಿ|ಭಾರತದ ಉಪಾಧ್ಯಕ್ಷ]]
* ಮೊದಲ ಮೋದಿ ಮಂತ್ರಿಮಂಡಲ
* ಎರಡನೇ ಮೋದಿ ಮಂತ್ರಿಮಂಡಲ
* [[ಭಾರತದ ರಾಷ್ಟ್ರಪತಿಗಳ ಪಟ್ಟಿ]]
* ಭಾರತದ ಉಪರಾಷ್ಟ್ರಪತಿಗಳ ಪಟ್ಟಿ
* 2022 ಭಾರತೀಯ ಅಧ್ಯಕ್ಷೀಯ ಚುನಾವಣೆ
* 2022 ಭಾರತೀಯ ಉಪರಾಷ್ಟ್ರಪತಿ ಚುನಾವಣೆ
== ಉಲ್ಲೇಖಗಳು ==
<references group="" responsive="0"></references>
== ಬಾಹ್ಯ ಕೊಂಡಿಗಳು ==
{{Commons category}}
* {{Official website|https://www.draupadimurmu.in/}}
{{S-start}}
{{S-off}}
{{S-bef|before=[[Syed Ahmed (politician)|Syed Ahmed]]}}
{{s-ttl|title=[[List of governors of Jharkhand|Governor of Jharkhand]]|years=2015–2021}}
{{S-aft|after=[[Ramesh Bais]]}}
{{end}}
{{Governors of Jharkhand}}
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:Pages with unreviewed translations]]
[[ವರ್ಗ:ಭಾರತದ ರಾಜಕಾರಣಿಗಳು]]
lgijv2mg7zecbrin28lmicbpcgsi7xn
1109499
1109498
2022-07-29T11:33:53Z
Vikashegde
417
added [[Category:ಭಾರತೀಯ ಜನತಾ ಪಕ್ಷದ ರಾಜಕಾರಣಿಗಳು]] using [[Help:Gadget-HotCat|HotCat]]
wikitext
text/x-wiki
{{Infobox ಸರ್ಕಾರಿ ಅಧ್ಯಕ್ಷ|name=ದ್ರೌಪದಿ ಮೂರ್ಮು|image=Governor_of_Jharkhand_Draupadi_Murmu_in_December_2016.jpg|caption=ಅಧಿಕೃತ ಭಾವಚಿತ್ರ, ೨೦೧೬|order=|vicepresident=[[ವೆಂಕಯ್ಯ ನಾಯ್ಡು]]|term_start=೨೫ ಜುಲೈ ೨೦೨೨|term_end=|successor=|term_start2=೧೮ ಮೇ ೨೦೧೫|term_end2=೧೨ ಜುಲೈ ೨೦೨೧|predecessor2=ಸೈಯದ್ ಅಹಮದ್|successor2=ರಮೇಶ್ ಬೈಸ್|term_start3=೬ ಆಗಸ್ಟ್ ೨೦೦೨|term_end3=೧೬ ಮೇ ೨೦೦೪|predecessor3=|successor3=|term_start4=೬ ಮಾರ್ಚ್ ೨೦೦೦|term_end4=೬ ಆಗಸ್ಟ್ ೨೦೦೨|predecessor4=|successor4=|party=[[ಭಾರತೀಯ ಜನತಾ ಪಾರ್ಟಿ]]|birth_date=೨೦ ಜೂನ್ ೧೯೫೮<br/>(ವಯಸ್ಸು ೬೪)|birth_place=ಉಪರ್ಬೇದ [[ಮಯೂರ್ಭಂಜ್ ಜಿಲ್ಲೆ ]], [[ಒರಿಸ್ಸಾ]], [[ಭಾರತ]]|profession=ಶಿಕ್ಷಕಿ}}
'''ದ್ರೌಪದಿ ಮುರ್ಮು''' ( ಜನನ ೨೦ ಜೂನ್ ೧೯೫೮) ಒಬ್ಬ ಭಾರತೀಯ ರಾಜಕಾರಣಿ, ಇವರು [[ಭಾರತ|ಭಾರತದ]] [[ಭಾರತದ ರಾಷ್ಟ್ರಪತಿ|ರಾಷ್ಟ್ರಪತಿ]]ಯಾಗಿ ಆಯ್ಕೆಯಾಗಿದ್ದಾರೆ. ಅವರು [[ಭಾರತೀಯ ಜನತಾ ಪಕ್ಷ|ಭಾರತೀಯ ಜನತಾ ಪಕ್ಷದ]] (ಬಿಜೆಪಿ) ಸದಸ್ಯರಾಗಿದ್ದರು. <ref name=":02">{{Cite web|url=https://www.ndtv.com/india-news/draupadi-murmu-former-jharkhand-governor-is-bjps-choice-for-president-3088291|title=Droupadi Murmu, Former Jharkhand Governor, Is BJP's Choice For President|website=NDTV.com|access-date=2022-06-21}}</ref> ಅವರು [[ಭಾರತದ ರಾಷ್ಟ್ರಪತಿ|ಭಾರತದ ರಾಷ್ಟ್ರಪತಿಯಾಗಿ]] ಆಯ್ಕೆಯಾದ ಸ್ಥಳೀಯ, ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದ ಮೊದಲ ವ್ಯಕ್ತಿ. <ref name="Deutsche Welle">{{Cite news|url=https://www.dw.com/en/india-tribal-politician-draupadi-murmu-wins-presidential-vote/a-62559372|title=India: Tribal politician Draupadi Murmu wins presidential vote {{!}} DW {{!}} 21.07.2022|work=Deutsche Welle|access-date=23 July 2022}}</ref> ಅವರ ಅಧ್ಯಕ್ಷರಾಗುವ ಮೊದಲು ಅವರು ೨೦೧೫ ಮತ್ತು ೨೦೨೧ರ ನಡುವೆ ಜಾರ್ಖಂಡ್ನ ಒಂಬತ್ತನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು ಮತ್ತು ೨೦೦೦ ರಿಂದ ೨೦೦೪ <ref name="MSNfirst">{{Cite web|url=https://www.msn.com/en-in/news/politics/droupadi-murmu-india-e2-80-99s-youngest-president-and-first-to-be-born-after-independence/ar-AAZPApk|title=Droupadi Murmu: India's Youngest President and First to be Born After Independence|website=MSN|language=en-IN|access-date=2022-07-21}}</ref> ನಡುವೆ ಒಡಿಶಾ ಸರ್ಕಾರದ ಕ್ಯಾಬಿನೆಟ್ನಲ್ಲಿ ವಿವಿಧ ಖಾತೆಗಳನ್ನು ಹೊಂದಿದ್ದರು.
ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು ೨೯೭೯ ರಿಂದ ೨೯೮೩ರವರೆಗೆ ರಾಜ್ಯ ನೀರಾವರಿ ಮತ್ತು ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಮತ್ತು ನಂತರ ರಾಯರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ೧೯೯೭ ರವರೆಗೆ ಶಿಕ್ಷಕಿಯಾಗಿ ಕೆಲಸ ಮಾಡಿದರು.
ಜೂನ್ ೨೦೨೨ ರಲ್ಲಿ, ಬಿಜೆಪಿಯು ಮುರ್ಮು ಅವರನ್ನು ೨೦೨೨ ರ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿತು. <ref name="first2">{{Cite news|url=https://www.dw.com/en/india-bjp-backs-tribal-politician-draupadi-murmu-for-president-against-former-ally/a-62505626|title=India: BJP backs tribal politician Draupadi Murmu for president against former ally {{!}} DW {{!}} 18.07.2022|work=Deutsche Welle|access-date=22 July 2022}}</ref> ಅವರು ಜುಲೈ ೨೦೨೨ ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು, ದೇಶದ ಅತ್ಯಂತ ಕಿರಿಯ ರಾಷ್ಟ್ರಪತಿ ಮತ್ತು [[ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭|ಭಾರತದ ಸ್ವಾತಂತ್ರ್ಯದ]] ನಂತರ ಜನಿಸಿದ ಮೊದಲ ರಾಷ್ಟ್ರಪತಿಯಾದರು . <ref name="MSNfirst">{{Cite web|url=https://www.msn.com/en-in/news/politics/droupadi-murmu-india-e2-80-99s-youngest-president-and-first-to-be-born-after-independence/ar-AAZPApk|title=Droupadi Murmu: India's Youngest President and First to be Born After Independence|website=MSN|language=en-IN|access-date=2022-07-21}}</ref>
== ವೈಯಕ್ತಿಕ ಜೀವನ ==
ದ್ರೌಪದಿ ಮುರ್ಮು ಜೂನ್ 20, 1958 ರಂದು ಒಡಿಶಾದ ರೈರಂಗಪುರದ ಬೈದಪೋಸಿ ಪ್ರದೇಶದಲ್ಲಿ [[ಸಂತಾಲರು|ಸಂತಾಲಿ]] ಕುಟುಂಬದಲ್ಲಿ ಜನಿಸಿದರು. <ref>{{Cite web|url=https://www.indiatoday.in/education-today/gk-current-affairs/story/draupadi-murmu-president-of-india-982961-2017-06-15|title=Droupadi Murmu may soon be the President of India: Know all about her|date=15 June 2017|website=India Today|access-date=20 July 2022}}</ref> ಆಕೆಯ ತಂದೆ ಮತ್ತು ಅಜ್ಜ ಗ್ರಾಮ ಪರಿಷತ್ತಿನ ಸಾಂಪ್ರದಾಯಿಕ ಮುಖ್ಯಸ್ಥರಾಗಿದ್ದರು. ಮುರ್ಮು ರಮಾದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ಪದವಿ ಪಡೆದಿದ್ದಾರೆ. <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
ಅವಳು ಬ್ಯಾಂಕರ್ ಅನ್ನು ಮದುವೆಯಾದಳು ಅವರೊಂದಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳನ್ನು ಹೊಂದಿದ್ದಳು. 2009 ರಿಂದ 2015 ರವರೆಗೆ 7 ವರ್ಷಗಳ ಅವಧಿಯಲ್ಲಿ ಆಕೆಯ ಪತಿ, ಇಬ್ಬರು ಪುತ್ರರು, ತಾಯಿ ಮತ್ತು ಒಬ್ಬ ಸಹೋದರ ಸಾವನ್ನಪ್ಪಿದ್ದಾರೆ. <ref>{{Cite web|url=https://indianexpress.com/article/india/who-is-draupdi-murmu-next-president-narendra-modi-pranab-mukherjee-4701597/|title=Who is Droupadi Murmu?|date=2017-06-13|website=The Indian Express|language=en|access-date=2022-06-22}}</ref> <ref>{{Cite news|url=https://www.bhaskar.com/local/rajasthan/pali/news/draupadi-murmu-was-broken-by-the-death-of-her-eldest-son-two-months-of-daily-yoga-practice-brought-her-out-of-depression-129973325.html|title=वियोग से राजयोग तक:बड़े बेटे की मौत से टूट गई थीं द्रौपदी मुर्मू, दो महीने की रोज योग साधना ने डिप्रेशन से उबारा|work=Dainik Bhaskar|access-date=23 July 2022}}</ref> <ref>{{Cite web|url=https://www.ndtv.com/india-news/droupadi-murmu-once-a-councillor-and-now-indias-president-elect-3181204|title=Droupadi Murmu is India's Youngest, First Tribal President}}</ref> ಅವರು ಬ್ರಹ್ಮ ಕುಮಾರೀಸ್ ಆಧ್ಯಾತ್ಮಿಕ ಚಳುವಳಿಯ ಅನುಯಾಯಿನಿ ಆಗಿದ್ದರು. <ref>{{Cite news|url=https://www.theweek.in/theweek/cover/2022/06/24/how-droupadi-murmu-dealt-with-personal-tragedies.html|title=How Droupadi Murmu dealt with personal tragedies|work=TheWeek}}</ref>
== ಆರಂಭಿಕ ವೃತ್ತಿಜೀವನ ==
1979 ರಿಂದ 1983 ರವರೆಗೆ, ಮುರ್ಮು ಒಡಿಶಾ ಸರ್ಕಾರದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡಿದರು. ನಂತರ ಅವರು ಶಾಲೆಯಲ್ಲಿ ಶ್ರೀ ಅರಬಿಂದೋ ಇಂಟೆಗ್ರಲ್ ಎಜುಕೇಶನ್ ಸೆಂಟರ್, ರೈರಂಗಪುರದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದರು ಮತ್ತು ಹಿಂದಿ, ಒಡಿಯಾ, ಗಣಿತ ಮತ್ತು ಭೂಗೋಳವನ್ನು ಕಲಿಸಿದರು. <ref name="Profile Hindu">{{Cite news|url=https://www.thehindu.com/news/national/profile-the-importance-of-being-draupadi-murmu/article65550479.ece|title=Profile:The importance of being Droupadi Murmu|work=The Hindu}}</ref> <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
== ರಾಜಕೀಯ ವೃತ್ತಿಜೀವನ ==
ದ್ರೌಪದಿ ಮುರ್ಮು ರಾಯರಂಗಪುರದಲ್ಲಿ [[ಭಾರತೀಯ ಜನತಾ ಪಕ್ಷ|ಭಾರತೀಯ ಜನತಾ ಪಕ್ಷಕ್ಕೆ]] (ಬಿಜೆಪಿ) ಸೇರಿದರು. 1997 ರಲ್ಲಿ ಅವರು ರಾಯರಂಗಪುರ ನಗರ ಪಂಚಾಯತ್ ಕೌನ್ಸಿಲರ್ ಆಗಿ ಆಯ್ಕೆಯಾದರು. <ref name="Profile Hindu">{{Cite news|url=https://www.thehindu.com/news/national/profile-the-importance-of-being-draupadi-murmu/article65550479.ece|title=Profile:The importance of being Droupadi Murmu|work=The Hindu}}</ref> <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
ಅವರು 2000 ರ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ರಾಯರಂಗ್ಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದರು ಮತ್ತು 2000 ಮತ್ತು 2009 <ref name="Deutsche Welle">{{Cite news|url=https://www.dw.com/en/india-tribal-politician-draupadi-murmu-wins-presidential-vote/a-62559372|title=India: Tribal politician Draupadi Murmu wins presidential vote {{!}} DW {{!}} 21.07.2022|work=Deutsche Welle|access-date=23 July 2022}}</ref> ನಡುವೆ ಒಡಿಶಾ ವಿಧಾನಸಭೆಯಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಒಡಿಶಾದಲ್ಲಿ ಬಿಜೆಪಿ ಮತ್ತು ಬಿಜೆಡಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ, ಅವರು ಮಾರ್ಚ್ 6, 2000 ರಿಂದ ಆಗಸ್ಟ್ 6, 2002 ರವರೆಗೆ ವಾಣಿಜ್ಯ ಮತ್ತು ಸಾರಿಗೆ ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರಾಗಿದ್ದರು ಮತ್ತು ಆಗಸ್ಟ್ 6, 2002 ರಿಂದ ಮೇ 16 2004 ರವರೆಗೆ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲಗಳ ಅಭಿವೃದ್ಧಿ ಸಚಿವರಾಗಿದ್ದರು. <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
2009 ರಲ್ಲಿ, ಬಿಜೆಡಿ ಮತ್ತು ಬಿಜೆಪಿ ಮೈತ್ರಿ ಕೊನೆಗೊಂಡಿದ್ದರಿಂದ ಅವರು ಮಯೂರ್ಭಂಜ್ ಲೋಕಸಭಾ ಕ್ಷೇತ್ರದಿಂದ [[೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ|ಲೋಕಸಭೆ ಚುನಾವಣೆಯಲ್ಲಿ]] ಸೋತರು. <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
== ಜಾರ್ಖಂಡ್ ರಾಜ್ಯಪಾಲರು ==
[[ಚಿತ್ರ:Governor_of_Jharkhand_Draupadi_Murmu_with_Prime_Minister_Narendra_Modi.jpg|right|thumb|200x200px| 2015ರಲ್ಲಿ [[ಭಾರತದ ಪ್ರಧಾನ ಮಂತ್ರಿ|ಪ್ರಧಾನಿ]] [[ನರೇಂದ್ರ ಮೋದಿ|ನರೇಂದ್ರ ಮೋದಿಯವರೊಂದಿಗೆ]] ಮುರ್ಮು]]
ಮುರ್ಮು ಅವರು ಜಾರ್ಖಂಡ್ನ ರಾಜ್ಯಪಾಲರಾಗಿ 18 ಮೇ 2015 ರಂದು [[ಆಣೆ|ಪ್ರಮಾಣ ವಚನ ಸ್ವೀಕರಿಸಿದರು]], ಈ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. <ref name="IBNlive 20152">{{Cite web|url=http://m.ibnlive.com/news/india/draupadi-murmu-sworn-in-as-first-woman-governor-of-jharkhand-993328.html|title=Droupadi Murmu sworn in as first woman Governor of Jharkhand-I News – IBNLive Mobile|date=18 May 2015|website=[[IBN Live]]|access-date=18 May 2015}}</ref> ಬಿಜೆಪಿಯು ಜಾರ್ಖಂಡ್ ಸರ್ಕಾರದಲ್ಲಿ ಆರು ವರ್ಷಗಳ ಕಾಲ ರಾಜ್ಯಪಾಲರಾಗಿ ಅಧಿಕಾರದಲ್ಲಿತ್ತು ಮತ್ತು ಅವರ ಅಧಿಕಾರಾವಧಿಯಲ್ಲಿ [[ಭಾರತ ಸರ್ಕಾರ|ಕೇಂದ್ರ ಸರ್ಕಾರದಲ್ಲಿ]] ಅಧಿಕಾರದಲ್ಲಿತ್ತು. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref>
ಬಿಜೆಪಿಯ ಮಾಜಿ ರಾಜಕಾರಣಿ ಮತ್ತು ಕಾರ್ಯಕರ್ತ ರತನ್ ಟಿರ್ಕಿ, ಬುಡಕಟ್ಟು ಸಮುದಾಯಗಳಿಗೆ ನೀಡಲಾದ ಸ್ವ-ಆಡಳಿತದ ಹಕ್ಕುಗಳನ್ನು ಸರಿಯಾಗಿ ಜಾರಿಗೆ ತರಲು ಮುರ್ಮು ಸಾಕಷ್ಟು ಕೆಲಸ ಮಾಡಿಲ್ಲ ಎಂದು ಹೇಳಿದರು. ಈ ಹಕ್ಕುಗಳನ್ನು ಐದನೇ ಶೆಡ್ಯೂಲ್ ಮತ್ತು ಪಂಚಾಯತ್ಗಳ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ, 1996 ಅಥವಾ PESA ಅಡಿಯಲ್ಲಿ ನೀಡಲಾಗಿದೆ. "ಹಲವಾರು ವಿನಂತಿಗಳ ಹೊರತಾಗಿಯೂ, ಆಗಿನ ರಾಜ್ಯಪಾಲರು ಐದನೇ ಶೆಡ್ಯೂಲ್ ನಿಬಂಧನೆಗಳು ಮತ್ತು ಪೆಸಾವನ್ನು ಅಕ್ಷರ ಮತ್ತು ಉತ್ಸಾಹದಲ್ಲಿ ಜಾರಿಗೆ ತರಲು ತನ್ನ ಅಧಿಕಾರವನ್ನು ಎಂದಿಗೂ ಚಲಾಯಿಸಲಿಲ್ಲ" ಎಂದು ಟಿರ್ಕಿ ಹೇಳಿದರು. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref>
ಅವರ ಆರು ವರ್ಷಗಳ ಗವರ್ನರ್ ಅಧಿಕಾರಾವಧಿಯು ಮೇ 2015 ರಲ್ಲಿ ಪ್ರಾರಂಭವಾಯಿತು ಮತ್ತು ಜುಲೈ 2021 <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref> ಕೊನೆಗೊಂಡಿತು.
=== ಆದಿವಾಸಿಗಳ ಭೂ ಕಾನೂನು ತಿದ್ದುಪಡಿಗಳ ವಿರುದ್ಧ ಪಥಲಗಡಿ ಚಳವಳಿ ===
2016–2017ರಲ್ಲಿ, ರಘುಬರ್ ದಾಸ್ ಸಚಿವಾಲಯವು ಛೋಟಾನಾಗ್ಪುರ ಟೆನೆನ್ಸಿ ಆಕ್ಟ್, 1908 ಮತ್ತು ಸಂತಾಲ್ ಪರಗಣ ಟೆನೆನ್ಸಿ ಆಕ್ಟ್, 1949 ಕ್ಕೆ ತಿದ್ದುಪಡಿಗಳನ್ನು ಕೋರಿತ್ತು. ಈ ಎರಡು ಮೂಲ ಕಾನೂನುಗಳು ಬುಡಕಟ್ಟು ಸಮುದಾಯಗಳ ತಮ್ಮ ಭೂಮಿಯ ಮೇಲಿನ ಹಕ್ಕುಗಳನ್ನು ಕಾಪಾಡಿವೆ. ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ, ಬುಡಕಟ್ಟು ಸಮುದಾಯಗಳ ನಡುವೆ ಮಾತ್ರ ಭೂ ವ್ಯವಹಾರಗಳನ್ನು ಮಾಡಬಹುದಾಗಿದೆ. ಹೊಸ ತಿದ್ದುಪಡಿಗಳು ಆದಿವಾಸಿಗಳಿಗೆ ಬುಡಕಟ್ಟು ಭೂಮಿಯನ್ನು ವಾಣಿಜ್ಯ ಬಳಕೆ ಮಾಡಲು ಮತ್ತು ಬುಡಕಟ್ಟು ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಳ್ಳುವ ಹಕ್ಕನ್ನು ಸರ್ಕಾರಕ್ಕೆ ನೀಡಿತು. ಪ್ರಸ್ತುತ ಕಾನೂನನ್ನು ತಿದ್ದುಪಡಿ ಮಾಡುವ ಪ್ರಸ್ತಾವಿತ ಮಸೂದೆಯನ್ನು ಜಾರ್ಖಂಡ್ ವಿಧಾನಸಭೆಯು ಅನುಮೋದಿಸಿದೆ. ನವೆಂಬರ್ 2016 ರಲ್ಲಿ ಅನುಮೋದನೆಗಾಗಿ ಮುರ್ಮುಗೆ ಬಿಲ್ಗಳನ್ನು ಕಳುಹಿಸಲಾಗಿದೆ. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref> <ref name="Express Pathalgadi">{{Cite news|url=https://indianexpress.com/article/explained/explained-what-is-pathalgadi-movement-and-what-is-the-jmm-govts-stand-on-this-7114979/|title=Explained: What is the Pathalgadi movement, and what is JMM govt's stand on it?|date=23 December 2020|work=The Indian Express|access-date=21 July 2022|language=en}}</ref>
ಪ್ರಸ್ತಾವಿತ ಕಾನೂನಿಗೆ ಬುಡಕಟ್ಟು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪಾತಾಳಗಡಿ ಚಳವಳಿಯ ಸಂದರ್ಭದಲ್ಲಿ ಒಕ್ಕಲು ಕಾಯಿದೆಗಳಿಗೆ ಪ್ರಸ್ತಾವಿತ ತಿದ್ದುಪಡಿಗಳ ವಿರುದ್ಧ ಪ್ರತಿಭಟನೆಗಳು ನಡೆದವು. <ref name="Tewary">{{Cite news|url=https://www.thehindu.com/news/national/other-states/the-pathalgadi-rebellion/article23530998.ece|title=The Pathalgadi rebellion|last=Tewary|first=Amarnath|date=13 April 2018|work=The Hindu|access-date=21 July 2022|language=en-IN}}</ref> ಒಂದು ಘಟನೆಯಲ್ಲಿ, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು ಮತ್ತು ಆದಿವಾಸಿಗಳು ಬಿಜೆಪಿ ಸಂಸದ ಕರಿಯಾ ಮುಂಡಾ ಅವರ ಭದ್ರತಾ ವಿವರಗಳನ್ನು ಅಪಹರಿಸಿದರು. ಬುಡಕಟ್ಟು ಸಮುದಾಯಗಳ ಮೇಲೆ ಹಿಂಸಾತ್ಮಕ ದಮನದೊಂದಿಗೆ ಪೊಲೀಸರು ಪ್ರತಿಕ್ರಿಯಿಸಿದರು, ಇದು ಬುಡಕಟ್ಟು ವ್ಯಕ್ತಿಯ ಸಾವಿಗೆ ಕಾರಣವಾಯಿತು. ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಸ್ಟಾನ್ ಸ್ವಾಮಿ ಸೇರಿದಂತೆ 200 ಕ್ಕೂ ಹೆಚ್ಚು ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಆಂದೋಲನದ ಸಮಯದಲ್ಲಿ ಬುಡಕಟ್ಟು ಸಮುದಾಯಗಳ ವಿರುದ್ಧ ಪೊಲೀಸ್ ಆಕ್ರಮಣದ ಬಗ್ಗೆ ಮೃದುವಾದ ನಿಲುವಿನಿಂದ ಮುರ್ಮು ಟೀಕಿಸಿದರು. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref> ಮಹಿಳಾ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಅಲೋಕ ಕುಜೂರ್ ಪ್ರಕಾರ ಅವರು ಆದಿವಾಸಿಗಳನ್ನು ಬೆಂಬಲಿಸಲು ಸರ್ಕಾರದೊಂದಿಗೆ ಮಾತನಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಸಂಭವಿಸಲಿಲ್ಲ ಮತ್ತು ಬದಲಿಗೆ ಅವರು ಸಂವಿಧಾನದ ಮೇಲೆ ನಂಬಿಕೆ ಇಡುವಂತೆ ಪಾತಲ್ಗರ್ಹಿ ಆಂದೋಲನದ ನಾಯಕರಿಗೆ ಮನವಿ ಮಾಡಿದರು. <ref name="Telegraph Tribal" />
[[ಚಿತ್ರ:The_Governor_of_Jharkhand,_Smt._Draupadi_Murmu_calling_on_the_Vice_President,_Shri_M._Venkaiah_Naidu,_in_New_Delhi_on_August_11,_2017.jpg|right|thumb|200x200px| 2017 ರಲ್ಲಿ [[ನವ ದೆಹಲಿ|ನವದೆಹಲಿಯಲ್ಲಿ]] ಉಪರಾಷ್ಟ್ರಪತಿ [[ವೆಂಕಯ್ಯ ನಾಯ್ಡು|ಎಂ. ವೆಂಕಯ್ಯ ನಾಯ್ಡು]] ಅವರೊಂದಿಗೆ ಮುರ್ಮು]]
ಮುರ್ಮು ಅವರು ಮಸೂದೆಯಲ್ಲಿನ ತಿದ್ದುಪಡಿಗಳ ವಿರುದ್ಧ ಒಟ್ಟು 192 ಮೆಮೊರಾಂಡಮ್ಗಳನ್ನು ಸ್ವೀಕರಿಸಿದ್ದರು. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref> ಆಗ ವಿರೋಧ ಪಕ್ಷದ ನಾಯಕ ಹೇಮಂತ್ ಸೊರೆನ್ ಅವರು, ಬಿಜೆಪಿ ಸರ್ಕಾರವು ಕಾರ್ಪೊರೇಟ್ಗಳ ಲಾಭಕ್ಕಾಗಿ ಎರಡು ತಿದ್ದುಪಡಿ ಮಸೂದೆಗಳ ಮೂಲಕ ಬುಡಕಟ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದೆ ಎಂದು ಹೇಳಿದ್ದರು. ವಿರೋಧ ಪಕ್ಷಗಳಾದ ಜಾರ್ಖಂಡ್ ಮುಕ್ತಿ ಮೋರ್ಚಾ, [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]], ಜಾರ್ಖಂಡ್ ವಿಕಾಸ್ ಮೋರ್ಚಾ ಮತ್ತು ಇತರರು ಮಸೂದೆಯ ವಿರುದ್ಧ ತೀವ್ರ ಒತ್ತಡ ಹೇರಿದ್ದರು. <ref name="Tewary">{{Cite news|url=https://www.thehindu.com/news/national/other-states/the-pathalgadi-rebellion/article23530998.ece|title=The Pathalgadi rebellion|last=Tewary|first=Amarnath|date=13 April 2018|work=The Hindu|access-date=21 July 2022|language=en-IN}}</ref> 24 ಮೇ 2017 ರಂದು, ಮುರ್ಮು ಪಶ್ಚಾತ್ತಾಪಪಟ್ಟರು ಮತ್ತು ಬಿಲ್ಗಳಿಗೆ ಒಪ್ಪಿಗೆ ನೀಡಲು ನಿರಾಕರಿಸಿದರು ಮತ್ತು ಅವರು ಸ್ವೀಕರಿಸಿದ ಮೆಮೊರಾಂಡಮ್ಗಳೊಂದಿಗೆ ರಾಜ್ಯ ಸರ್ಕಾರಕ್ಕೆ ಬಿಲ್ ಅನ್ನು ಹಿಂದಿರುಗಿಸಿದರು. ಈ ಮಸೂದೆಯನ್ನು ನಂತರ ಆಗಸ್ಟ್ 2017 ರಲ್ಲಿ ಹಿಂಪಡೆಯಲಾಯಿತು. <ref name="Telegraph Tribal" />
=== ಧರ್ಮ ಮತ್ತು ಭೂಮಿ ಮಸೂದೆ ===
2017 ರಲ್ಲಿ, ಅವರು ಧಾರ್ಮಿಕ ಸ್ವಾತಂತ್ರ್ಯ ಮಸೂದೆ, 2017 ಮತ್ತು ಜಾರ್ಖಂಡ್ ಅಸೆಂಬ್ಲಿ ಅಂಗೀಕರಿಸಿದ ಭೂ ಸ್ವಾಧೀನ 2013 ಕಾಯಿದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಅನುಮೋದಿಸಿದರು. <ref name="Guv approves">{{Cite news|url=https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/|title=Jharkhand Guv approves Freedom of Religion bill, land act; BJP welcomes move|date=6 September 2017|work=The Indian Express|access-date=23 July 2022|language=en}}</ref>
ಧರ್ಮ ಮಸೂದೆಯು ದಬ್ಬಾಳಿಕೆ ಅಥವಾ ಆಮಿಷದ ಮೂಲಕ ಧಾರ್ಮಿಕ ಪರಿವರ್ತನೆಯನ್ನು ಮೂರು ವರ್ಷಗಳ ಜೈಲು ಶಿಕ್ಷೆಗೆ ಆಹ್ವಾನಿಸುವ ಶಿಕ್ಷಾರ್ಹ ಅಪರಾಧವಾಗಿದೆ. ಮತಾಂತರಗೊಂಡ ವ್ಯಕ್ತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯ, ಅಪ್ರಾಪ್ತ ಅಥವಾ ಮಹಿಳೆಯಾಗಿದ್ದರೆ, ದಂಡದೊಂದಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಮಸೂದೆಯು ತನ್ನ ಸ್ವಂತ ಇಚ್ಛೆಯ ಮೇರೆಗೆ ಮತಾಂತರಗೊಳ್ಳಲು ಇಚ್ಛಿಸುವ ವ್ಯಕ್ತಿಯು ದಿನಾಂಕ, ಪರಿವರ್ತನೆಯ ಸ್ಥಳ ಮತ್ತು ಅದರ ಮೇಲೆ ಮೇಲ್ವಿಚಾರಣೆ ಮಾಡುವ ವಿವರಗಳೊಂದಿಗೆ ಡೆಪ್ಯೂಟಿ ಕಮಿಷನರ್ಗೆ ನಿರ್ಧಾರದ ಬಗ್ಗೆ ತಿಳಿಸುವುದನ್ನು ಕಡ್ಡಾಯಗೊಳಿಸಿದೆ. <ref name="Guv approves">{{Cite news|url=https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/|title=Jharkhand Guv approves Freedom of Religion bill, land act; BJP welcomes move|date=6 September 2017|work=The Indian Express|access-date=23 July 2022|language=en}}<cite class="citation news cs1" data-ve-ignore="true">[https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/ "Jharkhand Guv approves Freedom of Religion bill, land act; BJP welcomes move"]. ''The Indian Express''. 6 September 2017<span class="reference-accessdate">. Retrieved <span class="nowrap">23 July</span> 2022</span>.</cite></ref>
ಭೂಸ್ವಾಧೀನ ಕಾಯಿದೆ, 2013 ರಲ್ಲಿನ ತಿದ್ದುಪಡಿಗಳು, ಸರ್ಕಾರದಿಂದ ಭೂ ಸ್ವಾಧೀನಪಡಿಸಿಕೊಂಡಿರುವ ಹಿಡುವಳಿದಾರರಿಗೆ ಪರಿಹಾರವನ್ನು ನೀಡಲು ಆರು ತಿಂಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ನೀರು ಸರಬರಾಜು, ವಿದ್ಯುತ್ ಪ್ರಸರಣ ಮಾರ್ಗಗಳು, ರಸ್ತೆಗಳು, ಶಾಲೆಗಳಂತಹ ಕನಿಷ್ಠ ಹತ್ತು ನಿರ್ದಿಷ್ಟ ರೀತಿಯ ಯೋಜನೆಗಳಿಗೆ ಸಾಮಾಜಿಕ ಪರಿಣಾಮದ ಮೌಲ್ಯಮಾಪನದ (SIA) ಅಗತ್ಯವನ್ನು ತೆಗೆದುಹಾಕಲಾಗಿದೆ. <ref name="Guv approves">{{Cite news|url=https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/|title=Jharkhand Guv approves Freedom of Religion bill, land act; BJP welcomes move|date=6 September 2017|work=The Indian Express|access-date=23 July 2022|language=en}}<cite class="citation news cs1" data-ve-ignore="true">[https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/ "Jharkhand Guv approves Freedom of Religion bill, land act; BJP welcomes move"]. ''The Indian Express''. 6 September 2017<span class="reference-accessdate">. Retrieved <span class="nowrap">23 July</span> 2022</span>.</cite></ref>
== ೨೦೨೨ ಅಧ್ಯಕ್ಷೀಯ ಪ್ರಚಾರ ==
ಜೂನ್ 2022 ರಲ್ಲಿ, ಬಿಜೆಪಿಯು ಮುರ್ಮು ಅವರನ್ನು ಮುಂದಿನ ತಿಂಗಳು 2022 ರ ಚುನಾವಣೆಗೆ [[ಭಾರತದ ರಾಷ್ಟ್ರಪತಿ|ಭಾರತದ ರಾಷ್ಟ್ರಪತಿಗಳಿಗೆ]] ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿತು. ಯಶ್ವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ವಿರೋಧ ಪಕ್ಷಗಳು ಸೂಚಿಸಿದ್ದವು. <ref name="first2">{{Cite news|url=https://www.dw.com/en/india-bjp-backs-tribal-politician-draupadi-murmu-for-president-against-former-ally/a-62505626|title=India: BJP backs tribal politician Draupadi Murmu for president against former ally {{!}} DW {{!}} 18.07.2022|work=Deutsche Welle|access-date=22 July 2022}}<cite class="citation news cs1" data-ve-ignore="true">[https://www.dw.com/en/india-bjp-backs-tribal-politician-draupadi-murmu-for-president-against-former-ally/a-62505626 "India: BJP backs tribal politician Draupadi Murmu for president against former ally | DW | 18.07.2022"]. ''Deutsche Welle''<span class="reference-accessdate">. Retrieved <span class="nowrap">22 July</span> 2022</span>.</cite></ref> ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ, ಮುರ್ಮು ತನ್ನ ಉಮೇದುವಾರಿಕೆಗೆ ಬೆಂಬಲ ಕೋರಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದಳು. ಬಿಜೆಡಿ, ಜೆಎಂಎಂ, ಬಿಎಸ್ಪಿ, [[ಶಿವ ಸೇನಾ|ಎಸ್ಎಸ್ನಂತಹ]] ಹಲವು ವಿರೋಧ ಪಕ್ಷಗಳು ಮತದಾನಕ್ಕೂ ಮುನ್ನ ಆಕೆಯ ಅಭ್ಯರ್ಥಿತನಕ್ಕೆ ಬೆಂಬಲ ಘೋಷಿಸಿದ್ದವು. <ref>{{Cite web|url=https://www.hindustantimes.com/india-news/droupadi-murmu-to-visit-karnataka-today-seek-support-for-presidential-polls-101657439666283.html|title=Droupadi Murmu to visit Karnataka today, seek support for presidential polls|date=2022-07-10|website=Hindustan Times|language=en|access-date=2022-07-19}}</ref> <ref>{{Cite web|url=https://indianexpress.com/article/cities/kolkata/murmu-to-visit-kolkata-today-to-seek-support-8018201/|title=Murmu to visit Kolkata today to seek support|date=2022-07-09|website=The Indian Express|language=en|access-date=2022-07-19}}</ref> 21 ಜುಲೈ 2022 ರಂದು, ಮುರ್ಮು ಅವರು 2022 ರ ಅಧ್ಯಕ್ಷೀಯ ಚುನಾವಣೆಯಲ್ಲಿ 28 ರಾಜ್ಯಗಳಲ್ಲಿ ( [[ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶವಾದ]] [[ಪುದುಚೇರಿ]] ಸೇರಿದಂತೆ) 21 ರಲ್ಲಿ 676,803 ಚುನಾವಣಾ ಮತಗಳೊಂದಿಗೆ (ಒಟ್ಟು 64.03%) ಸಾಮಾನ್ಯ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸೋಲಿಸುವ ಮೂಲಕ ಸ್ಪಷ್ಟ ಬಹುಮತವನ್ನು ಪಡೆದು ಭಾರತದ ರಾಷ್ಟ್ರಪತಿಯಾದರು. <ref name="Results">{{Cite news|url=https://indianexpress.com/article/india/presidential-election-2022-results-counting-votes-live-updates-yashwant-sinha-droupadi-murmu-8042430/|title=Presidential Election 2022 Result Live Updates: Droupadi Murmu makes history, becomes India's first tribal woman President|date=21 July 2022|work=The Indian Express|access-date=21 July 2022|language=en}}</ref>
ಅವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದರು ಮತ್ತು 25 ಜುಲೈ 2022 ರಂದು ಅಧಿಕಾರ ವಹಿಸಿಕೊಂಡರು. ಅವರು [[ಭಾರತದ ಸಂಸತ್ತು|ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ]] [[ಭಾರತದ ಮುಖ್ಯ ನ್ಯಾಯಾಧೀಶರು|ಸಿಜೆಐ]] ಶ್ರೀ ಎನ್ವಿ ರಮಣ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. <ref>{{Cite web|url=https://market-place.in/web-stories/draupadi-murmu/|title=All About The New President Of India: Draupadi Murmu » Market Place|date=2022-07-19|website=Market Place|language=en-US|access-date=2022-07-22}}</ref>
ಮುರ್ಮು [[ಒರಿಸ್ಸಾ|ಒಡಿಶಾದ]] ಮೊದಲ ವ್ಯಕ್ತಿ ಮತ್ತು [[ಪ್ರತಿಭಾ ಪಾಟೀಲ್]] ನಂತರ ಭಾರತದ ರಾಷ್ಟ್ರಪತಿಯಾದ ಎರಡನೇ ಮಹಿಳೆ. ಅವರು ಭಾರತದ ಸ್ಥಳೀಯ ಗೊತ್ತುಪಡಿಸಿದ ಬುಡಕಟ್ಟು ಸಮುದಾಯಗಳಿಂದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ವ್ಯಕ್ತಿಯಾಗಲಿದ್ದಾರೆ. <ref>{{Cite news|url=https://thewire.in/politics/droupadi-murmu-bjp-adivasis-president|title=Will Droupadi Murmu Remain a BJP Electoral Ploy or Help Unseen Adivasis Be Seen at Last?|date=22 July 2022|work=The Wire|access-date=22 July 2022}}</ref> <ref name="Express 5 things">{{Cite news|url=https://indianexpress.com/article/explained/droupadi-murmu-president-of-india-five-things-8044065/|title=Explained: 5 things to know about Droupadi Murmu, President of India|date=22 July 2022|work=The Indian Express|access-date=22 July 2022|language=en}}</ref> <ref name="Deutsche Welle">{{Cite news|url=https://www.dw.com/en/india-tribal-politician-draupadi-murmu-wins-presidential-vote/a-62559372|title=India: Tribal politician Draupadi Murmu wins presidential vote {{!}} DW {{!}} 21.07.2022|work=Deutsche Welle|access-date=23 July 2022}}<cite class="citation news cs1" data-ve-ignore="true">[https://www.dw.com/en/india-tribal-politician-draupadi-murmu-wins-presidential-vote/a-62559372 "India: Tribal politician Draupadi Murmu wins presidential vote | DW | 21.07.2022"]. ''Deutsche Welle''<span class="reference-accessdate">. Retrieved <span class="nowrap">23 July</span> 2022</span>.</cite></ref> 1947 ರಲ್ಲಿ ಭಾರತದ [[ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭|ಸ್ವಾತಂತ್ರ್ಯದ]] ನಂತರ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರಿಯ ಮತ್ತು ಮೊದಲ ವ್ಯಕ್ತಿ.
ಅವರ ಅಧ್ಯಕ್ಷತೆಯು 25 ಜುಲೈ 2022 ರಂದು ಪ್ರಾರಂಭವಾಗುತ್ತದೆ. <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}<cite class="citation news cs1" data-ve-ignore="true">[https://indianexpress.com/article/political-pulse/the-sunday-profile-droupadi-murmu-raisina-calling-8033868/ "The Sunday Profile | Droupadi Murmu: Raisina Calling"]. ''The Indian Express''. 22 July 2022<span class="reference-accessdate">. Retrieved <span class="nowrap">22 July</span> 2022</span>.</cite></ref>
== ಚುನಾವಣಾ ಕಾರ್ಯಕ್ಷಮತೆ ==
{| class="wikitable plainrowheaders"
|+ id="336" |[[2000 Odisha Legislative Assembly election|ಒಡಿಶಾ ವಿಧಾನಸಭೆ ಚುನಾವಣೆ, 2000]] :
! colspan="2" scope="col" style="width: 130px" | ಪಾರ್ಟಿ
! scope="col" style="width: 17em" | ಅಭ್ಯರ್ಥಿ
! scope="col" style="width: 5em" | ಮತಗಳು
! scope="col" style="width: 3.5em" | %
! scope="col" style="width: 3.5em" | <span class="rt-commentedText" style="border-bottom:1px dotted" title="Change in percentage value since previous election">±%</span>
|- class="vcard"
| style="background-color: #FF9933; width: 5px;" |
| class="org" style="width: 130px" | '''[[Bharatiya Janata Party|ಬಿಜೆಪಿ]]'''
| class="fn" | '''[[Droupadi Murmu|ದ್ರೌಪದಿ ಮುರ್ಮು]]'''
| style="text-align: right; margin-right: 0.5em" | '''25,110'''
| style="text-align: right; margin-right: 0.5em" | '''34.15'''
| style="text-align: right; margin-right: 0.5em" |
|- class="vcard"
| style="background-color: #19AAED; width: 5px;" |
| class="org" style="width: 130px" | [[Indian National Congress|INC]]
| class="fn" | ಲಕ್ಷ್ಮಣ್ ಮಾಝಿ
| style="text-align: right; margin-right: 0.5em" | 20542
| style="text-align: right; margin-right: 0.5em" | 27.93
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #215B30; width: 5px;" |
| class="org" style="width: 130px" | [[Jharkhand Mukti Morcha|JMM]]
| class="fn" | ಬ್ರಜ ಮೋಹನ್ ಹನ್ಸ್ದಾ
| style="text-align: right; margin-right: 0.5em" | 10485
| style="text-align: right; margin-right: 0.5em" | 14.26
| class="table-na" style="color: #2C2C2C; vertical-align: middle; font-size: smaller; text-align: center;" |
|- style="background-color:#F6F6F6"
! colspan="3" style="text-align: right; margin-right: 0.5em" | ಬಹುಮತ
| style="text-align: right; margin-right: 0.5em" | 4568
| style="text-align: right; margin-right: 0.5em" | 6.21
| style="text-align: right; margin-right: 0.5em" |
|- style="background-color:#F6F6F6"
! colspan="3" style="text-align: right; margin-right: 0.5em" | [[Voter turnout|ಮತದಾನ ಪ್ರಮಾಣ]]
| style="text-align: right; margin-right: 0.5em" | 74997
| style="text-align: right; margin-right: 0.5em" | 59.81
| style="text-align: right; margin-right: 0.5em" |
|- style="background-color:#F6F6F6;"
! colspan="3" style="text-align:right;" | [[Voter registration|ನೋಂದಾಯಿತ ಮತದಾರರು]]
| style="text-align:right; margin-right:0.5em" | 125,385
| style="text-align:right; margin-right:0.5em" | <ref><templatestyles src="Module:Citation/CS1/styles.css"></templatestyles><cite class="citation web cs1">[https://eci.gov.in/files/file/3628-orissa-2000/ "Odisha Election 2000"]. ECI<span class="reference-accessdate">. Retrieved <span class="nowrap">22 July</span> 2022</span>.</cite></ref>
| style="text-align:right; margin-right:0.5em" |
|- style="background-color:#F6F6F6"
| style="background-color: #FF9933" |
| colspan="2" | [[Indian National Congress|ಐಎನ್ಸಿಯಿಂದ]] [[Bharatiya Janata Party|ಬಿಜೆಪಿಗೆ]] '''ಲಾಭ'''
! style="text-align:right;" | [[Swing (politics)|ಸ್ವಿಂಗ್]]
| style="text-align:right;" |
|
|}
{| class="wikitable plainrowheaders"
|+ id="511" |[[2009 Indian general elections|2009 ಭಾರತೀಯ ಸಾರ್ವತ್ರಿಕ ಚುನಾವಣೆಗಳು]] : [[Mayurbhanj|ಮಯೂರ್ಭಂಜ್]]
! colspan="2" scope="col" style="width: 130px" | ಪಾರ್ಟಿ
! scope="col" style="width: 17em" | ಅಭ್ಯರ್ಥಿ
! scope="col" style="width: 5em" | ಮತಗಳು
! scope="col" style="width: 3.5em" | %
! scope="col" style="width: 3.5em" | <span class="rt-commentedText" style="border-bottom:1px dotted" title="Change in percentage value since previous election">±%</span>
|- class="vcard"
| style="background-color: #70a647; width: 5px;" |
| class="org" style="width: 130px" | '''[[Biju Janata Dal|ಬಿಜೆಡಿ]]'''
| class="fn" | '''[[Laxman Tudu|ಲಕ್ಷ್ಮಣ್ ತುಡು]]'''
| style="text-align: right; margin-right: 0.5em" | '''256,648'''
| style="text-align: right; margin-right: 0.5em" | '''31.08'''
| style="text-align: right; margin-right: 0.5em" |
|- class="vcard"
| style="background-color: #215B30; width: 5px;" |
| class="org" style="width: 130px" | [[Jharkhand Mukti Morcha|JMM]]
| class="fn" | ಸುದಮ್ ಮಾರ್ಂಡಿ
| style="text-align: right; margin-right: 0.5em" | 1,90,470
| style="text-align: right; margin-right: 0.5em" | 23.06
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #FF9933; width: 5px;" |
| class="org" style="width: 130px" | [[Bharatiya Janata Party|ಬಿಜೆಪಿ]]
| class="fn" | [[Droupadi Murmu|ದ್ರೌಪದಿ ಮುರ್ಮು]]
| style="text-align: right; margin-right: 0.5em" | 1,50,827
| style="text-align: right; margin-right: 0.5em" | 18.26
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #19AAED; width: 5px;" |
| class="org" style="width: 130px" | [[Indian National Congress|INC]]
| class="fn" | ಲಕ್ಷ್ಮಣ್ ಮಾಝಿ
| style="text-align: right; margin-right: 0.5em" | 1,40,770
| style="text-align: right; margin-right: 0.5em" | 17.04
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color:#E9E9E9" |
| class="org" style="width: 130px" | [[Independent politician|IND]]
| class="fn" | ರಾಮೇಶ್ವರ ಮಾಝಿ
| style="text-align:right;" | 25,603
| style="text-align:right;" | 3.10
| style="text-align:right;" |
|- style="background-color:#F6F6F6"
! colspan="3" style="text-align: right; margin-right: 0.5em" | ಬಹುಮತ
| style="text-align: right; margin-right: 0.5em" | 66,178
| style="text-align: right; margin-right: 0.5em" | 8.02
| style="text-align: right; margin-right: 0.5em" |
|- style="background-color:#F6F6F6"
! colspan="3" style="text-align: right; margin-right: 0.5em" | [[Voter turnout|ಮತದಾನ ಪ್ರಮಾಣ]]
| style="text-align: right; margin-right: 0.5em" | 8,24,754
| style="text-align: right; margin-right: 0.5em" | 70.27
| style="text-align: right; margin-right: 0.5em" |
|- style="background-color:#F6F6F6"
| style="background-color: #70a647" |
| colspan="2" | [[Jharkhand Mukti Morcha|ಜೆಎಂಎಂನಿಂದ]] [[Biju Janata Dal|ಬಿಜೆಡಿ]] '''ಲಾಭ'''
! style="text-align:right;" | [[Swing (politics)|ಸ್ವಿಂಗ್]]
| style="text-align:right;" |
|
|}
{| class="wikitable plainrowheaders"
|+ id="618" |[[2014 Odisha Legislative Assembly election|2014 ಒಡಿಶಾ ವಿಧಾನಸಭೆ ಚುನಾವಣೆ]] : ರೈರಂಗಪುರ
! colspan="2" scope="col" style="width: 130px" | ಪಾರ್ಟಿ
! scope="col" style="width: 17em" | ಅಭ್ಯರ್ಥಿ
! scope="col" style="width: 5em" | ಮತಗಳು
! scope="col" style="width: 3.5em" | %
! scope="col" style="width: 3.5em" | <span class="rt-commentedText" style="border-bottom:1px dotted" title="Change in percentage value since previous election">±%</span>
|- class="vcard"
| style="background-color: #70a647; width: 5px;" |
| class="org" style="width: 130px" | '''[[Biju Janata Dal|ಬಿಜೆಡಿ]]'''
| class="fn" | '''ಸೈಬಾ ಸುಶೀಲ್ ಕುಮಾರ್ ಹನ್ಸ್ದಾ'''
| style="text-align: right; margin-right: 0.5em" | '''51,062'''
| style="text-align: right; margin-right: 0.5em" |
| style="text-align: right; margin-right: 0.5em" | '''5.23'''
|- class="vcard"
| style="background-color: #FF9933; width: 5px;" |
| class="org" style="width: 130px" | [[Bharatiya Janata Party|ಬಿಜೆಪಿ]]
| class="fn" | [[Droupadi Murmu|ದ್ರೌಪದಿ ಮುರ್ಮು]]
| style="text-align: right; margin-right: 0.5em" | 44,679
| class="table-na" style="color: #2C2C2C; vertical-align: middle; font-size: smaller; text-align: center;" |
| style="text-align: right; margin-right: 0.5em" | -9.87
|- class="vcard"
| style="background-color: #19AAED; width: 5px;" |
| class="org" style="width: 130px" | [[Indian National Congress|INC]]
| class="fn" | ಶ್ಯಾಮ್ ಚರಣ್ ಹನ್ಸ್ದಾ
| style="text-align: right; margin-right: 0.5em" | 29,006
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #215B30; width: 5px;" |
| class="org" style="width: 130px" | [[Jharkhand Mukti Morcha|JMM]]
| class="fn" | ಪೂರ್ಣ ಚಂದ್ರ ಮಾರ್ಂಡಿ
| style="text-align: right; margin-right: 0.5em" | 7,078
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #22409A; width: 5px;" |
| class="org" style="width: 130px" | [[Bahujan Samaj Party|ಬಿಎಸ್ಪಿ]]
| class="fn" | ಲಂಬೋದರ ಮುರ್ಮು
| style="text-align: right; margin-right: 0.5em" | 6,082
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color:#E9E9E9" |
| class="org" style="width: 130px" | ಸ್ವತಂತ್ರ
| class="fn" | ಬಿಸ್ವನಾಥ್ ಕಿಸ್ಕು
| style="text-align:right;" | 3,090
| style="text-align:right;" |
| style="text-align:right;" |
|- class="vcard"
| style="background-color: #0066A4; width: 5px;" |
| class="org" style="width: 130px" | [[Aam Aadmi Party|AAP]]
| class="fn" | ಸುದರ್ಶನ್ ಮುರ್ಮು
| style="text-align: right; margin-right: 0.5em" | 1,651
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #E1A95F; width: 5px;" |
| class="org" style="width: 130px" | [[Aama Odisha Party|AOP]]
| class="fn" | ಬಿರ್ಸಾ ಕಂಡಂಕೆಲ್
| style="text-align: right; margin-right: 0.5em" | 2,031
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #FFFFFF; width: 5px;" |
| class="org" style="width: 130px" | [[None of the above|ನೋಟಾ]]
| class="fn" | [[None of the above|ಮೇಲಿನ ಯಾವುದೂ ಅಲ್ಲ]]
| style="text-align: right; margin-right: 0.5em" | 2,034
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- style="background-color:#F6F6F6"
! colspan="3" style="text-align: right; margin-right: 0.5em" | ಬಹುಮತ
| style="text-align: right; margin-right: 0.5em" |
| style="text-align: right; margin-right: 0.5em" |
| style="text-align: right; margin-right: 0.5em" |
|- style="background-color:#F6F6F6"
! colspan="3" style="text-align: right; margin-right: 0.5em" | [[Voter turnout|ಮತದಾನ ಪ್ರಮಾಣ]]
| style="text-align: right; margin-right: 0.5em" |
| style="text-align: right; margin-right: 0.5em" |
| style="text-align: right; margin-right: 0.5em" |
|- style="background-color:#F6F6F6;"
! colspan="3" style="text-align:right;" | [[Voter registration|ನೋಂದಾಯಿತ ಮತದಾರರು]]
| style="text-align:right; margin-right:0.5em" |
| style="text-align:right; margin-right:0.5em" | <ref><templatestyles src="Module:Citation/CS1/styles.css"></templatestyles><cite class="citation web cs1">[https://eci.gov.in/files/file/3631-orissa-2014/ "Odisha Election 2014"]. ECI<span class="reference-accessdate">. Retrieved <span class="nowrap">22 July</span> 2022</span>.</cite></ref>
| style="text-align:right; margin-right:0.5em" |
|- style="background-color:#F6F6F6"
| style="background-color: #70a647" |
| colspan="2" | [[Indian National Congress|INC]] ನಿಂದ [[Biju Janata Dal|BJD]] '''ಲಾಭ'''
! style="text-align:right;" | [[Swing (politics)|ಸ್ವಿಂಗ್]]
| style="text-align:right;" |
|
|}
{| class="wikitable" style="text-align:right"
|+ id="768" |2022 ರ ಭಾರತೀಯ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳು <ref>https://twitter.com/ANI/status/1550156953850040321/photo/1 <sup class="noprint Inline-Template " style="white-space:nowrap;">[''[[Wikipedia:Bare URLs|<span title="A full citation is required to prevent link rot. (July 2022)">bare URL</span>]]'']</sup></ref>
! colspan="2" | ಅಭ್ಯರ್ಥಿ
! ಸಮ್ಮಿಶ್ರ
! ವೈಯಕ್ತಿಕ<br /><br /><br /><br /><nowiki></br></nowiki> ಮತಗಳು
! ಚುನಾವಣಾ<br /><br /><br /><br /><nowiki></br></nowiki> ಕಾಲೇಜು ಮತಗಳು
! %
|-
| bgcolor="#F98C1F" |
| align="left" | [[Draupadi Murmu|ದ್ರೌಪದಿ ಮುರ್ಮು]]
| align="left" | [[National Democratic Alliance|ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ]]
| 2,824
| 676,803
| 64.03
|-
| bgcolor="#20C646" |
| align="left" | [[Yashwant Sinha|ಯಶವಂತ್ ಸಿನ್ಹಾ]]
| align="left" | [[United Opposition (India)|ಸಂಯುಕ್ತ ವಿರೋಧ]]
| 1,877
| 380,177
| 35.97
|-
| colspan="6" |
|-
| colspan="3" align="left" | ಮಾನ್ಯ ಮತಗಳು
| 4,701
| 1,056,980
| 98.89
|-
| colspan="3" align="left" | ಖಾಲಿ ಮತ್ತು ಅಮಾನ್ಯ ಮತಗಳು
| 53
| 15,397
| 1.11
|-
| colspan="3" align="left" | '''ಒಟ್ಟು'''
| '''4,754'''
| '''1,072,377'''
| '''100'''
|-
| colspan="3" align="left" | ನೋಂದಾಯಿತ ಮತದಾರರು / ಮತದಾನ
| 4,809
| 1,086,431
| 98.86
|}
== ಸಹ ನೋಡಿ ==
* [[ಭಾರತ ಸರ್ಕಾರ]]
* [[ಭಾರತದ ರಾಷ್ಟ್ರಪತಿ]]
* [[ಭಾರತದ ಉಪ ರಾಷ್ಟ್ರಪತಿ|ಭಾರತದ ಉಪಾಧ್ಯಕ್ಷ]]
* ಮೊದಲ ಮೋದಿ ಮಂತ್ರಿಮಂಡಲ
* ಎರಡನೇ ಮೋದಿ ಮಂತ್ರಿಮಂಡಲ
* [[ಭಾರತದ ರಾಷ್ಟ್ರಪತಿಗಳ ಪಟ್ಟಿ]]
* ಭಾರತದ ಉಪರಾಷ್ಟ್ರಪತಿಗಳ ಪಟ್ಟಿ
* 2022 ಭಾರತೀಯ ಅಧ್ಯಕ್ಷೀಯ ಚುನಾವಣೆ
* 2022 ಭಾರತೀಯ ಉಪರಾಷ್ಟ್ರಪತಿ ಚುನಾವಣೆ
== ಉಲ್ಲೇಖಗಳು ==
<references group="" responsive="0"></references>
== ಬಾಹ್ಯ ಕೊಂಡಿಗಳು ==
{{Commons category}}
* {{Official website|https://www.draupadimurmu.in/}}
{{S-start}}
{{S-off}}
{{S-bef|before=[[Syed Ahmed (politician)|Syed Ahmed]]}}
{{s-ttl|title=[[List of governors of Jharkhand|Governor of Jharkhand]]|years=2015–2021}}
{{S-aft|after=[[Ramesh Bais]]}}
{{end}}
{{Governors of Jharkhand}}
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:Pages with unreviewed translations]]
[[ವರ್ಗ:ಭಾರತದ ರಾಜಕಾರಣಿಗಳು]]
[[ವರ್ಗ:ಭಾರತೀಯ ಜನತಾ ಪಕ್ಷದ ರಾಜಕಾರಣಿಗಳು]]
3mxu1lgnoozekm1lm7yn3ii0i1tmg6j
1109500
1109499
2022-07-29T11:34:13Z
Vikashegde
417
added [[Category:ಭಾರತದ ರಾಷ್ಟ್ರಪತಿಗಳು]] using [[Help:Gadget-HotCat|HotCat]]
wikitext
text/x-wiki
{{Infobox ಸರ್ಕಾರಿ ಅಧ್ಯಕ್ಷ|name=ದ್ರೌಪದಿ ಮೂರ್ಮು|image=Governor_of_Jharkhand_Draupadi_Murmu_in_December_2016.jpg|caption=ಅಧಿಕೃತ ಭಾವಚಿತ್ರ, ೨೦೧೬|order=|vicepresident=[[ವೆಂಕಯ್ಯ ನಾಯ್ಡು]]|term_start=೨೫ ಜುಲೈ ೨೦೨೨|term_end=|successor=|term_start2=೧೮ ಮೇ ೨೦೧೫|term_end2=೧೨ ಜುಲೈ ೨೦೨೧|predecessor2=ಸೈಯದ್ ಅಹಮದ್|successor2=ರಮೇಶ್ ಬೈಸ್|term_start3=೬ ಆಗಸ್ಟ್ ೨೦೦೨|term_end3=೧೬ ಮೇ ೨೦೦೪|predecessor3=|successor3=|term_start4=೬ ಮಾರ್ಚ್ ೨೦೦೦|term_end4=೬ ಆಗಸ್ಟ್ ೨೦೦೨|predecessor4=|successor4=|party=[[ಭಾರತೀಯ ಜನತಾ ಪಾರ್ಟಿ]]|birth_date=೨೦ ಜೂನ್ ೧೯೫೮<br/>(ವಯಸ್ಸು ೬೪)|birth_place=ಉಪರ್ಬೇದ [[ಮಯೂರ್ಭಂಜ್ ಜಿಲ್ಲೆ ]], [[ಒರಿಸ್ಸಾ]], [[ಭಾರತ]]|profession=ಶಿಕ್ಷಕಿ}}
'''ದ್ರೌಪದಿ ಮುರ್ಮು''' ( ಜನನ ೨೦ ಜೂನ್ ೧೯೫೮) ಒಬ್ಬ ಭಾರತೀಯ ರಾಜಕಾರಣಿ, ಇವರು [[ಭಾರತ|ಭಾರತದ]] [[ಭಾರತದ ರಾಷ್ಟ್ರಪತಿ|ರಾಷ್ಟ್ರಪತಿ]]ಯಾಗಿ ಆಯ್ಕೆಯಾಗಿದ್ದಾರೆ. ಅವರು [[ಭಾರತೀಯ ಜನತಾ ಪಕ್ಷ|ಭಾರತೀಯ ಜನತಾ ಪಕ್ಷದ]] (ಬಿಜೆಪಿ) ಸದಸ್ಯರಾಗಿದ್ದರು. <ref name=":02">{{Cite web|url=https://www.ndtv.com/india-news/draupadi-murmu-former-jharkhand-governor-is-bjps-choice-for-president-3088291|title=Droupadi Murmu, Former Jharkhand Governor, Is BJP's Choice For President|website=NDTV.com|access-date=2022-06-21}}</ref> ಅವರು [[ಭಾರತದ ರಾಷ್ಟ್ರಪತಿ|ಭಾರತದ ರಾಷ್ಟ್ರಪತಿಯಾಗಿ]] ಆಯ್ಕೆಯಾದ ಸ್ಥಳೀಯ, ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದ ಮೊದಲ ವ್ಯಕ್ತಿ. <ref name="Deutsche Welle">{{Cite news|url=https://www.dw.com/en/india-tribal-politician-draupadi-murmu-wins-presidential-vote/a-62559372|title=India: Tribal politician Draupadi Murmu wins presidential vote {{!}} DW {{!}} 21.07.2022|work=Deutsche Welle|access-date=23 July 2022}}</ref> ಅವರ ಅಧ್ಯಕ್ಷರಾಗುವ ಮೊದಲು ಅವರು ೨೦೧೫ ಮತ್ತು ೨೦೨೧ರ ನಡುವೆ ಜಾರ್ಖಂಡ್ನ ಒಂಬತ್ತನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು ಮತ್ತು ೨೦೦೦ ರಿಂದ ೨೦೦೪ <ref name="MSNfirst">{{Cite web|url=https://www.msn.com/en-in/news/politics/droupadi-murmu-india-e2-80-99s-youngest-president-and-first-to-be-born-after-independence/ar-AAZPApk|title=Droupadi Murmu: India's Youngest President and First to be Born After Independence|website=MSN|language=en-IN|access-date=2022-07-21}}</ref> ನಡುವೆ ಒಡಿಶಾ ಸರ್ಕಾರದ ಕ್ಯಾಬಿನೆಟ್ನಲ್ಲಿ ವಿವಿಧ ಖಾತೆಗಳನ್ನು ಹೊಂದಿದ್ದರು.
ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು ೨೯೭೯ ರಿಂದ ೨೯೮೩ರವರೆಗೆ ರಾಜ್ಯ ನೀರಾವರಿ ಮತ್ತು ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಮತ್ತು ನಂತರ ರಾಯರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ೧೯೯೭ ರವರೆಗೆ ಶಿಕ್ಷಕಿಯಾಗಿ ಕೆಲಸ ಮಾಡಿದರು.
ಜೂನ್ ೨೦೨೨ ರಲ್ಲಿ, ಬಿಜೆಪಿಯು ಮುರ್ಮು ಅವರನ್ನು ೨೦೨೨ ರ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿತು. <ref name="first2">{{Cite news|url=https://www.dw.com/en/india-bjp-backs-tribal-politician-draupadi-murmu-for-president-against-former-ally/a-62505626|title=India: BJP backs tribal politician Draupadi Murmu for president against former ally {{!}} DW {{!}} 18.07.2022|work=Deutsche Welle|access-date=22 July 2022}}</ref> ಅವರು ಜುಲೈ ೨೦೨೨ ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು, ದೇಶದ ಅತ್ಯಂತ ಕಿರಿಯ ರಾಷ್ಟ್ರಪತಿ ಮತ್ತು [[ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭|ಭಾರತದ ಸ್ವಾತಂತ್ರ್ಯದ]] ನಂತರ ಜನಿಸಿದ ಮೊದಲ ರಾಷ್ಟ್ರಪತಿಯಾದರು . <ref name="MSNfirst">{{Cite web|url=https://www.msn.com/en-in/news/politics/droupadi-murmu-india-e2-80-99s-youngest-president-and-first-to-be-born-after-independence/ar-AAZPApk|title=Droupadi Murmu: India's Youngest President and First to be Born After Independence|website=MSN|language=en-IN|access-date=2022-07-21}}</ref>
== ವೈಯಕ್ತಿಕ ಜೀವನ ==
ದ್ರೌಪದಿ ಮುರ್ಮು ಜೂನ್ 20, 1958 ರಂದು ಒಡಿಶಾದ ರೈರಂಗಪುರದ ಬೈದಪೋಸಿ ಪ್ರದೇಶದಲ್ಲಿ [[ಸಂತಾಲರು|ಸಂತಾಲಿ]] ಕುಟುಂಬದಲ್ಲಿ ಜನಿಸಿದರು. <ref>{{Cite web|url=https://www.indiatoday.in/education-today/gk-current-affairs/story/draupadi-murmu-president-of-india-982961-2017-06-15|title=Droupadi Murmu may soon be the President of India: Know all about her|date=15 June 2017|website=India Today|access-date=20 July 2022}}</ref> ಆಕೆಯ ತಂದೆ ಮತ್ತು ಅಜ್ಜ ಗ್ರಾಮ ಪರಿಷತ್ತಿನ ಸಾಂಪ್ರದಾಯಿಕ ಮುಖ್ಯಸ್ಥರಾಗಿದ್ದರು. ಮುರ್ಮು ರಮಾದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ಪದವಿ ಪಡೆದಿದ್ದಾರೆ. <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
ಅವಳು ಬ್ಯಾಂಕರ್ ಅನ್ನು ಮದುವೆಯಾದಳು ಅವರೊಂದಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳನ್ನು ಹೊಂದಿದ್ದಳು. 2009 ರಿಂದ 2015 ರವರೆಗೆ 7 ವರ್ಷಗಳ ಅವಧಿಯಲ್ಲಿ ಆಕೆಯ ಪತಿ, ಇಬ್ಬರು ಪುತ್ರರು, ತಾಯಿ ಮತ್ತು ಒಬ್ಬ ಸಹೋದರ ಸಾವನ್ನಪ್ಪಿದ್ದಾರೆ. <ref>{{Cite web|url=https://indianexpress.com/article/india/who-is-draupdi-murmu-next-president-narendra-modi-pranab-mukherjee-4701597/|title=Who is Droupadi Murmu?|date=2017-06-13|website=The Indian Express|language=en|access-date=2022-06-22}}</ref> <ref>{{Cite news|url=https://www.bhaskar.com/local/rajasthan/pali/news/draupadi-murmu-was-broken-by-the-death-of-her-eldest-son-two-months-of-daily-yoga-practice-brought-her-out-of-depression-129973325.html|title=वियोग से राजयोग तक:बड़े बेटे की मौत से टूट गई थीं द्रौपदी मुर्मू, दो महीने की रोज योग साधना ने डिप्रेशन से उबारा|work=Dainik Bhaskar|access-date=23 July 2022}}</ref> <ref>{{Cite web|url=https://www.ndtv.com/india-news/droupadi-murmu-once-a-councillor-and-now-indias-president-elect-3181204|title=Droupadi Murmu is India's Youngest, First Tribal President}}</ref> ಅವರು ಬ್ರಹ್ಮ ಕುಮಾರೀಸ್ ಆಧ್ಯಾತ್ಮಿಕ ಚಳುವಳಿಯ ಅನುಯಾಯಿನಿ ಆಗಿದ್ದರು. <ref>{{Cite news|url=https://www.theweek.in/theweek/cover/2022/06/24/how-droupadi-murmu-dealt-with-personal-tragedies.html|title=How Droupadi Murmu dealt with personal tragedies|work=TheWeek}}</ref>
== ಆರಂಭಿಕ ವೃತ್ತಿಜೀವನ ==
1979 ರಿಂದ 1983 ರವರೆಗೆ, ಮುರ್ಮು ಒಡಿಶಾ ಸರ್ಕಾರದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡಿದರು. ನಂತರ ಅವರು ಶಾಲೆಯಲ್ಲಿ ಶ್ರೀ ಅರಬಿಂದೋ ಇಂಟೆಗ್ರಲ್ ಎಜುಕೇಶನ್ ಸೆಂಟರ್, ರೈರಂಗಪುರದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದರು ಮತ್ತು ಹಿಂದಿ, ಒಡಿಯಾ, ಗಣಿತ ಮತ್ತು ಭೂಗೋಳವನ್ನು ಕಲಿಸಿದರು. <ref name="Profile Hindu">{{Cite news|url=https://www.thehindu.com/news/national/profile-the-importance-of-being-draupadi-murmu/article65550479.ece|title=Profile:The importance of being Droupadi Murmu|work=The Hindu}}</ref> <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
== ರಾಜಕೀಯ ವೃತ್ತಿಜೀವನ ==
ದ್ರೌಪದಿ ಮುರ್ಮು ರಾಯರಂಗಪುರದಲ್ಲಿ [[ಭಾರತೀಯ ಜನತಾ ಪಕ್ಷ|ಭಾರತೀಯ ಜನತಾ ಪಕ್ಷಕ್ಕೆ]] (ಬಿಜೆಪಿ) ಸೇರಿದರು. 1997 ರಲ್ಲಿ ಅವರು ರಾಯರಂಗಪುರ ನಗರ ಪಂಚಾಯತ್ ಕೌನ್ಸಿಲರ್ ಆಗಿ ಆಯ್ಕೆಯಾದರು. <ref name="Profile Hindu">{{Cite news|url=https://www.thehindu.com/news/national/profile-the-importance-of-being-draupadi-murmu/article65550479.ece|title=Profile:The importance of being Droupadi Murmu|work=The Hindu}}</ref> <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
ಅವರು 2000 ರ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ರಾಯರಂಗ್ಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದರು ಮತ್ತು 2000 ಮತ್ತು 2009 <ref name="Deutsche Welle">{{Cite news|url=https://www.dw.com/en/india-tribal-politician-draupadi-murmu-wins-presidential-vote/a-62559372|title=India: Tribal politician Draupadi Murmu wins presidential vote {{!}} DW {{!}} 21.07.2022|work=Deutsche Welle|access-date=23 July 2022}}</ref> ನಡುವೆ ಒಡಿಶಾ ವಿಧಾನಸಭೆಯಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಒಡಿಶಾದಲ್ಲಿ ಬಿಜೆಪಿ ಮತ್ತು ಬಿಜೆಡಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ, ಅವರು ಮಾರ್ಚ್ 6, 2000 ರಿಂದ ಆಗಸ್ಟ್ 6, 2002 ರವರೆಗೆ ವಾಣಿಜ್ಯ ಮತ್ತು ಸಾರಿಗೆ ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರಾಗಿದ್ದರು ಮತ್ತು ಆಗಸ್ಟ್ 6, 2002 ರಿಂದ ಮೇ 16 2004 ರವರೆಗೆ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲಗಳ ಅಭಿವೃದ್ಧಿ ಸಚಿವರಾಗಿದ್ದರು. <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
2009 ರಲ್ಲಿ, ಬಿಜೆಡಿ ಮತ್ತು ಬಿಜೆಪಿ ಮೈತ್ರಿ ಕೊನೆಗೊಂಡಿದ್ದರಿಂದ ಅವರು ಮಯೂರ್ಭಂಜ್ ಲೋಕಸಭಾ ಕ್ಷೇತ್ರದಿಂದ [[೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ|ಲೋಕಸಭೆ ಚುನಾವಣೆಯಲ್ಲಿ]] ಸೋತರು. <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref>
== ಜಾರ್ಖಂಡ್ ರಾಜ್ಯಪಾಲರು ==
[[ಚಿತ್ರ:Governor_of_Jharkhand_Draupadi_Murmu_with_Prime_Minister_Narendra_Modi.jpg|right|thumb|200x200px| 2015ರಲ್ಲಿ [[ಭಾರತದ ಪ್ರಧಾನ ಮಂತ್ರಿ|ಪ್ರಧಾನಿ]] [[ನರೇಂದ್ರ ಮೋದಿ|ನರೇಂದ್ರ ಮೋದಿಯವರೊಂದಿಗೆ]] ಮುರ್ಮು]]
ಮುರ್ಮು ಅವರು ಜಾರ್ಖಂಡ್ನ ರಾಜ್ಯಪಾಲರಾಗಿ 18 ಮೇ 2015 ರಂದು [[ಆಣೆ|ಪ್ರಮಾಣ ವಚನ ಸ್ವೀಕರಿಸಿದರು]], ಈ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. <ref name="IBNlive 20152">{{Cite web|url=http://m.ibnlive.com/news/india/draupadi-murmu-sworn-in-as-first-woman-governor-of-jharkhand-993328.html|title=Droupadi Murmu sworn in as first woman Governor of Jharkhand-I News – IBNLive Mobile|date=18 May 2015|website=[[IBN Live]]|access-date=18 May 2015}}</ref> ಬಿಜೆಪಿಯು ಜಾರ್ಖಂಡ್ ಸರ್ಕಾರದಲ್ಲಿ ಆರು ವರ್ಷಗಳ ಕಾಲ ರಾಜ್ಯಪಾಲರಾಗಿ ಅಧಿಕಾರದಲ್ಲಿತ್ತು ಮತ್ತು ಅವರ ಅಧಿಕಾರಾವಧಿಯಲ್ಲಿ [[ಭಾರತ ಸರ್ಕಾರ|ಕೇಂದ್ರ ಸರ್ಕಾರದಲ್ಲಿ]] ಅಧಿಕಾರದಲ್ಲಿತ್ತು. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref>
ಬಿಜೆಪಿಯ ಮಾಜಿ ರಾಜಕಾರಣಿ ಮತ್ತು ಕಾರ್ಯಕರ್ತ ರತನ್ ಟಿರ್ಕಿ, ಬುಡಕಟ್ಟು ಸಮುದಾಯಗಳಿಗೆ ನೀಡಲಾದ ಸ್ವ-ಆಡಳಿತದ ಹಕ್ಕುಗಳನ್ನು ಸರಿಯಾಗಿ ಜಾರಿಗೆ ತರಲು ಮುರ್ಮು ಸಾಕಷ್ಟು ಕೆಲಸ ಮಾಡಿಲ್ಲ ಎಂದು ಹೇಳಿದರು. ಈ ಹಕ್ಕುಗಳನ್ನು ಐದನೇ ಶೆಡ್ಯೂಲ್ ಮತ್ತು ಪಂಚಾಯತ್ಗಳ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ, 1996 ಅಥವಾ PESA ಅಡಿಯಲ್ಲಿ ನೀಡಲಾಗಿದೆ. "ಹಲವಾರು ವಿನಂತಿಗಳ ಹೊರತಾಗಿಯೂ, ಆಗಿನ ರಾಜ್ಯಪಾಲರು ಐದನೇ ಶೆಡ್ಯೂಲ್ ನಿಬಂಧನೆಗಳು ಮತ್ತು ಪೆಸಾವನ್ನು ಅಕ್ಷರ ಮತ್ತು ಉತ್ಸಾಹದಲ್ಲಿ ಜಾರಿಗೆ ತರಲು ತನ್ನ ಅಧಿಕಾರವನ್ನು ಎಂದಿಗೂ ಚಲಾಯಿಸಲಿಲ್ಲ" ಎಂದು ಟಿರ್ಕಿ ಹೇಳಿದರು. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref>
ಅವರ ಆರು ವರ್ಷಗಳ ಗವರ್ನರ್ ಅಧಿಕಾರಾವಧಿಯು ಮೇ 2015 ರಲ್ಲಿ ಪ್ರಾರಂಭವಾಯಿತು ಮತ್ತು ಜುಲೈ 2021 <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}</ref> ಕೊನೆಗೊಂಡಿತು.
=== ಆದಿವಾಸಿಗಳ ಭೂ ಕಾನೂನು ತಿದ್ದುಪಡಿಗಳ ವಿರುದ್ಧ ಪಥಲಗಡಿ ಚಳವಳಿ ===
2016–2017ರಲ್ಲಿ, ರಘುಬರ್ ದಾಸ್ ಸಚಿವಾಲಯವು ಛೋಟಾನಾಗ್ಪುರ ಟೆನೆನ್ಸಿ ಆಕ್ಟ್, 1908 ಮತ್ತು ಸಂತಾಲ್ ಪರಗಣ ಟೆನೆನ್ಸಿ ಆಕ್ಟ್, 1949 ಕ್ಕೆ ತಿದ್ದುಪಡಿಗಳನ್ನು ಕೋರಿತ್ತು. ಈ ಎರಡು ಮೂಲ ಕಾನೂನುಗಳು ಬುಡಕಟ್ಟು ಸಮುದಾಯಗಳ ತಮ್ಮ ಭೂಮಿಯ ಮೇಲಿನ ಹಕ್ಕುಗಳನ್ನು ಕಾಪಾಡಿವೆ. ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ, ಬುಡಕಟ್ಟು ಸಮುದಾಯಗಳ ನಡುವೆ ಮಾತ್ರ ಭೂ ವ್ಯವಹಾರಗಳನ್ನು ಮಾಡಬಹುದಾಗಿದೆ. ಹೊಸ ತಿದ್ದುಪಡಿಗಳು ಆದಿವಾಸಿಗಳಿಗೆ ಬುಡಕಟ್ಟು ಭೂಮಿಯನ್ನು ವಾಣಿಜ್ಯ ಬಳಕೆ ಮಾಡಲು ಮತ್ತು ಬುಡಕಟ್ಟು ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಳ್ಳುವ ಹಕ್ಕನ್ನು ಸರ್ಕಾರಕ್ಕೆ ನೀಡಿತು. ಪ್ರಸ್ತುತ ಕಾನೂನನ್ನು ತಿದ್ದುಪಡಿ ಮಾಡುವ ಪ್ರಸ್ತಾವಿತ ಮಸೂದೆಯನ್ನು ಜಾರ್ಖಂಡ್ ವಿಧಾನಸಭೆಯು ಅನುಮೋದಿಸಿದೆ. ನವೆಂಬರ್ 2016 ರಲ್ಲಿ ಅನುಮೋದನೆಗಾಗಿ ಮುರ್ಮುಗೆ ಬಿಲ್ಗಳನ್ನು ಕಳುಹಿಸಲಾಗಿದೆ. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref> <ref name="Express Pathalgadi">{{Cite news|url=https://indianexpress.com/article/explained/explained-what-is-pathalgadi-movement-and-what-is-the-jmm-govts-stand-on-this-7114979/|title=Explained: What is the Pathalgadi movement, and what is JMM govt's stand on it?|date=23 December 2020|work=The Indian Express|access-date=21 July 2022|language=en}}</ref>
ಪ್ರಸ್ತಾವಿತ ಕಾನೂನಿಗೆ ಬುಡಕಟ್ಟು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪಾತಾಳಗಡಿ ಚಳವಳಿಯ ಸಂದರ್ಭದಲ್ಲಿ ಒಕ್ಕಲು ಕಾಯಿದೆಗಳಿಗೆ ಪ್ರಸ್ತಾವಿತ ತಿದ್ದುಪಡಿಗಳ ವಿರುದ್ಧ ಪ್ರತಿಭಟನೆಗಳು ನಡೆದವು. <ref name="Tewary">{{Cite news|url=https://www.thehindu.com/news/national/other-states/the-pathalgadi-rebellion/article23530998.ece|title=The Pathalgadi rebellion|last=Tewary|first=Amarnath|date=13 April 2018|work=The Hindu|access-date=21 July 2022|language=en-IN}}</ref> ಒಂದು ಘಟನೆಯಲ್ಲಿ, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು ಮತ್ತು ಆದಿವಾಸಿಗಳು ಬಿಜೆಪಿ ಸಂಸದ ಕರಿಯಾ ಮುಂಡಾ ಅವರ ಭದ್ರತಾ ವಿವರಗಳನ್ನು ಅಪಹರಿಸಿದರು. ಬುಡಕಟ್ಟು ಸಮುದಾಯಗಳ ಮೇಲೆ ಹಿಂಸಾತ್ಮಕ ದಮನದೊಂದಿಗೆ ಪೊಲೀಸರು ಪ್ರತಿಕ್ರಿಯಿಸಿದರು, ಇದು ಬುಡಕಟ್ಟು ವ್ಯಕ್ತಿಯ ಸಾವಿಗೆ ಕಾರಣವಾಯಿತು. ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಸ್ಟಾನ್ ಸ್ವಾಮಿ ಸೇರಿದಂತೆ 200 ಕ್ಕೂ ಹೆಚ್ಚು ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಆಂದೋಲನದ ಸಮಯದಲ್ಲಿ ಬುಡಕಟ್ಟು ಸಮುದಾಯಗಳ ವಿರುದ್ಧ ಪೊಲೀಸ್ ಆಕ್ರಮಣದ ಬಗ್ಗೆ ಮೃದುವಾದ ನಿಲುವಿನಿಂದ ಮುರ್ಮು ಟೀಕಿಸಿದರು. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref> ಮಹಿಳಾ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಅಲೋಕ ಕುಜೂರ್ ಪ್ರಕಾರ ಅವರು ಆದಿವಾಸಿಗಳನ್ನು ಬೆಂಬಲಿಸಲು ಸರ್ಕಾರದೊಂದಿಗೆ ಮಾತನಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಸಂಭವಿಸಲಿಲ್ಲ ಮತ್ತು ಬದಲಿಗೆ ಅವರು ಸಂವಿಧಾನದ ಮೇಲೆ ನಂಬಿಕೆ ಇಡುವಂತೆ ಪಾತಲ್ಗರ್ಹಿ ಆಂದೋಲನದ ನಾಯಕರಿಗೆ ಮನವಿ ಮಾಡಿದರು. <ref name="Telegraph Tribal" />
[[ಚಿತ್ರ:The_Governor_of_Jharkhand,_Smt._Draupadi_Murmu_calling_on_the_Vice_President,_Shri_M._Venkaiah_Naidu,_in_New_Delhi_on_August_11,_2017.jpg|right|thumb|200x200px| 2017 ರಲ್ಲಿ [[ನವ ದೆಹಲಿ|ನವದೆಹಲಿಯಲ್ಲಿ]] ಉಪರಾಷ್ಟ್ರಪತಿ [[ವೆಂಕಯ್ಯ ನಾಯ್ಡು|ಎಂ. ವೆಂಕಯ್ಯ ನಾಯ್ಡು]] ಅವರೊಂದಿಗೆ ಮುರ್ಮು]]
ಮುರ್ಮು ಅವರು ಮಸೂದೆಯಲ್ಲಿನ ತಿದ್ದುಪಡಿಗಳ ವಿರುದ್ಧ ಒಟ್ಟು 192 ಮೆಮೊರಾಂಡಮ್ಗಳನ್ನು ಸ್ವೀಕರಿಸಿದ್ದರು. <ref name="Telegraph Tribal">{{Cite news|url=https://www.telegraphindia.com/jharkhand/tribal-activists-expect-droupadi-murmu-to-be-assertive-as-president/cid/1871370|title=Tribal activists expect Droupadi Murmu to be assertive as President|date=23 June 2022|work=www.telegraphindia.com|access-date=21 July 2022}}</ref> ಆಗ ವಿರೋಧ ಪಕ್ಷದ ನಾಯಕ ಹೇಮಂತ್ ಸೊರೆನ್ ಅವರು, ಬಿಜೆಪಿ ಸರ್ಕಾರವು ಕಾರ್ಪೊರೇಟ್ಗಳ ಲಾಭಕ್ಕಾಗಿ ಎರಡು ತಿದ್ದುಪಡಿ ಮಸೂದೆಗಳ ಮೂಲಕ ಬುಡಕಟ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದೆ ಎಂದು ಹೇಳಿದ್ದರು. ವಿರೋಧ ಪಕ್ಷಗಳಾದ ಜಾರ್ಖಂಡ್ ಮುಕ್ತಿ ಮೋರ್ಚಾ, [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]], ಜಾರ್ಖಂಡ್ ವಿಕಾಸ್ ಮೋರ್ಚಾ ಮತ್ತು ಇತರರು ಮಸೂದೆಯ ವಿರುದ್ಧ ತೀವ್ರ ಒತ್ತಡ ಹೇರಿದ್ದರು. <ref name="Tewary">{{Cite news|url=https://www.thehindu.com/news/national/other-states/the-pathalgadi-rebellion/article23530998.ece|title=The Pathalgadi rebellion|last=Tewary|first=Amarnath|date=13 April 2018|work=The Hindu|access-date=21 July 2022|language=en-IN}}</ref> 24 ಮೇ 2017 ರಂದು, ಮುರ್ಮು ಪಶ್ಚಾತ್ತಾಪಪಟ್ಟರು ಮತ್ತು ಬಿಲ್ಗಳಿಗೆ ಒಪ್ಪಿಗೆ ನೀಡಲು ನಿರಾಕರಿಸಿದರು ಮತ್ತು ಅವರು ಸ್ವೀಕರಿಸಿದ ಮೆಮೊರಾಂಡಮ್ಗಳೊಂದಿಗೆ ರಾಜ್ಯ ಸರ್ಕಾರಕ್ಕೆ ಬಿಲ್ ಅನ್ನು ಹಿಂದಿರುಗಿಸಿದರು. ಈ ಮಸೂದೆಯನ್ನು ನಂತರ ಆಗಸ್ಟ್ 2017 ರಲ್ಲಿ ಹಿಂಪಡೆಯಲಾಯಿತು. <ref name="Telegraph Tribal" />
=== ಧರ್ಮ ಮತ್ತು ಭೂಮಿ ಮಸೂದೆ ===
2017 ರಲ್ಲಿ, ಅವರು ಧಾರ್ಮಿಕ ಸ್ವಾತಂತ್ರ್ಯ ಮಸೂದೆ, 2017 ಮತ್ತು ಜಾರ್ಖಂಡ್ ಅಸೆಂಬ್ಲಿ ಅಂಗೀಕರಿಸಿದ ಭೂ ಸ್ವಾಧೀನ 2013 ಕಾಯಿದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಅನುಮೋದಿಸಿದರು. <ref name="Guv approves">{{Cite news|url=https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/|title=Jharkhand Guv approves Freedom of Religion bill, land act; BJP welcomes move|date=6 September 2017|work=The Indian Express|access-date=23 July 2022|language=en}}</ref>
ಧರ್ಮ ಮಸೂದೆಯು ದಬ್ಬಾಳಿಕೆ ಅಥವಾ ಆಮಿಷದ ಮೂಲಕ ಧಾರ್ಮಿಕ ಪರಿವರ್ತನೆಯನ್ನು ಮೂರು ವರ್ಷಗಳ ಜೈಲು ಶಿಕ್ಷೆಗೆ ಆಹ್ವಾನಿಸುವ ಶಿಕ್ಷಾರ್ಹ ಅಪರಾಧವಾಗಿದೆ. ಮತಾಂತರಗೊಂಡ ವ್ಯಕ್ತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯ, ಅಪ್ರಾಪ್ತ ಅಥವಾ ಮಹಿಳೆಯಾಗಿದ್ದರೆ, ದಂಡದೊಂದಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಮಸೂದೆಯು ತನ್ನ ಸ್ವಂತ ಇಚ್ಛೆಯ ಮೇರೆಗೆ ಮತಾಂತರಗೊಳ್ಳಲು ಇಚ್ಛಿಸುವ ವ್ಯಕ್ತಿಯು ದಿನಾಂಕ, ಪರಿವರ್ತನೆಯ ಸ್ಥಳ ಮತ್ತು ಅದರ ಮೇಲೆ ಮೇಲ್ವಿಚಾರಣೆ ಮಾಡುವ ವಿವರಗಳೊಂದಿಗೆ ಡೆಪ್ಯೂಟಿ ಕಮಿಷನರ್ಗೆ ನಿರ್ಧಾರದ ಬಗ್ಗೆ ತಿಳಿಸುವುದನ್ನು ಕಡ್ಡಾಯಗೊಳಿಸಿದೆ. <ref name="Guv approves">{{Cite news|url=https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/|title=Jharkhand Guv approves Freedom of Religion bill, land act; BJP welcomes move|date=6 September 2017|work=The Indian Express|access-date=23 July 2022|language=en}}<cite class="citation news cs1" data-ve-ignore="true">[https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/ "Jharkhand Guv approves Freedom of Religion bill, land act; BJP welcomes move"]. ''The Indian Express''. 6 September 2017<span class="reference-accessdate">. Retrieved <span class="nowrap">23 July</span> 2022</span>.</cite></ref>
ಭೂಸ್ವಾಧೀನ ಕಾಯಿದೆ, 2013 ರಲ್ಲಿನ ತಿದ್ದುಪಡಿಗಳು, ಸರ್ಕಾರದಿಂದ ಭೂ ಸ್ವಾಧೀನಪಡಿಸಿಕೊಂಡಿರುವ ಹಿಡುವಳಿದಾರರಿಗೆ ಪರಿಹಾರವನ್ನು ನೀಡಲು ಆರು ತಿಂಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ನೀರು ಸರಬರಾಜು, ವಿದ್ಯುತ್ ಪ್ರಸರಣ ಮಾರ್ಗಗಳು, ರಸ್ತೆಗಳು, ಶಾಲೆಗಳಂತಹ ಕನಿಷ್ಠ ಹತ್ತು ನಿರ್ದಿಷ್ಟ ರೀತಿಯ ಯೋಜನೆಗಳಿಗೆ ಸಾಮಾಜಿಕ ಪರಿಣಾಮದ ಮೌಲ್ಯಮಾಪನದ (SIA) ಅಗತ್ಯವನ್ನು ತೆಗೆದುಹಾಕಲಾಗಿದೆ. <ref name="Guv approves">{{Cite news|url=https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/|title=Jharkhand Guv approves Freedom of Religion bill, land act; BJP welcomes move|date=6 September 2017|work=The Indian Express|access-date=23 July 2022|language=en}}<cite class="citation news cs1" data-ve-ignore="true">[https://indianexpress.com/article/india/jharkhand-guv-approves-freedom-of-religion-bill-land-act-bjp-welcomes-move/ "Jharkhand Guv approves Freedom of Religion bill, land act; BJP welcomes move"]. ''The Indian Express''. 6 September 2017<span class="reference-accessdate">. Retrieved <span class="nowrap">23 July</span> 2022</span>.</cite></ref>
== ೨೦೨೨ ಅಧ್ಯಕ್ಷೀಯ ಪ್ರಚಾರ ==
ಜೂನ್ 2022 ರಲ್ಲಿ, ಬಿಜೆಪಿಯು ಮುರ್ಮು ಅವರನ್ನು ಮುಂದಿನ ತಿಂಗಳು 2022 ರ ಚುನಾವಣೆಗೆ [[ಭಾರತದ ರಾಷ್ಟ್ರಪತಿ|ಭಾರತದ ರಾಷ್ಟ್ರಪತಿಗಳಿಗೆ]] ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿತು. ಯಶ್ವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ವಿರೋಧ ಪಕ್ಷಗಳು ಸೂಚಿಸಿದ್ದವು. <ref name="first2">{{Cite news|url=https://www.dw.com/en/india-bjp-backs-tribal-politician-draupadi-murmu-for-president-against-former-ally/a-62505626|title=India: BJP backs tribal politician Draupadi Murmu for president against former ally {{!}} DW {{!}} 18.07.2022|work=Deutsche Welle|access-date=22 July 2022}}<cite class="citation news cs1" data-ve-ignore="true">[https://www.dw.com/en/india-bjp-backs-tribal-politician-draupadi-murmu-for-president-against-former-ally/a-62505626 "India: BJP backs tribal politician Draupadi Murmu for president against former ally | DW | 18.07.2022"]. ''Deutsche Welle''<span class="reference-accessdate">. Retrieved <span class="nowrap">22 July</span> 2022</span>.</cite></ref> ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ, ಮುರ್ಮು ತನ್ನ ಉಮೇದುವಾರಿಕೆಗೆ ಬೆಂಬಲ ಕೋರಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದಳು. ಬಿಜೆಡಿ, ಜೆಎಂಎಂ, ಬಿಎಸ್ಪಿ, [[ಶಿವ ಸೇನಾ|ಎಸ್ಎಸ್ನಂತಹ]] ಹಲವು ವಿರೋಧ ಪಕ್ಷಗಳು ಮತದಾನಕ್ಕೂ ಮುನ್ನ ಆಕೆಯ ಅಭ್ಯರ್ಥಿತನಕ್ಕೆ ಬೆಂಬಲ ಘೋಷಿಸಿದ್ದವು. <ref>{{Cite web|url=https://www.hindustantimes.com/india-news/droupadi-murmu-to-visit-karnataka-today-seek-support-for-presidential-polls-101657439666283.html|title=Droupadi Murmu to visit Karnataka today, seek support for presidential polls|date=2022-07-10|website=Hindustan Times|language=en|access-date=2022-07-19}}</ref> <ref>{{Cite web|url=https://indianexpress.com/article/cities/kolkata/murmu-to-visit-kolkata-today-to-seek-support-8018201/|title=Murmu to visit Kolkata today to seek support|date=2022-07-09|website=The Indian Express|language=en|access-date=2022-07-19}}</ref> 21 ಜುಲೈ 2022 ರಂದು, ಮುರ್ಮು ಅವರು 2022 ರ ಅಧ್ಯಕ್ಷೀಯ ಚುನಾವಣೆಯಲ್ಲಿ 28 ರಾಜ್ಯಗಳಲ್ಲಿ ( [[ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶವಾದ]] [[ಪುದುಚೇರಿ]] ಸೇರಿದಂತೆ) 21 ರಲ್ಲಿ 676,803 ಚುನಾವಣಾ ಮತಗಳೊಂದಿಗೆ (ಒಟ್ಟು 64.03%) ಸಾಮಾನ್ಯ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸೋಲಿಸುವ ಮೂಲಕ ಸ್ಪಷ್ಟ ಬಹುಮತವನ್ನು ಪಡೆದು ಭಾರತದ ರಾಷ್ಟ್ರಪತಿಯಾದರು. <ref name="Results">{{Cite news|url=https://indianexpress.com/article/india/presidential-election-2022-results-counting-votes-live-updates-yashwant-sinha-droupadi-murmu-8042430/|title=Presidential Election 2022 Result Live Updates: Droupadi Murmu makes history, becomes India's first tribal woman President|date=21 July 2022|work=The Indian Express|access-date=21 July 2022|language=en}}</ref>
ಅವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದರು ಮತ್ತು 25 ಜುಲೈ 2022 ರಂದು ಅಧಿಕಾರ ವಹಿಸಿಕೊಂಡರು. ಅವರು [[ಭಾರತದ ಸಂಸತ್ತು|ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ]] [[ಭಾರತದ ಮುಖ್ಯ ನ್ಯಾಯಾಧೀಶರು|ಸಿಜೆಐ]] ಶ್ರೀ ಎನ್ವಿ ರಮಣ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. <ref>{{Cite web|url=https://market-place.in/web-stories/draupadi-murmu/|title=All About The New President Of India: Draupadi Murmu » Market Place|date=2022-07-19|website=Market Place|language=en-US|access-date=2022-07-22}}</ref>
ಮುರ್ಮು [[ಒರಿಸ್ಸಾ|ಒಡಿಶಾದ]] ಮೊದಲ ವ್ಯಕ್ತಿ ಮತ್ತು [[ಪ್ರತಿಭಾ ಪಾಟೀಲ್]] ನಂತರ ಭಾರತದ ರಾಷ್ಟ್ರಪತಿಯಾದ ಎರಡನೇ ಮಹಿಳೆ. ಅವರು ಭಾರತದ ಸ್ಥಳೀಯ ಗೊತ್ತುಪಡಿಸಿದ ಬುಡಕಟ್ಟು ಸಮುದಾಯಗಳಿಂದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ವ್ಯಕ್ತಿಯಾಗಲಿದ್ದಾರೆ. <ref>{{Cite news|url=https://thewire.in/politics/droupadi-murmu-bjp-adivasis-president|title=Will Droupadi Murmu Remain a BJP Electoral Ploy or Help Unseen Adivasis Be Seen at Last?|date=22 July 2022|work=The Wire|access-date=22 July 2022}}</ref> <ref name="Express 5 things">{{Cite news|url=https://indianexpress.com/article/explained/droupadi-murmu-president-of-india-five-things-8044065/|title=Explained: 5 things to know about Droupadi Murmu, President of India|date=22 July 2022|work=The Indian Express|access-date=22 July 2022|language=en}}</ref> <ref name="Deutsche Welle">{{Cite news|url=https://www.dw.com/en/india-tribal-politician-draupadi-murmu-wins-presidential-vote/a-62559372|title=India: Tribal politician Draupadi Murmu wins presidential vote {{!}} DW {{!}} 21.07.2022|work=Deutsche Welle|access-date=23 July 2022}}<cite class="citation news cs1" data-ve-ignore="true">[https://www.dw.com/en/india-tribal-politician-draupadi-murmu-wins-presidential-vote/a-62559372 "India: Tribal politician Draupadi Murmu wins presidential vote | DW | 21.07.2022"]. ''Deutsche Welle''<span class="reference-accessdate">. Retrieved <span class="nowrap">23 July</span> 2022</span>.</cite></ref> 1947 ರಲ್ಲಿ ಭಾರತದ [[ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭|ಸ್ವಾತಂತ್ರ್ಯದ]] ನಂತರ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರಿಯ ಮತ್ತು ಮೊದಲ ವ್ಯಕ್ತಿ.
ಅವರ ಅಧ್ಯಕ್ಷತೆಯು 25 ಜುಲೈ 2022 ರಂದು ಪ್ರಾರಂಭವಾಗುತ್ತದೆ. <ref name="Express Profile">{{Cite news|url=https://indianexpress.com/article/political-pulse/the-sunday-profile-droupadi-murmu-raisina-calling-8033868/|title=The Sunday Profile {{!}} Droupadi Murmu: Raisina Calling|date=22 July 2022|work=The Indian Express|access-date=22 July 2022|language=en}}<cite class="citation news cs1" data-ve-ignore="true">[https://indianexpress.com/article/political-pulse/the-sunday-profile-droupadi-murmu-raisina-calling-8033868/ "The Sunday Profile | Droupadi Murmu: Raisina Calling"]. ''The Indian Express''. 22 July 2022<span class="reference-accessdate">. Retrieved <span class="nowrap">22 July</span> 2022</span>.</cite></ref>
== ಚುನಾವಣಾ ಕಾರ್ಯಕ್ಷಮತೆ ==
{| class="wikitable plainrowheaders"
|+ id="336" |[[2000 Odisha Legislative Assembly election|ಒಡಿಶಾ ವಿಧಾನಸಭೆ ಚುನಾವಣೆ, 2000]] :
! colspan="2" scope="col" style="width: 130px" | ಪಾರ್ಟಿ
! scope="col" style="width: 17em" | ಅಭ್ಯರ್ಥಿ
! scope="col" style="width: 5em" | ಮತಗಳು
! scope="col" style="width: 3.5em" | %
! scope="col" style="width: 3.5em" | <span class="rt-commentedText" style="border-bottom:1px dotted" title="Change in percentage value since previous election">±%</span>
|- class="vcard"
| style="background-color: #FF9933; width: 5px;" |
| class="org" style="width: 130px" | '''[[Bharatiya Janata Party|ಬಿಜೆಪಿ]]'''
| class="fn" | '''[[Droupadi Murmu|ದ್ರೌಪದಿ ಮುರ್ಮು]]'''
| style="text-align: right; margin-right: 0.5em" | '''25,110'''
| style="text-align: right; margin-right: 0.5em" | '''34.15'''
| style="text-align: right; margin-right: 0.5em" |
|- class="vcard"
| style="background-color: #19AAED; width: 5px;" |
| class="org" style="width: 130px" | [[Indian National Congress|INC]]
| class="fn" | ಲಕ್ಷ್ಮಣ್ ಮಾಝಿ
| style="text-align: right; margin-right: 0.5em" | 20542
| style="text-align: right; margin-right: 0.5em" | 27.93
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #215B30; width: 5px;" |
| class="org" style="width: 130px" | [[Jharkhand Mukti Morcha|JMM]]
| class="fn" | ಬ್ರಜ ಮೋಹನ್ ಹನ್ಸ್ದಾ
| style="text-align: right; margin-right: 0.5em" | 10485
| style="text-align: right; margin-right: 0.5em" | 14.26
| class="table-na" style="color: #2C2C2C; vertical-align: middle; font-size: smaller; text-align: center;" |
|- style="background-color:#F6F6F6"
! colspan="3" style="text-align: right; margin-right: 0.5em" | ಬಹುಮತ
| style="text-align: right; margin-right: 0.5em" | 4568
| style="text-align: right; margin-right: 0.5em" | 6.21
| style="text-align: right; margin-right: 0.5em" |
|- style="background-color:#F6F6F6"
! colspan="3" style="text-align: right; margin-right: 0.5em" | [[Voter turnout|ಮತದಾನ ಪ್ರಮಾಣ]]
| style="text-align: right; margin-right: 0.5em" | 74997
| style="text-align: right; margin-right: 0.5em" | 59.81
| style="text-align: right; margin-right: 0.5em" |
|- style="background-color:#F6F6F6;"
! colspan="3" style="text-align:right;" | [[Voter registration|ನೋಂದಾಯಿತ ಮತದಾರರು]]
| style="text-align:right; margin-right:0.5em" | 125,385
| style="text-align:right; margin-right:0.5em" | <ref><templatestyles src="Module:Citation/CS1/styles.css"></templatestyles><cite class="citation web cs1">[https://eci.gov.in/files/file/3628-orissa-2000/ "Odisha Election 2000"]. ECI<span class="reference-accessdate">. Retrieved <span class="nowrap">22 July</span> 2022</span>.</cite></ref>
| style="text-align:right; margin-right:0.5em" |
|- style="background-color:#F6F6F6"
| style="background-color: #FF9933" |
| colspan="2" | [[Indian National Congress|ಐಎನ್ಸಿಯಿಂದ]] [[Bharatiya Janata Party|ಬಿಜೆಪಿಗೆ]] '''ಲಾಭ'''
! style="text-align:right;" | [[Swing (politics)|ಸ್ವಿಂಗ್]]
| style="text-align:right;" |
|
|}
{| class="wikitable plainrowheaders"
|+ id="511" |[[2009 Indian general elections|2009 ಭಾರತೀಯ ಸಾರ್ವತ್ರಿಕ ಚುನಾವಣೆಗಳು]] : [[Mayurbhanj|ಮಯೂರ್ಭಂಜ್]]
! colspan="2" scope="col" style="width: 130px" | ಪಾರ್ಟಿ
! scope="col" style="width: 17em" | ಅಭ್ಯರ್ಥಿ
! scope="col" style="width: 5em" | ಮತಗಳು
! scope="col" style="width: 3.5em" | %
! scope="col" style="width: 3.5em" | <span class="rt-commentedText" style="border-bottom:1px dotted" title="Change in percentage value since previous election">±%</span>
|- class="vcard"
| style="background-color: #70a647; width: 5px;" |
| class="org" style="width: 130px" | '''[[Biju Janata Dal|ಬಿಜೆಡಿ]]'''
| class="fn" | '''[[Laxman Tudu|ಲಕ್ಷ್ಮಣ್ ತುಡು]]'''
| style="text-align: right; margin-right: 0.5em" | '''256,648'''
| style="text-align: right; margin-right: 0.5em" | '''31.08'''
| style="text-align: right; margin-right: 0.5em" |
|- class="vcard"
| style="background-color: #215B30; width: 5px;" |
| class="org" style="width: 130px" | [[Jharkhand Mukti Morcha|JMM]]
| class="fn" | ಸುದಮ್ ಮಾರ್ಂಡಿ
| style="text-align: right; margin-right: 0.5em" | 1,90,470
| style="text-align: right; margin-right: 0.5em" | 23.06
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #FF9933; width: 5px;" |
| class="org" style="width: 130px" | [[Bharatiya Janata Party|ಬಿಜೆಪಿ]]
| class="fn" | [[Droupadi Murmu|ದ್ರೌಪದಿ ಮುರ್ಮು]]
| style="text-align: right; margin-right: 0.5em" | 1,50,827
| style="text-align: right; margin-right: 0.5em" | 18.26
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #19AAED; width: 5px;" |
| class="org" style="width: 130px" | [[Indian National Congress|INC]]
| class="fn" | ಲಕ್ಷ್ಮಣ್ ಮಾಝಿ
| style="text-align: right; margin-right: 0.5em" | 1,40,770
| style="text-align: right; margin-right: 0.5em" | 17.04
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color:#E9E9E9" |
| class="org" style="width: 130px" | [[Independent politician|IND]]
| class="fn" | ರಾಮೇಶ್ವರ ಮಾಝಿ
| style="text-align:right;" | 25,603
| style="text-align:right;" | 3.10
| style="text-align:right;" |
|- style="background-color:#F6F6F6"
! colspan="3" style="text-align: right; margin-right: 0.5em" | ಬಹುಮತ
| style="text-align: right; margin-right: 0.5em" | 66,178
| style="text-align: right; margin-right: 0.5em" | 8.02
| style="text-align: right; margin-right: 0.5em" |
|- style="background-color:#F6F6F6"
! colspan="3" style="text-align: right; margin-right: 0.5em" | [[Voter turnout|ಮತದಾನ ಪ್ರಮಾಣ]]
| style="text-align: right; margin-right: 0.5em" | 8,24,754
| style="text-align: right; margin-right: 0.5em" | 70.27
| style="text-align: right; margin-right: 0.5em" |
|- style="background-color:#F6F6F6"
| style="background-color: #70a647" |
| colspan="2" | [[Jharkhand Mukti Morcha|ಜೆಎಂಎಂನಿಂದ]] [[Biju Janata Dal|ಬಿಜೆಡಿ]] '''ಲಾಭ'''
! style="text-align:right;" | [[Swing (politics)|ಸ್ವಿಂಗ್]]
| style="text-align:right;" |
|
|}
{| class="wikitable plainrowheaders"
|+ id="618" |[[2014 Odisha Legislative Assembly election|2014 ಒಡಿಶಾ ವಿಧಾನಸಭೆ ಚುನಾವಣೆ]] : ರೈರಂಗಪುರ
! colspan="2" scope="col" style="width: 130px" | ಪಾರ್ಟಿ
! scope="col" style="width: 17em" | ಅಭ್ಯರ್ಥಿ
! scope="col" style="width: 5em" | ಮತಗಳು
! scope="col" style="width: 3.5em" | %
! scope="col" style="width: 3.5em" | <span class="rt-commentedText" style="border-bottom:1px dotted" title="Change in percentage value since previous election">±%</span>
|- class="vcard"
| style="background-color: #70a647; width: 5px;" |
| class="org" style="width: 130px" | '''[[Biju Janata Dal|ಬಿಜೆಡಿ]]'''
| class="fn" | '''ಸೈಬಾ ಸುಶೀಲ್ ಕುಮಾರ್ ಹನ್ಸ್ದಾ'''
| style="text-align: right; margin-right: 0.5em" | '''51,062'''
| style="text-align: right; margin-right: 0.5em" |
| style="text-align: right; margin-right: 0.5em" | '''5.23'''
|- class="vcard"
| style="background-color: #FF9933; width: 5px;" |
| class="org" style="width: 130px" | [[Bharatiya Janata Party|ಬಿಜೆಪಿ]]
| class="fn" | [[Droupadi Murmu|ದ್ರೌಪದಿ ಮುರ್ಮು]]
| style="text-align: right; margin-right: 0.5em" | 44,679
| class="table-na" style="color: #2C2C2C; vertical-align: middle; font-size: smaller; text-align: center;" |
| style="text-align: right; margin-right: 0.5em" | -9.87
|- class="vcard"
| style="background-color: #19AAED; width: 5px;" |
| class="org" style="width: 130px" | [[Indian National Congress|INC]]
| class="fn" | ಶ್ಯಾಮ್ ಚರಣ್ ಹನ್ಸ್ದಾ
| style="text-align: right; margin-right: 0.5em" | 29,006
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #215B30; width: 5px;" |
| class="org" style="width: 130px" | [[Jharkhand Mukti Morcha|JMM]]
| class="fn" | ಪೂರ್ಣ ಚಂದ್ರ ಮಾರ್ಂಡಿ
| style="text-align: right; margin-right: 0.5em" | 7,078
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #22409A; width: 5px;" |
| class="org" style="width: 130px" | [[Bahujan Samaj Party|ಬಿಎಸ್ಪಿ]]
| class="fn" | ಲಂಬೋದರ ಮುರ್ಮು
| style="text-align: right; margin-right: 0.5em" | 6,082
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color:#E9E9E9" |
| class="org" style="width: 130px" | ಸ್ವತಂತ್ರ
| class="fn" | ಬಿಸ್ವನಾಥ್ ಕಿಸ್ಕು
| style="text-align:right;" | 3,090
| style="text-align:right;" |
| style="text-align:right;" |
|- class="vcard"
| style="background-color: #0066A4; width: 5px;" |
| class="org" style="width: 130px" | [[Aam Aadmi Party|AAP]]
| class="fn" | ಸುದರ್ಶನ್ ಮುರ್ಮು
| style="text-align: right; margin-right: 0.5em" | 1,651
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #E1A95F; width: 5px;" |
| class="org" style="width: 130px" | [[Aama Odisha Party|AOP]]
| class="fn" | ಬಿರ್ಸಾ ಕಂಡಂಕೆಲ್
| style="text-align: right; margin-right: 0.5em" | 2,031
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- class="vcard"
| style="background-color: #FFFFFF; width: 5px;" |
| class="org" style="width: 130px" | [[None of the above|ನೋಟಾ]]
| class="fn" | [[None of the above|ಮೇಲಿನ ಯಾವುದೂ ಅಲ್ಲ]]
| style="text-align: right; margin-right: 0.5em" | 2,034
| class="table-na" style="color: #2C2C2C; vertical-align: middle; font-size: smaller; text-align: center;" |
| class="table-na" style="color: #2C2C2C; vertical-align: middle; font-size: smaller; text-align: center;" |
|- style="background-color:#F6F6F6"
! colspan="3" style="text-align: right; margin-right: 0.5em" | ಬಹುಮತ
| style="text-align: right; margin-right: 0.5em" |
| style="text-align: right; margin-right: 0.5em" |
| style="text-align: right; margin-right: 0.5em" |
|- style="background-color:#F6F6F6"
! colspan="3" style="text-align: right; margin-right: 0.5em" | [[Voter turnout|ಮತದಾನ ಪ್ರಮಾಣ]]
| style="text-align: right; margin-right: 0.5em" |
| style="text-align: right; margin-right: 0.5em" |
| style="text-align: right; margin-right: 0.5em" |
|- style="background-color:#F6F6F6;"
! colspan="3" style="text-align:right;" | [[Voter registration|ನೋಂದಾಯಿತ ಮತದಾರರು]]
| style="text-align:right; margin-right:0.5em" |
| style="text-align:right; margin-right:0.5em" | <ref><templatestyles src="Module:Citation/CS1/styles.css"></templatestyles><cite class="citation web cs1">[https://eci.gov.in/files/file/3631-orissa-2014/ "Odisha Election 2014"]. ECI<span class="reference-accessdate">. Retrieved <span class="nowrap">22 July</span> 2022</span>.</cite></ref>
| style="text-align:right; margin-right:0.5em" |
|- style="background-color:#F6F6F6"
| style="background-color: #70a647" |
| colspan="2" | [[Indian National Congress|INC]] ನಿಂದ [[Biju Janata Dal|BJD]] '''ಲಾಭ'''
! style="text-align:right;" | [[Swing (politics)|ಸ್ವಿಂಗ್]]
| style="text-align:right;" |
|
|}
{| class="wikitable" style="text-align:right"
|+ id="768" |2022 ರ ಭಾರತೀಯ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳು <ref>https://twitter.com/ANI/status/1550156953850040321/photo/1 <sup class="noprint Inline-Template " style="white-space:nowrap;">[''[[Wikipedia:Bare URLs|<span title="A full citation is required to prevent link rot. (July 2022)">bare URL</span>]]'']</sup></ref>
! colspan="2" | ಅಭ್ಯರ್ಥಿ
! ಸಮ್ಮಿಶ್ರ
! ವೈಯಕ್ತಿಕ<br /><br /><br /><br /><nowiki></br></nowiki> ಮತಗಳು
! ಚುನಾವಣಾ<br /><br /><br /><br /><nowiki></br></nowiki> ಕಾಲೇಜು ಮತಗಳು
! %
|-
| bgcolor="#F98C1F" |
| align="left" | [[Draupadi Murmu|ದ್ರೌಪದಿ ಮುರ್ಮು]]
| align="left" | [[National Democratic Alliance|ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ]]
| 2,824
| 676,803
| 64.03
|-
| bgcolor="#20C646" |
| align="left" | [[Yashwant Sinha|ಯಶವಂತ್ ಸಿನ್ಹಾ]]
| align="left" | [[United Opposition (India)|ಸಂಯುಕ್ತ ವಿರೋಧ]]
| 1,877
| 380,177
| 35.97
|-
| colspan="6" |
|-
| colspan="3" align="left" | ಮಾನ್ಯ ಮತಗಳು
| 4,701
| 1,056,980
| 98.89
|-
| colspan="3" align="left" | ಖಾಲಿ ಮತ್ತು ಅಮಾನ್ಯ ಮತಗಳು
| 53
| 15,397
| 1.11
|-
| colspan="3" align="left" | '''ಒಟ್ಟು'''
| '''4,754'''
| '''1,072,377'''
| '''100'''
|-
| colspan="3" align="left" | ನೋಂದಾಯಿತ ಮತದಾರರು / ಮತದಾನ
| 4,809
| 1,086,431
| 98.86
|}
== ಸಹ ನೋಡಿ ==
* [[ಭಾರತ ಸರ್ಕಾರ]]
* [[ಭಾರತದ ರಾಷ್ಟ್ರಪತಿ]]
* [[ಭಾರತದ ಉಪ ರಾಷ್ಟ್ರಪತಿ|ಭಾರತದ ಉಪಾಧ್ಯಕ್ಷ]]
* ಮೊದಲ ಮೋದಿ ಮಂತ್ರಿಮಂಡಲ
* ಎರಡನೇ ಮೋದಿ ಮಂತ್ರಿಮಂಡಲ
* [[ಭಾರತದ ರಾಷ್ಟ್ರಪತಿಗಳ ಪಟ್ಟಿ]]
* ಭಾರತದ ಉಪರಾಷ್ಟ್ರಪತಿಗಳ ಪಟ್ಟಿ
* 2022 ಭಾರತೀಯ ಅಧ್ಯಕ್ಷೀಯ ಚುನಾವಣೆ
* 2022 ಭಾರತೀಯ ಉಪರಾಷ್ಟ್ರಪತಿ ಚುನಾವಣೆ
== ಉಲ್ಲೇಖಗಳು ==
<references group="" responsive="0"></references>
== ಬಾಹ್ಯ ಕೊಂಡಿಗಳು ==
{{Commons category}}
* {{Official website|https://www.draupadimurmu.in/}}
{{S-start}}
{{S-off}}
{{S-bef|before=[[Syed Ahmed (politician)|Syed Ahmed]]}}
{{s-ttl|title=[[List of governors of Jharkhand|Governor of Jharkhand]]|years=2015–2021}}
{{S-aft|after=[[Ramesh Bais]]}}
{{end}}
{{Governors of Jharkhand}}
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:Pages with unreviewed translations]]
[[ವರ್ಗ:ಭಾರತದ ರಾಜಕಾರಣಿಗಳು]]
[[ವರ್ಗ:ಭಾರತೀಯ ಜನತಾ ಪಕ್ಷದ ರಾಜಕಾರಣಿಗಳು]]
[[ವರ್ಗ:ಭಾರತದ ರಾಷ್ಟ್ರಪತಿಗಳು]]
2m3bnex8c3rg862x2kfer3h6yzxlzxg
ಸದಸ್ಯ:Pragna Satish/ನನ್ನ ಪ್ರಯೋಗಪುಟ
2
143930
1109477
1109302
2022-07-29T02:23:10Z
Pragna Satish
77259
wikitext
text/x-wiki
{{Infobox officeholder
| name = ಸುಧೀರ್ ಕೆ ಜೈನ್
| image = Sudhir K Jain Cropped Padma Shree Award.png
| caption = S.K. Jain(left) receiving [[Padma Shri]] from the [[President of India]]
| birth_date = ೧೯೫೯
| birth_place =
| residence = ವಾರಣಾಸಿ,ಭಾರತ
| nationality = ಭಾರತೀಯ
| alma_mater = ರೂರ್ಕಿ ವಿಶ್ವವಿಧ್ಯಾನಿಲಯ [[University of Roorkee]]<br>[[California Institute of Technology]]
| website = {{url|http://sudhirkjain.in/|Personal website}}
| known_for = [[Earthquake engineering]] <br> [[Structural engineering]] <br> [[IIT Gandhinagar]]<ref> url=https://iitgn.ac.in/about/founding-director </ref>
| profession = Professor<br>Academic Administrator
| office = Vice-Chancellor of Banaras Hindu University
| order = 28th
| term_start = 07 January 2022
| predecessor = [[Rakesh Bhatnagar]]
| successor =
| office1 = Director at [[Indian Institute of Technology Gandhinagar]]
| term_start1 = 2009<ref name="a">{{cite web |title=Dr. Sudhir K. Jain |url=https://www.iitk.ac.in/nicee/skj/work_experience.htm |website=www.iitk.ac.in |publisher=Indian Institute of Technology Kanpur |date=July 2010}}</ref>
| term_end1 = 03 January 2022
| office2 = Dean of Resource Planning and Generation at [[Indian Institute of Technology Kanpur]]
| term_start2 = 2005<ref name="a"/>
| term_end2 = January 2008
| office3 = Professor at [[Indian Institute of Technology Kanpur]]
| term_start3 = 1995<ref name="a"/>
| term_end3 = 2005
| awards = * [[Padma Shri]]
| honorific_suffix = [[Padma Shri]]
| appointer = [[Ram Nath Kovind]]
| honorific_prefix = [[Dr.]]
}}
==ಸುಧೀರ್ ಕೆ ಜೈನ==
ಸುಧೀರ್ ಕೆ ಜೈನ ಎಂದು ಕರೆಯಲ್ಪಡುವ ಸುಧೀರ್ ಕುಮಾರ್ ಜೈನ [ಜನನ ೧೯೫೯] ಅವರು [[ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ|ಬನಾರಸ್ ಹಿಂದೂ ವಿಶ್ವವಿಧ್ಯಾನಿಲಯದ]] 28ನೇಯ ಉಪಕುಲಪತಿಗಳಗಿದ್ದಾರೆ . ಏವರು ಶಿಕ್ಷಣದಿಂದ ಸಿವಿಲ್ ಇಂಜಿನಿಯರಾಗಿದ್ದಾರೆ . ಈ ಹಿಂದೆ ಏವರು ಗಾಂಧಿನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥಾಪಕ ನಿರ್ದೇಶಕರಾಗಿ ಮೂರು ಅವಧಿ ಸೇವೆ ಸಲ್ಲಿಸಿದ್ದಾರೆ . ಇವರು ಭೂಕಂಪ ವಿನ್ಯಾಸ ಸಂಕೇತಗಳು , ಕಟ್ಟಡಗಳ ಡೈನಮಿಕ್ ಮತ್ತು ಭೂಕಂಪದ ನಂತರದ ಅಧ್ಯಯನಗಳ ಕ್ಷೇತ್ರದಲ್ಲಿ ತೀರ್ವವಾದ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಕೈಗೊಂಡಿದ್ದಾರೆ. ಇವುಗಳ ಜೊತೆಗೆ ಇವರು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಕೇಂದ್ರೀಕರಿಸಿದ ಭೂಕಂಪ ಇಂಜಿನಿಯರಿಂಗ್ ನಲ್ಲಿ ಬೋಧನೆ , ಸಂಶೋಧನಾ ಚಟುವಟಿಕೆಗಳು ಮತ್ತು ಅಭಿವೃದ್ಧಿಯಲ್ಲಿ ಭಾಗವಹಿಸಿದ್ಧರೆ.
==ಶಿಕ್ಷಣ==
ಜೈನರವರು 1979ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂಕರಿಯಿಂದ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡರು ಮತ್ತು 1983ರಲ್ಲಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಪಸಾಡೆನಾದಿಂದ ಸ್ನಾತಕೋತರ ಮತ್ತು ಡಾಕ್ಟರೇಟ್ ಪದವಿಗಳನ್ನು ಪಡೆದರು.
==ಪ್ರಶಸ್ತಿಗಳು ಮತ್ತು ಗೌರವಗಳು==
*ಥಾಮ್ಸನ್ ಸ್ಮಾರಕ ಚಿನ್ನದ ಪದಕ [೧೯೭೯]
*ರಾಬರ್ಟ್ ಎ ಮಿಲಿಕನ ಫೆಲೋಶಿಪ್ [೧೯೮೨]
*ವಿಜ್ಞಾನ ಮತ್ತು ಇಂಜಿನಿಯರಿಂಗ್ಗಾಗಿ ಪದ್ಮಶ್ರೀ [೦೮ ನವೆಂಬರ್ ೨೦೨೧]
*ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಡಿಸ್ಟಿಂಗ್ವಿಶ್ಡ್ ಅಲುಮ್ನಿ ಪ್ರಶಸ್ತಿ [೨೦೨೨]
==ಆಯ್ದ ಗ್ರಂಥಸೂಚಿ==
===ಪುಸ್ತಕಗಳು===
*ಭಾರತದ ಗುಜರತನಲ್ಲಿ ಭೂಕಂಪದ ಪುನರ್ನಿರ್ಮಾಣ: ಒಂದು EERI ಚೇತರಿಕೆ ವಿಚಕ್ಷಣ ವರದಿ
*ಭಯೋತ್ಪಾದನೆಯ ಅಪಾಯಗಳಿಗೆ ಇಂಜಿನಿಯರಿಂಗ್ ಪ್ರತಿಕ್ರಿಯೆ
===ಲೇಖನಗಳು===
*ಭಾರತದಲ್ಲಿ ಭೂಕಂಪ ಸುರಕ್ಷತೆ: ಸಾಧನೆಗಳು,ಸವಾಲುಗಳು ಮತ್ತು ಅವಕಾಶಗಳು
*ಸೇತುವೆಗಳಿಗೆ ಮಣ್ಣು-ಬಾವಿ-ಪಿಯರ್ ವ್ಯವಸ್ಥೆಯ ಸರಳೀಕೃತ ಭೂಕಂಪನ ವಿಶ್ಲೇಷಣೆ
*ಮ್ಯಾಸನ್ರಿ--ಇನ್ಫೋರ್ಸ್ಡ್ ಕಾಂಕ್ರೀಟ್ ಫ್ರೇಮ್ಗಳ ಭೂಕಂಪನ ವಿನ್ಯಾಸಕ್ಕೆ ಕೋಡ್ ಅಪ್ರೋಚಸ್: ಎ ಸ್ಟೇಟ್-ಆಫ್-ದಿ-ಆರ್ಟ್ ರಿವ್ಯೂ
*2001ರ ಭುಜ್ ಭೂಕಂಪದಿಂದ ಪ್ರಭಾವಿತವಾದ ಭೂಮಿಯ ಅಣೆಕಟ್ಟುಗಳ ವಿಶ್ಲೇಷಣೆ
*ಎತ್ತರದ ತೊಟ್ಟಿಗಳಲ್ಲಿ ಭೂಕಂಪನ ತಿರುಚುವ ಕಂಪನ
hqq1il30zmwoo2dyhltot0jssptxzcj
ಸದಸ್ಯರ ಚರ್ಚೆಪುಟ:D Aishwarya
3
143980
1109469
2022-07-28T12:41:13Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=D Aishwarya}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೨:೪೧, ೨೮ ಜುಲೈ ೨೦೨೨ (UTC)
semrob35jmc0slndqczh0j1waa12nir
ಸದಸ್ಯ:D Aishwarya/ನನ್ನ ಪ್ರಯೋಗಪುಟ
2
143981
1109470
2022-07-28T13:09:46Z
D Aishwarya
77292
ಹೊಸ ಪುಟ: ನನ್ನ ಹೆಸರು ಐಶ್ವರ್ಯ.ನಾನು ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಬಿ ಯೆ ಸ್ಸಿ ಪದವಿಯನ್ನು ಮಾಡುತಿದ್ದೇನೆ.
wikitext
text/x-wiki
ನನ್ನ ಹೆಸರು ಐಶ್ವರ್ಯ.ನಾನು ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಬಿ ಯೆ ಸ್ಸಿ ಪದವಿಯನ್ನು ಮಾಡುತಿದ್ದೇನೆ.
gk3c0yrmhs3v4f23vqwm66kgs0vzec5
ಸದಸ್ಯರ ಚರ್ಚೆಪುಟ:Gireesh Nadagoud
3
143982
1109472
2022-07-28T13:59:41Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Gireesh Nadagoud}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೫೯, ೨೮ ಜುಲೈ ೨೦೨೨ (UTC)
lku0hfpj8ifhtrl0d7qk7r0tnqpfk3q
ಸದಸ್ಯರ ಚರ್ಚೆಪುಟ:ಪರಮೇಶ ಕೆ
3
143983
1109474
2022-07-28T14:38:48Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=ಪರಮೇಶ ಕೆ}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೩೮, ೨೮ ಜುಲೈ ೨೦೨೨ (UTC)
r1xhqshjixtiwxiw4174fo1i1eou2pk
ಸದಸ್ಯ:Navya Gowda N/Sanghamitra Bandyopadhyay (actress)
2
143984
1109475
2022-07-28T15:57:19Z
Navya Gowda N
77245
"[[:en:Special:Redirect/revision/1100905569|Sanghamitra Bandyopadhyay (actress)]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
wikitext
text/x-wiki
[[Category:Articles with hCards]]
'''ಸಂಘಮಿತ್ರ ಬಂಡೋಪಾಧ್ಯಾಯ''' (೮ ಆಗಸ್ಟ್ ೧೯೫೬ - ೨೭ ಅಕ್ಟೋಬರ್ ೨೦೧೬) <ref>{{Cite web|url=https://www.kolkata24x7.com/sanghamitra-passed-away/|title=চলে গেলেন অভিনেত্রী সংঘমিত্রা বন্দ্যোপাধ্যায়|website=kolkata24x7.com|language=bn|access-date=25 August 2020}}</ref> [[ಬಂಗಾಳಿ ಭಾಷೆ|ಬಂಗಾಳಿ]] ಚಲನಚಿತ್ರಗಳಲ್ಲಿನ ತನ್ನ ಕೆಲಸಗಳಿಗೆ ಹೆಸರುವಾಸಿಯಾದ ಭಾರತೀಯ ಚಲನಚಿತ್ರ ನಟಿ. ಮೂರೂವರೆ ದಶಕಗಳ ವೃತ್ತಿಜೀವನದಲ್ಲಿ, ಅವರು ಸುಮಾರು ೩೦೦ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಋಣಾತ್ಮಕ ಪಾತ್ರಗಳಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ ಅವರು ಬಂಗಾಳಿ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಮನಮೋಹಕ ವ್ಯಾಂಪ್ ಎಂದು ಪರಿಗಣಿಸಲ್ಪಟ್ಟಿದ್ದಾರೆ.
== ಆರಂಭಿಕ ಜೀವನ ==
ಸಂಘಮಿತ್ರ ಅವರು ೮ ಆಗಸ್ಟ್ ೧೯೫೬ ರಂದು ಬೇಲೂರುಮಠದಲ್ಲಿ ಸುಭಾಷ್ ಕುಮಾರ್ ಮುಖರ್ಜಿ (೧೯೨೭-೨೦೧೨), ಹೆಸರಾಂತ ಉದ್ಯಮಿ ಮತ್ತು ಫುಟ್ಬಾಲ್ ಆಟಗಾರ ಮತ್ತು ಬುಲ್ಬುಲ್ ಮುಖರ್ಜಿ (1934-1990) ಅವರಿಗೆ ಜನಿಸಿದರು. ಸುಭಾಷ್ ಕುಮಾರ್ ಅವರು ಸುಗಂಧ ದ್ರವ್ಯ ಕ್ಷೇತ್ರದಲ್ಲಿ ಪ್ರವರ್ತಕರಾಗಿದ್ದರು. ಅವರ ಹಿರಿಯ ಸಹೋದರ ಮಧುಸೂದನ್ ಮುಖರ್ಜಿ ಅವರು 'ದಿ ಘೋಷ್ ಬ್ರದರ್ಸ್ ಪರ್ಫ್ಯೂಮರ್ಸ್', 'ನಿರ್ಜಸ್', 'ಕೇಶುತ್' ಮತ್ತು 'ಇಮ್ಯುನೊ ಕೆಮಿಕಲ್ಸ್' ನಂತಹ ಹೆಸರಾಂತ ಸಂಸ್ಥೆಗಳನ್ನು ಹೊಂದಿದ್ದರು.
ಸಂಘಮಿತ್ರ ಅವರ ಔಪಚಾರಿಕ ಶಿಕ್ಷಣವು ಮಾತಾಜಿ ಗಂಗಾಬಾಯಿ ಸ್ಥಾಪಿಸಿದ ಉತ್ತರ ಕೋಲ್ಕತ್ತಾದ ಪ್ರತಿಷ್ಠಿತ ಶಾಲೆಯಾದ 'ಆದಿ ಮಹಾಕಾಳಿ ಪಾಠಶಾಲಾ'ದಲ್ಲಿ ಪ್ರಾರಂಭವಾಯಿತು. ನಂತರ ಅವರು ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು, ಅಲ್ಲಿ ಅವರು ಸಂಸ್ಕೃತ ಸಾಹಿತ್ಯದಲ್ಲಿ ಗೌರವಗಳೊಂದಿಗೆ ಕಲಾ ಪದವಿಯನ್ನು ಪಡೆದರು ನಂತರ ಅವರು [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಿಂದ]] ಸಂಸ್ಕೃತ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು [[ಪ್ರಯಾಗ್ ರಾಜ್|ಅಲಹಾಬಾದ್ನ]] ಪ್ರಯಾಗ್ ಸಂಗೀತ ಸಮಿತಿಯಿಂದ ಶಾಸ್ತ್ರೀಯ ನೃತ್ಯದಲ್ಲಿ ಡಿಪ್ಲೊಮಾ, ಜಪಾನ್ನ [[ಟೋಕ್ಯೊ|ಟೋಕಿಯೊದಿಂದ]] ಶಾಸ್ತ್ರೀಯ ನೃತ್ಯದಲ್ಲಿ ಬೋಧನಾ ಡಿಪ್ಲೊಮಾ ಮತ್ತು ನಿಖಿಲ್ ಬಂಗಾ ಸಾಹಿತ್ಯ ಪರಿಷತ್ನಿಂದ ಬಂಗಾಳಿ ಸಾಹಿತ್ಯದಲ್ಲಿ ಡಿಪ್ಲೊಮಾವನ್ನು ಸಹ ಪಡೆದರು. ಅವರು ತಂಕೋಮಣಿ ಕುಟ್ಟಿ (ಭರತನಾಟ್ಯ), ನಟರಾಜ್ ಪರಿಮಳ್ ಕೃಷ್ಣ, ಮತ್ತು ಬೇಲಾ ಅರ್ನಾಬ್ (ಕಥಕ್), ಹಾಗು ರಾಮಗೋಪಾಲ್ ಭಟ್ಟಾಚಾರ್ಯ (ಸೃಜನಶೀಲ ನೃತ್ಯ) ಅವರಂತಹ ನೃತ್ಯಗಾರರ ಬಳಿ ತರಬೇತಿಯನ್ನು ಪಡೆದು ಒಬ್ಬ ನಿಪುಣ ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿದ್ದರು. ೧೯೮೧ ರಲ್ಲಿ, ಸಂಘಮಿತ್ರ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ಆಯೋಜಿಸಿದ ಶಾಸ್ತ್ರೀಯ ನೃತ್ಯದ ಸಮ್ಮೇಳನದಲ್ಲಿ ೧೯೮೧ ರಲ್ಲಿ [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾದಲ್ಲಿ]] ಭಾರತವನ್ನು ಪ್ರತಿನಿಧಿಸಿದರು.
== ವೃತ್ತಿ ==
ಅವರು [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾನಿಲಯದ]] ವಿದ್ಯಾರ್ಥಿಯಾಗಿದ್ದಾಗ, ೧೯೭೯ ರಲ್ಲಿ, ಸಂಘಮಿತ್ರರನ್ನು ಪೌರಾಣಿಕ ನಟ ಉತ್ತಮ್ ಕುಮಾರ್ ಅವರು ಆಗಸ್ಟ್ ೧೯೮೧ ರಲ್ಲಿ ಬಿಡುಗಡೆಯಾದ ಅವರ ಕೊನೆಯ ನಿರ್ದೇಶನದ ' ಕಳಂಕಿಣಿ ಕಂಕಬತಿ'ಯಲ್ಲಿ ನಟಿಸಲು ಆಯ್ಕೆ ಮಾಡಿದರು. ಅಂದಹಾಗೆ, ಸಂಘಮಿತ್ರ ಅವರು ಉತ್ತಮ್ ಕುಮಾರ್ ಅವರಿಂದ ಬಿಡುಗಡೆಯಾದ ಕೊನೆಯ ನಟಿ. ಖ್ಯಾತ ಶಾಸ್ತ್ರೀಯ ಗಾಯಕಿ ಬೇಗಂ [[ಪರ್ವೀನ್ ಸುಲ್ತಾನ|ಪರ್ವೀಣ್ ಸುಲ್ತಾನಾ]] ಅವರು ಹಾಡಿದ ಮತ್ತು ಸಂಘಮಿತ್ರರ ಬಗ್ಗೆ ಚಿತ್ರಿಸಿದ [[ಆರ್.ಡಿ.ಬರ್ಮನ್|ರಾಹುಲ್ ದೇವ್ ಬರ್ಮನ್]] ಅವರು ಟ್ಯೂನ್ ಮಾಡಲು ಹೊಂದಿಸಲಾದ 'ಬೇಧೆಚಿ ವೀಣಾ ಗಾನ್ ಶೋನಾಬೋ ತೋಮಾಯೆ' ಹಾಡು ಅಪಾರ ಜನಪ್ರಿಯತೆಯನ್ನು ಗಳಿಸಿತ್ತು. ಆದರೆ, ಆಕೆಗೆ ವೃತ್ತಿಪರ ನಟಿಯಾಗುವ ಇರಾದೆ ಇರಲಿಲ್ಲ. ನೃತ್ಯದಲ್ಲಿ, ವಿಶೇಷವಾಗಿ ಕಥಕ್, ಅವರ ಮಹಾನ್ ಉತ್ಸಾಹವಾಗಿತ್ತು ಮತ್ತು ಅವರು ಮೆಚ್ಚುಗೆ ಪಡೆದ ಶಾಸ್ತ್ರೀಯ ನೃತ್ಯಗಾರ್ತಿಯಾಗಬೇಕೆಂದು ಕನಸು ಕಂಡಿದ್ದರು.
೧೯೮೧ ರಲ್ಲಿ, ಸಂಘಮಿತ್ರ ಅವರನ್ನು ಉಮಾನಾಥ್ ಭಟ್ಟಾಚಾರ್ಯ ಅವರು ತಮ್ಮ ನಿರ್ದೇಶನದ ಸಾಹಸೋದ್ಯಮ, ಆಶಿಲೀಲತಾರ್ ದಾಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಸಂಪರ್ಕಿಸಿದರು. ಈ ಚಿತ್ರ ಹೆಚ್ಚು ಜನಪ್ರಿಯತೆಗೆ ಪಾತ್ರವಾಯಿತು. ಶೀಘ್ರದಲ್ಲೇ ಅವರು ತೊಗೋರಿ, ಅಮೃತ ಕುಂಭೇರ್ ಸಂಧಾನೆ, ಪರಶುರಾಮರ್ ಕುತಾರ್, ಆತ್ಮಜ ಮುಂತಾದ ಹೆಸರಾಂತ ವಿಮರ್ಶಾತ್ಮಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು . ೧೯೮೦ ರ ದಶಕದ ಮಧ್ಯಭಾಗದಿಂದ, ಅವರು ಚೋಟೋ ಬೌ, ಸ್ಟ್ರೀರ್ ಮರ್ಯಾದಾ, ಪರಸ್ಮಾನಿ ನಂತಹ ಹಲವಾರು ವಾಣಿಜ್ಯಿಕವಾಗಿ ಯಶಸ್ವಿ ಚಲನಚಿತ್ರಗಳಲ್ಲಿ ನಕಾರಾತ್ಮಕ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಶೀಘ್ರದಲ್ಲೇ ಯಶಸ್ವಿ ವ್ಯಾಂಪ್ ಆಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಬೌಮಾ, ಅಪನ್ ಅಮರ್ ಅಪಾನ್, ಜಾಯ್ ಪೊರಾಜೋಯ್, ಮುಂತಾದ ವಾಣಿಜ್ಯ ಚಿತ್ರಗಳಲ್ಲಿನ ಆಕೆಯ ಅತ್ಯುತ್ಕೃಷ್ಟ ಅಭಿನಯದಿಂದ ಆಕೆಯ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಬೌಮಾದಲ್ಲಿ, ಸಂಘಮಿತ್ರ ರಂಜಿತ್ ಮಲ್ಲಿಕ್ ಎದುರು ಜೋಡಿಯಾಗಿದ್ದರು . ಈ ಚಲನಚಿತ್ರದ ಯಶಸ್ಸಿನ ನಂತರ, ಬಿದಿಲಿಪಿ, ಸತರೂಪ, ತುಮಿ ಜೆ ಅಮರ್, ಚೋಟೋ ಬೌ, ಚೌಧರಿ ಪರಿಬಾರ್, ಲೋಫರ್, ಸತಿ, ಸ್ಟ್ರೀರ್ ಮರ್ಯಾದಾ ಮುಂತಾದವುಗಳಲ್ಲಿ ಗಮನಾರ್ಹವಾದ ಅನೇಕ ಚಲನಚಿತ್ರಗಳಲ್ಲಿ ಅವರು ಒಟ್ಟಿಗೆ ನಟಿಸಿದರು.
=== ನಂತರದ ವೃತ್ತಿ ===
೧೯೮೦ ರ ದಶಕದಲ್ಲಿ, ಸಣ್ಣ ಪರದೆಯು ಕ್ರಮೇಣ ಅಭಿವೃದ್ಧಿ ಹೊಂದುತ್ತಿರುವಾಗ, ಸಂಘಮಿತ್ರ ಬಂಗಾಳಿಯಲ್ಲಿ ನಿವೇದಿತಾ ಸಂಶೋಧನಾ ಪ್ರಯೋಗಾಲಯದಲ್ಲಿ ತಮ್ಮ ಮೊದಲ ಮೆಗಾ-ಧಾರಾವಾಹಿಯಲ್ಲಿ ನಟಿಸಿದರು. ೧೯೯೦ ರ ದಶಕದ ಬಹುಕಾಲದ ಬೆಂಗಾಲಿ ಧಾರಾವಾಹಿಗಳಲ್ಲಿ ಒಂದಾದ ಜನನಿಯಲ್ಲಿ ಅವರು ನಟಿಸಿದ ಜೂಲಿಯ ಪಾತ್ರವು ಅವರ ಅದ್ಭುತ ಅಭಿನಯಕ್ಕಾಗಿ ಮನೆಮಾತಾಯಿತು. ಆಕೆಯ ಮತ್ತೊಂದು ಸ್ಮರಣೀಯ ಅಭಿನಯವೆಂದರೆ ಪರಮ ಪುರುಷ ಶ್ರೀ ಶ್ರೀ ರಾಮಕೃಷ್ಣ ಧಾರಾವಾಹಿಯಲ್ಲಿ ಭೈರವಿ ಪಾತ್ರ. ಅವರು ದಿಗ್ಗಜ ನಟ ಅನುಪ್ ಕುಮಾರ್ ಅವರೊಂದಿಗೆ ರಂಗಭೂಮಿಯ ವೇದಿಕೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೮೦ ರ ದಶಕದ ಅಂತ್ಯದಿಂದ ೧೯೯೦ ರ ದಶಕದ ಮಧ್ಯಭಾಗದವರೆಗೆ, ಅವರು ವಿಮರ್ಶಾತ್ಮಕ ಮೆಚ್ಚುಗೆ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿದ ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ಘರ್ ಜಮೈ, ಅಪರಾಜಿತಾ, ಸ್ವರ್ಗೋ ನರಕ್, ಮಲ್ಲಿಕಾ, ಸುಜಾತ, ಗೋಲೋಕ್-ದಂಡ, ಸಾಮ್ರಾಟ್ ಓ ಸುಂದರಿ, ಇತ್ಯಾದಿ ಅವರ ಕೆಲವು ಸ್ಮರಣೀಯ ನಾಟಕಗಳು. ಅವರು [[ಅಖಿಲ ಭಾರತ ಬಾನುಲಿ ಕೇಂದ್ರ|ಆಲ್ ಇಂಡಿಯಾ ರೇಡಿಯೋ]] ಮತ್ತು ಆಕಾಶವಾಣಿ ಕೋಲ್ಕತ್ತಾದಿಂದ ಪ್ರಸಾರವಾದ ಹಲವಾರು ರೇಡಿಯೋ ನಾಟಕಗಳಲ್ಲಿ ನಟಿಸಿದ್ದಾರೆ. ಆಲ್ ಇಂಡಿಯಾ ರೇಡಿಯೊದ ಆರ್ಕೈವ್ಸ್ನಲ್ಲಿ ಧ್ವನಿಯನ್ನು ಸಂರಕ್ಷಿಸಲಾಗಿರುವ ಕೆಲವೇ ಕಲಾವಿದರಲ್ಲಿ ಅವರು ಒಬ್ಬರು.
೧೯೯೦ ರ ದಶಕದಲ್ಲಿ, ಸಂಘಮಿತ್ರರು ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿನ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಹೃದಯವನ್ನು ಸೆರೆಹಿಡಿಯುವುದನ್ನು ಮುಂದುವರೆಸಿದರು. ಕಿರುತೆರೆಯಲ್ಲಿ, ಪೀಟರ್ ಅಂಕಲ್, ಮನೋರಮಾ ಕ್ಯಾಬಿನ್, ಸೀಮರೇಖಾ, ಓಗೋ ಪ್ರಿಯೋತಮಾ, ಆಶಾ, ಕಥಾ, ನಿಷ್ಕೃತಿ, ಬೋರ್ಡಿಡಿ, ಲಕೋಚೂರಿ ಮತ್ತು ತೃತೀಯಾ ಪಾಂಡವ್ ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಈ ದಶಕದಲ್ಲಿ ಅವರು ನಟಿಸಿದ ಗಮನಾರ್ಹ ಚಿತ್ರಗಳೆಂದರೆ: ಪ್ರೋಷ್ಣೋ, ಸುರೇರ್ ಭುಬೋನೆ, [[ಅಭಿಮನ್ಯು]], [[ದ್ರೌಪದಿ|ಮಹಾಭಾರತಿ]], ರೂಪೋಬನ್ ಕನ್ಯಾ, ಕಂಚೇರ್ ಪೃಥಿಬಿ, ಥಿಕಾನಾ, ಲಾಹೋ ಪ್ರೋಣಾಂ, ಶೇಷ ಪ್ರತೀಕ್ಷಾ, ಆತ್ಮಜ, ಅನುತಾಪ್, ಪ್ರಥಮ, ದೃಷ್ಟಿ, [[ಕರ್ಣ]], ತಾರಪ ತಾರಪ ತಾರಪ ತಾರಪ ತಾರಪ, ತೋಮರ್ ಅಮರ್ ಪ್ರೇಮ್, [[ಗಂಗಾ]], ಅಮಿ ಜೆ ತೋಮರಿ, ಅಮಿ ಸೇ ಮೇಯ್, ಕಲಿ ಅಮರ್ ಮಾ, ಲಾಠಿ, ಲೋಫರ್, ಚೌಧರಿ ಪರಿಬಾರ್, ಸೇದಿನ್ ಚೈತ್ರ ಮಾಶ್, ಮಿತ್ತಿರ್ ಬರಿರ್ ಛೋಟೋ ಬೌ, ಬಿಷ್ಣು ನಾರಾಯಣ್, ಕುಲಂಗರ್, ತುಮಿ ಎಲೆ ತಾಯ್, ಇತ್ಯಾದಿ.
೨೧ ಏಪ್ರಿಲ್ ೨೦೦೦ ರಂದು, ಸಂಘಮಿತ್ರ ಅವರು ಗಂಭೀರವಾದ ಕಾರು ಅಪಘಾತವನ್ನು ಎದುರಿಸಿದರು, ಇದರಿಂದಾಗಿ ಅವರು ಕೆಳ ದವಡೆಯ ಮುರಿತವನ್ನು ಅನುಭವಿಸಿದರು. ನರ್ಸಿಂಗ್ ಹೋಮ್ನಿಂದ ಬಿಡುಗಡೆಯಾದ ನಂತರ ಆಕೆಗೆ ಮೂರು ತಿಂಗಳ ವಿಶ್ರಾಂತಿಯನ್ನು ಸೂಚಿಸಲಾಯಿತು. ಆಕೆಯ ಮುಖದ ಮೇಲೆ ಗಂಭೀರವಾದ ಗಾಯದಿಂದಾಗಿ ಆಕೆಯ ನಟನಾ ವೃತ್ತಿಜೀವನವು ಕೊನೆಗೊಳ್ಳುವುದು ಒಳ್ಳೆಯದೆ ಎಂದು ಹಲವರು ಭಾವಿಸಿದ್ದರು ಆದರೆ ಅವರು ಎಲ್ಲರನ್ನು ತಪ್ಪಾಗಿ ಸಾಬೀತುಪಡಿಸಿದಳು. ನರ್ಸಿಂಗ್ ಹೋಮ್ನಿಂದ ಬಿಡುಗಡೆಯಾದ ಆರು ವಾರಗಳಲ್ಲಿ ಅವರು ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದಳು. ಚೇತರಿಸಿಕೊಂಡ ನಂತರ ಆಕೆ ಚಿತ್ರೀಕರಣ ಮಾಡಿದ ಮೊದಲ ಚಿತ್ರವೆಂದರೆ ಹರನಾಥ್ ಚಕ್ರವರ್ತಿ ನಿರ್ದೇಶನದ ಸತಿ . ನಂತರದ ಒಂದೂವರೆ ದಶಕದಲ್ಲಿ, ಅವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು, ಇದರಲ್ಲಿ ಅವರು ಶಾಸ್ತಿ, ಪಿತಾ ಸ್ವರ್ಗ ಪಿತಾ ಧರ್ಮ, ಸ್ತ್ರೀ ಮರ್ಯಾದಾ, ಶರಬರಿ, ಕೆ ಅಪೋನ್ ಕೆ ಪೋರ್, ಪ್ರೇಮಿ, ಪ್ರೇಮ್ ಕೊರೆಚಿ ಬೇಷ್ ಕೊರೆಚಿ, ಶುಭದೃಷ್ಟಿ, [[ದೇವಿ]], ಬಾಜಿ, ತೆಕ್ಕಾ, [[ಚಕ್ರ]], ಶಕಲ್ ಸಂಧ್ಯಾ, ಅಧಿಕಾರ, ರಣಾಂಗನ್, ಶುಧು ತೋಮರ್ ಜೊನ್ಯೋ, ಅಂತರತಮೋ, ಢಾಕಿ, ಜೋಡಿ ಕಾಗೋಜೆ ಲೇಖನೋ ನಾಮ್, ಎಕ್ಬರ್ ಬೋಲೋ ಭಾಲೋಬಾಶಿ, ಎಕ್ಬರ್ ಬೋಲೋ ಭಲೋಬಾಶಿ, ಸಿಮಂತೋ ಪೆರಿಯೇ, ಚಾಣೋ ಥೇಯಲ್, ಚಾನಾ ಥೆ ಕಿಂಗ್ ಇತ್ಯಾದಿ
ಸಂಘಮಿತ್ರ ಅವರು ಬಾಂಗ್ಲಾದೇಶದ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಆ ದೇಶದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು.
ತನ್ನ ನಟನಾ ವೃತ್ತಿಜೀವನದಲ್ಲಿ, ಸಂಘಮಿತ್ರರು ದಂತಕಥೆಗಳಾದ ತಪನ್ ಸಿನ್ಹಾ, ತರುಣ್ ಮಜುಂದಾರ್, [[ಉತ್ಪಲ್ ದತ್|ಉತ್ಪಲ್ ದತ್ತಾ]], ಮಾಧಬಿ ಮುಖರ್ಜಿ, ನಬ್ಯೇಂದು ಚಟರ್ಜಿ, ದಿಲೀಪ್ ರಾಯ್, ದಿನೇನ್ ಗುಪ್ತಾ ಮತ್ತು ಅಂಜನ್ ಚೌಧರಿ, ಪ್ರಭಾತ್ ಮುಂತಾದ ವಾಣಿಜ್ಯ ಚಲನಚಿತ್ರಗಳಾದ ಸ್ವಪನ್ ಸಹಾ, ಹರನಾಥ್ ಚಕ್ರವರ್ತಿ, ಸುಜಿತ್ ಗುಹಾ, ರವಿ ಕಿಣಗಿ, ಇತ್ಯಾದಿಯಲ್ಲಿ ಪ್ರಖ್ಯಾತ ನಿರ್ದೇಶಕರ ನಿರ್ದೇಶನದಲ್ಲಿ ಕೆಲಸ ಮಾಡಿದ್ದಾರೆ. ಸ್ವಪನ್ ಸಹಾ, ಹರನಾಥ್ ಚಕ್ರವರ್ತಿ, ಸುಜಿತ್ ಗುಹಾ, ರವಿ ಕಿಣಗಿ, ಇತ್ಯಾದಿ.
ಅವರ ಮೂರು ಚಿತ್ರಗಳಾದ ' ಲವ್ ಆಶ್ರಮ ', ' ಭಲೋಬಾಶಾ ಖೇಲಾ ನೋಯೆ ' ಮತ್ತು ' ದಂಗಾ ' ಮರಣೋತ್ತರವಾಗಿ ಬಿಡುಗಡೆಯಾದವು.
== ಸಾಹಿತ್ಯ ವೃತ್ತಿ ==
ಸಂಘಮಿತ್ರ ಬ್ಯಾನರ್ಜಿ ಕೂಡ ಪ್ರಖ್ಯಾತ ಕವಿಯಾಗಿದ್ದರು. ಆಕೆಯ ಕವನಗಳು ಹಲವಾರು ಬಂಗಾಳಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಬೆಂಗಾಲಿ ಸಾಹಿತ್ಯದಲ್ಲಿ ಅವರ ನಟನಾ ಕೌಶಲ್ಯ ಮತ್ತು ಸಾಹಿತ್ಯಿಕ ಕೊಡುಗೆಗಳ ಗುರುತಿಸುವಿಕೆಯ ಗುರುತಾಗಿ, ೨೦೦೮ ರಲ್ಲಿ ಬಿಸಿ ರಾಯ್ ಸ್ಮಾರಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರ ಕವನಗಳ ಸಂಕಲನ 'ಅಲೋಲಿಕಾ' ಆಗಸ್ಟ್ ೨೦೧೩ ರಲ್ಲಿ ಪ್ರಕಟವಾಯಿತು.
== ಪ್ರಶಸ್ತಿಗಳು ಮತ್ತು ಮನ್ನಣೆ ==
* ಚೋಟೋ ಬೌಗೆ ದಿಶಾರಿ ಪುರಸ್ಕಾರ.
* ''ಚೋಟೊ ಬೌಗಾಗಿ'' ಗೋಲ್ಡನ್ ಡಿಸ್ಕ್.
* ''ಚೋಟೊ ಬೌಗಾಗಿ'' ಸಿಲ್ವರ್ ಡಿಸ್ಕ್.
* ''ಚೋಟೋ ಬೌಗೆ'' ಮಧುಸೂದನ್ ಪ್ರಶಸ್ತಿ.
* ''ಚೋಟೋ ಬೌಗೆ'' ಉತ್ತಮ್ ಕುಮಾರ್ ಪ್ರಶಸ್ತಿ.
* ''ಕೊಥಾಯೆ ಅಮರ್ ಮೊನೆರ್ ಮಾನುಷ್'' ಅವರಿಗೆ ಹೇಮಂತ ಮುಖೋಪಾಧ್ಯಾಯ ಸ್ಮೃತಿ ಪುರಸ್ಕಾರ.
* ''ಈ ಘೋರ್ ಈ ಸಂಘರ್ ಗೆ ಶ್ಯಾಮೋಲ್'' ಮಿತ್ರ ಸ್ಮೃತಿ ಪುರಸ್ಕಾರ.
* ''ಶುಡು ತೋಮರಿ ಜೋನ್ಯೋಗೆ'' ಉತ್ತಮ್ ಕುಮಾರ್ ಸ್ಮೃತಿ ಪುರಸ್ಕಾರ.
* ''ಘೋರ್ ಜಮೈ'' ಚಿತ್ರಕ್ಕೆ ಉತ್ತಮ್ ಕುಮಾರ್ ಪ್ರಶಸ್ತಿ.
* ಕಲಾರತ್ನ ಪುರಸ್ಕಾರ.
* ಮಹಾನಾಯಕ್ ಉತ್ತಮ್ ಕುಮಾರ್ ಪಾರಿತೋಷಿಕ್ ಸ್ಮೃತಿ ಪುರಸ್ಕಾರ ಸ್ವೀಟ್ ''ಪಾಥೋರರ್ ತಲಾ'' .
* ಉತ್ತಮ್ ಕುಮಾರ್ ರತ್ನ ಪುರಕಾರ.
* ಕಿಶೋರ್ ಕುಮಾರ್ ಪ್ರಶಸ್ತಿ.
* ''ಶುಭದೃಷ್ಟಿಗೆ'' ತರುಣ್ ಕುಮಾರ್ ಪ್ರಶಸ್ತಿ.
* ''ಸೋಕಲ್ ಸಂಧ್ಯಾ'' ಅವರಿಗೆ ಉತ್ತಮ್ ಕುಮಾರ್ ಸ್ಮೃತಿ ಪುರಸ್ಕಾರ.
* ದಿಶಾರಿ ಪುರಸ್ಕಾರ್ 1990.
* ''[[ಅಭಿಮನ್ಯು|ಅಭಿಮನ್ಯುವಿಗೆ]]'' ಉತ್ತಮ್ ಕುಮಾರ್ ಪ್ರಶಸ್ತಿ.
* ''ತುಮಿ ಜೆ ಅಮರ್'' ಅವರಿಗೆ ಆರ್ಟ್ ಫೋರಂ ಪ್ರಶಸ್ತಿ.
* ಆರ್ಟ್ ಫೋರಮ್ ಪ್ರಶಸ್ತಿ ''ಅಮಿ ಸೇ ಮೇಯ್ಗೆ'' .
* ''ರುಪ್ಪನ್ ಕನ್ಯಾ'' ಅವರಿಗೆ ಆರ್ಟ್ ಫೋರಂ ಪ್ರಶಸ್ತಿ.
* ''ಜನನಿ'' ಅವರಿಗೆ ಕಲಾ ವೇದಿಕೆ ಪ್ರಶಸ್ತಿ.
* ''ಸುಂದರ್ ಬೌ'' ಅವರಿಗೆ ಮಿಲೇನಿಯಮ್ ಪ್ರಶಸ್ತಿ.
* ''ತೃತೀಯಾ ಪಾಂಡವರಿಗೆ'' ನಟರಾಜ್ ಪುರಸ್ಕಾರ.
* ''ಅಪರಾಜಿತಾ'' ಚಿತ್ರಕ್ಕೆ ಉತ್ತಮ್ ಕುಮಾರ್ ಪ್ರಶಸ್ತಿ.
* ''ಮಿಟ್ಟರ್ ಬರೀರ್ ಚೋಟೋ ಬೌಗೆ'' ಉತ್ತಮ್ ಕುಮಾರ್ ಪ್ರಶಸ್ತಿ.
* ''ಪಿತಾ ಸ್ವರ್ಗೋ ಪಿತಾ ಧರ್ಮೋಗಾಗಿ'' ಉತ್ತಮ್ ಕುಮಾರ್ ಪ್ರಶಸ್ತಿ.
* ರಾಹುಲ್ ದೇವ್ ಬರ್ಮನ್ ಸ್ಮೃತಿ ಪುರಸ್ಕಾರ.
* ತರುಣ್ ಕುಮಾರ್ ಪ್ರಶಸ್ತಿ.
* ನಟುನ್ ಪ್ರಗತಿ ಸೆರೋನಾಮ ಪ್ರಶಸ್ತಿ.
* ಉತ್ತಮ್ ಕುಮಾರ್ ಸ್ಮೃತಿ ಪುರಸ್ಕಾರ.
* ಪ್ರಮತೇಶ್ ಚಂದ್ರ ಬರುವಾ ಪ್ರಶಸ್ತಿ (ನಾಲ್ಕು ಬಾರಿ).
* ಚೌದರಿ ''ಪರಿಬಾರ್'' ಗೆ ದಿಶಾರಿ ಪುರಸ್ಕಾರ.
* ''ಸುಜಾತಾ'' ಅವರಿಗೆ ಉತ್ತಮ್ ಕುಮಾರ್ ಪ್ರಶಸ್ತಿ.
* ಅನುಭಾ ಗುಪ್ತಾ ಸ್ಮೃತಿ ಪುರಸ್ಕಾರ.
* ಛಾಯಾದೇವಿ ಸ್ಮೃತಿ ಪುರಸ್ಕಾರ.
* ನಂದಿನಿ ಮಾಲಿಯಾ ಸ್ಮೃತಿ ಪುರಸ್ಕಾರ.
* ಆಕೆಯ ಪರೋಪಕಾರಿ ಚಟುವಟಿಕೆಗಳಿಗಾಗಿ ಕಲ್ಕತ್ತಾ ಪ್ರೆಸ್ ಕ್ಲಬ್ನಲ್ಲಿ 'ಮಾನವ ಸೇವಾ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
== ವೈಯಕ್ತಿಕ ಜೀವನ ==
ಸಂಘಮಿತ್ರ ಜಯಂತ ಬ್ಯಾನರ್ಜಿ ಅವರನ್ನು ೨೭ ಜನವರಿ ೧೯೮೦ ರಂದು ವಿವಾಹವಾದರು. ಅವರ ಏಕೈಕ ಪುತ್ರ ಅನುರಾಗ್ ಬ್ಯಾನರ್ಜಿ ಒಬ್ಬ ಬರಹಗಾರ, ಸಂಶೋಧಕ ಮತ್ತು ಓವರ್ಮ್ಯಾನ್ ಫೌಂಡೇಶನ್ನ ಸಂಸ್ಥಾಪಕ, [[ಅರವಿಂದ ಘೋಷ್|ಶ್ರೀ ಅರಬಿಂದೋ]] ಮತ್ತು [[ಮೀರಾ ಅಲ್ಫಾಸ|ತಾಯಿಯ]] ಆದರ್ಶಗಳಿಗೆ ಮೀಸಲಾಗಿರುವ ಪ್ರಮುಖ ಸಂಶೋಧನಾ ಸಂಸ್ಥೆ.
=== ಸಾವು ===
೨೦೧೬ ರ ಮಧ್ಯಭಾಗದಲ್ಲಿ, ಸಂಘಮಿತ್ರ ತೂಕವನ್ನು ಕಳೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿತು. ಸೆಪ್ಟೆಂಬರ್ ೫ ರಂದು, ಆಕೆಗೆ ನಾಲ್ಕನೇ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ತನ್ನ ಅನಾರೋಗ್ಯದ ಸುದ್ದಿಯನ್ನು ಯಾರಿಗೂ ತಿಳಿಸಲು ಅವರು ಬಯಸದ ಕಾರಣ, ಅದನ್ನು ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ರಹಸ್ಯವಾಗಿಡಲಾಗಿತ್ತು. ಅವರು ಅಕ್ಟೋಬರ್ ೫ ರವರೆಗೆ ಕೆಲಸ ಮುಂದುವರೆಸಿದರು. ೨೭ ಅಕ್ಟೋಬರ್ ೨೦೧೬ ರ ಸಂಜೆ ಅವರು ತಮ್ಮ ಅರವತ್ತನೇ ವಯಸ್ಸಿನಲ್ಲಿ ದಕ್ಷಿಣ ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಿಧನರಾದರು. ಸಾಯುವ ಮತ್ತು ಸತ್ತದ್ದನ್ನು ನೋಡಬಾರದು ಎಂಬ ಆಕೆಯ ಆಸೆಯನ್ನು ಅನುಸರಿಸಿ, ಸ್ಮಶಾನದಲ್ಲಿ ಅವರ ಅಂತಿಮ ವಿಧಿಗಳನ್ನು ನೆರವೇರಿಸಿದ ನಂತರವೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.
== ಚಿತ್ರಕಥೆ ==
<nowiki>
[[ವರ್ಗ:ಭಾರತೀಯ ಚಲನಚಿತ್ರ ನಟಿಯರು]]
[[ವರ್ಗ:೧೯೫೬ ಜನನ]]</nowiki>
hhj9r59ttwzulpudiw10ywgz7w0jku0
ಸದಸ್ಯರ ಚರ್ಚೆಪುಟ:Vinod RJ
3
143985
1109476
2022-07-28T18:05:32Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Vinod RJ}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೮:೦೫, ೨೮ ಜುಲೈ ೨೦೨೨ (UTC)
4y7t7gn9l4d7eiblx95el5ihpeki3k0
ಸದಸ್ಯರ ಚರ್ಚೆಪುಟ:Anamic
3
143986
1109481
2022-07-29T04:50:35Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Anamic}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೪:೫೦, ೨೯ ಜುಲೈ ೨೦೨೨ (UTC)
h0hbbq8orfe495p3so6dcrgjp24rpqh
ಸದಸ್ಯ:Monica V Raj/ಜಯಂತ್ ಕುಮಾರ್ ಘೋಷ್
2
143987
1109483
2022-07-29T06:28:05Z
Monica V Raj
77252
"[[:en:Special:Redirect/revision/1086268750|Jayanta Kumar Ghosh]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
wikitext
text/x-wiki
{{Infobox ವಿಜ್ಞಾನಿ|name=Jayanta Kumar Ghosh|image=Jayanta Kumar Ghosh.JPG|caption=Jayanta Kumar Ghosh|birth_date={{Birth date|df=yes|1937|5|23|}}|birth_place=[[Calcutta]], [[India]]|residence=|nationality=[[File:Flag of India.svg|20px]] [[India]]n|death_date={{Death date and age|df=yes|2017|09|30|1937|5|23}}|death_place=US|field=[[Statistician]]|work_institution=[[Indian Statistical Institute]]<br> [[Purdue University]]|alma_mater=[[University of Calcutta]]|doctoral_students=|known_for=|prizes=|footnotes=}}
[[Category:Articles with hCards]]
'''ಜಯಂತ ಕುಮಾರ್ ಘೋಷ್''' (ಬಂಗಾಳಿ: জয়ন্ত কুমার ঘোষ, ೨೩ ಮೇ ೧೯೩೭ - ೩೦ ಸೆಪ್ಟೆಂಬರ್ ೨೦೧೭೭ ) ಒಬ್ಬ ಭಾರತೀಯ ಸಂಖ್ಯಾಶಾಸ್ತ್ರಜ್ಞಹಾಗೂ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಅಂಕಿಅಂಶಗಳ ಪ್ರೊಫೆಸರ್ ಮತ್ತು ಭಾರತೀಯ ಸ್ಟ್ಯಾಟಿಸ್ಟಿಕಲ್ ಪ್ರೊಫೆಸರ್. <ref name="IMS">{{Cite web|url=http://bulletin.imstat.org/2017/11/obituary-jayanta-kumar-ghosh-1937-2017/|title=Obituary: Jayanta Kumar Ghosh, 1937–2017|last=Dasgupta|first=Anirban|date=16 November 2017|website=IMS Bulletin|language=en-US|access-date=2018-02-21}}</ref>
== ಶಿಕ್ಷಣ ==
ಇವರು ಪ್ರೆಸಿಡೆನ್ಸಿ ಕಾಲೇಜಿನಿಂದ ಬಿಎಸ್ ಪಡೆದರು ನಂತರ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾನಿಲಯದೊಂದಿಗೆ]] ಸಂಯೋಜಿತರಾಗಿದ್ದರು ನಂತರ ಎ೦. ಎ ಮತ್ತು ಪಿ. ಎಚ್. ಡಿ .ಎಚ್. ಕೆ. ನಂದಿಯವರ ಮೇಲ್ವಿಚಾರಣೆಯಲ್ಲಿ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಿಂದ]] ಇ ವರು ೧೯೬. ರ ದಶಕದ ಆರಂಭದಲ್ಲಿ ತಮ್ಮ ಸಂಶೋಧನಾ ವೃತ್ತಿಯನ್ನು ಪ್ರಾರಂಭಿಸಿದರು [[ಕಲ್ಕತ್ತ ವಿಶ್ವವಿದ್ಯಾಲಯ|. ಕಲ್ಕತ್ತಾ ವಿಶ್ವವಿದ್ಯಾಲಯದ]] ಅಂಕಿಅಂಶ ವಿಭಾಗದಲ್ಲಿ ಪದವಿ ವಿದ್ಯಾರ್ಥಿಯಾಗಿ [[ಅನುಕ್ರಮ ವಿಶ್ಲೇಷಣೆ|ಅನುಕ್ರಮ ವಿಶ್ಲೇಷಣೆಯನ್ನು]] ಅಧ್ಯಯನ ಮಾಡಿದರು. <ref>{{Cite book|url=https://projecteuclid.org/DPubS/Repository/1.0/Disseminate?view=body&id=pdf_1&handle=euclid.imsc/1209398456|title=J. K. Ghosh's contribution to statistics|last=Clarke|first=Bertrand|last2=Ghosal|first2=Subhashis|publisher=projecteuclid.org|year=2008|isbn=9780940600751|access-date=18 August 2018}}</ref>
== ಸಂಶೋಧನೆ ==
ಬಹದ್ದೂರ್-ಘೋಷ್-ಕೀಫರ್ ಪ್ರಾತಿನಿಧ್ಯ ( ಆರ್. ಆರ್. ಬಹದ್ದೂರ್ ಮತ್ತು ಜ್ಯಾಕ್ ಕೀಫರ್ ಜೊತೆ) <ref>{{Cite journal|last=Lahiri|first=S. N|title=On the Bahadur–Ghosh–Kiefer representation of sample quantiles|journal=Statistics & Probability Letters|year=1992|volume=15|issue=2|pages=163–168|doi=10.1016/0167-7152(92)90130-w}}</ref> ಮತ್ತು ಜಾನ್ ಡಬ್ಲ್ಯೂ. ಪ್ರ್ಯಾಟ್ ಜೊತೆಗೆ ಘೋಷ್-ಪ್ರ್ಯಾಟ್ ಗುರುತನ್ನು ಇವರ ಅತ್ಯಂತ ಪ್ರಸಿದ್ಧ ಆವಿಷ್ಕಾರಗಳು ಸೇರಿವೆ. <ref>{{Cite journal|last=Casella|first=George|authorlink=George Casella|title=The Ghosh–Pratt Identity|journal=Wiley StatsRef: Statistics Reference Online|year=1996|doi=10.1002/9781118445112.stat01501|isbn=9781118445112}}</ref>
ಇವರ ಸಂಶೋಧನಾ ಕೊಡುಗೆಗಳು ಈ ಕೆಳಗಿನ ಕ್ಷೇತ್ರಗಳಲ್ಲಿ ಬರುತ್ತವೆ:
* ಬೇಸಿಯನ್ ತೀರ್ಮಾನ
* ಅಸಿಂಪ್ಟೋಟಿಕ್ಸ್
* ಮಾಡೆಲಿಂಗ್ ಮತ್ತು ಮಾದರಿ ಆಯ್ಕೆ
* ಹೆಚ್ಚಿನ ಆಯಾಮದ ಡೇಟಾ ವಿಶ್ಲೇಷಣೆ
* ನಾನ್ಪ್ಯಾರಾಮೆಟ್ರಿಕ್ ರಿಗ್ರೆಷನ್ ಮತ್ತು ಸಾಂದ್ರತೆಯ ಅಂದಾಜು
* ಬದುಕುಳಿಯುವ ವಿಶ್ಲೇಷಣೆ
* ಸಂಖ್ಯಾಶಾಸ್ತ್ರೀಯ ತಳಿಶಾಸ್ತ್ರ
== ಪ್ರಶಸ್ತಿಗಳು ಮತ್ತು ಗೌರವಗಳು ==
* ಇಂಟರ್ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸದಸ್ಯರಾಗಿ ಆಯ್ಕೆಯಾದರು
* ಸಲಹಾ ಸಂಪಾದಕ, ''ಜರ್ನಲ್ ಆಫ್ ಸ್ಟ್ಯಾಟಿಸ್ಟಿಕಲ್ ಪ್ಲಾನಿಂಗ್ ಅಂಡ್ ಇನ್ಫರೆನ್ಸ್''
* ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್ನ ಫೆಲೋ
* ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಫೆಲೋ
* ಕಲ್ಕತ್ತಾ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಶನ್ನ ಆಜೀವ ಸದಸ್ಯ ಮತ್ತು ನಿರ್ದೇಶಕ
* ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಫೆಲೋ
* ಜಪಾನೀಸ್ ಸೊಸೈಟಿ ಫಾರ್ ಪ್ರಮೋಷನ್ ಆಫ್ ಸೈನ್ಸಸ್ ಫೆಲೋಶಿಪ್, ೧೯೭೮
* [[ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ|ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ]], ೧೯೮೧
* ಅಧ್ಯಕ್ಷರು, ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಘದ ಅಂಕಿಅಂಶ ವಿಭಾಗ, ೧೯೯೧
* ಅಧ್ಯಕ್ಷರು, ಇಂಟರ್ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ೧೯೯೩
* ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ನ ಮಹಲನೋಬಿಸ್ ಚಿನ್ನದ ಪದಕ, ೧೯೯೮
* ೧೯೯೮ ರ ಗಣಿತಶಾಸ್ತ್ರಜ್ಞರ ಅಂತರರಾಷ್ಟ್ರೀಯ ಕಾಂಗ್ರೆಸ್ನ ಆಹ್ವಾನಿತ ಭಾಷಣಕಾರರು <ref>{{Cite book|title=Doc. Math. (Bielefeld) Extra Vol. ICM Berlin, 1998, vol. III|last=Ghosh, Jayanta K.|year=1998|pages=237–243|chapter=Bayesian density estimation|chapter-url=https://www.elibm.org/ft/10011581000}}</ref>
* ಅಂಕಿಅಂಶಕ್ಕಾಗಿ ಪಿವಿ ಸುಖತ್ಮೆ ಪ್ರಶಸ್ತಿ, ೨೦೦೦
* ಮಹಾಲನೋಬಿಸ್ ಸ್ಮಾರಕ ಉಪನ್ಯಾಸ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕಾಂಗ್ರೆಸ್, W. ಬೆಂಗಾಲ್, ೨೦೦೩
* ಡಿ.ಎಸ್ಸಿ. (ಎಚ್ಸಿ ), ಬಿಸಿ ರಾಯ್ ಕೃಷಿ ವಿಶ್ವವಿದ್ಯಾಲಯ, W. ಬಂಗಾಳ, ಭಾರತ, ೨೦೦೬
* ಇಂಟರ್ನ್ಯಾಷನಲ್ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ (IISA) ಜೀವಮಾನ ಸಾಧನೆ ಪ್ರಶಸ್ತಿ, ೨೦೧೦ <ref>{{Cite web|url=http://www.intindstat.org/recipients|title=International Indian Statistical Association}}</ref>
* ಭಾರತ [[ಭಾರತ ಸರ್ಕಾರ|ಸರ್ಕಾರದಿಂದ]] [[ಪದ್ಮಶ್ರೀ]] (೨೦೧೪).
== ಗ್ರಂಥಸೂಚಿ ==
ಇವರು ೫೦ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವರು ನಾಲ್ಕು ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ, ಅವುಗಳೆಂದರೆ:
* ''ಪರೀಕ್ಷೆ ಮತ್ತು ಅಂದಾಜಿನಲ್ಲಿ ಬದಲಾವಣೆ'' (ಉಪನ್ಯಾಸ ಟಿಪ್ಪಣಿಗಳು), ೧೯೬೭, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, [[ಕೊಲ್ಕತ್ತ|ಕಲ್ಕತ್ತಾದಿಂದ]] ಪ್ರಕಟಿಸಲಾಗಿದೆ.
* ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್ ಮತ್ತು ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್, ೧೯೯೪ ಜಂಟಿಯಾಗಿ ಪ್ರಕಟಿಸಿದ ''ಹೈಯರ್ ಆರ್ಡರ್ ಅಸಿಂಪ್ಟೋಟಿಕ್ಸ್'' (CBMS-NSF ಉಪನ್ಯಾಸದ ಆಧಾರದ ಮೇಲೆ).
* (RV ರಾಮಮೂರ್ತಿ ಅವರೊಂದಿಗೆ) ''ಬೇಸಿಯನ್ ನಾನ್ಪ್ಯಾರಾಮೆಟ್ರಿಕ್ಸ್'' (ಸ್ಪ್ರಿಂಗರ್ ೨೦೦೩).
* (ಮೋಹನ್ ದೇಲಂಪಾಡಿ ಮತ್ತು ತಪಸ್ ಸಮಂತಾ ಅವರೊಂದಿಗೆ) ''ಬೇಸಿಯನ್ ವಿಶ್ಲೇಷಣೆಗೆ ಒಂದು ಪರಿಚಯ - ಸಿದ್ಧಾಂತ ಮತ್ತು ವಿಧಾನಗಳು'', ಸ್ಪ್ರಿಂಗರ್ ೨೦೦೬.
== ಉಲ್ಲೇಖಗಳು ==
<references group="" responsive="1"></references>
== ಬಾಹ್ಯ ಕೊಂಡಿಗಳು ==
* [http://www.isical.ac.in/~statmath/ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸ್ಟ್ಯಾಟಿಸ್ಟಿಕ್ಸ್ ಡಿಪಾರ್ಟ್ಮೆಂಟ್ ಮುಖಪುಟ]
* [http://www.stat.purdue.edu/people/faculty/ghosh/ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಡಾ. ಘೋಷ್ ಅವರ ವಿವರ]
* [http://www.stat.purdue.edu/~ghosh/ ಪರ್ಡ್ಯೂ ವಿಶ್ವವಿದ್ಯಾಲಯದ ಅಂಕಿಅಂಶ ವಿಭಾಗದಲ್ಲಿ ಡಾ. ಘೋಷ್ ಅವರ ವೆಬ್ಪುಟ]
* [http://www.stat.purdue.edu/news/docs/jkghosh.pdf ಪ್ರೊಫೆಸರ್ ಅನಿರ್ಬನ್ ದಾಸ್ಗುಪ್ತಾ ಬರೆದ ಡಾ. ಘೋಷ್ ಅವರ ಜೀವನ ಚರಿತ್ರೆ]
<nowiki>
[[ವರ್ಗ:೧೯೩೭ ಜನನ]]</nowiki>
itb0mjufgnpc5wazfiwexu21jdislml
1109484
1109483
2022-07-29T06:40:00Z
Monica V Raj
77252
wikitext
text/x-wiki
{{Infobox ವಿಜ್ಞಾನಿ|name=ಜಯಂತ ಕುಮಾರ್ ಘೋಷ್|image=Jayanta Kumar Ghosh.JPG|caption=ಜಯಂತ ಕುಮಾರ್ ಘೋಷ್|birth_date={{Birth date|df=yes|೧೯೩೭|೫|೨೩|}}|birth_place=[[ಕಲ್ಕತ್ತಾ]], [[ಭಾರತ]]|residence=|nationality=[[File:Flag of India.svg|20px]] [[ಭಾರತ]]n|death_date={{Death date and age|df=yes|2017|09|30|1937|5|23}}|death_place=US|field=[[ಸಂಖ್ಯಾಶಾಸ್ತ್ರಜ್ಞ]]|work_institution=[[ಭಾರತೀಯ ಅಂಕಿಅಂಶ ಸಂಸ್ಥೆ]]<br> [[ಪರ್ಡ್ಯೂ ವಿಶ್ವವಿದ್ಯಾಲಯ]]|alma_mater=[ಕಲ್ಕತ್ತಾ ವಿಶ್ವವಿದ್ಯಾಲಯ]]
'''ಜಯಂತ ಕುಮಾರ್ ಘೋಷ್''' (ಬಂಗಾಳಿ: জয়ন্ত কুমার ঘোষ, ೨೩ ಮೇ ೧೯೩೭ - ೩೦ ಸೆಪ್ಟೆಂಬರ್ ೨೦೧೭೭ ) ಒಬ್ಬ ಭಾರತೀಯ ಸಂಖ್ಯಾಶಾಸ್ತ್ರಜ್ಞಹಾಗೂ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಅಂಕಿಅಂಶಗಳ ಪ್ರೊಫೆಸರ್ ಮತ್ತು ಭಾರತೀಯ ಸ್ಟ್ಯಾಟಿಸ್ಟಿಕಲ್ ಪ್ರೊಫೆಸರ್. <ref name="IMS">{{Cite web|url=http://bulletin.imstat.org/2017/11/obituary-jayanta-kumar-ghosh-1937-2017/|title=Obituary: Jayanta Kumar Ghosh, 1937–2017|last=Dasgupta|first=Anirban|date=16 November 2017|website=IMS Bulletin|language=en-US|access-date=2018-02-21}}</ref>
== ಶಿಕ್ಷಣ ==
ಇವರು ಪ್ರೆಸಿಡೆನ್ಸಿ ಕಾಲೇಜಿನಿಂದ ಬಿಎಸ್ ಪಡೆದರು ನಂತರ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾನಿಲಯದೊಂದಿಗೆ]] ಸಂಯೋಜಿತರಾಗಿದ್ದರು ನಂತರ ಎ೦. ಎ ಮತ್ತು ಪಿ. ಎಚ್. ಡಿ .ಎಚ್. ಕೆ. ನಂದಿಯವರ ಮೇಲ್ವಿಚಾರಣೆಯಲ್ಲಿ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಿಂದ]] ಇ ವರು ೧೯೬. ರ ದಶಕದ ಆರಂಭದಲ್ಲಿ ತಮ್ಮ ಸಂಶೋಧನಾ ವೃತ್ತಿಯನ್ನು ಪ್ರಾರಂಭಿಸಿದರು [[ಕಲ್ಕತ್ತ ವಿಶ್ವವಿದ್ಯಾಲಯ|. ಕಲ್ಕತ್ತಾ ವಿಶ್ವವಿದ್ಯಾಲಯದ]] ಅಂಕಿಅಂಶ ವಿಭಾಗದಲ್ಲಿ ಪದವಿ ವಿದ್ಯಾರ್ಥಿಯಾಗಿ [[ಅನುಕ್ರಮ ವಿಶ್ಲೇಷಣೆ|ಅನುಕ್ರಮ ವಿಶ್ಲೇಷಣೆಯನ್ನು]] ಅಧ್ಯಯನ ಮಾಡಿದರು. <ref>{{Cite book|url=https://projecteuclid.org/DPubS/Repository/1.0/Disseminate?view=body&id=pdf_1&handle=euclid.imsc/1209398456|title=J. K. Ghosh's contribution to statistics|last=Clarke|first=Bertrand|last2=Ghosal|first2=Subhashis|publisher=projecteuclid.org|year=2008|isbn=9780940600751|access-date=18 August 2018}}</ref>
== ಸಂಶೋಧನೆ ==
ಬಹದ್ದೂರ್-ಘೋಷ್-ಕೀಫರ್ ಪ್ರಾತಿನಿಧ್ಯ ( ಆರ್. ಆರ್. ಬಹದ್ದೂರ್ ಮತ್ತು ಜ್ಯಾಕ್ ಕೀಫರ್ ಜೊತೆ) <ref>{{Cite journal|last=Lahiri|first=S. N|title=On the Bahadur–Ghosh–Kiefer representation of sample quantiles|journal=Statistics & Probability Letters|year=1992|volume=15|issue=2|pages=163–168|doi=10.1016/0167-7152(92)90130-w}}</ref> ಮತ್ತು ಜಾನ್ ಡಬ್ಲ್ಯೂ. ಪ್ರ್ಯಾಟ್ ಜೊತೆಗೆ ಘೋಷ್-ಪ್ರ್ಯಾಟ್ ಗುರುತನ್ನು ಇವರ ಅತ್ಯಂತ ಪ್ರಸಿದ್ಧ ಆವಿಷ್ಕಾರಗಳು ಸೇರಿವೆ. <ref>{{Cite journal|last=Casella|first=George|authorlink=George Casella|title=The Ghosh–Pratt Identity|journal=Wiley StatsRef: Statistics Reference Online|year=1996|doi=10.1002/9781118445112.stat01501|isbn=9781118445112}}</ref>
ಇವರ ಸಂಶೋಧನಾ ಕೊಡುಗೆಗಳು ಈ ಕೆಳಗಿನ ಕ್ಷೇತ್ರಗಳಲ್ಲಿ ಬರುತ್ತವೆ:
* ಬೇಸಿಯನ್ ತೀರ್ಮಾನ
* ಅಸಿಂಪ್ಟೋಟಿಕ್ಸ್
* ಮಾಡೆಲಿಂಗ್ ಮತ್ತು ಮಾದರಿ ಆಯ್ಕೆ
* ಹೆಚ್ಚಿನ ಆಯಾಮದ ಡೇಟಾ ವಿಶ್ಲೇಷಣೆ
* ನಾನ್ಪ್ಯಾರಾಮೆಟ್ರಿಕ್ ರಿಗ್ರೆಷನ್ ಮತ್ತು ಸಾಂದ್ರತೆಯ ಅಂದಾಜು
* ಬದುಕುಳಿಯುವ ವಿಶ್ಲೇಷಣೆ
* ಸಂಖ್ಯಾಶಾಸ್ತ್ರೀಯ ತಳಿಶಾಸ್ತ್ರ
== ಪ್ರಶಸ್ತಿಗಳು ಮತ್ತು ಗೌರವಗಳು ==
* ಇಂಟರ್ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸದಸ್ಯರಾಗಿ ಆಯ್ಕೆಯಾದರು
* ಸಲಹಾ ಸಂಪಾದಕ, ''ಜರ್ನಲ್ ಆಫ್ ಸ್ಟ್ಯಾಟಿಸ್ಟಿಕಲ್ ಪ್ಲಾನಿಂಗ್ ಅಂಡ್ ಇನ್ಫರೆನ್ಸ್''
* ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್ನ ಫೆಲೋ
* ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಫೆಲೋ
* ಕಲ್ಕತ್ತಾ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಶನ್ನ ಆಜೀವ ಸದಸ್ಯ ಮತ್ತು ನಿರ್ದೇಶಕ
* ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಫೆಲೋ
* ಜಪಾನೀಸ್ ಸೊಸೈಟಿ ಫಾರ್ ಪ್ರಮೋಷನ್ ಆಫ್ ಸೈನ್ಸಸ್ ಫೆಲೋಶಿಪ್, ೧೯೭೮
* [[ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ|ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ]], ೧೯೮೧
* ಅಧ್ಯಕ್ಷರು, ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಘದ ಅಂಕಿಅಂಶ ವಿಭಾಗ, ೧೯೯೧
* ಅಧ್ಯಕ್ಷರು, ಇಂಟರ್ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ೧೯೯೩
* ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ನ ಮಹಲನೋಬಿಸ್ ಚಿನ್ನದ ಪದಕ, ೧೯೯೮
* ೧೯೯೮ ರ ಗಣಿತಶಾಸ್ತ್ರಜ್ಞರ ಅಂತರರಾಷ್ಟ್ರೀಯ ಕಾಂಗ್ರೆಸ್ನ ಆಹ್ವಾನಿತ ಭಾಷಣಕಾರರು <ref>{{Cite book|title=Doc. Math. (Bielefeld) Extra Vol. ICM Berlin, 1998, vol. III|last=Ghosh, Jayanta K.|year=1998|pages=237–243|chapter=Bayesian density estimation|chapter-url=https://www.elibm.org/ft/10011581000}}</ref>
* ಅಂಕಿಅಂಶಕ್ಕಾಗಿ ಪಿವಿ ಸುಖತ್ಮೆ ಪ್ರಶಸ್ತಿ, ೨೦೦೦
* ಮಹಾಲನೋಬಿಸ್ ಸ್ಮಾರಕ ಉಪನ್ಯಾಸ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕಾಂಗ್ರೆಸ್, W. ಬೆಂಗಾಲ್, ೨೦೦೩
* ಡಿ.ಎಸ್ಸಿ. (ಎಚ್ಸಿ ), ಬಿಸಿ ರಾಯ್ ಕೃಷಿ ವಿಶ್ವವಿದ್ಯಾಲಯ, W. ಬಂಗಾಳ, ಭಾರತ, ೨೦೦೬
* ಇಂಟರ್ನ್ಯಾಷನಲ್ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ (IISA) ಜೀವಮಾನ ಸಾಧನೆ ಪ್ರಶಸ್ತಿ, ೨೦೧೦ <ref>{{Cite web|url=http://www.intindstat.org/recipients|title=International Indian Statistical Association}}</ref>
* ಭಾರತ [[ಭಾರತ ಸರ್ಕಾರ|ಸರ್ಕಾರದಿಂದ]] [[ಪದ್ಮಶ್ರೀ]] (೨೦೧೪).
== ಗ್ರಂಥಸೂಚಿ ==
ಇವರು ೫೦ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವರು ನಾಲ್ಕು ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ, ಅವುಗಳೆಂದರೆ:
* ''ಪರೀಕ್ಷೆ ಮತ್ತು ಅಂದಾಜಿನಲ್ಲಿ ಬದಲಾವಣೆ'' (ಉಪನ್ಯಾಸ ಟಿಪ್ಪಣಿಗಳು), ೧೯೬೭, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, [[ಕೊಲ್ಕತ್ತ|ಕಲ್ಕತ್ತಾದಿಂದ]] ಪ್ರಕಟಿಸಲಾಗಿದೆ.
* ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್ ಮತ್ತು ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್, ೧೯೯೪ ಜಂಟಿಯಾಗಿ ಪ್ರಕಟಿಸಿದ ''ಹೈಯರ್ ಆರ್ಡರ್ ಅಸಿಂಪ್ಟೋಟಿಕ್ಸ್'' (CBMS-NSF ಉಪನ್ಯಾಸದ ಆಧಾರದ ಮೇಲೆ).
* (RV ರಾಮಮೂರ್ತಿ ಅವರೊಂದಿಗೆ) ''ಬೇಸಿಯನ್ ನಾನ್ಪ್ಯಾರಾಮೆಟ್ರಿಕ್ಸ್'' (ಸ್ಪ್ರಿಂಗರ್ ೨೦೦೩).
* (ಮೋಹನ್ ದೇಲಂಪಾಡಿ ಮತ್ತು ತಪಸ್ ಸಮಂತಾ ಅವರೊಂದಿಗೆ) ''ಬೇಸಿಯನ್ ವಿಶ್ಲೇಷಣೆಗೆ ಒಂದು ಪರಿಚಯ - ಸಿದ್ಧಾಂತ ಮತ್ತು ವಿಧಾನಗಳು'', ಸ್ಪ್ರಿಂಗರ್ ೨೦೦೬.
== ಉಲ್ಲೇಖಗಳು ==
<references group="" responsive="1"></references>
== ಬಾಹ್ಯ ಕೊಂಡಿಗಳು ==
* [http://www.isical.ac.in/~statmath/ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸ್ಟ್ಯಾಟಿಸ್ಟಿಕ್ಸ್ ಡಿಪಾರ್ಟ್ಮೆಂಟ್ ಮುಖಪುಟ]
* [http://www.stat.purdue.edu/people/faculty/ghosh/ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಡಾ. ಘೋಷ್ ಅವರ ವಿವರ]
* [http://www.stat.purdue.edu/~ghosh/ ಪರ್ಡ್ಯೂ ವಿಶ್ವವಿದ್ಯಾಲಯದ ಅಂಕಿಅಂಶ ವಿಭಾಗದಲ್ಲಿ ಡಾ. ಘೋಷ್ ಅವರ ವೆಬ್ಪುಟ]
* [http://www.stat.purdue.edu/news/docs/jkghosh.pdf ಪ್ರೊಫೆಸರ್ ಅನಿರ್ಬನ್ ದಾಸ್ಗುಪ್ತಾ ಬರೆದ ಡಾ. ಘೋಷ್ ಅವರ ಜೀವನ ಚರಿತ್ರೆ]
<nowiki>
[[ವರ್ಗ:೧೯೩೭ ಜನನ]]</nowiki>
022kvisb977ttiduoppne4x3z8shqhp
1109485
1109484
2022-07-29T06:41:06Z
Monica V Raj
77252
wikitext
text/x-wiki
{{Infobox ವಿಜ್ಞಾನಿ|name=ಜಯಂತ ಕುಮಾರ್ ಘೋಷ್|image=Jayanta Kumar Ghosh.JPG|caption=ಜಯಂತ ಕುಮಾರ್ ಘೋಷ್|birth_date={{Birth date|df=yes|೧೯೩೭|೫|೨೩|}}|birth_place=[[ಕಲ್ಕತ್ತಾ]], [[ಭಾರತ]]|residence=|nationality=[[File:Flag of India.svg|20px]] [[ಭಾರತ]]n|death_date={{Death date and age|df=yes|2017|09|30|1937|5|23}}|death_place=US|field=[[ಸಂಖ್ಯಾಶಾಸ್ತ್ರಜ್ಞ]]|work_institution=ಭಾರತೀಯ ಅಂಕಿಅಂಶ ಸಂಸ್ಥೆ<br> [[ಪರ್ಡ್ಯೂ ವಿಶ್ವವಿದ್ಯಾಲಯ]]|alma_mater=[ಕಲ್ಕತ್ತಾ ವಿಶ್ವವಿದ್ಯಾಲಯ]]
'''ಜಯಂತ ಕುಮಾರ್ ಘೋಷ್''' (ಬಂಗಾಳಿ: জয়ন্ত কুমার ঘোষ, ೨೩ ಮೇ ೧೯೩೭ - ೩೦ ಸೆಪ್ಟೆಂಬರ್ ೨೦೧೭೭ ) ಒಬ್ಬ ಭಾರತೀಯ ಸಂಖ್ಯಾಶಾಸ್ತ್ರಜ್ಞಹಾಗೂ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಅಂಕಿಅಂಶಗಳ ಪ್ರೊಫೆಸರ್ ಮತ್ತು ಭಾರತೀಯ ಸ್ಟ್ಯಾಟಿಸ್ಟಿಕಲ್ ಪ್ರೊಫೆಸರ್. <ref name="IMS">{{Cite web|url=http://bulletin.imstat.org/2017/11/obituary-jayanta-kumar-ghosh-1937-2017/|title=Obituary: Jayanta Kumar Ghosh, 1937–2017|last=Dasgupta|first=Anirban|date=16 November 2017|website=IMS Bulletin|language=en-US|access-date=2018-02-21}}</ref>
== ಶಿಕ್ಷಣ ==
ಇವರು ಪ್ರೆಸಿಡೆನ್ಸಿ ಕಾಲೇಜಿನಿಂದ ಬಿಎಸ್ ಪಡೆದರು ನಂತರ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾನಿಲಯದೊಂದಿಗೆ]] ಸಂಯೋಜಿತರಾಗಿದ್ದರು ನಂತರ ಎ೦. ಎ ಮತ್ತು ಪಿ. ಎಚ್. ಡಿ .ಎಚ್. ಕೆ. ನಂದಿಯವರ ಮೇಲ್ವಿಚಾರಣೆಯಲ್ಲಿ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಿಂದ]] ಇ ವರು ೧೯೬. ರ ದಶಕದ ಆರಂಭದಲ್ಲಿ ತಮ್ಮ ಸಂಶೋಧನಾ ವೃತ್ತಿಯನ್ನು ಪ್ರಾರಂಭಿಸಿದರು [[ಕಲ್ಕತ್ತ ವಿಶ್ವವಿದ್ಯಾಲಯ|. ಕಲ್ಕತ್ತಾ ವಿಶ್ವವಿದ್ಯಾಲಯದ]] ಅಂಕಿಅಂಶ ವಿಭಾಗದಲ್ಲಿ ಪದವಿ ವಿದ್ಯಾರ್ಥಿಯಾಗಿ [[ಅನುಕ್ರಮ ವಿಶ್ಲೇಷಣೆ|ಅನುಕ್ರಮ ವಿಶ್ಲೇಷಣೆಯನ್ನು]] ಅಧ್ಯಯನ ಮಾಡಿದರು. <ref>{{Cite book|url=https://projecteuclid.org/DPubS/Repository/1.0/Disseminate?view=body&id=pdf_1&handle=euclid.imsc/1209398456|title=J. K. Ghosh's contribution to statistics|last=Clarke|first=Bertrand|last2=Ghosal|first2=Subhashis|publisher=projecteuclid.org|year=2008|isbn=9780940600751|access-date=18 August 2018}}</ref>
== ಸಂಶೋಧನೆ ==
ಬಹದ್ದೂರ್-ಘೋಷ್-ಕೀಫರ್ ಪ್ರಾತಿನಿಧ್ಯ ( ಆರ್. ಆರ್. ಬಹದ್ದೂರ್ ಮತ್ತು ಜ್ಯಾಕ್ ಕೀಫರ್ ಜೊತೆ) <ref>{{Cite journal|last=Lahiri|first=S. N|title=On the Bahadur–Ghosh–Kiefer representation of sample quantiles|journal=Statistics & Probability Letters|year=1992|volume=15|issue=2|pages=163–168|doi=10.1016/0167-7152(92)90130-w}}</ref> ಮತ್ತು ಜಾನ್ ಡಬ್ಲ್ಯೂ. ಪ್ರ್ಯಾಟ್ ಜೊತೆಗೆ ಘೋಷ್-ಪ್ರ್ಯಾಟ್ ಗುರುತನ್ನು ಇವರ ಅತ್ಯಂತ ಪ್ರಸಿದ್ಧ ಆವಿಷ್ಕಾರಗಳು ಸೇರಿವೆ. <ref>{{Cite journal|last=Casella|first=George|authorlink=George Casella|title=The Ghosh–Pratt Identity|journal=Wiley StatsRef: Statistics Reference Online|year=1996|doi=10.1002/9781118445112.stat01501|isbn=9781118445112}}</ref>
ಇವರ ಸಂಶೋಧನಾ ಕೊಡುಗೆಗಳು ಈ ಕೆಳಗಿನ ಕ್ಷೇತ್ರಗಳಲ್ಲಿ ಬರುತ್ತವೆ:
* ಬೇಸಿಯನ್ ತೀರ್ಮಾನ
* ಅಸಿಂಪ್ಟೋಟಿಕ್ಸ್
* ಮಾಡೆಲಿಂಗ್ ಮತ್ತು ಮಾದರಿ ಆಯ್ಕೆ
* ಹೆಚ್ಚಿನ ಆಯಾಮದ ಡೇಟಾ ವಿಶ್ಲೇಷಣೆ
* ನಾನ್ಪ್ಯಾರಾಮೆಟ್ರಿಕ್ ರಿಗ್ರೆಷನ್ ಮತ್ತು ಸಾಂದ್ರತೆಯ ಅಂದಾಜು
* ಬದುಕುಳಿಯುವ ವಿಶ್ಲೇಷಣೆ
* ಸಂಖ್ಯಾಶಾಸ್ತ್ರೀಯ ತಳಿಶಾಸ್ತ್ರ
== ಪ್ರಶಸ್ತಿಗಳು ಮತ್ತು ಗೌರವಗಳು ==
* ಇಂಟರ್ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸದಸ್ಯರಾಗಿ ಆಯ್ಕೆಯಾದರು
* ಸಲಹಾ ಸಂಪಾದಕ, ''ಜರ್ನಲ್ ಆಫ್ ಸ್ಟ್ಯಾಟಿಸ್ಟಿಕಲ್ ಪ್ಲಾನಿಂಗ್ ಅಂಡ್ ಇನ್ಫರೆನ್ಸ್''
* ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್ನ ಫೆಲೋ
* ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಫೆಲೋ
* ಕಲ್ಕತ್ತಾ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಶನ್ನ ಆಜೀವ ಸದಸ್ಯ ಮತ್ತು ನಿರ್ದೇಶಕ
* ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಫೆಲೋ
* ಜಪಾನೀಸ್ ಸೊಸೈಟಿ ಫಾರ್ ಪ್ರಮೋಷನ್ ಆಫ್ ಸೈನ್ಸಸ್ ಫೆಲೋಶಿಪ್, ೧೯೭೮
* [[ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ|ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ]], ೧೯೮೧
* ಅಧ್ಯಕ್ಷರು, ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಘದ ಅಂಕಿಅಂಶ ವಿಭಾಗ, ೧೯೯೧
* ಅಧ್ಯಕ್ಷರು, ಇಂಟರ್ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ೧೯೯೩
* ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ನ ಮಹಲನೋಬಿಸ್ ಚಿನ್ನದ ಪದಕ, ೧೯೯೮
* ೧೯೯೮ ರ ಗಣಿತಶಾಸ್ತ್ರಜ್ಞರ ಅಂತರರಾಷ್ಟ್ರೀಯ ಕಾಂಗ್ರೆಸ್ನ ಆಹ್ವಾನಿತ ಭಾಷಣಕಾರರು <ref>{{Cite book|title=Doc. Math. (Bielefeld) Extra Vol. ICM Berlin, 1998, vol. III|last=Ghosh, Jayanta K.|year=1998|pages=237–243|chapter=Bayesian density estimation|chapter-url=https://www.elibm.org/ft/10011581000}}</ref>
* ಅಂಕಿಅಂಶಕ್ಕಾಗಿ ಪಿವಿ ಸುಖತ್ಮೆ ಪ್ರಶಸ್ತಿ, ೨೦೦೦
* ಮಹಾಲನೋಬಿಸ್ ಸ್ಮಾರಕ ಉಪನ್ಯಾಸ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕಾಂಗ್ರೆಸ್, W. ಬೆಂಗಾಲ್, ೨೦೦೩
* ಡಿ.ಎಸ್ಸಿ. (ಎಚ್ಸಿ ), ಬಿಸಿ ರಾಯ್ ಕೃಷಿ ವಿಶ್ವವಿದ್ಯಾಲಯ, W. ಬಂಗಾಳ, ಭಾರತ, ೨೦೦೬
* ಇಂಟರ್ನ್ಯಾಷನಲ್ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ (IISA) ಜೀವಮಾನ ಸಾಧನೆ ಪ್ರಶಸ್ತಿ, ೨೦೧೦ <ref>{{Cite web|url=http://www.intindstat.org/recipients|title=International Indian Statistical Association}}</ref>
* ಭಾರತ [[ಭಾರತ ಸರ್ಕಾರ|ಸರ್ಕಾರದಿಂದ]] [[ಪದ್ಮಶ್ರೀ]] (೨೦೧೪).
== ಗ್ರಂಥಸೂಚಿ ==
ಇವರು ೫೦ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವರು ನಾಲ್ಕು ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ, ಅವುಗಳೆಂದರೆ:
* ''ಪರೀಕ್ಷೆ ಮತ್ತು ಅಂದಾಜಿನಲ್ಲಿ ಬದಲಾವಣೆ'' (ಉಪನ್ಯಾಸ ಟಿಪ್ಪಣಿಗಳು), ೧೯೬೭, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, [[ಕೊಲ್ಕತ್ತ|ಕಲ್ಕತ್ತಾದಿಂದ]] ಪ್ರಕಟಿಸಲಾಗಿದೆ.
* ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್ ಮತ್ತು ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್, ೧೯೯೪ ಜಂಟಿಯಾಗಿ ಪ್ರಕಟಿಸಿದ ''ಹೈಯರ್ ಆರ್ಡರ್ ಅಸಿಂಪ್ಟೋಟಿಕ್ಸ್'' (CBMS-NSF ಉಪನ್ಯಾಸದ ಆಧಾರದ ಮೇಲೆ).
* (RV ರಾಮಮೂರ್ತಿ ಅವರೊಂದಿಗೆ) ''ಬೇಸಿಯನ್ ನಾನ್ಪ್ಯಾರಾಮೆಟ್ರಿಕ್ಸ್'' (ಸ್ಪ್ರಿಂಗರ್ ೨೦೦೩).
* (ಮೋಹನ್ ದೇಲಂಪಾಡಿ ಮತ್ತು ತಪಸ್ ಸಮಂತಾ ಅವರೊಂದಿಗೆ) ''ಬೇಸಿಯನ್ ವಿಶ್ಲೇಷಣೆಗೆ ಒಂದು ಪರಿಚಯ - ಸಿದ್ಧಾಂತ ಮತ್ತು ವಿಧಾನಗಳು'', ಸ್ಪ್ರಿಂಗರ್ ೨೦೦೬.
== ಉಲ್ಲೇಖಗಳು ==
<references group="" responsive="1"></references>
== ಬಾಹ್ಯ ಕೊಂಡಿಗಳು ==
* [http://www.isical.ac.in/~statmath/ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸ್ಟ್ಯಾಟಿಸ್ಟಿಕ್ಸ್ ಡಿಪಾರ್ಟ್ಮೆಂಟ್ ಮುಖಪುಟ]
* [http://www.stat.purdue.edu/people/faculty/ghosh/ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಡಾ. ಘೋಷ್ ಅವರ ವಿವರ]
* [http://www.stat.purdue.edu/~ghosh/ ಪರ್ಡ್ಯೂ ವಿಶ್ವವಿದ್ಯಾಲಯದ ಅಂಕಿಅಂಶ ವಿಭಾಗದಲ್ಲಿ ಡಾ. ಘೋಷ್ ಅವರ ವೆಬ್ಪುಟ]
* [http://www.stat.purdue.edu/news/docs/jkghosh.pdf ಪ್ರೊಫೆಸರ್ ಅನಿರ್ಬನ್ ದಾಸ್ಗುಪ್ತಾ ಬರೆದ ಡಾ. ಘೋಷ್ ಅವರ ಜೀವನ ಚರಿತ್ರೆ]
<nowiki>
[[ವರ್ಗ:೧೯೩೭ ಜನನ]]</nowiki>
l4j43atioc0nf4fnqh5pugegzb2eccc
1109486
1109485
2022-07-29T06:42:08Z
Monica V Raj
77252
wikitext
text/x-wiki
{{Infobox ವಿಜ್ಞಾನಿ|name=ಜಯಂತ ಕುಮಾರ್ ಘೋಷ್|image=Jayanta Kumar Ghosh.JPG|caption=ಜಯಂತ ಕುಮಾರ್ ಘೋಷ್|birth_date={{Birth date|df=yes|೧೯೩೭|೫|೨೩|}}|birth_place=[[ಕಲ್ಕತ್ತಾ]], [[ಭಾರತ]]|residence=|nationality=[[File:Flag of India.svg|20px]] [[ಭಾರತ]]n|death_date={{Death date and age|df=yes|2017|09|30|1937|5|23}}|death_place=US|field=ಸಂಖ್ಯಾಶಾಸ್ತ್ರಜ್ಞ|work_institution=ಭಾರತೀಯ ಅಂಕಿಅಂಶ ಸಂಸ್ಥೆ<br> ಪರ್ಡ್ಯೂ ವಿಶ್ವವಿದ್ಯಾಲಯ|alma_mater=[ಕಲ್ಕತ್ತಾ ವಿಶ್ವವಿದ್ಯಾಲಯ]]
'''ಜಯಂತ ಕುಮಾರ್ ಘೋಷ್''' (ಬಂಗಾಳಿ: জয়ন্ত কুমার ঘোষ, ೨೩ ಮೇ ೧೯೩೭ - ೩೦ ಸೆಪ್ಟೆಂಬರ್ ೨೦೧೭೭ ) ಒಬ್ಬ ಭಾರತೀಯ ಸಂಖ್ಯಾಶಾಸ್ತ್ರಜ್ಞಹಾಗೂ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಅಂಕಿಅಂಶಗಳ ಪ್ರೊಫೆಸರ್ ಮತ್ತು ಭಾರತೀಯ ಸ್ಟ್ಯಾಟಿಸ್ಟಿಕಲ್ ಪ್ರೊಫೆಸರ್. <ref name="IMS">{{Cite web|url=http://bulletin.imstat.org/2017/11/obituary-jayanta-kumar-ghosh-1937-2017/|title=Obituary: Jayanta Kumar Ghosh, 1937–2017|last=Dasgupta|first=Anirban|date=16 November 2017|website=IMS Bulletin|language=en-US|access-date=2018-02-21}}</ref>
== ಶಿಕ್ಷಣ ==
ಇವರು ಪ್ರೆಸಿಡೆನ್ಸಿ ಕಾಲೇಜಿನಿಂದ ಬಿಎಸ್ ಪಡೆದರು ನಂತರ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾನಿಲಯದೊಂದಿಗೆ]] ಸಂಯೋಜಿತರಾಗಿದ್ದರು ನಂತರ ಎ೦. ಎ ಮತ್ತು ಪಿ. ಎಚ್. ಡಿ .ಎಚ್. ಕೆ. ನಂದಿಯವರ ಮೇಲ್ವಿಚಾರಣೆಯಲ್ಲಿ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಿಂದ]] ಇ ವರು ೧೯೬. ರ ದಶಕದ ಆರಂಭದಲ್ಲಿ ತಮ್ಮ ಸಂಶೋಧನಾ ವೃತ್ತಿಯನ್ನು ಪ್ರಾರಂಭಿಸಿದರು [[ಕಲ್ಕತ್ತ ವಿಶ್ವವಿದ್ಯಾಲಯ|. ಕಲ್ಕತ್ತಾ ವಿಶ್ವವಿದ್ಯಾಲಯದ]] ಅಂಕಿಅಂಶ ವಿಭಾಗದಲ್ಲಿ ಪದವಿ ವಿದ್ಯಾರ್ಥಿಯಾಗಿ [[ಅನುಕ್ರಮ ವಿಶ್ಲೇಷಣೆ|ಅನುಕ್ರಮ ವಿಶ್ಲೇಷಣೆಯನ್ನು]] ಅಧ್ಯಯನ ಮಾಡಿದರು. <ref>{{Cite book|url=https://projecteuclid.org/DPubS/Repository/1.0/Disseminate?view=body&id=pdf_1&handle=euclid.imsc/1209398456|title=J. K. Ghosh's contribution to statistics|last=Clarke|first=Bertrand|last2=Ghosal|first2=Subhashis|publisher=projecteuclid.org|year=2008|isbn=9780940600751|access-date=18 August 2018}}</ref>
== ಸಂಶೋಧನೆ ==
ಬಹದ್ದೂರ್-ಘೋಷ್-ಕೀಫರ್ ಪ್ರಾತಿನಿಧ್ಯ ( ಆರ್. ಆರ್. ಬಹದ್ದೂರ್ ಮತ್ತು ಜ್ಯಾಕ್ ಕೀಫರ್ ಜೊತೆ) <ref>{{Cite journal|last=Lahiri|first=S. N|title=On the Bahadur–Ghosh–Kiefer representation of sample quantiles|journal=Statistics & Probability Letters|year=1992|volume=15|issue=2|pages=163–168|doi=10.1016/0167-7152(92)90130-w}}</ref> ಮತ್ತು ಜಾನ್ ಡಬ್ಲ್ಯೂ. ಪ್ರ್ಯಾಟ್ ಜೊತೆಗೆ ಘೋಷ್-ಪ್ರ್ಯಾಟ್ ಗುರುತನ್ನು ಇವರ ಅತ್ಯಂತ ಪ್ರಸಿದ್ಧ ಆವಿಷ್ಕಾರಗಳು ಸೇರಿವೆ. <ref>{{Cite journal|last=Casella|first=George|authorlink=George Casella|title=The Ghosh–Pratt Identity|journal=Wiley StatsRef: Statistics Reference Online|year=1996|doi=10.1002/9781118445112.stat01501|isbn=9781118445112}}</ref>
ಇವರ ಸಂಶೋಧನಾ ಕೊಡುಗೆಗಳು ಈ ಕೆಳಗಿನ ಕ್ಷೇತ್ರಗಳಲ್ಲಿ ಬರುತ್ತವೆ:
* ಬೇಸಿಯನ್ ತೀರ್ಮಾನ
* ಅಸಿಂಪ್ಟೋಟಿಕ್ಸ್
* ಮಾಡೆಲಿಂಗ್ ಮತ್ತು ಮಾದರಿ ಆಯ್ಕೆ
* ಹೆಚ್ಚಿನ ಆಯಾಮದ ಡೇಟಾ ವಿಶ್ಲೇಷಣೆ
* ನಾನ್ಪ್ಯಾರಾಮೆಟ್ರಿಕ್ ರಿಗ್ರೆಷನ್ ಮತ್ತು ಸಾಂದ್ರತೆಯ ಅಂದಾಜು
* ಬದುಕುಳಿಯುವ ವಿಶ್ಲೇಷಣೆ
* ಸಂಖ್ಯಾಶಾಸ್ತ್ರೀಯ ತಳಿಶಾಸ್ತ್ರ
== ಪ್ರಶಸ್ತಿಗಳು ಮತ್ತು ಗೌರವಗಳು ==
* ಇಂಟರ್ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸದಸ್ಯರಾಗಿ ಆಯ್ಕೆಯಾದರು
* ಸಲಹಾ ಸಂಪಾದಕ, ''ಜರ್ನಲ್ ಆಫ್ ಸ್ಟ್ಯಾಟಿಸ್ಟಿಕಲ್ ಪ್ಲಾನಿಂಗ್ ಅಂಡ್ ಇನ್ಫರೆನ್ಸ್''
* ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್ನ ಫೆಲೋ
* ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಫೆಲೋ
* ಕಲ್ಕತ್ತಾ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಶನ್ನ ಆಜೀವ ಸದಸ್ಯ ಮತ್ತು ನಿರ್ದೇಶಕ
* ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಫೆಲೋ
* ಜಪಾನೀಸ್ ಸೊಸೈಟಿ ಫಾರ್ ಪ್ರಮೋಷನ್ ಆಫ್ ಸೈನ್ಸಸ್ ಫೆಲೋಶಿಪ್, ೧೯೭೮
* [[ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ|ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ]], ೧೯೮೧
* ಅಧ್ಯಕ್ಷರು, ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಘದ ಅಂಕಿಅಂಶ ವಿಭಾಗ, ೧೯೯೧
* ಅಧ್ಯಕ್ಷರು, ಇಂಟರ್ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ೧೯೯೩
* ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ನ ಮಹಲನೋಬಿಸ್ ಚಿನ್ನದ ಪದಕ, ೧೯೯೮
* ೧೯೯೮ ರ ಗಣಿತಶಾಸ್ತ್ರಜ್ಞರ ಅಂತರರಾಷ್ಟ್ರೀಯ ಕಾಂಗ್ರೆಸ್ನ ಆಹ್ವಾನಿತ ಭಾಷಣಕಾರರು <ref>{{Cite book|title=Doc. Math. (Bielefeld) Extra Vol. ICM Berlin, 1998, vol. III|last=Ghosh, Jayanta K.|year=1998|pages=237–243|chapter=Bayesian density estimation|chapter-url=https://www.elibm.org/ft/10011581000}}</ref>
* ಅಂಕಿಅಂಶಕ್ಕಾಗಿ ಪಿವಿ ಸುಖತ್ಮೆ ಪ್ರಶಸ್ತಿ, ೨೦೦೦
* ಮಹಾಲನೋಬಿಸ್ ಸ್ಮಾರಕ ಉಪನ್ಯಾಸ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕಾಂಗ್ರೆಸ್, W. ಬೆಂಗಾಲ್, ೨೦೦೩
* ಡಿ.ಎಸ್ಸಿ. (ಎಚ್ಸಿ ), ಬಿಸಿ ರಾಯ್ ಕೃಷಿ ವಿಶ್ವವಿದ್ಯಾಲಯ, W. ಬಂಗಾಳ, ಭಾರತ, ೨೦೦೬
* ಇಂಟರ್ನ್ಯಾಷನಲ್ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ (IISA) ಜೀವಮಾನ ಸಾಧನೆ ಪ್ರಶಸ್ತಿ, ೨೦೧೦ <ref>{{Cite web|url=http://www.intindstat.org/recipients|title=International Indian Statistical Association}}</ref>
* ಭಾರತ [[ಭಾರತ ಸರ್ಕಾರ|ಸರ್ಕಾರದಿಂದ]] [[ಪದ್ಮಶ್ರೀ]] (೨೦೧೪).
== ಗ್ರಂಥಸೂಚಿ ==
ಇವರು ೫೦ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವರು ನಾಲ್ಕು ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ, ಅವುಗಳೆಂದರೆ:
* ''ಪರೀಕ್ಷೆ ಮತ್ತು ಅಂದಾಜಿನಲ್ಲಿ ಬದಲಾವಣೆ'' (ಉಪನ್ಯಾಸ ಟಿಪ್ಪಣಿಗಳು), ೧೯೬೭, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, [[ಕೊಲ್ಕತ್ತ|ಕಲ್ಕತ್ತಾದಿಂದ]] ಪ್ರಕಟಿಸಲಾಗಿದೆ.
* ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್ ಮತ್ತು ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್, ೧೯೯೪ ಜಂಟಿಯಾಗಿ ಪ್ರಕಟಿಸಿದ ''ಹೈಯರ್ ಆರ್ಡರ್ ಅಸಿಂಪ್ಟೋಟಿಕ್ಸ್'' (CBMS-NSF ಉಪನ್ಯಾಸದ ಆಧಾರದ ಮೇಲೆ).
* (RV ರಾಮಮೂರ್ತಿ ಅವರೊಂದಿಗೆ) ''ಬೇಸಿಯನ್ ನಾನ್ಪ್ಯಾರಾಮೆಟ್ರಿಕ್ಸ್'' (ಸ್ಪ್ರಿಂಗರ್ ೨೦೦೩).
* (ಮೋಹನ್ ದೇಲಂಪಾಡಿ ಮತ್ತು ತಪಸ್ ಸಮಂತಾ ಅವರೊಂದಿಗೆ) ''ಬೇಸಿಯನ್ ವಿಶ್ಲೇಷಣೆಗೆ ಒಂದು ಪರಿಚಯ - ಸಿದ್ಧಾಂತ ಮತ್ತು ವಿಧಾನಗಳು'', ಸ್ಪ್ರಿಂಗರ್ ೨೦೦೬.
== ಉಲ್ಲೇಖಗಳು ==
<references group="" responsive="1"></references>
== ಬಾಹ್ಯ ಕೊಂಡಿಗಳು ==
* [http://www.isical.ac.in/~statmath/ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸ್ಟ್ಯಾಟಿಸ್ಟಿಕ್ಸ್ ಡಿಪಾರ್ಟ್ಮೆಂಟ್ ಮುಖಪುಟ]
* [http://www.stat.purdue.edu/people/faculty/ghosh/ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಡಾ. ಘೋಷ್ ಅವರ ವಿವರ]
* [http://www.stat.purdue.edu/~ghosh/ ಪರ್ಡ್ಯೂ ವಿಶ್ವವಿದ್ಯಾಲಯದ ಅಂಕಿಅಂಶ ವಿಭಾಗದಲ್ಲಿ ಡಾ. ಘೋಷ್ ಅವರ ವೆಬ್ಪುಟ]
* [http://www.stat.purdue.edu/news/docs/jkghosh.pdf ಪ್ರೊಫೆಸರ್ ಅನಿರ್ಬನ್ ದಾಸ್ಗುಪ್ತಾ ಬರೆದ ಡಾ. ಘೋಷ್ ಅವರ ಜೀವನ ಚರಿತ್ರೆ]
<nowiki>
[[ವರ್ಗ:೧೯೩೭ ಜನನ]]</nowiki>
jyitldf92h586jhf8k1zawnk8xztihi
1109487
1109486
2022-07-29T06:49:23Z
Monica V Raj
77252
wikitext
text/x-wiki
{{Infobox ವಿಜ್ಞಾನಿ|name=ಜಯಂತ ಕುಮಾರ್ ಘೋಷ್|image=Jayanta Kumar Ghosh.JPG|caption=ಜಯಂತ ಕುಮಾರ್ ಘೋಷ್|birth_date={{Birth date|df=yes|೧೯೩೭|೫|೨೩|}}|birth_place=[[ಕಲ್ಕತ್ತಾ]], [[ಭಾರತ]]|residence=|nationality=[[File:Flag of India.svg|20px]] [[ಭಾರತ]]n|death_date={{Death date and age|df=yes|2017|09|30|1937|5|23}}|death_place=US|field=ಸಂಖ್ಯಾಶಾಸ್ತ್ರಜ್ಞ|work_institution=ಭಾರತೀಯ ಅಂಕಿಅಂಶ ಸಂಸ್ಥೆ<br> ಪರ್ಡ್ಯೂ ವಿಶ್ವವಿದ್ಯಾಲಯ|alma_mater=[ಕಲ್ಕತ್ತಾ ವಿಶ್ವವಿದ್ಯಾಲಯ]]
'''ಜಯಂತ ಕುಮಾರ್ ಘೋಷ್''' (ಬಂಗಾಳಿ: জয়ন্ত কুমার ঘোষ, ೨೩ ಮೇ ೧೯೩೭ - ೩೦ ಸೆಪ್ಟೆಂಬರ್ ೨೦೧೭೭ ) ಒಬ್ಬ ಭಾರತೀಯ ಸಂಖ್ಯಾಶಾಸ್ತ್ರಜ್ಞಹಾಗೂ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಅಂಕಿಅಂಶಗಳ ಪ್ರೊಫೆಸರ್ ಮತ್ತು ಭಾರತೀಯ ಸ್ಟ್ಯಾಟಿಸ್ಟಿಕಲ್ ಪ್ರೊಫೆಸರ್. <ref name="IMS">{{Cite web|url=http://bulletin.imstat.org/2017/11/obituary-jayanta-kumar-ghosh-1937-2017/|title=Obituary: Jayanta Kumar Ghosh, 1937–2017|last=Dasgupta|first=Anirban|date=16 November 2017|website=IMS Bulletin|language=en-US|access-date=2018-02-21}}</ref>
== ಶಿಕ್ಷಣ ==
ಇವರು ಪ್ರೆಸಿಡೆನ್ಸಿ ಕಾಲೇಜಿನಿಂದ ಬಿಎಸ್ ಪಡೆದರು ನಂತರ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾನಿಲಯದೊಂದಿಗೆ]] ಸಂಯೋಜಿತರಾಗಿದ್ದರು ನಂತರ ಎ೦. ಎ ಮತ್ತು ಪಿ. ಎಚ್. ಡಿ .ಎಚ್. ಕೆ. ನಂದಿಯವರ ಮೇಲ್ವಿಚಾರಣೆಯಲ್ಲಿ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಿಂದ]] ಇ ವರು ೧೯೬. ರ ದಶಕದ ಆರಂಭದಲ್ಲಿ ತಮ್ಮ ಸಂಶೋಧನಾ ವೃತ್ತಿಯನ್ನು ಪ್ರಾರಂಭಿಸಿದರು [[ಕಲ್ಕತ್ತ ವಿಶ್ವವಿದ್ಯಾಲಯ|. ಕಲ್ಕತ್ತಾ ವಿಶ್ವವಿದ್ಯಾಲಯದ]] ಅಂಕಿಅಂಶ ವಿಭಾಗದಲ್ಲಿ ಪದವಿ ವಿದ್ಯಾರ್ಥಿಯಾಗಿ [[ಅನುಕ್ರಮ ವಿಶ್ಲೇಷಣೆ|ಅನುಕ್ರಮ ವಿಶ್ಲೇಷಣೆಯನ್ನು]] ಅಧ್ಯಯನ ಮಾಡಿದರು. <ref>{{Cite book|url=https://projecteuclid.org/DPubS/Repository/1.0/Disseminate?view=body&id=pdf_1&handle=euclid.imsc/1209398456|title=J. K. Ghosh's contribution to statistics|last=Clarke|first=Bertrand|last2=Ghosal|first2=Subhashis|publisher=projecteuclid.org|year=2008|isbn=9780940600751|access-date=18 August 2018}}</ref>
== ಸಂಶೋಧನೆ ==
ಬಹದ್ದೂರ್-ಘೋಷ್-ಕೀಫರ್ ಪ್ರಾತಿನಿಧ್ಯ ( ಆರ್. ಆರ್. ಬಹದ್ದೂರ್ ಮತ್ತು ಜ್ಯಾಕ್ ಕೀಫರ್ ಜೊತೆ) <ref>{{Cite journal|last=Lahiri|first=S. N|title=On the Bahadur–Ghosh–Kiefer representation of sample quantiles|journal=Statistics & Probability Letters|year=1992|volume=15|issue=2|pages=163–168|</ref> ಮತ್ತು ಜಾನ್ ಡಬ್ಲ್ಯೂ. ಪ್ರ್ಯಾಟ್ ಜೊತೆಗೆ ಘೋಷ್-ಪ್ರ್ಯಾಟ್ ಗುರುತನ್ನು ಇವರ ಅತ್ಯಂತ ಪ್ರಸಿದ್ಧ ಆವಿಷ್ಕಾರಗಳು ಸೇರಿವೆ. <ref>{{Cite journal|last=Casella|first=George|authorlink=|title=The Ghosh–Pratt Identity|journal=Wiley StatsRef: Statistics Reference Online|year=1996|</ref>
ಇವರ ಸಂಶೋಧನಾ ಕೊಡುಗೆಗಳು ಈ ಕೆಳಗಿನ ಕ್ಷೇತ್ರಗಳಲ್ಲಿ ಬರುತ್ತವೆ:
* ಬೇಸಿಯನ್ ತೀರ್ಮಾನ
* ಅಸಿಂಪ್ಟೋಟಿಕ್ಸ್
* ಮಾಡೆಲಿಂಗ್ ಮತ್ತು ಮಾದರಿ ಆಯ್ಕೆ
* ಹೆಚ್ಚಿನ ಆಯಾಮದ ಡೇಟಾ ವಿಶ್ಲೇಷಣೆ
* ನಾನ್ಪ್ಯಾರಾಮೆಟ್ರಿಕ್ ರಿಗ್ರೆಷನ್ ಮತ್ತು ಸಾಂದ್ರತೆಯ ಅಂದಾಜು
* ಬದುಕುಳಿಯುವ ವಿಶ್ಲೇಷಣೆ
* ಸಂಖ್ಯಾಶಾಸ್ತ್ರೀಯ ತಳಿಶಾಸ್ತ್ರ
== ಪ್ರಶಸ್ತಿಗಳು ಮತ್ತು ಗೌರವಗಳು ==
* ಇಂಟರ್ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸದಸ್ಯರಾಗಿ ಆಯ್ಕೆಯಾದರು
* ಸಲಹಾ ಸಂಪಾದಕ, ''ಜರ್ನಲ್ ಆಫ್ ಸ್ಟ್ಯಾಟಿಸ್ಟಿಕಲ್ ಪ್ಲಾನಿಂಗ್ ಅಂಡ್ ಇನ್ಫರೆನ್ಸ್''
* ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್ನ ಫೆಲೋ
* ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಫೆಲೋ
* ಕಲ್ಕತ್ತಾ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಶನ್ನ ಆಜೀವ ಸದಸ್ಯ ಮತ್ತು ನಿರ್ದೇಶಕ
* ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಫೆಲೋ
* ಜಪಾನೀಸ್ ಸೊಸೈಟಿ ಫಾರ್ ಪ್ರಮೋಷನ್ ಆಫ್ ಸೈನ್ಸಸ್ ಫೆಲೋಶಿಪ್, ೧೯೭೮
* [[ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ|ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ]], ೧೯೮೧
* ಅಧ್ಯಕ್ಷರು, ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಘದ ಅಂಕಿಅಂಶ ವಿಭಾಗ, ೧೯೯೧
* ಅಧ್ಯಕ್ಷರು, ಇಂಟರ್ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ೧೯೯೩
* ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ನ ಮಹಲನೋಬಿಸ್ ಚಿನ್ನದ ಪದಕ, ೧೯೯೮
* ೧೯೯೮ ರ ಗಣಿತಶಾಸ್ತ್ರಜ್ಞರ ಅಂತರರಾಷ್ಟ್ರೀಯ ಕಾಂಗ್ರೆಸ್ನ ಆಹ್ವಾನಿತ ಭಾಷಣಕಾರರು <ref>{{Cite book|title=Doc. Math. (Bielefeld) Extra Vol. ICM Berlin, 1998, vol. III|last=Ghosh, Jayanta K.|year=1998|pages=237–243|chapter=Bayesian density estimation|chapter-url=https://www.elibm.org/ft/10011581000}}</ref>
* ಅಂಕಿಅಂಶಕ್ಕಾಗಿ ಪಿವಿ ಸುಖತ್ಮೆ ಪ್ರಶಸ್ತಿ, ೨೦೦೦
* ಮಹಾಲನೋಬಿಸ್ ಸ್ಮಾರಕ ಉಪನ್ಯಾಸ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕಾಂಗ್ರೆಸ್, W. ಬೆಂಗಾಲ್, ೨೦೦೩
* ಡಿ.ಎಸ್ಸಿ. (ಎಚ್ಸಿ ), ಬಿಸಿ ರಾಯ್ ಕೃಷಿ ವಿಶ್ವವಿದ್ಯಾಲಯ, W. ಬಂಗಾಳ, ಭಾರತ, ೨೦೦೬
* ಇಂಟರ್ನ್ಯಾಷನಲ್ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ (IISA) ಜೀವಮಾನ ಸಾಧನೆ ಪ್ರಶಸ್ತಿ, ೨೦೧೦ <ref>{{Cite web|url=http://www.intindstat.org/recipients|title=International Indian Statistical Association}}</ref>
* ಭಾರತ [[ಭಾರತ ಸರ್ಕಾರ|ಸರ್ಕಾರದಿಂದ]] [[ಪದ್ಮಶ್ರೀ]] (೨೦೧೪).
== ಗ್ರಂಥಸೂಚಿ ==
ಇವರು ೫೦ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವರು ನಾಲ್ಕು ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ, ಅವುಗಳೆಂದರೆ:
* ''ಪರೀಕ್ಷೆ ಮತ್ತು ಅಂದಾಜಿನಲ್ಲಿ ಬದಲಾವಣೆ'' (ಉಪನ್ಯಾಸ ಟಿಪ್ಪಣಿಗಳು), ೧೯೬೭, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, [[ಕೊಲ್ಕತ್ತ|ಕಲ್ಕತ್ತಾದಿಂದ]] ಪ್ರಕಟಿಸಲಾಗಿದೆ.
* ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್ ಮತ್ತು ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್, ೧೯೯೪ ಜಂಟಿಯಾಗಿ ಪ್ರಕಟಿಸಿದ ''ಹೈಯರ್ ಆರ್ಡರ್ ಅಸಿಂಪ್ಟೋಟಿಕ್ಸ್'' (CBMS-NSF ಉಪನ್ಯಾಸದ ಆಧಾರದ ಮೇಲೆ).
* (RV ರಾಮಮೂರ್ತಿ ಅವರೊಂದಿಗೆ) ''ಬೇಸಿಯನ್ ನಾನ್ಪ್ಯಾರಾಮೆಟ್ರಿಕ್ಸ್'' (ಸ್ಪ್ರಿಂಗರ್ ೨೦೦೩).
* (ಮೋಹನ್ ದೇಲಂಪಾಡಿ ಮತ್ತು ತಪಸ್ ಸಮಂತಾ ಅವರೊಂದಿಗೆ) ''ಬೇಸಿಯನ್ ವಿಶ್ಲೇಷಣೆಗೆ ಒಂದು ಪರಿಚಯ - ಸಿದ್ಧಾಂತ ಮತ್ತು ವಿಧಾನಗಳು'', ಸ್ಪ್ರಿಂಗರ್ ೨೦೦೬.
== ಉಲ್ಲೇಖಗಳು ==
<references group="" responsive="1"></references>
== ಬಾಹ್ಯ ಕೊಂಡಿಗಳು ==
* [http://www.isical.ac.in/~statmath/ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸ್ಟ್ಯಾಟಿಸ್ಟಿಕ್ಸ್ ಡಿಪಾರ್ಟ್ಮೆಂಟ್ ಮುಖಪುಟ]
* [http://www.stat.purdue.edu/people/faculty/ghosh/ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಡಾ. ಘೋಷ್ ಅವರ ವಿವರ]
* [http://www.stat.purdue.edu/~ghosh/ ಪರ್ಡ್ಯೂ ವಿಶ್ವವಿದ್ಯಾಲಯದ ಅಂಕಿಅಂಶ ವಿಭಾಗದಲ್ಲಿ ಡಾ. ಘೋಷ್ ಅವರ ವೆಬ್ಪುಟ]
* [http://www.stat.purdue.edu/news/docs/jkghosh.pdf ಪ್ರೊಫೆಸರ್ ಅನಿರ್ಬನ್ ದಾಸ್ಗುಪ್ತಾ ಬರೆದ ಡಾ. ಘೋಷ್ ಅವರ ಜೀವನ ಚರಿತ್ರೆ]
<nowiki>
[[ವರ್ಗ:೧೯೩೭ ಜನನ]]</nowiki>
fkkzfmc0er3f5uhd9l10k1ccospkj23
ಶಿಲಿಗುಡ಼ಿ
0
143988
1109494
2022-07-29T10:46:18Z
Ooarii
73872
Created by translating the opening section from the page "[[:en:Special:Redirect/revision/1100062851|Siliguri]]"
wikitext
text/x-wiki
'''ಶಿಲಿಗುಡ಼ಿ''' ({{IPA-bn|ˈʃiliɡuɽi|lang|siliguri.ogg}}) ಇದು ಪಶ್ಚಿಮ ಬಂಗಾಳದ ಪ್ರಮುಖ ನಗರವಾಗಿದ್ದು, ನೆರೆಯ ಜಿಲ್ಲೆಯ ರಾಜಧಾನಿ ಜಲಪಾಇಗುಡ಼ಿಯೊಂದಿಗೆ "ಅವಳಿ ನಗರಗಳನ್ನು" ರೂಪಿಸುತ್ತದೆ. ಈ ನಗರವು ಭಾರತದ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮತ್ತು ಜಲಪಾಇಗುಡ಼ಿ ಜಿಲ್ಲೆಗಳ ಪ್ರದೇಶಗಳನ್ನು ವ್ಯಾಪಿಸಿದೆ. "ಈಶಾನ್ಯ ಭಾರತದ ಹೆಬ್ಬಾಗಿಲು" ಎಂದು ಕರೆಯಲಾಗುತ್ತದೆ,<ref>{{cite magazine|last1=C.K|first1=Venugopal|title=Siliguri – The Gateway to North- East|url=https://www.onmanorama.com/travel/outside-kerala/2018/06/30/siliguri-the-gateway-to-north-east.html|access-date=12 July 2022|magazine=OnManorama|date=January 24, 2015}}</ref> ಸಿಲಿಗುರಿ ಮೂರು Ts - ಚಹಾ-tea, ಮರದ-timber ಮತ್ತು ಪ್ರವಾಸೋದ್ಯಮಕ್ಕೆ-tourism ಜನಪ್ರಿಯವಾಗಿದೆ.<ref>{{cite web|url=http://www.siligurismc.in/history-of-siliguri.php|title=Siliguri- the gateway to the northeast India|website=www.siligurismc.in|access-date=8 June 2019}}</ref> ಇದು ಹಿಮಾಲಯದ ತಪ್ಪಲಿನಲ್ಲಿ ಮಹಾನಂದಾ ನದಿ ಮತ್ತು ತೀಸ್ತಾ ನದಿಯ ದಡದಲ್ಲಿದೆ. <ref>{{cite web|url=https://www.wbtourismgov.in/destination/place/siliguri|title=Siliguri-about location|website=www.wbtourismgov.in|access-date=8 June 2019}}</ref> ಕೋಲ್ಕಾತಾ ಮತ್ತು ಆಸಾನ್ಸೋಲ್ನಂತರ ಸಿಲಿಗುರಿ ಪಶ್ಚಿಮ ಬಂಗಾಳದ ಮೂರನೇ ಅತಿದೊಡ್ಡ ನಗರ ಸಮೂಹವಾಗಿದೆ. <ref name=":2">{{cite web|url=http://www.censusindia.gov.in/2011-prov-results/paper2/data_files/India2/Table_3_PR_UA_Citiees_1Lakh_and_Above.pdf|title=Urban Agglomerations/Cities having population 1 lakh and above|work=Provisional Population Totals, Census of India 2011|access-date=30 April 2019}}</ref><ref>{{cite web|url=http://www.siliguri.gov.in/|title=Siliguri-description|website=www.siliguri.gov.in|access-date=8 June 2019}}</ref>
ಪಶ್ಚಿಮ ಬಂಗಾಳದಲ್ಲಿ ಶಿಲಿಗುಡ಼ಿಗೆ ಹೆಚ್ಚಿನ ಆಯಕಟ್ಟಿನ ಪ್ರಾಮುಖ್ಯತೆ ಇದೆ. ಇದು ಅನುಕೂಲಕರವಾಗಿ ನೆಲೆಗೊಂಡಿದೆ, ನಾಲ್ಕು ಅಂತಾರಾಷ್ಟ್ರೀಯ ಗಡಿಗಳನ್ನು ಸಂಪರ್ಕಿಸುತ್ತದೆ ಅಂದರೆ ಚೀನಾ, ನೇಪಾಳ, ಬಾಂಗ್ಲಾದೇಶ ಮತ್ತು ಭೂತಾನ್. ಇದು ಈಶಾನ್ಯವನ್ನು ಭಾರತದ ಮುಖ್ಯ ಭೂಭಾಗದೊಂದಿಗೆ ಸಂಪರ್ಕಿಸುತ್ತದೆ. ಪೂರ್ವ ಹಿಮಾಲಯದ ತಪ್ಪಲಿನಲ್ಲಿರುವ ಶಿಲಿಗುಡ಼ಿಯು ಗಮನಾರ್ಹ ವ್ಯಾಪಾರ ಮತ್ತು ಸಾರಿಗೆ ಕೇಂದ್ರವಾಗಿದೆ. <ref>{{cite web|url=http://www.siligurismc.in/history-of-siliguri.php|title=History of Siliguri-SMC|access-date=4 August 2019}}</ref>
3bhois9lq3bg94md7rjhe2uf8o06jfy
ಸದಸ್ಯರ ಚರ್ಚೆಪುಟ:Vageesh Marimath
3
143989
1109495
2022-07-29T11:05:28Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Vageesh Marimath}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೧:೦೫, ೨೯ ಜುಲೈ ೨೦೨೨ (UTC)
j235ogc23xzeijfhc4i7eapa6wrpkfr